tag:blogger.com,1999:blog-6162645367435714636.post5711812099180317091..comments2023-03-23T06:22:58.582-07:00Comments on ಸ್ಪ೦ದನ: ಹಿಜಡಾHarish Athreyahttp://www.blogger.com/profile/00154238246304224192noreply@blogger.comBlogger5125tag:blogger.com,1999:blog-6162645367435714636.post-66467973168162682142009-11-30T22:33:42.967-08:002009-11-30T22:33:42.967-08:00ಚೆನ್ನಾಗಿ ಬರೆದಿದ್ದೀರಿ...ಆದರೆ ಒಂದು ಅನುಮಾನ. ಹಿಜಡಾಗಳು ...ಚೆನ್ನಾಗಿ ಬರೆದಿದ್ದೀರಿ...ಆದರೆ ಒಂದು ಅನುಮಾನ. ಹಿಜಡಾಗಳು ಬಸ್ ಹತ್ತಿದಾಗ ಮಾಸ್ತರರ ಮುಖದಲ್ಲಿ ಯಾವುದೇ ಭಾವನೆಯಿರಲಿಲ್ಲವೇ? ಸ್ವಂತ ಮಗನೇ ಅಲ್ಲಿದ್ದರೂ? ಅಥವಾ ಬೇಕೆಂದೇ ತಾವು ಅದನ್ನು ದಾಖಲಿಸಲಿಲ್ಲವೇ?ಸುಪ್ತವರ್ಣhttps://www.blogger.com/profile/11480318076114768788noreply@blogger.comtag:blogger.com,1999:blog-6162645367435714636.post-84644340132209073812009-11-28T05:55:09.222-08:002009-11-28T05:55:09.222-08:00ಚೆನ್ನಾಗಿ ನಿರೂಪಣೆ ಮಾಡಿದ್ದೀರಾ . ಮನಮುಟ್ಟುವ ಬರಹ .ಪಾಪ ಅ...ಚೆನ್ನಾಗಿ ನಿರೂಪಣೆ ಮಾಡಿದ್ದೀರಾ . ಮನಮುಟ್ಟುವ ಬರಹ .ಪಾಪ ಅವರು . ಅವರದಲ್ಲದ ತಪ್ಪಿಗೆ ಜೀವನ ಪರ್ಯಂತ ಅವಮಾನ ಹೊಂದಬೇಕು. ನಮ್ಮ ಜನ ಅರ್ಧನಾರೀಶ್ವರ ಶಿವನ್ನ ಪೂಜೆ ಮಾಡ್ತೆರೆ . ನಮ್ಮ ನಡುವೆ ಇರುವ ಇವರನ್ನ ಕೀಳಾಗಿ ಕಾಣುತ್ತಾರೆ . ಎಂತ ವಿಪರ್ಯಾಸ ಅಲ್ವಾ?ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-6162645367435714636.post-65270595202159144192009-11-26T02:16:54.557-08:002009-11-26T02:16:54.557-08:00ಮನ ಕಲಕುವ೦ತಹಾ ಕಥೆ.
ಧನ್ಯವಾದಗಳು.ಮನ ಕಲಕುವ೦ತಹಾ ಕಥೆ. <br />ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-6162645367435714636.post-66486078466957512332009-11-25T23:14:02.294-08:002009-11-25T23:14:02.294-08:00ಹರೀಶ್....
ನಾವು ಕಲ್ಕತ್ತಾದಲ್ಲಿದ್ದಗ ನಮ್ಮ ಮನೆಯ ಕೆಳಗೆ ಕ...ಹರೀಶ್....<br />ನಾವು ಕಲ್ಕತ್ತಾದಲ್ಲಿದ್ದಗ ನಮ್ಮ ಮನೆಯ ಕೆಳಗೆ ಕೆಲವು ರಿಕ್ಷಾ ಓಡಿಸುವ ಜನರಿದ್ದರು. ಅವರ ಜೊತೆ ಒಬ್ಬ ಹೀಗೇ ಇದ್ದ. ದಿನ ದಿನವೂ ಅವನ ಅಲಂಕಾರ ನೋಡಿ ಬೇಸರವಾಗ್ತಿತ್ತು, ಆದರೆ ಪಾಪ ತಮ್ಮ ಬಲಹೀನತೆಯನ್ನು ಮುಚ್ಚಿಡಲು ಅವರು ಹೆಚ್ಚು ಹೆಚ್ಚು ಒರಟು ಸ್ವಭಾವ ಹಾಗೂ ಢಾಳಾದ ಅಲಂಕಾರ ಮಾಡಿಕೊಳ್ಳುತ್ತಾರೆಂದು ನನ್ನ ಅನಿಸಿಕೆ... ಒಮ್ಮೊಮ್ಮೆ ಏನೂ ಕಾರಣವಿಲ್ಲದೆ ಅವನು ಯಾವ ಅಲಂಕಾರವೂ ಇಲ್ಲದೆ, ನಮ್ಮನೆ ಕಟ್ಟೆಯ ಮೇಲೆ ಕುಳಿತು, ಬಿಕ್ಕಿ ಬಿಕ್ಕಿ ಅಳುತ್ತಿರುತ್ತಿದ್ದ.... ನೋಡಿದರೆ ತುಂಬಾ ಸಂಕಟವಾಗುತ್ತಿತ್ತು. ನಿಮ್ಮ ಬರಹ ಮನ:ಕಲಕುವಂತಿದೆ........AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-6162645367435714636.post-36022565014121769742009-11-25T23:01:25.397-08:002009-11-25T23:01:25.397-08:00ಮಾನವೀಯ ಬರಹ ಹರೀಶ್. ಚೆನ್ನಾಗಿದೆ. ಮೇಷ್ಟ್ರ ವಾದವನ್ನು ಒಪ...ಮಾನವೀಯ ಬರಹ ಹರೀಶ್. ಚೆನ್ನಾಗಿದೆ. ಮೇಷ್ಟ್ರ ವಾದವನ್ನು ಒಪ್ಪಕ್ಕೆ ಆಗಲ್ಲ. ಆದರೆ, ಅದು ವಾಸ್ತವ. ತುಂಬ ಜನ ವಾಸ್ತವವನ್ನು ಒಪ್ಪಿಕೊಳ್ಳದೇ ತಮ್ಮದೇ ಆದ ವಾದ ಹೂಡ್ತಾರೆ. ಮೇಷ್ಟ್ರೂ ಅವರ ಪೈಕೀನೇ. ಎಲ್ಲರೂ ತಂತಮ್ಮ ನೇರಕ್ಕೆ ನೋಡಿದರೇ ಹೊರತು, ಲಿಂಗ ಬದಲಾದ ಮಗನ ಮನಃಸ್ಥಿತಿಯ ಬಗ್ಗೆ ಯೋಚಿಸಲಿಲ್ಲ. ಇದೇ ವಾಸ್ತವ. <br /><br />ಮನ ಮಿಡಿಯುವ ಕತೆ.Chamaraj Savadihttps://www.blogger.com/profile/13651663414684077941noreply@blogger.com