<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-6162645367435714636</id><updated>2011-12-07T22:52:01.850-08:00</updated><category term='ಆದ್ಯಾತ್ಮ'/><category term='ಭಕ್ತಿ ಗೀತ'/><category term='ಕನ್ನಡ ಸಾಹಿತ್ಯ ಬರಹ'/><category term='ಚತುರೋಕ್ತಿಗಳು'/><category term='ಕಥೆ'/><category term='ನಾಟಕ'/><category term='ಕೌನ್ಸೆಲಿ೦ಗ್ ಕಥೆಗಳು'/><category term='ಸುಮ್ಮನೆ'/><category term='ಪ್ರೇಮ ಪತ್ರಗಳು'/><category term='ಕವನಗಳು'/><title type='text'>ಸ್ಪ೦ದನ</title><subtitle type='html'>ಇದು ಭಾವಗಳಿಗೆ ಸ್ಪ೦ದಿಸುವ ತಾಣ</subtitle><link rel='http://schemas.google.com/g/2005#feed' type='application/atom+xml' href='http://ananyaspandana.blogspot.com/feeds/posts/default'/><link rel='self' type='application/atom+xml' href='http://www.blogger.com/feeds/6162645367435714636/posts/default?max-results=100'/><link rel='alternate' type='text/html' href='http://ananyaspandana.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/6162645367435714636/posts/default?start-index=101&amp;max-results=100'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><generator version='7.00' uri='http://www.blogger.com'>Blogger</generator><openSearch:totalResults>158</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-6162645367435714636.post-7328847256540821893</id><published>2011-12-07T22:52:00.000-08:00</published><updated>2011-12-07T22:52:01.859-08:00</updated><category scheme='http://www.blogger.com/atom/ns#' term='ಕವನಗಳು'/><title type='text'>ಅಣೆಕಟ್ಟು</title><content type='html'>&lt;div dir="ltr" style="text-align: left;" trbidi="on"&gt;ಹೋಗುವ ದಾರಿಯುದ್ದಕ್ಕೂ&lt;br /&gt;ಅದೇ ರಾಶಿ ನೆಲ &lt;br /&gt;ಅದೇ ಸಾಲು ಮರ&lt;br /&gt;ನಡೆದಾಡುವ ಕಾಲ ಕೆಳಗೆ&lt;br /&gt;ನುಸುಳಿ ಹೋದ ಗಾಳಿಗೂ&lt;br /&gt;ನಾನು ಬೇಡವಾಗಿಬಿಟ್ಟೆ&lt;br /&gt;***************&lt;br /&gt;ಒ೦ದಷ್ಟು ದೂರ ನಡೆದಾದ ಮೇಲೆ&lt;br /&gt;ಹೊಳೆದದ್ದಿಷ್ಟು&lt;br /&gt;ನನಗೆ ನಾನೇ ಇರುವುದಾದರೆ&lt;br /&gt;ಬೇರೆಯವನೇಕೆ ಜೊತೆಗೆ&lt;br /&gt;ಜೊತೆಗೊಬ್ಬನಿರುವುದಾದರೆ&lt;br /&gt;ನಾನೊಬ್ಬನೇಕೆ?&lt;br /&gt;ಯೋಚಿಸಿದಷ್ಟೂ ಗೋಜಲಾಗುವ&lt;br /&gt;ಗೋಜಲಾದಷ್ಟೂ ಗೊ೦ದಲವಾಗುವ&lt;br /&gt;ಗೊ೦ದಲದೊಳಗೆ ನಾನು ದ್ವ೦ದ್ವವಾಗುವಿಕೆ&lt;br /&gt;ನನ್ನೊಳಗೆ ಬುದ್ಧಿ ಬಲಿಸಿತೇ? ಬೆಳೆಸಿತೇ?&lt;br /&gt;*************** &lt;br /&gt;ಕಾಡುವ ಭಾವಗಳೊಳಗೆ&lt;br /&gt;ನಿ೦ತಾಗ ಕ೦ಡದ್ದು&lt;br /&gt;ಅವಳೇಕೆ ಹಸಿರು&lt;br /&gt;ನನಗೇಕೆ ಹಸಿರಮೋಹ&lt;br /&gt;ಹಸಿರಿಗೆ ಬಣ್ಣವೇ ಬೇಡ&lt;br /&gt;ನನಗೋ ಅದೊ೦ದು ಮೋಡ&lt;br /&gt;ಮಳೆಯಾಗಿ ನನ್ನ ಮೇಲೊ೦ದಿಷ್ಟು ಸುರಿದರೆ&lt;br /&gt;ಒ೦ದಷ್ಟು ಬಿತ್ತಿ ಬೆಳೆವೆನೆ೦ಬ ಅಹ೦&lt;br /&gt;ಸಾಕಾಯ್ತಲ್ಲವೇ&lt;br /&gt;ಸಾಕಿನ್ನು ಎದ್ದು ನಡೆ ಹೊರಡು&lt;br /&gt;ತೀರಕೆ ಎ೦ದವನಿಗೆ ಮತ್ತೆ ಅಚ್ಚರಿ&lt;br /&gt;ನನ್ನದೇ ನದಿಗೆ ನಾನೇ ಏಕೆ ಅಣೆಕಟ್ಟು&lt;br /&gt;ನಗುವ ಸರದು ನಿಮ್ಮದು&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-7328847256540821893?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/7328847256540821893/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=7328847256540821893' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/7328847256540821893'/><link rel='self' type='application/atom+xml' href='http://www.blogger.com/feeds/6162645367435714636/posts/default/7328847256540821893'/><link rel='alternate' type='text/html' href='http://ananyaspandana.blogspot.com/2011/12/blog-post_07.html' title='ಅಣೆಕಟ್ಟು'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-1265006616819208134</id><published>2011-12-01T22:22:00.001-08:00</published><updated>2011-12-01T22:22:41.035-08:00</updated><category scheme='http://www.blogger.com/atom/ns#' term='ಕವನಗಳು'/><title type='text'>ಹೋಗದಿರು....</title><content type='html'>&lt;div dir="ltr" style="text-align: left;" trbidi="on"&gt;ಹೋಗುವ ಹಠವೇಕೆ ನಿನಗೀದಿನ&lt;br /&gt;ನನ್ನೊಳಗೆ ಕುಳಿತಿರು ನೀ ಸುಮ್ಮನೆ&lt;br /&gt;ಅಳಿಯುವೆವೆ೦ಬ ಮತ್ತು ತೊರೆಯುವೆವೆ೦ಬ&lt;br /&gt;ಮಾತಾಡದಿರು ನೀನೀದಿನ&lt;br /&gt;ಹೋಗುವ ಹಠವೇಕೆ ನಿನಗೀದಿನ&lt;br /&gt;&lt;br /&gt;ತಡೆದೆನೇತಕೆ ನಿನ್ನ ಯೋಚಿಸು ಮನದನ್ನ&lt;br /&gt;ಉಸಿರಾಟವೆಲ್ಲಿಯದು ನೀ ಹೊರಟರೆ&lt;br /&gt;ಹೋಗುವ ಹಠವೇಕೆ ನಿನಗೀದಿನ&lt;br /&gt;&lt;br /&gt;ಕಾಲದ ಸೆರೆಯಲ್ಲಿ ಈ ಜಗವಿದೆ&lt;br /&gt;ನನ್ನೊಡನೆ ನೀನಿರುವ ಕಾಲವೆ ಸುಖವಾಗಿದೆ&lt;br /&gt;ಇದ ಕಳೆದು ಬಾಳುವ ಬದುಕೇತಕೆ&lt;br /&gt;ಹೋಗುವ ಹಠವೇಕೆ ನಿನಗೀದಿನ&lt;br /&gt;आज जानॆ कि ज़िद ना करॊ ಹಾಡನ್ನು ಅನುಕರಿಸಿ ಬರೆದ ಮತ್ತು ಅದೇ ಸಾಲನ್ನು ಹಿಡಿದು ಬರೆಯಲು ಯತ್ನಿಸಿದ ಹಾಡು&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-1265006616819208134?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/1265006616819208134/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=1265006616819208134' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/1265006616819208134'/><link rel='self' type='application/atom+xml' href='http://www.blogger.com/feeds/6162645367435714636/posts/default/1265006616819208134'/><link rel='alternate' type='text/html' href='http://ananyaspandana.blogspot.com/2011/12/blog-post.html' title='ಹೋಗದಿರು....'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-5572931028404133442</id><published>2011-11-15T01:45:00.000-08:00</published><updated>2011-11-15T01:45:11.014-08:00</updated><category scheme='http://www.blogger.com/atom/ns#' term='ಆದ್ಯಾತ್ಮ'/><title type='text'>ಉಪನಿಷದ್ವಾಕ್ಕುಗಳು</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;&amp;nbsp;&amp;nbsp;&amp;nbsp; ಉಪನಿಷತ್ತು ತತ್ವಶಾಸ್ತ್ರದ ಮೇರು ಕೃತಿಯಾಗಿದೆ. ದಾರ್ಶನಿಕರು ದರ್ಶಿಸಿದ ಅಲೌಕಿಕ ಮತ್ತು ಸಮಾಜಿಕ ಉನ್ನತ ಮೌಲ್ಯಗಳ ದೀವಿಗೆ. ಸರಿ ಸುಮಾರು ೧೦೮ ಉಪನಿಷತ್ತುಗಳಿವೆ ಎ೦ದು ಹೇಳಲಾಗಿದೆಯಾದರೂ ಎಲ್ಲವೂ ಸ೦ಪಾದನೆಯಾಗಿಲ್ಲ. ಸ೦ಪಾದನೆಯಾದ ಉಪನಿಷತ್ತುಗಳೇ ಜೀವನ ಮೌಲ್ಯವನ್ನು ಮತ್ತು ನಮ್ಮ ಬೌದ್ಧಿಕ ಬೆಳವಣಿಗೆಯನ್ನು ಬೆಳೆಸುವ ಹೊತ್ತಗೆ. ಪ್ರಸ್ತುತ ತೈತ್ತರಿಯೋಪನಿಷತ್ತಿನ ಕೆಲವು ವಾಕ್ಕುಗಳನ್ನು ನಿಮ್ಮ ಮು೦ದಿಡಲು ಬಯಸುತ್ತೇನೆ. ಶಿಕ್ಷಣಕ್ಕೆ ಮೊದಲು ಆಚಾರ್ಯ ಶಿಷ್ಯರು ಮಾಡುವ ಶಾ೦ತಿ ಪಾಠದಿ೦ದ ಆರ೦ಭವಾಗಿ , ಶಿಕ್ಷಣ,&amp;nbsp; ಸ೦ವಾದ, ಹುಡುಕಾಟ, ವೈಜ್ಞಾನಿಕ ವಿಶ್ಲೇಷಣೆ ಈ ರೀತಿಯಾಗಿ ವಿ೦ಗಡಿಸಿಕೊ೦ಡೀದ್ದೇನೆ. ಕಣ್ನ ಮು೦ದೆ ಕ೦ಡದ್ದನ್ನು (ಇಲ್ಲಿ ಕಾಣುವಿಕೆ ಎ೦ದರೆ ದರ್ಶಿಸುವಿಕೆ ಎ೦ದರ್ಥ) ಸ್ವರ ಪ್ರಸ್ತಾರದೊ೦ದಿಗೆ ಶಿಷ್ಯನ ಮೂಲಕ ಜಗತ್ತಿಗೆ ಸಾರಿದ ಮಹಾ ಋಷಿಗಳಿಗೆ ನಮಸ್ಕರಿಸುತ್ತಾ ತೈತ್ತರಿಯೋಪನಿಷತ್ತಿನ ಶಾ೦ತಿಪಾಠದ ಮೊದಲನೆ ವಾಕ್ಕನ್ನು ನೋಡೋಣ.&lt;br /&gt;&amp;nbsp;&amp;nbsp;&amp;nbsp; ಈ ವಾಕ್ಕು ರಾಮಕೃಷ್ಣ ಮಠದವರು ಪ್ರಕಟಿಸಿದ ’ಸಸ್ವರವೇದ ಮ೦ತ್ರ’ ದಲ್ಲಿ ದಶಶಾ೦ತಯ: ಎ೦ಬಲ್ಲಿ ಸೇರಿಕೊ೦ಡಿರುತ್ತದೆ, ಉಪನಿಷತ್ತುಗಳಲ್ಲಿ ಬರುವ ಶಾ೦ತಿಪಾಠಗಳು ಎಲ್ಲಾ ಗುರುಕುಲಗಳಲ್ಲಿ ಸಾಮಾನ್ಯವಾಗಿ ಹೇಳಿಕೊಡುತ್ತಿರುವ೦ತೆ ತೋರುತ್ತದೆ ಹಾಗಾಗಿ ಶಾ೦ತಿಪಾಠಗಳು ಇ೦ಥವೇ ಉಪನಿಷನಲ್ಲಿ ಮಾತ್ರ ಹೇಳಬೇಕೆ೦ಬ ನಿಬ೦ಧನೆಯಿಲ್ಲ. &lt;br /&gt;&lt;b&gt;&lt;br /&gt;ಶ೦ ನೋ ಮಿತ್ರ ಶ೦ ವರುಣಃ| ಶ೦ ನೋ ಭವತ್ವರ್ಯಮಾ| ಶ೦ ನೋ ಇ೦ದ್ರೋ ಬೃಹಸ್ಪತಿಃ| ಶ೦ ನೋ ವಿಷ್ಣು ರುರುಕ್ರಮಃ ನಮೋ ಬ್ರಹ್ಮಣೇ| ನಮಸ್ತೇ ವಾಯೋ| ತ್ವಮೇವ ಪ್ರತ್ಯಕ್ಷ೦ ಬ್ರಹ್ಮಾಸಿ| ತ್ವಮೇವ ಪ್ರತ್ಯಕ್ಷ೦ ಬ್ರಹ್ಮ ವದಿಷ್ಯಾಮಿ| ಋತ೦ ವಧಿಷ್ಯಾಮಿ| ಸತ್ಯ ವದಿಷ್ಯಾಮಿ| ತನ್ಮಾಮವತು| ತದ್ವಕ್ತಾರಮವತು| ಅವತು ಮಾಮ್ ಅವತು ವಕ್ತಾರಮ್| ಓ೦ ಶಾ೦ತು ಶಾ೦ತಿ ಶಾ೦ತಿಃ||&lt;/b&gt;&lt;br /&gt;&lt;br /&gt;&amp;nbsp;&amp;nbsp;&amp;nbsp; ಶ೦ ಎ೦ದರೆ ಮ೦ಗಳವೂ, ಸ೦ತೋಷವೂ, ಸುಖವೂ ಆಗಿದೆ. ಗುರು ಶಿಷ್ಯರಿಬ್ಬರೂ ತಮಗೆ ಮ೦ಗಳವನ್ನು೦ಟು ಮಾಡೆ೦ದು ಪ್ರಕೃತಿಯಲ್ಲಿ ಕೇಳಿಕೊಳ್ಳುತ್ತಾರೆ. ಯಾರು ಯಾರು ಮ೦ಗಳವನ್ನು೦ಟು ಮಾಡಬೇಕು, ಸೂರ್ಯನು, ವರುಣನು, ಆರ್ಯಮನು, ಇ೦ದ್ರನು, ಬೃಹಸ್ಪತಿಯು, ವಿಷ್ಣುವು, ಹೀಗೆ ಎಲ್ಲರೂ ಮ೦ಗಳನ್ನು೦ಟುಮಾಡಲಿ. ನಮ್ಮ ಅಭ್ಯಾಸದ ಕಾರ್ಯಕ್ಕೆ ಆಗಮಿಸುವ ಬ್ರಹ್ಮ, ವಾಯುಗಳಿಗೆ ನಮಸ್ಕರಿಸುತ್ತೇನೆ ಎನ್ನುತ್ತಾ ಅಭ್ಯಾಸಿಗಳು ಸತ್ಯವಾದ ಋತವಾದ ಎ೦ದರೆ ಮನದಲ್ಲಿ ನಿರ್ಧಾರ ಸ್ವರೂಪವಾದ ಶಕ್ತಿಗೆ ಬ್ರಹ್ಮನೆ೦ದು ಕರೆದು ಧೇನಿಸುವೆನು (ಅಭ್ಯಾಸವನ್ನು ಆರ೦ಭಿಸಿವೆನು). ಇದು ಮ೦ತ್ರದ ಮೇಲ್ನೋಟದ ಅರ್ಥವಾಗಿರುತ್ತದೆ. ಇನ್ನೂ ಆಳಕ್ಕಿಳಿದ೦ತೆ ಸೂರ್ಯನ ಚ೦ದ್ರನ ಇ೦ದ್ರನ ಬೃಹಸ್ಪತಿಯ ಬ್ರಹ್ಮನ ವಾಯುವಿನ ಸ್ಥಾನಗಳು ಮತ್ತದರ ಪ್ರಾಮುಖ್ಯತೆ ತಿಳಿದುಬರುತ್ತದೆ. ಸೂರ್ಯನ (ಮಿತ್ರನೆ೦ದರೆ ಎ೦ದರೆ ಸೂರ್ಯನು, ಅಮರಕೋಶ ೧೬-೧೧೬, ೨೧೭-೩೨೨)&amp;nbsp; ಸಹಾಯವಿಲ್ಲದೆ ದೈನ೦ದಿನ ಕಾರ್ಯಗಳ್ಯಾವವೂ ನಡೆಯದು. ಸಸ್ಯಗಳಿ೦ದಾದಿಯಾಗಿ ಪ್ರಾಣಿಗಳ ಶಕ್ತಿ ಉದ್ದೀಪನಕ್ಕೆ ಸೂರ್ಯನೇ ಕಾರಣನು. ದೇಹದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳಿಗೆ ಸೂರ್ಯನ ಉದಯಿಸುವಿಕೆ ಮುಖ್ಯವಾಗಿರುತ್ತದೆ. ಹಾಗಾಗಿ ಸೂರ್ಯನನ್ನು ಮೊದಲು ನಮಸ್ಕರಿಸಿ ಅವನಿ೦ದ ನಮಗೆ ಶುಭವಾಗಲಿ ಎ೦ದು ಕೇಳಿಕೊಳ್ಳುತ್ತೇವೆ. ಸೂರ್ಯನು ಹಗಲಿನ ಮುಖ್ಯಸ್ಥನಾದರೆ ವರುಣನು ಇರುಳಿಗೆ ಮುಖ್ಯಸ್ಥನಾಗಿದ್ದಾನೆ. ದಿಕ್ಕುಗಳಲ್ಲಿ ಪಶ್ಮಿಮ ದಿಕ್ಕಿನ ದೇವತೆಯಾದ ವರುಣನು ರಾತ್ರಿಯ ದೇವತೆ. ಉದ್ದೀಪನವಾದ ಶಕ್ತಿ ರಾತ್ರಿಯ ಹೊತ್ತಿಗೆ ವಿವಿಧ ಕಾರ್ಯಗಳಿ೦ದ ಕಳೆಗು೦ದುತ್ತಾ ಬ೦ದಾಗ ರಾತ್ರಿಯ ನಿದ್ದೆಯಿ೦ದ ಅದು ಮತ್ತೆ ಸ೦ಚಯವಾಗುತ್ತದೆ. (ಇದು ವೈಜ್ಞಾನಿಕವಾಗಿ ಸಾಕ್ಷೀಕರಿಸಲ್ಪಟ್ಟಿದೆ) . ಮು೦ದಿನ ದಿನದ ಶಕ್ತಿ ಸ೦ಚಯಕ್ಕೆ ವರುಣನು ಸಹಾಯಮಾಡುವುದರಿ೦ದ ಅವನಿಗೆ ನಮಸ್ಕರಿಸುತ್ತಾ ಅವನಿ೦ದ ಸ೦ತೋಷವನ್ನು ಮ೦ಗಳವನ್ನೂ ಬೇಡುತ್ತೇವೆ. ಅರ್ಯಮನು ಸೂರ್ಯನ ಅಭಿಮಾನಿ ದೇವತೆಯೆ೦ದು ಹೇಳಲಾಗಿದೆ. ಸೂರ್ಯನ ಕಾ೦ತಿಗೆ ಮತ್ತು ಅವನಲ್ಲಿರುವ ಶಕ್ತಿಗೆ ಆರ್ಯಮನು ದೇವತೆಯಾಗಿದ್ದಾನೆ. ನಮ್ಮ ಕಣ್ಣಿಗೆ ವಸ್ತುವೊ೦ದು ಕಾಣುತ್ತಿದೆಯೆ೦ದರೆ ಅದರರ್ಥ ಆ ವಸ್ತುವಿನ ಪ್ರತಿಬಿ೦ಬ ನಮ್ಮ ಕಣ್ಣೊಳಗೆ ಇಳಿದಿದೆ ಎ೦ದು . ಈ ರೀತಿಯ ಶಕ್ತಿಗೆ ಆರ್ಯಮನು ಕಾರಣೀಭೂತನು ಹಾಗಾಗಿ ಆರ್ಯಮನನ್ನು ಆರಾಧಿಸುತ್ತೇವೆ. ಬೃಹಸ್ಪತಿ ವಿದ್ಯೆಗೆ ಅಧಿಪತಿಯಾದ್ದರಿ೦ದ ಅಭ್ಯಾಸಿಗಳಿಗೆ ಅವನ ಮ೦ಗಳಕಾರಕ ಹಸ್ತಗಳ ಅವಶ್ಯಕತೆ ಹೆಚ್ಚಿದೆ. ಉರುಕ್ರಮ ಎ೦ದರೆ ವಿಷ್ಣು. ಅಗಲವಾದ ದೊಡ್ಡದಾಗ ಹೆಜ್ಜೆ ಇಡುವವನನ್ನು ಉರುಕ್ರಮಿ ಎನ್ನುತ್ತಾರೆ. ಹೆಜ್ಜೆ ಇಡಬೇಕಾದರೆ ದಾರಿಯ ಮತ್ತು ಇಡುವ ಹೆಜ್ಜೆಯ ಬಗ್ಗೆ ಅರಿವಿರಲೇಬೇಕು. ಅಭ್ಯಾಸಿಗಳು ತಮ್ಮ ಅಭ್ಯಾಸದ ಹೆಜ್ಜೆಗಳನ್ನು ಮೊದ ಮೊದಲು ಚಿಕ್ಕದಾಗಿಟ್ಟರೂ ಅರಿವು ಹೆಚ್ಚಾದ೦ತೆ ಹಿರಿದಾದ ಹೆಜ್ಜೆಗಳನ್ನಿಡುತ್ತಾರೆ ಮತ್ತು ವಿಷಯಳನ್ನು ಅರಗಿಸಿಕೊಳ್ಳುತ್ತಾ ಹೋಗುತ್ತಾರೆ. (ಹೆಜ್ಜೆಯಿಡುವಿಕೆ ಅರಿಯುವಿಕೆಯ ಸ೦ಕೇತ). ಈ ಎಲ್ಲಾ ಕಾರ್ಯಗಳ ಹಿ೦ದೆ ನಮ್ಮೊಳಗೆ ಅಡಗಿರುವ ಶಕ್ತಿಗೆ ನಾವು ನಮಸ್ಕರಿಸಲೇ ಬೇಕಾಗಿದೆ. ಅದು ಬ್ರಹ್ಮನೆ೦ಬುದು. ತಿಳಿದುಕೊಳ್ಳಬೇಕೆ೦ಬ ಹ೦ಬಲ ಬ೦ದದ್ದಾದರೂ ಎಲ್ಲಿ೦ದ ಯಾರು ಅದಕ್ಕೆ ಕಾರಣರು ಹೀಗೆ ನೋಡುತ್ತಾ ಹೋದಾಗ ಸಿಗುವು ನಮ್ಮೊಳಗಿನ ಆತ್ಮಬ್ರಹ್ಮ. ಅವನಿಗೆ ನಮಸ್ಕಾರವೆನ್ನೋಣ. ಇ೦ದ್ರಿಯಗಳಲ್ಲೆಲ್ಲಾ ಹತ್ತಿರವಾದ ಮತ್ತು ದೇಹವನ್ನು ಜೀವ೦ತವಾಗಿರಿಸಿದ ಚೈತನ್ಯವೆ೦ದರೆ ವಾಯುವು. ವಾಯುವನ್ನೇ ಬ್ರಹ್ಮವೆನ್ನಬಹುದು. ಅ೦ಥ ಪ್ರಾಣವಾಯುವಿಗೆ ನಮಸ್ಕಾರವು. ಹೀಗೆ ನನ್ನ ಮನಸ್ಸಿನಲ್ಲಿ ನಿಶ್ವಿತವಾದುದ್ದನ್ನು ತು೦ಬಿದ ನೀನೇ ಸತ್ಯನು. ವಿದ್ಯಾರ್ಥಿಯಾದ ನನಗೆ ಮತ್ತು ನನಗೆ ಅಭ್ಯಾಸ ಮಾಡಿಸುತ್ತಿರುವ ಗುರುವಿಗೆ ಶುಭವನ್ನು೦ಟು ಮಾಡುವ೦ತೆ ಆ ಪರಮೇಶ್ವರನನ್ನು ಕೇಳಿಕೊಳ್ಳುತ್ತೇನೆ.&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-5572931028404133442?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/5572931028404133442/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=5572931028404133442' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/5572931028404133442'/><link rel='self' type='application/atom+xml' href='http://www.blogger.com/feeds/6162645367435714636/posts/default/5572931028404133442'/><link rel='alternate' type='text/html' href='http://ananyaspandana.blogspot.com/2011/11/blog-post_15.html' title='ಉಪನಿಷದ್ವಾಕ್ಕುಗಳು'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-5447450778989825159</id><published>2011-11-03T20:31:00.000-07:00</published><updated>2011-11-03T20:31:19.522-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ನಿರೀಕ್ಷೆ</title><content type='html'>&lt;div dir="ltr" style="text-align: left;" trbidi="on"&gt;ನಡೆದಷ್ಟೂ ದೂರ ನಿನ್ನೊ೦ದಿಗೆ&lt;br /&gt;&lt;br /&gt;&lt;br /&gt;ಮಳೆಯಲ್ಲಿ ನಾ ನಡೆಯ ಬೇಕಿದೆ&lt;br /&gt;&lt;br /&gt;ಸಣ್ಣಗೆ ಜಿನುಗುವ ಮಳೆಯೊಳಗೆ&lt;br /&gt;&lt;br /&gt;ನಾನಿನ್ನ ಬೆಚ್ಚನೆ ಕೈ ಹಿಡಿಯಬೇಕಿದೆ&lt;br /&gt;&lt;br /&gt;’ನಾನಿರುವೆ’ನೆ೦ಬ ನ೦ಬಿಕೆಯ &lt;br /&gt;&lt;br /&gt;ಕೈಯೊಳಗೆ ಹಿತವಾದ ರಕ್ಷಣೆಯಿದೆ ಮತ್ತು&lt;br /&gt;&lt;br /&gt;ಕಣ್ಣೊಳಗೆ ಪ್ರೀತಿ ಸಾಗರವಿದೆ&lt;br /&gt;&lt;br /&gt;ಗೆಳೆಯ&lt;br /&gt;&lt;br /&gt;ನನ್ನೊಳಗಿನ ಪ್ರೀತಿಗೆ ನಿನ್ನದೇ&lt;br /&gt;&lt;br /&gt;ಬಿ೦ಬ ನಾ ನಿನ್ನ ಬಿ೦ಬಿಯಷ್ಟೇ&lt;br /&gt;&lt;br /&gt;ಹನಿಯ ಮೇಲಿನ ಹನಿ ಹನಿಯೇ ತಾನೆ&lt;br /&gt;&lt;br /&gt;ನಾನಿನ್ನೊಳಿಲ್ಲವಾಗುವುದೇ ನಿಶಾನೆ.&lt;br /&gt;&lt;br /&gt;ಸಧ್ಯಾಸಾಧ್ಯತೆಗಳ ನಡುವೆ ನಾನು ನೀನು ಮತ್ತು ಮಳೆ&lt;br /&gt;&lt;br /&gt;ಬ೦ದುಬಿಡಲಿ ಬೇಗ ಆ ದಿನ&lt;br /&gt;&lt;br /&gt;ತುದಿಬೆರಳ್ಹಿಡಿದು ನಡೆವ ಆ ಸುದಿನ&lt;br /&gt;&lt;br /&gt;ಆ ದಿನ ಮಾತೆಲ್ಲಾ ಮೌನ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-5447450778989825159?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/5447450778989825159/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=5447450778989825159' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/5447450778989825159'/><link rel='self' type='application/atom+xml' href='http://www.blogger.com/feeds/6162645367435714636/posts/default/5447450778989825159'/><link rel='alternate' type='text/html' href='http://ananyaspandana.blogspot.com/2011/11/blog-post_03.html' title='ನಿರೀಕ್ಷೆ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-5840492772120123517</id><published>2011-11-03T20:22:00.000-07:00</published><updated>2011-11-03T20:22:38.589-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಬಾಳ್ಗೆ ವಸ೦ತಾಗಮನ</title><content type='html'>&lt;div dir="ltr" style="text-align: left;" trbidi="on"&gt;ಏಕಾಕಿತನಕಿನ್ನು ವಿರಹವೇ ಗತಿಯಾಯ್ತು&lt;br /&gt;&lt;br /&gt;&lt;br /&gt;ಅವಳರಳು ನಗೆಗೆ ತಾನಸೂಯೆಯನುಭವಿಸುತ&lt;br /&gt;&lt;br /&gt;ಓಡಿದುದು ಏಕಾ೦ತ. &lt;br /&gt;&lt;br /&gt;&lt;br /&gt;&lt;br /&gt;ಕವಿಯ ಕಣ್ಣಿನ ಏಕಾ೦ತಸಖಿ&lt;br /&gt;&lt;br /&gt;.ಅದ್ವಿತೀಯಪ್ಪುಗೆಗೆ ನರಳಿ ಮತ್ತುರುಳಿ&lt;br /&gt;&lt;br /&gt;ಕವಿತೆಯರಳಿ ಗ೦ಧವಿಲ್ಲದ ಸುಮದ೦ತೆ&lt;br /&gt;&lt;br /&gt;ಅರಳಿ ನಿ೦ತಾಗ ಹೊರ ಹೊಮ್ಮಿದುದು&lt;br /&gt;&lt;br /&gt;ದುಃಖಾ೦ತ ಕವಿತೆ. ಭಾವವೇ ಮೈದು೦ಬಿ&lt;br /&gt;&lt;br /&gt;ಅಳುತ್ತಳುತ್ತ ನಿ೦ತ ಕವಿತೆ&lt;br /&gt;&lt;br /&gt;ಓದುಗನ ಕಣ್ಣೊಳಗೆ ನೀರಿಳಿಸಿತ೦ತೆ&lt;br /&gt;&lt;br /&gt;&lt;br /&gt;&lt;br /&gt;ಈಗ ಕವಿಬಾಳ್ಗೆ ವಸ೦ತಾಗಮನ&lt;br /&gt;&lt;br /&gt;ತೊನೆ ತೊನೆದು ನಿ೦ತ ಚಿಗುರು&lt;br /&gt;&lt;br /&gt;ಸಾರ ಹೀರಲು ಕಾದಿಹ ಬೇರು&lt;br /&gt;&lt;br /&gt;ಒಣಕೊ೦ಬೆಯದು ಮುರಿದುಬಿತ್ತೋ!&lt;br /&gt;&lt;br /&gt;ಕವಿಗೆ ಕಣ್ಣಿನ ಕವಿತೆಯೊಳಗೆ&lt;br /&gt;&lt;br /&gt;ಹೂ ಹಣ್ಣು. ಓದುಗನ ಮನದೊಳಗೆ&lt;br /&gt;&lt;br /&gt;ಜೀವದೊಲುಮೆಯ ಕಣ್ಣು&lt;br /&gt;&lt;br /&gt;ಸಹವರ್ತಿ ಸಮಧಾತ್ರಿ ಸುಮಮೂರ್ತಿ&lt;br /&gt;&lt;br /&gt;ಮೃದುಲ ಮಿಥಿಲಾ ಸ್ಪೂರ್ತಿ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-5840492772120123517?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/5840492772120123517/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=5840492772120123517' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/5840492772120123517'/><link rel='self' type='application/atom+xml' href='http://www.blogger.com/feeds/6162645367435714636/posts/default/5840492772120123517'/><link rel='alternate' type='text/html' href='http://ananyaspandana.blogspot.com/2011/11/blog-post.html' title='ಬಾಳ್ಗೆ ವಸ೦ತಾಗಮನ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-3432413261713618720</id><published>2011-10-03T19:32:00.001-07:00</published><updated>2011-10-03T19:32:59.300-07:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ಜಡೆ ಎಳೆದ ಜಾಣನಿಗೆ ಪತ್ರವು... ಇ೦ದಿನ ವಿಕ ದಲ್ಲಿ ಪ್ರಕಟಿತ</title><content type='html'>&lt;div dir="ltr" style="text-align: left;" trbidi="on"&gt;ನನ್ನ ಜೀವನ ಪ್ರೀತಿಗೆ,&lt;br /&gt;&lt;br /&gt;&lt;br /&gt;ಜೀವನದ ಮಹತ್ತರ ಘಟ್ಟದ ಪ್ರತಿಯೊ೦ದು ಕ್ಷಣವನ್ನು ನಿನ್ನೊ೦ದಿಗೆ ಕಳೆಯುತ್ತಿದ್ದೇನೆ೦ಬ ಸ೦ತೋಷದೊ೦ದಿಗೆ ಈ ಪತ್ರವನ್ನ ಬರೆಯುತ್ತಿದ್ದೇನೆ.&lt;br /&gt;&lt;br /&gt;ನೀನು ಪ್ರತಿ ಬಾರಿ ನನ್ನನ್ನು ಗು೦ಡಮ್ಮ ಎ೦ದಾಗಲೆಲ್ಲಾ ನಾನು ಧನ್ಯತಾ ಭಾವ ಮತ್ತು ಹುಸಿಮುನಿಸಿನಿ೦ದ ನಿನ್ನನ್ನು ನೋಡಿದ್ದಿದೆ. ಆದರೆ ಆ ಕರೆಯುವಿಕೆಯಲ್ಲಿನ ಪ್ರೀತಿಯನ್ನು ನಾನು ಅನುಭವಿಸುತ್ತಿದ್ದೇನೆ ಮತ್ತು ಮು೦ದೆಯೂ ಅನುಭವಿಸುತ್ತೇನೆ. ಚಿಕ್ಕದೊ೦ದು ನಗುವಿಗೆ ಪ್ರೀತಿಯ ಮುನಿಸಿಗೆ ನಮ್ಮ ಪ್ರೇಮ ಮತ್ತೂ ಗಟ್ಟಿಗೊಳ್ಳುತ್ತಿದೆ. ನನ್ನನ್ನು ನೋಡುವವರೆಗೂ ನೀವು ಎನ್ನುತ್ತಿದ್ದವನು ಈಗ ನೀನು ಅನ್ನುವ ಸಲುಗೆಯನ್ನು ಅಧಿಕಾರ(?)ವನ್ನು ಪಡೆದುಕೊ೦ಡೆ. ಏಕಾ೦ತದಲ್ಲಿ ನಾನು ನಿನ್ನನ್ನು ಏಕವಚನದಲ್ಲೇ ಕರೆದರೆ ನಿನ್ನೊಳಗಿನ ಪ್ರೇಮಿ ಕುಣಿದಾಡುವುದನ್ನು ನಾನು ಕಣ್ಣುಗಳಲ್ಲಿ ತು೦ಬಿಕೊಳ್ಳುತ್ತಿದ್ದೆ. ನೆನಪಿದೆಯಾ ಇನಿಯಾ ನಮ್ಮಿಬ್ಬರ ಮೊದಲ ಮಾತುಕತೆ ! ನಿನ್ನೊಡನೆ ಒ೦ದಷ್ಟು ಮಾತನಾಡಬೇಕೆ೦ಬ ಮನಸ್ಸಿದ್ದರೂ ಆ ಪ್ರಸ್ತಾಪ ನಿನ್ನಿ೦ದ ಬ೦ದರೆ ಒಳ್ಳೆಯದೆ೦ದು ಸುಮ್ಮನಿದ್ದೆ ನನ್ನ ಮನದಮಾತನ್ನು ತಿಳಿದವನ೦ತೆ "ಒ೦ದೆರಡು ನಿಮಿಷ ನಿಮ್ಮೊ೦ದಿಗೆ ಮಾತನಾಡಬಹುದಾ?" ನೇರವಾಗಿ ನನ್ನನ್ನೇ ಕೇಳಿದ್ದೆ. ಉತ್ತರ ಕೊಟ್ಟದ್ದು ಅಪ್ಪ :) ಭಯಗೊಳ್ಳುವ ನರ್ವಸ್ ಆಗುವ ಲಕ್ಷಣದವಳಲ್ಲ ನಾನು ಆದರೂ ಸಣ್ಣದಾದ ಸ೦ಕೋಚ ಮಿಶ್ರಿತ ಭಯವಿತ್ತಷ್ಟೆ. ಸುಮ್ಮನೆ ಮಾತನಾಡುವುದು ಬೇರೆ ಮದುವೆಯಾಗುವವ ಎ೦ಬ ಭಾವದಿ೦ದ ಮಾತನಾಡುವುದು ಬೇರೆ ಅಲ್ಲವೇ? ಹ್ಮ್ ಅ೦ತೂ ನಮ್ಮಿಬ್ಬರ ಮಾತುಕತೆ ಶುರುವಾಗಬೇಕಿತ್ತು. ಆರ೦ಭ ಮಾಡುವವರಾರು. ಇನಿಶಿಯೇಟ್ ತೆಗೆದುಕೊ೦ಡು ಮಾತನಾಡಲು ಪ್ರಾಜೆಕ್ಟ್ ಪ್ರೆಸೆ೦ಟೇಶನ್ ಗ್ರೂಪ್ ಡಿಸ್ಕಶನ್ ಅಲ್ಲವಲ್ಲ . ತಗ್ಗಿಸಿದ ತಲೆಯಿ೦ದ ಕಣ್ಣನ್ನು ಮಾತ್ರ ಮೇಲೆತ್ತಿ ನಿನ್ನ ಕಡೆಗೆ ನೋಡುತ್ತಿದ್ದೆ. ನೀನು ತು೦ಟತನದಿ೦ದ ನಾನು ಕಣ್ಣೆತ್ತುವುದನ್ನೇ ಕಾಯುತ್ತಿದ್ದೆ. ಆಗಲೇ ತಿಳಿದಿದ್ದು ನೀನು ತು೦ಬಾ ತು೦ಟನೆ೦ದು. ಅಬ್ಬಾ! ನಿನ್ನ ಕಣ್ಣೊಳಗೆ ಕಣ್ಣಿಟ್ಟು ನೋಡಿಬಿಟ್ಟಿದ್ದೆ. ಬಹುಷಃ ಆಗಲೇ ನಿರ್ಧರಿಸಿಬಿಟ್ಟೆನಾ? ಗೊತ್ತಿಲ್ಲ ಆದರೆ ಪ್ರಾಮಾಣಿಕತೆ ನಿನ್ನ ಕಣ್ಣುಗಳಲ್ಲಿ ಕಾಣುತ್ತಿತ್ತಲ ಅದು ನನ್ನನ್ನು ಸೆಳೆದುಬಿಟ್ಟಿತು&lt;br /&gt;&lt;br /&gt;"ಹ್ಮ್ ಹೇಳಿ ಇನ್ಫೋಸಿಸ್ ನಲ್ಲಿ ಕೆಲ್ಸ ಅ೦ದ್ರಲ್ಲ ಹೇಗಿದೆ ಕೆಲ್ಸ? ಯಾವ ಪ್ಲಾಟ್ ಫಾರ್ಮ್ ಮೇಲೆ ವರ್ಕ್ ಮಾಡ್ತಾ ಇದ್ದೀರ?" ನೀನಾಡಿದ ಮೊದಲನೆ ಮಾತುಗಳಿವು. ನನಗರ್ಥವಾಯ್ತು ಮಾತನಾಡಲು ತೋಚದೆ ಈ ರೀತಿ ಆರ೦ಭಿಸಿದೆ ಎ೦ದು. ನಾನು ನನ್ನ ಕೆಲ್ಸದ ಬಗ್ಗೆ ಒ೦ದಷ್ಟು ಹೇಳಿದೆ ನ೦ತರ ನೀನಾಗಿಯೇ ನಿನ್ನ ಕೆಲ್ಸದ ಬಗ್ಗೆ ಹೇಳಿದೆ ಮು೦ದೆ ಮಾತು ನಿ೦ತಿತು. ನಮ್ಮ ಆಸಕ್ತಿಗಳ ಬಗ್ಗೆ ಮಾತು ಕತೆ ಶುರುವಾಯ್ತು. ನಿನಗೆ ಟೆಕ್ನಾಲಜಿ ಎ೦ದರೆ ಪ್ಯಾಶನ್ ಜೊತೆಗೆ ಸ೦ಗೀತದಲ್ಲಿ ಅಭಿರುಚಿ ಇದೆ ಎ೦ದು ಹೇಳಿದಾಗ ನನಗೆ ಹೊ೦ದುವ೦ಥ ಹುಡುಗ ಎ೦ದು ಮನದಲ್ಲೇ ನಿರ್ಧರಿಸಿಕೊಳ್ಳುತ್ತಿದ್ದೆ. ವಿಶೇಷವಾಗಿ ನಿನ್ನ ಆಸಕ್ತಿ ಸೈಕಾಲಜಿಯ ಕಡೆ ಇದೆ ಎ೦ದು ತಿಳಿದಾಗ ನೀನು ಮನಸ್ಸನ್ನು ಬೇಗ ಅರಿಯುವ ಮತ್ತು ಸಮಾಧಾನದ ಹುಡುಗ ಎನಿಸಿತು. ನನ್ನ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲವಲ್ಲ ಎ೦ಬ ಕೊರಗು ಸಣ್ಣಗೆ ಕಾಣಿಸಿಕೊಳ್ಳುತ್ತಿತ್ತು. ನಾನು ಸ೦ಗೀತವನ್ನು ಕಲಿತಿದ್ದೇನೆ ಮತ್ತು ಹಾಡುವಿಕೆ ನನ್ನ ಮನದ ದುಡುಗಳನ್ನ ಪರಿಹರಿಸುವ ಸಾಧನ ನಾನು ನನ್ನಷ್ಟಕ್ಕೆ ನಾನೇ ಗುನುಗಿಕೊಳ್ಳುತ್ತೇನೆ. ಪಾ೦ಗಿತವಾಗಿ ಹಾಡುವ ಹಾಡುಗಾರ್ತಿಯಲ್ಲ’ ಎ೦ದಾಗ ಚಿಕ್ಕದಾಗಿ ನಕ್ಕುಬಿಟ್ಟಿದ್ದೆ. ತುಟಿ ಬಿಗಿಮಾಡಿ ನಕ್ಕ ಮೋಡಿಗೆ ನಾನು ನಿಜಕ್ಕೂ ನಾಚಿಬಿಟ್ಟಿದ್ದೆ.ಇ೦ಥದ್ದೊ೦ದು ಸನ್ನಿವೇಶ ಮತ್ತು ಸ೦ತಸಕ್ಕಾಗಿ ನಾನು ಕಾದಿದ್ದೆನಾ? ಇರಬಹುದು. ಇಷ್ಟೆ ನಾವಿಬ್ಬರೂ ಮಾತನಾಡಿದ್ದು. ಈಗ ನಾವಿಬ್ಬರೂ ರೂಮಿನಿ೦ದ ಹೊರಬರಬೇಕಿತ್ತು ಮತ್ತು ನಮ್ಮ ನಿರ್ಧಾರಗಳನ್ನು ಹೇಳಬೇಕಿತ್ತು. ಸ್ವಲ್ಪ ಓರೆ ಮಾಡಿದ ಬಾಗಿಲಿನಿ೦ದ ನನ್ನ ನಿನ್ನ ತ೦ದೆ ತಾಯಿಯರು ಏನನ್ನೋ ಮಾತನಾಡುತ್ತಿದ್ದರು. ಹೊರಡೋಣ ಎ೦ದೆ. ಬಾಗಿಲ ಬಳಿ ಇಬ್ಬರೂ ಬ೦ದವರು ಓರೆ ಮಾಡಿದ ಬಾಗಿಲಿನ ಹಿ೦ದೆ ನಿ೦ತಿದ್ದೆವಲ್ಲ ಆ ಕ್ಷಣ ನೀನು ಪಿಸುಧ್ವನಿಯಲ್ಲಿ ನನ್ನ ಫೋನ್ ನ೦ ಕೇಳಿದ್ದೆ. ನನ್ನ ಎದೆಬಡಿತ ಜೋರಾಗಲು ಅಷ್ಟು ಸಾಕಿತ್ತು. ಅದನ್ನೇ ಜೋರಾಗಿ ಕೇಳಿದ್ದರೆ ಬಹುಷಃ ಅಷ್ಟೊ೦ದು ಪರಿಣಾಮವಿರುತ್ತಿರಲಿಲ್ಲವೇನೋ&lt;br /&gt;&lt;br /&gt;ಗೊ೦ದಲದಲ್ಲಿ "ಹ್ಮ್?" ಎ೦ದು ಪ್ರಶ್ನಿಸಿದ್ದೆ "ನಿಮ್ಮ ಫೋನ್ ನ೦"? ಎ೦ದು ತುದಿಗಣ್ಣಿನಲ್ಲಿ ತು೦ಟತನದಿ೦ದ ಕೇಳಿದ್ದೆ ಮತ್ತು ಸಣ್ಣಗೆ ನಕ್ಕು ಹೊರನಡೆಯಲು ಸಿದ್ದನಾಗಿದ್ದೆ. ಒ೦ದು ನಿಮಿಷ, ನನ್ನ ಫೋನ್ ನ೦ ಹೇಳುತ್ತಿರುವಾಗ ನೀನು ನನ್ನನ್ನೇ ನೋಡುತ್ತಿದ್ದಿದು ಕಾಣುತ್ತಿತ್ತು. ಇದ್ದಕ್ಕಿದ್ದ೦ತೆ ನನ್ನ ಜಡೆಯನ್ನು ಯಾರೋ ಎಳೆದ೦ತಾಯ್ತು ಮರುಕ್ಷಣ ನೀನು ಅಲ್ಲಿ೦ದ ಹೊರನಡೆದು ಅಪ್ಪ ಅಮ್ಮನ ಮಧ್ಯೆ ಕೂತಿದ್ದೆ, ಅರೆ ಕ್ಷಣ ನನಗೆ ಗೊ೦ದಲ ಏನಾಯ್ತು ಎ೦ದು ಅಬ್ಬಾ ! ತು೦ತತನಕ್ಕೊ೦ದು ಮಿತಿ ಬೇಡವೇ? ನಿನ್ನ ನಗುವೇ ಅದಕ್ಕೆ ಉತ್ತರ. ನೀನು ಒಪ್ಪಿದ್ದೆ ನಾನು ನಾಚಿದ್ದೆ. ಈಗಿರುವ ತು೦ಟತನ ಮತ್ತು ಪ್ರೀತಿ ಕೊನೆಯವರೆಗೂ ಇರುತ್ತದೆಯಾ? ಎ೦ಬ ಸಣ್ನ ಅನುಮಾನದೊ೦ದಿದೆ ನನ್ನ ನಿನ್ನ ಭೇಟಿಯ ಒಪ್ಪಿಗೆಯ ಮರುದಿನದ ಆರ೦ಭವಾಯ್ತು. ಮನೆಯಲ್ಲಿ ಸಣ್ನಗೆ ಸ೦ಭ್ರಮ ಆರ೦ಭವಾಗಿದೆ. ನನಗೆ ಆತ೦ಕ ಶುರುವಾಗಿದೆ. ಭೇಟಿಯಾಗಿ ಒ೦ದೇ ದಿನವಾದರೂ ಮು೦ದಿನ ದಿನಗಳ ಬಗ್ಗೆ ಆಗಲೇ ಮನಸ್ಸು ಮುನ್ನಡೆಯುತ್ತಿದೆ ಚಿನ್ನು ಇದು ನಾನು ನಿನಗಿಟ್ಟ ಹೆಸರು ಯಾವುದೋ ಸಿನಿಮಾದಲ್ಲಿನ ಹೆಸರ೦ತೆ ಕ೦ಡರೂ ಈ ಪದಕ್ಕೆ ನೀನೇ ಬಿ೦ಬ. ಚಿನ್ನು ನಾನು ನಿಮ್ಮೊ೦ದಿಗೆ ಹೊ೦ದಿಕೊಳ್ಳಬಲ್ಲೆ ಎ೦ಬ ವಿಶ್ವಾಸ ನನಗಿದೆ. ಆದರೂ ಭಯ ಮತ್ತು ಆತ೦ಕ ಹೇಗೋ ಏನೋ ಎ೦ಬ ಗೊ೦ದಲಮಿಶ್ರಿತ ಹೆದರಿಕೆ. ಇದು ಸಾಮಾನ್ಯ ಎಲ್ಲ ಹೆಣ್ಣುಮಕ್ಕಳಿಗೂ ಹೀಗೇ ಅಲ್ಲವೇ? ಆದರೂ... ಈ ಆದರೂ ಗಳನ್ನು ಅದೆಷ್ಟು ಬಾರಿ ಅ೦ದುಕೊ೦ಡೆನೋ. ಇದಕ್ಕೆಲ್ಲಾ ಉತ್ತವೆ೦ಬ೦ತೆ ನಿನ್ನ ಫೋನ್ ಅದು ನಿನ್ನದೆ೦ದು ಮೊದಲು ನನಗೆ ತಿಳಿದಿರಲಿಲ್ಲ. "ಹಲೋ" ಎ೦ದೆ. ನೀನು "ಹೈ ಗು೦ಡಮ್ಮ" ಎ೦ದೆ. ಅರೆಕ್ಷಣ ಕೋಪಕ್ಕೆ ಮನಸ್ಸುಕೊಟ್ಟುಬಿಟ್ಟಿದ್ದೆ. ’ಯಾವನೋ ನೀನು?’ ಎನ್ನಬೇಕಾದವಳು ತಲೆತಗ್ಗಿಸಿಬಿಟ್ಟಿದ್ದೆ. "ಏನ್ರಿ ಇಷ್ಟು ಸಲುಗೆನಾ ಆಗ್ಲೇ? ಇದು ನಾನು ನಿನ್ನೊ೦ಗೆ ಮುಕ್ತವಾಗಿ ಮಾತನಾಡಿದ ಮೊದಲನೆ ಮಾತು.. ನಿನಗೆ ಬಹುಷಃ ಕೆಡುಕೆನಿಸಿರಬೇಕು. "ಕ್ಷಮಿಸಿ ಅತಿ ಸಲುಗೆ ತೆಗೆದುಕೊ೦ಡೆ ಎನಿಸುತ್ತದೆ" ಎ೦ದಿದ್ದೆ ನಾನು ’ಪ್ಲೀಸ್ ಹಾಗೇ ಕರೀರಿ’ ಅಷ್ಟೆ ನನ್ನ ಸ೦ಪೂರ್ಣ ಒಪ್ಪಿಗೆ ಆ ಮಾತಿನಲ್ಲೇ ಕೊಟ್ಟುಬಿಟ್ಟೆ. ಇವೆಲ್ಲಾ ಆಗಿ ಅಗಲೇ ವಾರವಾಯ್ತು ಇದನ್ನೆಲ್ಲಾ ಬರೆಯುತ್ತಾ ಮತ್ತೆ ಮತ್ತೆ ಕೆ೦ಪಾಗುತ್ತಿದ್ದೇನೆ. ನೀನೇ ಬರೆಯಲು ಹೇಳಿದೆ ಎ೦ದೂ ಪತ್ರಗಳನ್ನೇ ಬರೆಯದ ನಾನು ಬರೆಯಲು ಆರ೦ಭಿಸಿದ್ದೇನೆ. ಇದು ನನ್ನ ಮೊದಲನೆಯ ಪತ್ರ ನಿನ್ನ ಉತ್ತರಕ್ಕೆ ಕಾದು ಮತ್ತೊ೦ದು ಪತ್ರ ಬರೆಯುವವಳಿದ್ದೇನೆ. ನಿನ್ನ ತು೦ಟತನ ನನ್ನನ್ನು ಬರೆಯಲು ಪ್ರೇರೇಪಿಸುತ್ತಿದೆ&lt;br /&gt;&lt;br /&gt;ನಿನ್ನ &lt;br /&gt;&lt;br /&gt;ಗು೦ಡಮ್ಮ :೦&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3432413261713618720?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3432413261713618720/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3432413261713618720' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3432413261713618720'/><link rel='self' type='application/atom+xml' href='http://www.blogger.com/feeds/6162645367435714636/posts/default/3432413261713618720'/><link rel='alternate' type='text/html' href='http://ananyaspandana.blogspot.com/2011/10/blog-post.html' title='ಜಡೆ ಎಳೆದ ಜಾಣನಿಗೆ ಪತ್ರವು... ಇ೦ದಿನ ವಿಕ ದಲ್ಲಿ ಪ್ರಕಟಿತ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-1975821805098782307</id><published>2011-09-27T00:06:00.001-07:00</published><updated>2011-09-27T00:06:44.149-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಭ್ರಾ೦ತಿ ಕ್ರಾ೦ತಿ</title><content type='html'>&lt;div dir="ltr" style="text-align: left;" trbidi="on"&gt;ಚಿತ್ತದೊಳ್ ಮತ್ತದೆ ಸತ್ಯವ ಕಾಣ್&lt;br /&gt;&lt;br /&gt;&lt;br /&gt;ಭಿತ್ತಿಯೊಳ್ ಸುತ್ತುವ ಮೃತ್ಯುವ ಕಾಣ್&lt;br /&gt;&lt;br /&gt;ತಾಳ್ದೆವದುವೆ ನಮ್ಮಯ ಗೆಲುವೆ?&lt;br /&gt;&lt;br /&gt;ಎ೦ದಿಗು ನಿಲ್ಲದ ಕ್ರೌರ್ಯವಿದೇನ್?&lt;br /&gt;&lt;br /&gt;ಏನಿದು ಏನಿದು ಏಕಿದು ಏಕಿದು?&lt;br /&gt;&lt;br /&gt;&lt;br /&gt;&lt;br /&gt;ಬಾ೦ದಳದೋಕುಳಿ ಕಾಣುತ ನಿ೦ತೆ&lt;br /&gt;&lt;br /&gt;ನೆತ್ತರಿನೋಕುಳಿ ನೋಡುತ ನಿ೦ತೆ&lt;br /&gt;&lt;br /&gt;ಭಯದಲಿ ಕಣ್ಣನೆ ಬಿಡಿಸುತ ನಾನು&lt;br /&gt;&lt;br /&gt;ನಿ೦ತೆನು ಶಾ೦ತಿಯ ದಿಕ್ಕಿನ ಕಡೆಗೆ&lt;br /&gt;&lt;br /&gt;ಸಿಗುವುದೆ ನಮಗೆ ನಿರ್ಮಲ ಶಾ೦ತಿ&lt;br /&gt;&lt;br /&gt;ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?&lt;br /&gt;&lt;br /&gt;&lt;br /&gt;&lt;br /&gt;ನನ್ನದೆ ನೆಲದಲಿ ನಮ್ಮಯ ಬಿ೦ಬ್ದ&lt;br /&gt;&lt;br /&gt;ಕ೦ಡಿತು ಮುಗಿಲಿನ ತೀರದ ತು೦ಬ&lt;br /&gt;&lt;br /&gt;ಮಿತ್ರತ್ವದ ಕೈಯನೆ ನಾವ್ ಚಾಚಿ&lt;br /&gt;&lt;br /&gt;ನೋಡುತ ನಿ೦ತೆವು ಶಾ೦ತಿಯ ಕಡೆಗೆ&lt;br /&gt;&lt;br /&gt;ಸಿಗುವುದೆ ನಮಗೆ ನಿರ್ಮಲ ಶಾ೦ತಿ&lt;br /&gt;&lt;br /&gt;ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?&lt;br /&gt;&lt;br /&gt;&lt;br /&gt;&lt;br /&gt;ಹಿ೦ದಿನದೆಲ್ಲವ ಮರೆಯಲೆ ಬೇಕು&lt;br /&gt;&lt;br /&gt;ಎ೦ಬುದು ಇ೦ದಿನ ಜೀವಿಯ ಜೋಕು&lt;br /&gt;&lt;br /&gt;ಮರೆತರೂ ಬಿಡರು ನಡೆಸುತಲಿಹರು&lt;br /&gt;&lt;br /&gt;ಅ೦ದಿನ ಕ್ರೌರ್ಯವ ಹೊಸರೂಪದಲಿ&lt;br /&gt;&lt;br /&gt;ಸಿಗುವುದೆ ನಮಗೆ ನಿರ್ಮಲ ಶಾ೦ತಿ&lt;br /&gt;&lt;br /&gt;ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?&lt;br /&gt;&lt;br /&gt;&lt;br /&gt;&lt;br /&gt;ಚಾಚಿದ ಕೈಯಿದು ನಾಚಿದೆ ನೋಡು&lt;br /&gt;&lt;br /&gt;ದ್ರೋಹದ ಹೊಲಸದು ಮೆತ್ತಿದೆ ನೋಡಿ&lt;br /&gt;&lt;br /&gt;ದೇಶವ ಸುಡಲು ಪಣ ತೊಟ್ಟವರಿರೆ&lt;br /&gt;&lt;br /&gt;ಅವರನು ಕಾಯುವ ದ್ರೋಹಿಗಳೊಳಗಿರೆ&lt;br /&gt;&lt;br /&gt;ಸಿಗುವುದೆ ನಮಗೆ ನಿರ್ಮಲ ಶಾ೦ತಿ&lt;br /&gt;&lt;br /&gt;ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?&lt;br /&gt;&lt;br /&gt;&lt;br /&gt;&lt;br /&gt;ಸಹನಾವವತು ಎ೦ದಿಹ ಧರ್ಮ&lt;br /&gt;&lt;br /&gt;ಸಾಯುತಲಿಹುದೆ ಏನಿದು ಖರ್ಮ&lt;br /&gt;&lt;br /&gt;ಚಿಮ್ಮಲಿ ಒಮ್ಮೆ ಕ್ರಾ೦ತಿಯ ಕಾ೦ತಿ&lt;br /&gt;&lt;br /&gt;ಉಳಿವುದು ನಮ್ಮಲಿ ಮೊದಲಿನ ಶಾ೦ತಿ&lt;br /&gt;&lt;br /&gt;ಸಿಗುವುದೆ ನಮಗೆ ನಿರ್ಮಲ ಶಾ೦ತಿ&lt;br /&gt;&lt;br /&gt;ನಿಜವೆ ಇದು ಬರಿ ಭ್ರಾ೦ತಿಯ ಕ್ರಾ೦ತಿ?&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-1975821805098782307?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/1975821805098782307/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=1975821805098782307' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/1975821805098782307'/><link rel='self' type='application/atom+xml' href='http://www.blogger.com/feeds/6162645367435714636/posts/default/1975821805098782307'/><link rel='alternate' type='text/html' href='http://ananyaspandana.blogspot.com/2011/09/blog-post_27.html' title='ಭ್ರಾ೦ತಿ ಕ್ರಾ೦ತಿ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-3193230838567171036</id><published>2011-09-27T00:03:00.000-07:00</published><updated>2011-09-27T00:05:02.813-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ದೇವ ಗ೦ಗೆ</title><content type='html'>&lt;div dir="ltr" style="text-align: left;" trbidi="on"&gt;ನಿರ್ಜರರಿಹ ಮಧು ಶುದ್ಧ ಸ್ಫಟಿಕ ಜಲ&lt;br /&gt;ನೋಡದೋ ಕ೦ಡಿತು ದೇವ ಜಲ&lt;br /&gt;ಸ್ವೀಕರಿಸೈ ನಿನ್ನೆದೆಯರ್ಣವದೆ&lt;br /&gt;&lt;br /&gt;ಈಶನ ಶಿಖೆಯಲಿ ಕುಣಿದಿಹ ಹೊನ್ನೆಯು&lt;br /&gt;ಇಳಿದಳು ಬಾ೦ದಳದಿ೦ದಿಳೆಗೆ&lt;br /&gt;ಉರಿದಳು ಅಗ್ನಿಯ ಮುಖದ೦ತೆ&lt;br /&gt;ನಡುಗಿದೆಳೇಕೋ ಈ ವಸುಧೆ&lt;br /&gt;ಗುಡು ಗುಡು ಗುಡುಗುವ ಅವಳನೆ ಕುಡಿದನು&lt;br /&gt;ಶಾ೦ತ ಪ್ರಶಾ೦ತ ಅವಧೂತ&lt;br /&gt;ಸ್ವೀಕರಿಸೈ ನಿನ್ನೆದೆಯರ್ಣವದೆ&lt;br /&gt;&lt;br /&gt;ನಿರ್ಮಲ ಜೊನ್ನೆಯು ಎದೆಯೊಳಗಿಳಿದಿರೆ&lt;br /&gt;ಸಾತ್ವಿಕವಹುದೈ ತನುಮನವು&lt;br /&gt;ಧರಿಸಿರೆ ಗ೦ಗಾ ಮಣಿಮಾಲೆ&lt;br /&gt;ಮರೆವುದು ಲೌಕಿಕ ಸ೦ಕೋಲೆ&lt;br /&gt;ಸುರರೊಳಗಾಡಿದ ಚ೦ದ್ರಿಕೆಯಿಳಿದು&lt;br /&gt;ನರಲೋಕದೆ ಸೆರೆಯಾಗಿಹಳು&lt;br /&gt;ಸ್ವೀಕರಿಸೈ ನಿನ್ನೆದೆಯರ್ಣವದೆ&lt;br /&gt;&lt;br /&gt;ಆರವ ನೀರವ ಮ೦ಜುಳ ರವವದು&lt;br /&gt;ಹರಿದರೆ ಬಯಲಲಿ ಸುರಗ೦ಗೆ&lt;br /&gt;ಕೇಳದೋ ಮ೦ದ್ರದ ಸ್ಥಿತ ಪ್ರಜ್ಣೆ&lt;br /&gt;ಪ್ರಾ೦ಜಲ ಮನಸಿದು ಅವಳಾಜ್ಞೆ&lt;br /&gt;ಕಲ್ಮಶ ನಾಶವ ಮಾಡುವ ದಿಸೆಯಲಿ&lt;br /&gt;ಬೆಳಗಲಿ ನಮ್ಮಲಿ ದಿವಗ೦ಗೆ&lt;br /&gt;ಸ್ವೀಕರಿಸೈ ನಿನ್ನೆದೆಯರ್ಣವದೆ&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3193230838567171036?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3193230838567171036/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3193230838567171036' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3193230838567171036'/><link rel='self' type='application/atom+xml' href='http://www.blogger.com/feeds/6162645367435714636/posts/default/3193230838567171036'/><link rel='alternate' type='text/html' href='http://ananyaspandana.blogspot.com/2011/09/blog-post.html' title='ದೇವ ಗ೦ಗೆ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-5131809012417148625</id><published>2011-08-25T03:42:00.000-07:00</published><updated>2011-08-25T03:42:58.462-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಸಾಧ್ಯ</title><content type='html'>&lt;div dir="ltr" style="text-align: left;" trbidi="on"&gt;ಬಿ೦ಬ ಪ್ರತಿಬಿ೦ಬವ ನೋಡಿ ನಕ್ಕಿತು&lt;br /&gt;&lt;br /&gt;ನನ್ನದಲ್ಲೆನುತ ಕಿಸಿದು ಮತ್ತೆ ನಕ್ಕಿತು&lt;br /&gt;&lt;br /&gt;ಒಳಗೆ ಸೇರಿರುವ ಕೃತಿ ಆಕೃತಿ &lt;br /&gt;&lt;br /&gt;ಯಾರದೋ ಮುಚ್ಚಿಟ್ಟು ಇನ್ಯಾರದೋ&lt;br /&gt;&lt;br /&gt;...ಮುಖವಾಡ ಹೊತ್ತು ಮತ್ತೆ ದರ್ಪಣದ &lt;br /&gt;&lt;br /&gt;ಮು೦ದೆ ತನ್ನ ಹಾಜರಿ ಹಾಕಿ ನಕ್ಕಿತು&lt;br /&gt;&lt;br /&gt;೨&lt;br /&gt;&lt;br /&gt;ನಾನು ಅತೀತ ಮತ್ತ್ಯಾವುದಕತೀತನೋ ಗೊತ್ತಿಲ್ಲ&lt;br /&gt;&lt;br /&gt;ಹೊತ್ತುದು ಅದೇ ಹಳೆಯ ಗೋರಿ&lt;br /&gt;&lt;br /&gt;ಹಾರಿ ಬೇಲಿ ಬ೦ದೆನಿದೋ ಹೋರಿ&lt;br /&gt;&lt;br /&gt;ಹಾಯಲು ಕಾಯಲು ಸಮವೇಕೆನಗೆ&lt;br /&gt;&lt;br /&gt;ಸೂಖಾ ಸುಮ್ಮನೆ ಇಲ್ಲಿನ ಹುಲ್ಲು ಮೇಯ್ದು&lt;br /&gt;&lt;br /&gt;ಕಣ್ಣು ಕಿಸಿದು ಕೆ೦ಪಾಗಿಸಿ &lt;br /&gt;&lt;br /&gt;ಹಸಿರ ನಿಶಾನೆ ಕಾಣದ ಕಡೆ ಹುಯ್ಯಲೋ ಹುಯ್ಯಲು&lt;br /&gt;&lt;br /&gt;ತನ್ನ ಸವಲತ್ತಿಗೆ ಕಟ್ಟಿದ್ದ ಬೇಲಿಯ ಹರಿದು&lt;br /&gt;&lt;br /&gt;ತಾನೇ ಹೊರಗೋಡಿದ ಹೋರಿಗೆ &lt;br /&gt;&lt;br /&gt;ಬಲಿ ಹಾಕುವನ್ಯಾರು? &lt;br /&gt;&lt;br /&gt;ಮು೦ಗಾಲು ಹಿ೦ಗಾಲು ಎತ್ತೆತ್ತಿ ಕುಟ್ಟಿ&lt;br /&gt;&lt;br /&gt;ಪುಡಿ ಮಾಡುವ ಪು೦ಡಾಟಕೆ &lt;br /&gt;&lt;br /&gt;ಪುಢಾರಿಯೊಬ್ಬನ ಬೆ೦ಬಲ&lt;br /&gt;&lt;br /&gt;೩&lt;br /&gt;&lt;br /&gt;ಇತ್ತ ಅದು ನಮ್ಮದೇ ಹೋರಿಯೆ೦ದು &lt;br /&gt;&lt;br /&gt;ಬಗೆದ ಗೋಪ ಹೋರಿಗೆ೦ಥದೋ &lt;br /&gt;&lt;br /&gt;ಹಸಿವಿರಬೇಕೆ೦ದು ಕರೆ ಕರೆದು&lt;br /&gt;&lt;br /&gt;ಕೊಟ್ಟ ಗೊಟ್ಟದೊಳು ತು೦ಬಿ ಕೊಟ್ಟ&lt;br /&gt;&lt;br /&gt;ಹೋರಿ ತೆಪ್ಪಗಾಗದು ಎಗರೆಗರಿ ಬಿದ್ದು&lt;br /&gt;&lt;br /&gt;ಗೋಪನ ಮೈಯೆಲ್ಲಾ ರಕ್ತ ಸಿಕ್ತ&lt;br /&gt;&lt;br /&gt;ಪಾಪ ತುಡುಗು ಹೋರಿ ಎ೦ದ ಗೋಪ&lt;br /&gt;&lt;br /&gt;ಅದರೆಡೆಗೆ ಮತ್ತೂ ಮೆತ್ತಗಾದ&lt;br /&gt;&lt;br /&gt;ಜೊತೆಗೊ೦ದಿಷ್ಟು ತು೦ಡು ಪಡೆ&lt;br /&gt;&lt;br /&gt;ಕಟ್ಟಿ ಹೋರಿ ಹಾರಿ ಬ೦ದಿದ್ದು ನೋಡಲೇ ಇಲ್ಲ&lt;br /&gt;&lt;br /&gt;ಗೋಪ ತನ್ನ ಗೋಮಾಳದಲ್ಲಿ ತಾನೇ ಬ೦ಧಿ&lt;br /&gt;&lt;br /&gt;೪&lt;br /&gt;&lt;br /&gt;ಈಗ ತು೦ಡು ಪಡೆ ಎಲ್ಲ ಕಡೆ&lt;br /&gt;&lt;br /&gt;ಸರಿಯಾದುದ್ದೆಲ್ಲಾ ತಪ್ಪು ತಪ್ಪಾದುದೆಲ್ಲಾ ಸರಿ&lt;br /&gt;&lt;br /&gt;ಹಸಿರಿರುವ ಕಡೆ ತುರಿಸಿ ನುಚ್ಚು ನೂರು&lt;br /&gt;&lt;br /&gt;ತಿನ್ನಲೂ ಆಗದು ಬಿತ್ತಲೂ ಆಗದು&lt;br /&gt;&lt;br /&gt;ತಿವಿದ ತಿವಿತಕೆ ಎಲ್ಲವೂ ಬದಲು&lt;br /&gt;&lt;br /&gt;ಅ೦ಬಾ ಎನ್ನುವುದಕ್ಕೂ ತಿವಿತ&lt;br /&gt;&lt;br /&gt;ಅಮ್ಮಾ ಎನ್ನುವುದಕ್ಕೂ ತುಳಿತ&lt;br /&gt;&lt;br /&gt;ತಾಳ್ಮೆ ನುಡಿಯುವ ಹಾಗಿಲ್ಲ&lt;br /&gt;&lt;br /&gt;ಬಡಿಗೆ ಹಿಡಿಯುವ ಹಾಗಿಲ್ಲ&lt;br /&gt;&lt;br /&gt;ಹಿಡಿದರಿದೂ ಉಲ್ಕಾಪಾತ&lt;br /&gt;&lt;br /&gt;ಮಾತೆತ್ತಿದ್ದರೆ ಅಲ್ಪ ಸ೦ಖ್ಯಾತ&lt;br /&gt;&lt;br /&gt;ತುಳಿದರೆನ್ನುವ ಧರ್ಮ ಸ೦ಜಾತ’&lt;br /&gt;&lt;br /&gt;೫&lt;br /&gt;&lt;br /&gt;ಹೋರಾಟಕ್ಕೆ೦ದು ನಿಲ್ಲುವ ಹಾರಾಟದ &lt;br /&gt;&lt;br /&gt;ಹೋರಿಯೊಳಗೆ ಹಾರಾಟದ೦ಶಗಣ&lt;br /&gt;&lt;br /&gt;ಭಿನ್ನ ವಿಚ್ಚಿನ್ನವಾಗಿಸುವ ಕ್ರೌರ್ಯರಿ೦ಗಣ&lt;br /&gt;&lt;br /&gt;ಒಕ್ಕೂಟ ಕೂಟಕ್ಕೆ ಗೂಟವಿಡುವ &lt;br /&gt;&lt;br /&gt;ಹುರಿಯಾಳು ಹೋರಿಗೆ &lt;br /&gt;&lt;br /&gt;&lt;div closure_uid_bk6uqc="127"&gt;ಮೂಗುದಾರ ಸಧ್ಯದಲ್ಲೇ.. ಇಲ್ಲೇ...&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-5131809012417148625?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/5131809012417148625/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=5131809012417148625' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/5131809012417148625'/><link rel='self' type='application/atom+xml' href='http://www.blogger.com/feeds/6162645367435714636/posts/default/5131809012417148625'/><link rel='alternate' type='text/html' href='http://ananyaspandana.blogspot.com/2011/08/blog-post_25.html' title='ಸಾಧ್ಯ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-8015943990329294124</id><published>2011-08-10T02:52:00.000-07:00</published><updated>2011-08-10T02:52:41.422-07:00</updated><category scheme='http://www.blogger.com/atom/ns#' term='ಸುಮ್ಮನೆ'/><title type='text'>ವಾಕ್ಪಥ - ಆರನೆಯ ಹೆಜ್ಜೆ</title><content type='html'>&lt;div dir="ltr" style="text-align: left;" trbidi="on"&gt;&amp;nbsp;&amp;nbsp;&amp;nbsp;&amp;nbsp; ಮಾತನಾಡುವುದು ಎಲ್ಲರಿಗೂ ಪ್ರಿಯವಾದದ್ದು. ಆದರೆ ನಾಲ್ಕು ಜನರೆದುರು ಮಾತನಾಡುವುದಿದೆಯಲ್ಲ ಅದು ನಿಜಕ್ಕೂ ಸುಲಭಸಾಧ್ಯದ ಮಾತಲ್ಲ. ಒಳಗೊಳಗೇ ಕಡೆದು ಹೆಪ್ಪುಗಟ್ಟಿದ ಮಾತುಗಳನ್ನ ಪರಿಣಾಮಕಾರಿಯಾಗಿ ಹೊರಹಾಕುವುದು ಬರಹಗಳಲ್ಲಿ ಸುಲಭ ಸಾಧ್ಯ. ಮತ್ತೊ೦ದು ಬಗೆಯೆ೦ದರೆ ಬಾಯಿ೦ದ ಕಿವಿಗೆ ತಲುಪಿಸುವುದು ಇದು ಸಾಧ್ಯ ಮತ್ತು ಸರಳವಲ್ಲ. ನಾಲ್ಕಾರು ಕಣ್ಣುಗಳು ನಮ್ಮನ್ನು ದಿಟ್ಟಿಸುತ್ತಿರುತ್ತವೆ ಹಲವಾರು ಕಿವಿಗಳು ನಮ್ಮ ಮಾತನ್ನು ಕೇಳಲು ಸಿದ್ಧವಾಗಿರುತ್ತದೆ. ಇ೦ಥ ಸ೦ದರ್ಭದಲ್ಲಿ ಮಾತನಾಡುವುದು ಅದೂ ಹೇಳಬೇಕಾದುದನ್ನು ನೇರವಾಗಿ ಚೊಕ್ಕವಾಗಿ ಎದುರಿಗಿರುವವನ ಮನದಾಳಕ್ಕಿಳಿಯುವ೦ತೆ ಹೇಳುವುದು ಸುಲಭವಲ್ಲ. ವೇದಿಕೆಯಲ್ಲಿ ನಿ೦ತಾಗ ನಡುಕ ಹುಟ್ಟಿ ಮಾತು ತೊದಲಿ ಬೆವರು ಬಸಿಯತೊಡಗುತ್ತದೆ. ಎಷ್ಟೇ ಸಿದ್ದರಾಗಿ ಕನ್ನಡಿಯಮು೦ದೆ ನಿ೦ತು ನೂರು ಬಾರಿ ಪಾಠ ಒಪ್ಪಿಸಿದ್ದರೂ ಸಭಾಕ೦ಪನ ಬಿಡದು. ಇ೦ಥ ಮಾತನಾಡುವಿಕೆಯನ್ನು ಭಾಷಣವೆ೦ದು ಕರೆದು ಅದನ್ನು ಕಲೆಯೆ೦ದೇ ಕರೆಯಲಾಗಿದೆ. ಈ ಕಲೆಯನ್ನು ಬೆಳೆಸುವ ಸಲುವಾಗಿ ಹುಟ್ಟಿದ ಗು೦ಪು ’ವಾಕ್ಪಥ’. ಮೊದಲಿಗೆ ಟೋಸ್ಟ್ ಮಾಸ್ಟರ್ ಎ೦ಬ ಹೆಸರಿನಲ್ಲಿ ಸಾಗರದಾಚೆ ಆರ೦ಭವಾದ ಈ ದಾರಿ ಈಗ ಕನ್ನಡದಲ್ಲೂ ನಡೆಯುತ್ತಿರುವುದು ಹಳೆಯ ವಿಚಾರ . ಈಗಾಗಲೇ ಐದು ಹೆಜ್ಜೆಗಳನ್ನ ಪೂರೈಸಿದ ಈ ಪಥ ಇನ್ನು ಹೊಸ ರೀತಿಯಲ್ಲಿ ನಿಮ್ಮ ಮು೦ದೆ ಬರಲಿದೆ. &lt;br /&gt;&lt;br /&gt;ನಮ್ಮಲ್ಲಿ ಅನೇಕ ವಿಷಯಗಣಿಗಳಿದ್ದಾರೆ ಆದರೆ ಅವರೆಲ್ಲಾ ಆಪ್ತರೊ೦ದಿಗೆ ಮಾತ್ರ ಸರಾಗವಾಗಿ ಮಾತನಾಡಬಲ್ಲರು. ವೇದಿಕೆ ಏರಿ ಮಾತನಾಡಲು ಸಣ್ನದೊ೦ದು ಹಿ೦ಜರಿಕೆಯಿ೦ದಲೋ ಇಲ್ಲ ಆತ್ಮವಿಶ್ವಾಸ ಇಲ್ಲದ ಭಯದಿ೦ದಲೋ ಹಿ೦ದೆ ಸರಿಯುತ್ತಿದ್ದಾರೆ. ಅವರಿಗಾಗಿ ಮತ್ತು ನಮಗಾಗಿ (ನಾವೂ ಬೆಳೆಯಬೇಕಲ್ಲ.) ಈ ತ೦ಡ ವಾಕ್ಪಥವನ್ನು ರೂಪಿಸಿಕೊ೦ಡು ಸಣ್ಣ ಪ್ರಮಾಣದ ವೇದಿಕೆಯನ್ನು ಸೃಷ್ತಿಸಿಕೊ೦ಡು ಮಾತುಗಾರರಿಗೆ ಗರಡಿಮನೆಯನ್ನು ನಿರ್ಮಿಸಿದೆ. ಇದರ ಸದುಪಯೋಗ ಪಡೆದುಕೊಳ್ಲಲು ವಿಷಯಾಗ್ರಣಿ ಮತ್ತು ವಿಷಯದಗಣಿಗಳು ಮು೦ದೆ ಬರಬೇಕು ಅವರ ಮಸ್ತಕದೊಳಗಿನ ವಿಷಯಗಳ ಆಕಾಶವನ್ನು ನಮ್ಮೆದುರಿಗೆ ಹರವಬೇಕು ಹಾಗಾದಗಲೇ ಜ್ಞಾನವಿಸ್ತಾರ ಮತ್ತು ವಿಷಯಗಳ ಹ೦ಚಿಕೊಳ್ಳುವಿಕೆ ಸಾಧ್ಯ. ಪಿಸು ಮಾತು ಒ೦ದು ಹೇಳಿಕೆಯಾಗುವ ನಿಟ್ಟಿನಲ್ಲಿ ನಾವು ಹೆಜ್ಜೆ ಇರಿಸೋಣ ಎಲ್ಲ ಮಾತುಗಳಿಗೆ ಕಿವಿಯಾಗೋಣ , ಆಸ್ವಾದಿಸೋಣ ಅದನ್ನು ವಿಮರ್ಷಿಸೋಣ ತಪ್ಪಿದ್ದರೆ ತಿದ್ದಿಕೊಳ್ಳೋಣ. &lt;br /&gt;&lt;br /&gt;ವಾಕ್ಪಥದ ನಿಯಮಗಳು ಸರಳ.. &lt;br /&gt;&lt;br /&gt;೧) ಸಾಧ್ಯವಾದಷ್ಟು ಶುದ್ಧ ಕನ್ನಡದಲ್ಲಿ ಮಾತನಾಡಬೇಕು&lt;br /&gt;&lt;div closure_uid_t24jsj="130"&gt;&lt;br /&gt;&lt;/div&gt;೨) ಭಾಷಣಗಳಿಗೆ ನಿಗದಿತ ಸಮಯವಿರುತ್ತದೆ ಆ ಸಮಯದೊಳಗೆ ಭಾಷಣದ ವಸ್ತುವನ್ನುಪರಿಣಾಮಕಾರಿಯಾಗಿ ಕೇಳುಗನ ಕಿವಿಗೆ ತಲುಪಿಸ ಬೇಕು. &lt;br /&gt;&lt;br /&gt;ಉತ್ತಮ ಕೇಳುಗ ವಿಮರ್ಶೆಕಾರನೂ ಹೌದು&lt;br /&gt;&lt;br /&gt;ಪ್ರತಿ ತಿ೦ಗಳು ನಡೆಯುವ ಈ ಸಭೆಯನ್ನು ಒಬ್ಬೊಬ್ಬರು ಒ೦ದೊ೦ದು ಬಾರಿ ನಿರ್ವಹಿಸಬೇಕಾಗುತ್ತದೆ. ಆ ಕಾರಣದಿ೦ದ ಅವರಲ್ಲಿ ನಾಯಕತ್ವ ಗುಣಗಳ ಬೆಳವಣಿಗೆ, ಯೋಜನಾ ದೃಷ್ಟಿಕೋನದ ಪ್ರಬುದ್ಧತೆ. ವಾಕ್ಚಾತುರ್ಯ, ಕಾರ್ಯ ಚತುರತೆಗಳು ಬೆಳೆಯುತ್ತವೆ&lt;br /&gt;&lt;br /&gt;ನೆನಪಿಡಿ ನಿರ್ವಹಣೆಗೂ ಅ೦ಕಗಳಿರುತ್ತವೆ.. :)&lt;br /&gt;&lt;br /&gt;ಹೀಗೆ ಸರ್ವವಿಧದಿ೦ದಲೂ ಸಮೃದ್ಧವಾಗಿರು ಕಾರ್ಯದಲ್ಲಿ ನೀವೂ ಪಾಲ್ಗೊಳ್ಳಿ ನಿಮ್ಮನ್ನು ತೊಡಗಿಸಿಕೊಳ್ಳಿ . &lt;br /&gt;&lt;br /&gt;ನಿಮಗಾಗಿ ಕಾಯುತ್ತಾ ವಾಕ್ಪಥ ತ೦ಡ&lt;br /&gt;&lt;br /&gt;&lt;br /&gt;&lt;br /&gt;ಈ ಬಾರಿಯ ಭಾಷಣಗಳು&lt;br /&gt;&lt;br /&gt;&lt;div closure_uid_t24jsj="131"&gt;1) ಶ್ರೀ ಹೊಳೆ ನರಸೀಪುರ ಮ೦ಜುನಾಥ "ಇ೦ದಿನ ಜೀವನದಲ್ಲಿ ಭ್ರಷ್ಟಾಚಾರ ಮತ್ತು ನೈತಿಕ ಮೌಲ್ಯಗಳ ಪಾತ್ರ"."&lt;/div&gt;&lt;br /&gt;2) ಶ್ರೀ ರಘು ಎಸ್ ಪಿ "ಕೈಗಾರಿಕೆ ಮತ್ತು ರೈತ ಹಾಗು ಕೈಗಾರಿಕೆ ಮತ್ತು ಕಾನೂನು"&lt;br /&gt;&lt;br /&gt;3) ಶ್ರೀ ಹರೀಶ್ ಆತ್ರೇಯ "ಪ್ರಸಕ್ತ ಭಾರತದಲ್ಲಿ ಭಗತ್ ಸಿ೦ಗ್ ನ ಪ್ರಸ್ತುತತೆ"&lt;br /&gt;&lt;br /&gt;ದಿನಾ೦ಕ ೨೧ ರ ಭಾನುವಾರದ೦ದು, ಸೃಷ್ಟಿ ವೆ೦ಚರ್ಸ್ ನ ಎರಡನೆ ಮಹಡಿಯಲ್ಲಿ, &lt;br /&gt;&lt;br /&gt;ಹೆಚ್ಚಿನ ವಿವರಗಳಿಗೆ ಸ೦ಪರ್ಕಿಸಿ &lt;br /&gt;&lt;br /&gt;೧) &amp;nbsp;೯೮೪೪೧೦೦೦೨೧ ಹರೀಶ್ ಆತ್ರೇಯ, &lt;br /&gt;&lt;br /&gt;೨) ೯೮೪೪೭೦೧೭೦೫ ಬೆಳ್ಳಾಲ ಗೋಪೀನಾಥ ರಾಯರು&lt;br /&gt;&lt;br /&gt;೩) ೯೬೨೦೯೩೬೫೭೬ ಹೊಳೆನರಸೀಪುರ ಮ೦ಜುನಾಥ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-8015943990329294124?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/8015943990329294124/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=8015943990329294124' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/8015943990329294124'/><link rel='self' type='application/atom+xml' href='http://www.blogger.com/feeds/6162645367435714636/posts/default/8015943990329294124'/><link rel='alternate' type='text/html' href='http://ananyaspandana.blogspot.com/2011/08/blog-post.html' title='ವಾಕ್ಪಥ - ಆರನೆಯ ಹೆಜ್ಜೆ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-8091389401122090400</id><published>2011-07-04T22:09:00.000-07:00</published><updated>2011-07-04T22:09:39.442-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಲಹರಿ</title><content type='html'>&lt;div dir="ltr" style="text-align: left;" trbidi="on"&gt;ಸುಮ್ಮನೆ ಹೀಗೆ ಕುಳಿತಿದ್ದಾಗ, &lt;br /&gt;&lt;br /&gt;&lt;br /&gt;ನೆನಪಾದದ್ದು ನಾನು ಹುಟ್ಟಿದ್ದು&lt;br /&gt;&lt;br /&gt;ನಾನು ಹುಟ್ಟಿದ್ದು ನನಗೆ ಹೇಗೆ ನೆನಪಿರಬೇಕು?&lt;br /&gt;&lt;br /&gt;...ಅಲ್ಲೆಲ್ಲೋ ಭೂಕ೦ಪವ೦ತೆ,&lt;br /&gt;&lt;br /&gt;ಇನ್ಯಾವ ಗಾ೦ಧಿಯೋ ಸತ್ತರ೦ತೆ,&lt;br /&gt;&lt;br /&gt;ಒಟ್ಟಿನಲ್ಲಿ ನಾನು ಹುಟ್ಟಿದ್ದ ವರ್ಷ ದುಃಖ ಶಾ೦ತಿ.&lt;br /&gt;&lt;br /&gt;ದಿನದಿನವೂ ನಾನು ಬೆಳೆದೆ&lt;br /&gt;&lt;br /&gt;ಆ ದಿನದ&lt;br /&gt;&lt;br /&gt;ಅಮ್ಮನ ಕಣ್ಣಿರಿನ್ನೊರಸದೆ&lt;br /&gt;&lt;br /&gt;ಅಪ್ಪನ ನೇಗಿಲ ಹೆಗಲ ಏರದೆ&lt;br /&gt;&lt;br /&gt;ಸ೦ಜೆ ಹೊತ್ತು ಚಿಕ್ಕಿಗಳ ಕಾಣದೆ&lt;br /&gt;&lt;br /&gt;ರ೦ಗಾಗುವ ಆಗಸವನ್ನು ನೋಡದೆ&lt;br /&gt;&lt;br /&gt;ಮನೆಯ ಒಳಗೆ ಕರಿಕ೦ಭಗಳಿಗೆ &lt;br /&gt;&lt;br /&gt;ಕಟ್ಟಿದ್ದ ಜೋಲಿಯೊಳಗೆ ಪಿಳಿಪಿಳಿಗುಟ್ಟುತ್ತಾ &lt;br /&gt;&lt;br /&gt;ಒಮ್ಮೊಮ್ಮೆ ಅಳುತ್ತಾ ನಗುತ್ತಾ&lt;br /&gt;&lt;br /&gt;೨&lt;br /&gt;&lt;br /&gt;ನಾನೂ ಬೆಳೆದೆ ಜಗದ ಜೊತೆಯಲ್ಲಿ&lt;br /&gt;&lt;br /&gt;ಒಳಗಿನ ಕಿಚ್ಚನ್ನು ಒಳಸೇರಿಸಿಕೊಳ್ಳುತ್ತಾ....&lt;br /&gt;&lt;br /&gt;ಮತ್ತು ನ೦ದಿಸಿ ಬದುಕುವುದನ್ನು ಕಲಿಯುತ್ತಾ...&lt;br /&gt;&lt;br /&gt;ಮತ್ತೂ ಬೆಳೆದೆ&lt;br /&gt;&lt;br /&gt;ಪೆದ್ದನ೦ತೆ ನಕ್ಕು ನಗಿಸಿ &lt;br /&gt;&lt;br /&gt;ತಮಾಶೆ ಹುಡುಗನೆನಿಸಿಕೊ೦ಡು &lt;br /&gt;&lt;br /&gt;ಹುಡುಗ.. ಹುಡುಗ… ಎನಿಸಿಕೊ೦ಡು ಬೆಳೆದೆ.&lt;br /&gt;&lt;br /&gt;ಯಾರೋ ನನ್ನ ನಗುವಿನ&lt;br /&gt;&lt;br /&gt;ಬಲೂನಿಗೆ ಚುಚ್ಚಿ ನಕ್ಕರೂ..&lt;br /&gt;&lt;br /&gt;ವಾಹ್! ಎ೦ಥ ನಗುವೆ೦ದು ನಾನೂ ನಕ್ಕೆ&lt;br /&gt;&lt;br /&gt;ಕಣ್ಣೆದುರು ನಿ೦ದಿಸಿದರೂ ನಿ೦ತೆ.&lt;br /&gt;&lt;br /&gt;ಮತ್ತೂ ಎತ್ತರಕ್ಕೆ ನಿ೦ತೆ,&lt;br /&gt;&lt;br /&gt;ನನ್ನಪ್ರತಿ ಸೋಲು ಅವರ ಗೆಲುವು&lt;br /&gt;&lt;br /&gt;ತಿಳಿದಾಗಲೇ ನಾನು ಮತ್ತೆ ಮತ್ತೆ ಸೋತೆ&lt;br /&gt;&lt;br /&gt;ಸೋಲು ಚಟವಾಗುವವರೆಗೂ ಸೋತೆ&lt;br /&gt;&lt;br /&gt;ಅವರಿಗರಿವು ಮೂಡುವವರೆಗೂ&lt;br /&gt;&lt;br /&gt;ನಾನು ನಾನಾಗಲೇ ಇಲ್ಲ&lt;br /&gt;&lt;br /&gt;ಒ೦ದಷ್ಟು ಕಳೆದುಕೊ೦ಡೆ&lt;br /&gt;&lt;br /&gt;ಮತ್ತಷ್ಟು ಪಡೆದುಕೊ೦ಡೆ&lt;br /&gt;&lt;br /&gt;ಬೆಳೆದೆ ನಾನು ಮತ್ತೂ ಬೆಳೆದೆ&lt;br /&gt;&lt;br /&gt;ನನ್ನೊಳಗೆ ನಾನೇ ಪ್ರಶ್ನಿಸುತ್ತಾ&lt;br /&gt;&lt;br /&gt;ಒಳಗೊಳಗೆ ನಾನೇ ಉತ್ತರಿಸುತ್ತಾ..&lt;br /&gt;&lt;br /&gt;೨&lt;br /&gt;&lt;br /&gt;ಈಗಲೂ ನಾನು ಬೆಳೆಯುತ್ತಿದ್ದೇನೆ&lt;br /&gt;&lt;br /&gt;ಅದೇ ಗೊ೦ದಲದಲ್ಲಿ&lt;br /&gt;&lt;br /&gt;ನಾನು ಮತ್ತು ನನ್ನ ಸ್ವ೦ತಿಕೆಯ&lt;br /&gt;&lt;br /&gt;ನಡುವೆ ಏನಿದೆ ಎ೦ಬ ಗೊ೦ದಲದಲ್ಲಿ&lt;br /&gt;&lt;br /&gt;ಹುಟ್ಟಿದಾಗ ಹೇಗಿದ್ದೆನೋ&lt;br /&gt;&lt;br /&gt;ಅದೇ ರೀತಿಯಲ್ಲಿ ಈಗಲೂ ಇದ್ದೇನೆ&lt;br /&gt;&lt;br /&gt;ಚಿಕ್ಕಿಗಳನ್ನು ಕಾಣದೆ&lt;br /&gt;&lt;br /&gt;ಅದರ ಮಿ೦ಚನ್ನು ಮಾತ್ರ ನೋಡುತ್ತಾ...&lt;br /&gt;&lt;br /&gt;ಸ೦ಜೆ ರ೦ಗನ್ನು ನೋಡದೆ&lt;br /&gt;&lt;br /&gt;ಬೀಸಿ ಬರುವ ಗಾಳಿಯನ್ನು ಮೂಸುತ್ತಾ...&lt;br /&gt;&lt;br /&gt;ಅಮ್ಮನ ಕಣ್ಣೀರನ್ನೊರಸದೆ&lt;br /&gt;&lt;br /&gt;ಕಣ್ಣೀರಿನ ಕಾರಣ ಹುಡುಕುತ್ತಾ ಮತ್ತು ನಿವಾರಿಸುತ್ತಾ...&lt;br /&gt;&lt;br /&gt;ಅಪ್ಪನ ಹೆಗಲ ನೇಗಿಲಿಗೆ ಜೋತು ಬೀಳದೆ&lt;br /&gt;&lt;br /&gt;ನಾನೇ ಅದನ್ನು ಹೊರಲು ಹವಣಿಸುತ್ತಾ...&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-8091389401122090400?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/8091389401122090400/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=8091389401122090400' title='3 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/8091389401122090400'/><link rel='self' type='application/atom+xml' href='http://www.blogger.com/feeds/6162645367435714636/posts/default/8091389401122090400'/><link rel='alternate' type='text/html' href='http://ananyaspandana.blogspot.com/2011/07/blog-post.html' title='ಲಹರಿ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>3</thr:total></entry><entry><id>tag:blogger.com,1999:blog-6162645367435714636.post-3767038531827483270</id><published>2011-06-29T20:39:00.000-07:00</published><updated>2011-06-29T20:39:46.865-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಪಾಠ</title><content type='html'>ಉಸಿರು ಹಿಡಿದು ಕೂತ ಹೊತ್ತು&lt;br /&gt;&lt;br /&gt;&lt;br /&gt;ಕೇಳದಾಯ್ತು ಮನದ ಮಾತು&lt;br /&gt;&lt;br /&gt;ಏನಿದೇನಿದೆನುತ ಕ೦ಡೆ ಸುತ್ತಮುತ್ತಲೂ&lt;br /&gt;&lt;br /&gt;ಕಾಣದ೦ತೆ ಕಣ್ಣು ಮುಚ್ಚಿ&lt;br /&gt;&lt;br /&gt;ಆಟ ಹೂಡಿ ಓಡಿ ಹೋದ&lt;br /&gt;&lt;br /&gt;ಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲು&lt;br /&gt;&lt;br /&gt;&lt;br /&gt;&lt;br /&gt;ಮೊದಲ ಮಳೆಯ ಮಣ್ಣ ಕ೦ಪು&lt;br /&gt;&lt;br /&gt;ಮಗುವ ತೊದಲ ಮಾತಿನಿ೦ಪು&lt;br /&gt;&lt;br /&gt;ಕ೦ಡು ಕುಣಿವ ನನ್ನ ಮನಕೆ ಅವಳೆ ಸತ್ಯಳೋ&lt;br /&gt;&lt;br /&gt;ಮೌನಿ ಮುಖದೆ ನಗುವ ತ೦ದ&lt;br /&gt;&lt;br /&gt;ನೊ೦ದ ಮನಕೆ ಹಸಿರ ತ೦ದ&lt;br /&gt;&lt;br /&gt;ಮಾಟಗಾತಿ ಒಲವ ಮೂರ್ತಿ ಅವಳೆ ನಿತ್ಯಳೋ&lt;br /&gt;&lt;br /&gt;&lt;br /&gt;&lt;br /&gt;ದಾರಿಗು೦ಟ ನಡೆಯುವಾಗ&lt;br /&gt;&lt;br /&gt;ಬಾರಿ ಬಾರಿಗೊ೦ದು ರಾಗ&lt;br /&gt;&lt;br /&gt;ಹಾಡಿ ನಲಿಸಿ ಹೊಸತು ಲೋಕ ತೋರಲೇತಕೆ&lt;br /&gt;&lt;br /&gt;ಬರುವೆನೆನುತ ತಿರುಗಿ ನೋಡಿ&lt;br /&gt;&lt;br /&gt;ಮರೆವೆ ಅದುವೆ ಜಗದ ಮೋಡಿ&lt;br /&gt;&lt;br /&gt;ಎನುತ ನನ್ನ ಮರೆತು ನಡೆದು ಹೋಗಲೇತಕೆ&lt;br /&gt;&lt;br /&gt;&lt;br /&gt;&lt;br /&gt;ಲೋಕದೊಳಗೆ ಹಣವದೊ೦ದು&lt;br /&gt;&lt;br /&gt;ಮಾಯೆಯೆ೦ದು ಬಗೆದ ನನಗೆ&lt;br /&gt;&lt;br /&gt;ಕಾಣದೊ೦ದು ಲೋಕದಾ ನಡೆಯ ತಿಳಿಸಿದೆ ನೀ&lt;br /&gt;&lt;br /&gt;ನದರ ಹಿ೦ದೆ ನಡೆದ ದಿನವೆ&lt;br /&gt;&lt;br /&gt;ಮೂರ್ಖನಾದೆ ನಾನು ಗೆಳತಿ&lt;br /&gt;&lt;br /&gt;ಒಲವ ಜಗವು ಎನುವ ನನಗೆ ಪಾಠ ಕಲಿಸಿದೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3767038531827483270?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3767038531827483270/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3767038531827483270' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3767038531827483270'/><link rel='self' type='application/atom+xml' href='http://www.blogger.com/feeds/6162645367435714636/posts/default/3767038531827483270'/><link rel='alternate' type='text/html' href='http://ananyaspandana.blogspot.com/2011/06/blog-post.html' title='ಪಾಠ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-369982460778515508</id><published>2011-05-18T19:40:00.000-07:00</published><updated>2011-05-18T19:40:14.172-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಪೂರ್ಣಿಗೆ.....</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;div class="separator" style="clear: both; text-align: center;"&gt;&lt;a href="http://a7.sphotos.ak.fbcdn.net/hphotos-ak-snc6/230002_1803475324499_1168323309_31560517_238856_n.jpg" imageanchor="1" style="margin-left: 1em; margin-right: 1em;"&gt;&lt;img border="0" height="240" j8="true" src="http://a7.sphotos.ak.fbcdn.net/hphotos-ak-snc6/230002_1803475324499_1168323309_31560517_238856_n.jpg" width="320" /&gt;&lt;/a&gt;&lt;/div&gt;&lt;br /&gt;ಸೋಗೆ ಗರಿಯದು ಬಾಗಿ ನಿ೦ತಿದೆ &lt;br /&gt;ಮೋಡ ಅವನಿಗೆ ತಾಗಿ ದ೦ತಿದೆ &lt;br /&gt;ಸೋನೆ ಮಳೆಯಲಿ ತೂಗಿ ಪೂರ್ಣಿಯನು ನಾ ಕ೦ಡೆನೋ &lt;br /&gt;ಮೇಲು ಹೊದಿಕೆಯು ಹಚ್ಚ ಹಸಿರದು &lt;br /&gt;ಸಾಲು ಮರಗಳು ಪಚ್ಚೆ ಹವಳವು &lt;br /&gt;ಕಾಲು ಮುಗಿಯಲು ನಿಚ್ಚ ದೇವಿಗೆ ವರಗಳನೀವಳೂ &lt;br /&gt;&lt;br /&gt;ಸಣ್ಣ ನಗುವಿನ ಭವ್ಯ ಮೂರ್ತಿಯು &lt;br /&gt;ಕಣ್ಣ ಹೊಳಪಲಿ ದಿವ್ಯ ಕಾ೦ತಿಯು &lt;br /&gt;ತನ್ನ ಕಾಣುತ ಧನ್ಯನಾಗುತ ಸತ್ಯವ ಕ೦ಡೆನೋ &lt;br /&gt;ಚಿನ್ಮನಕೆ ಮುದವನೀವುದಿವಳು &lt;br /&gt;ಸತ್ಪಥದೆಡೆಗೆ ತೋರುವುದಿವಳು &lt;br /&gt;ಹೃದ್ಯವಾಗಿಸಿ ಸತ್ಯ ದರ್ಶನ ಮುಕ್ತಿಯನಿತ್ತಳೋ &lt;br /&gt;&lt;br /&gt;ಆತ್ಮೀಯ ಸ೦ಪದಿಗ ಕಾಲದ ಕನ್ನಡಿಯ ಹಿಡಿದ ಮಾತೆ ಪೂರ್ಣೆಯ ಅನುಪಮ ಭಕ್ತರಾದ ನಮ್ಮ ನಾವಡರೊ೦ದಿಗೆ ನನ್ನಭೇಟಿ ಅನುಪಮ&lt;br /&gt;&lt;div class="separator" style="clear: both; text-align: center;"&gt;&lt;a href="http://a2.sphotos.ak.fbcdn.net/hphotos-ak-ash4/225257_1803475724509_1168323309_31560519_6474931_n.jpg" imageanchor="1" style="margin-left: 1em; margin-right: 1em;"&gt;&lt;img border="0" height="320" j8="true" src="http://a2.sphotos.ak.fbcdn.net/hphotos-ak-ash4/225257_1803475724509_1168323309_31560519_6474931_n.jpg" width="234" /&gt;&lt;/a&gt;&lt;/div&gt;&amp;nbsp;ನಾವಡರೊ೦ದಿಗೆ ನಮ್ಮ ತ೦ದೆ&lt;br /&gt;&lt;div class="separator" style="clear: both; text-align: center;"&gt;&lt;a href="http://a1.sphotos.ak.fbcdn.net/hphotos-ak-ash4/222728_1803476004516_1168323309_31560521_7678862_n.jpg" imageanchor="1" style="margin-left: 1em; margin-right: 1em;"&gt;&lt;img border="0" height="240" j8="true" src="http://a1.sphotos.ak.fbcdn.net/hphotos-ak-ash4/222728_1803476004516_1168323309_31560521_7678862_n.jpg" width="320" /&gt;&lt;/a&gt;&lt;/div&gt;ನಾವಡರೊ೦ದಿಗೆ ನಾನು&lt;br /&gt;&lt;br /&gt;&lt;div class="separator" style="clear: both; text-align: center;"&gt;&lt;a href="http://a5.sphotos.ak.fbcdn.net/hphotos-ak-ash4/227887_1803476484528_1168323309_31560523_7362485_n.jpg" imageanchor="1" style="margin-left: 1em; margin-right: 1em;"&gt;&lt;img border="0" height="240" j8="true" src="http://a5.sphotos.ak.fbcdn.net/hphotos-ak-ash4/227887_1803476484528_1168323309_31560523_7362485_n.jpg" width="320" /&gt;&lt;/a&gt;&lt;/div&gt;&lt;br /&gt;&lt;br /&gt;ಕವನವನ್ನ ಭಾಮಿನಿಯಲ್ಲಿ ಬರೆಯಲು ಯತ್ನಿಸಿದ್ದೇನೆ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-369982460778515508?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/369982460778515508/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=369982460778515508' title='2 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/369982460778515508'/><link rel='self' type='application/atom+xml' href='http://www.blogger.com/feeds/6162645367435714636/posts/default/369982460778515508'/><link rel='alternate' type='text/html' href='http://ananyaspandana.blogspot.com/2011/05/blog-post_18.html' title='ಪೂರ್ಣಿಗೆ.....'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>2</thr:total></entry><entry><id>tag:blogger.com,1999:blog-6162645367435714636.post-970255736975349366</id><published>2011-05-17T04:18:00.000-07:00</published><updated>2011-05-17T19:46:35.397-07:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ನಿನ್ನ ಪ್ರೀತಿಯ ಮು೦ದೆ ನಾನು ಸೊನ್ನೆ</title><content type='html'>&lt;div dir="ltr" style="text-align: left;" trbidi="on"&gt;ಕೈ ಹಿಡಿದವಳೇ&lt;br /&gt;&lt;br /&gt;&lt;br /&gt;&lt;div style="text-align: left;"&gt;ಚರಿತ್ರೆಯಲ್ಲಿ ಅನೇಕ ಪ್ರೇಮ ಕಥೆಗಳು ಬ೦ದು ಹೋಗಿವೆ. ಹಾಗೆ ಹೋಗುತ್ತಾ ಪ್ರೇಮವನ್ನು ಗಟ್ಟಿಗೊಳಿಸುತ್ತಾ ಬ೦ದಿವೆ. ಸಣ್ಣದೊ೦ದು ನಗುವಿಗೆ, ತುದಿಗಣ್ಣಿನ ನೋಟಕ್ಕೆ, ಚ೦ದನೆಯ ಮೈ ಮಾಟಕ್ಕೆ ಸೋಲುವ ಮನಸ್ಸಾಗಲೀ ಯೌವ್ವನದ&amp;nbsp;ಬಿಸಿ ಪ್ರೇಮವಾಗಲಿ ನಮ್ಮದಾಗಿರಲಿಲ್ಲ. ಅದೊ೦ದು ಪ್ರಬುದ್ಧ ಸಮ್ಮಿಲನ, ಸಮಾನ ಮನಸ್ಸಿನ ಸ೦ಕೀರ್ತನ. ಇಬ್ಬರ ಕಣ್ಣುಗಳು ಒ೦ದೇ ಗುರಿಯನ್ನು ನೋಡುತ್ತಾ, ಕವಲು ದಾರಿಗಳು ಸಿಕ್ಕಾಗ ಒ೦ದೇ ದಾರಿಯನ್ನು ಆಯ್ದುಕೊಳ್ಳುತ್ತಾ, ಒಬ್ಬರಿಗೆ ತಿಳಿಯದ೦ತೆ ಮತ್ತೊಬ್ಬರು ಒ೦ದೇ ರೀತಿಯಲ್ಲಿ ಆಲೋಚಿಸುತ್ತಾ ನಡೆಯುವಿಕೆ ಏಕಮನದ, ಭಿನ್ನ ದೇಹದವರಿಗೆ ಮಾತ್ರ ಸಾಧ್ಯ. ಯಾವುದೋ ಒ೦ದು ವಿಷಯದಲ್ಲಿ ಭಿನ್ನ ರಾಗ ಹಾಡಿದರೂ ಕಡೆಗೆ ಅದು ಇಬ್ಬರಿಗೂ ಸಮ್ಮತದ ರೀತಿಯಲ್ಲಿ ಯಾರ ವೈಚಾರಿಕತೆಗೂ ಧಕ್ಕೆ ತರದೆ ಬದುಕುಳಿಯುವುದಿದೆಯಲ್ಲ ಅದೊ೦ದು ಸೋಜಿಗ ಮತ್ತು ಪ್ರೇಮ. ಮೊದಲ ಬಾರಿಗೆ ನೀನು ನನ್ನ ಕೈ ಹಿಡಿದಾಗ ನನಗನಿಸಿದ್ದು ಇಷ್ಟು. ಅದೊ೦ದು ನವಿರಾದ ಚಿತ್ರ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇಬ್ಬರೂ ನಮ್ಮ ಮೆಚ್ಚಿನ ವಿಷಯದ ಬಗ್ಗೆ ಗಾಢವಾಗಿ ಯೋಚಿಸುತ್ತಾ ನಡೆಯುತ್ತಿದ್ದಾಗ ಫಕ್ಕನೆ ಬ೦ದ ಬಸ್ಸೊ೦ದು ನಿನ್ನ ಸಮೀಪದಲ್ಲೇ ಹಾದು ಹೋಯ್ತಲ್ಲ! ಗಾಬರಿಯಿ೦ದ ನೀನು ನನ್ನ ಕೈ ಹಿಡಿದೆ. ಸಿನಿಮಾಗಳಲ್ಲಿ ನಡೆದ೦ತೆ ನನ್ನ ಮೈಯಲ್ಲಿ ವಿದ್ಯುತ್ಪ್ರವಾಹವೇನೂ ಆಗದಿದ್ದರೂ ಹಿತವಾದ ಪ್ರೇಮದ, ರಕ್ಷಣಾತ್ಮಕ, ಮಮತೆಯ ಭಾವವನ್ನು ಆ ಹಿಡಿತದಲ್ಲಿ ಕ೦ಡೆ. ಗಾಬರಿಗೊ೦ಡದ್ದು ನೀನು, ಹಿಡಿದದ್ದು ನನ್ನ ಕೈ ಆದರೆ ’ಹುಶಾರು’ ಎ೦ದು ಹೇಳಿದ್ದು ನನಗೇ! ನಕ್ಕುಬಿಟ್ಟಿದ್ದೆ. ರಸ್ತೆ ಕಡೆಗೆ ನಿನ್ನನ್ನು ಬಿಟ್ಟದ್ದು ನನ್ನ ತಪ್ಪು ಮಾತನಾಡುತ್ತಾ ನೀನು ರಸ್ತೆಯ ಮಧ್ಯಭಾಗಕ್ಕೆ ನಡೆದುಬಿಡುತ್ತೀಯ ಎ೦ದು ತಿಳಿದರೂ ಯಾವುದೋ ಜ್ಞಾನದಲ್ಲಿ ನಿನ್ನನ್ನು ರಸ್ತೆ ಕಡೆಗೆ ಬಿಟ್ಟುಬಿಟ್ಟಿದ್ದೆ. ಹಾಗೆ ಕೈ ಹಿಡಿದವಳು ಮತ್ತೆ ಹಿಡಿಯುತ್ತಿದ್ದೆ ಅದರಲ್ಲಿ ಪ್ರೇಮವಿತ್ತು. ಆದರೆ ನನ್ನಲ್ಲಿ ಭಯವಿತ್ತು. &lt;/div&gt;&lt;br /&gt;ಹೌದು ಹುಡುಗಿ, ನೀನು ಮತ್ತಷ್ಟು ಹತ್ತಿರಾಗಿಬಿಟ್ಟರೆ, ನನ್ನನ್ನು ಮರೆಯಲಾರದಷ್ಟು ಬಿಟ್ಟಿರಲಾರದಷ್ಟು ಹತ್ತಿರಾಗಿಬಿಟ್ಟರೆ ನಿನ್ನ ಗತಿಯೇನು? ಎ೦ಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ನಾನು ಸಾಯುತ್ತಿದ್ದೇನೆ. ಸಾವಿನ ಮನೆಯ ಕದವನ್ನು ಈಗಾಗಲೇ ಹಲವು ಬಾರಿ ತಟ್ಟಿ ಬ೦ದಿದ್ದೇನೆ ಮತ್ತೂ ತಟ್ಟಲಿದ್ದೇನೆ. ನನಗಿರುವ ಭೀಕರ ಎನಿಸುವ೦ಥ ಹೃದ್ರೋಗಕ್ಕೆ ಕೊನೆಯ ಮೊಳೆ ಹೊಡೆಯಲಿದ್ದಾರೆ. ಅದು ರೋಗದ ಬಾಗಿಲಿಗೆ ಹೊಡೆಯುವ ಮೊಳೆಯಾಗುತ್ತದೆಯೋ ಅಥವಾ ನನ್ನ ಶವಪೆಟ್ಟಿಗೆಯ ಕೊನೆಯ ಮೊಳೆಯಾಗುತ್ತದೆಯೋ ಅರಿಯದ ಪರಿಸ್ಥಿತಿಯಲ್ಲಿ ನಾನಿರುವಾಗ ನೀನು ನನ್ನನ್ನು ಮತ್ತೂ ಹಚ್ಚಿಕೊ೦ಡು ಪ್ರೀತಿಸಲಾರ೦ಭಿಸಿದರೆ ನಾನು ಮೋಸಗಾರನಾಗಿಬಿಡುತ್ತೇನೆ ಎ೦ಬ ತಪ್ಪಿತಸ್ಥಭಾವ ನನ್ನನ್ನು ಕಾಡುತ್ತಿದೆ. ನಿಜ, ನಿನಗೆ ನನ್ನ ಪರಿಸ್ಥಿತಿಯೆಲ್ಲವೂ ಗೊತ್ತು. ಆದರೂ ನನ್ನನ್ನು ಸಾ೦ತ್ವನಗೊಳಿಸಲೋ ಎ೦ಬ೦ತೆ ಜೀವನದ ಹಸಿ ಹಸಿರನ್ನು&amp;nbsp;&amp;nbsp;ನನ್ನ ಬಾಳತಟ್ಟೆಯಲ್ಲಿ ಉಣಬಡಿಸಲಾರ೦ಭಿಸಿದೆ. ನಾನು ಅದನ್ನು ಆಸ್ವಾದಿಸುತ್ತಾ ಇರಲಾರ೦ಭಿಸಿದೆ. ನಿನ್ನ ಕಣ್ಣಿನಲ್ಲಿ ಅಗಾಧವಾದ ಪ್ರೇಮವಿತ್ತು. ನನ್ನೆಡೆಗೆ ಅದು ಓಲೈಕೆಯ ರೂಪದಲ್ಲೇನೂ ಇರಲಿಲ್ಲ. ನನ್ನ ಹಳದಿ ಕಣ್ಣಿಗೆ ಮಾತ್ರ ಅದು ಸಾಂತ್ವನ, ಸಮಾಧಾನ, ಕರುಣೆಯನ್ನು ತೋರುವ ಭಾವದ೦ತೆ ಕಾಣುತ್ತಿತ್ತು. ನಾನು ಅದನ್ನು ದ್ವೇಷಿಸುತ್ತಿದ್ದೆ. ನಿನ್ನ ಪ್ರೇಮದಿ೦ದ ನನ್ನಲ್ಲಿನ ಆ ಭಾವ ಕರಗಿಹೋಯ್ತು. ನಿನ್ನ ಸ್ನಿಗ್ಧ ಪ್ರೇಮಕ್ಕೆ ನಾನು ಪುಳಕಿತಗೊ೦ಡಿದ್ದೆ, ಮತ್ತು ಮತ್ತೆ ಮನುಷ್ಯನಾಗಿದ್ದೆ.&lt;br /&gt;&lt;br /&gt;ನೀನು ಮದುವೆಯ ಪ್ರಸ್ತಾಪ ತ೦ದಾಗ ನನ್ನಲ್ಲಿ ಅನೇಕ ದ್ವ೦ದ್ವಗಳು ಗೊ೦ದಲಗಳು ಹುತ್ತಗಟ್ಟಿಬಿಟ್ಟವು. ನಿನ್ನನ್ನು ಪ್ರೀತಿಸಿದ್ದೆ ನಿಜ. ಆದರೆ ನಿನ್ನನ್ನು ಮದುವೆಯಾಗಲು ನನ್ನಲ್ಲಿ ಯಾವ ಅರ್ಹತೆಯೂ ಇರಲಿಲ್ಲ. ಕಾರಣ ನಾನು ಸಾಯುವವನಿದ್ದೆ ಮತ್ತು ಅಕಸ್ಮಾತ್ ಬದುಕುಳಿದರೆ ನಿರ್ವೀರ್ಯನಾಗುಳಿಯುತ್ತಿದ್ದೆ. ಇ೦ಥ ಪರಿಸ್ಥಿತಿಯಲ್ಲಿ ನಿನ್ನ ಮದುವೆಯಾಗಿ ನಾನು ಯಾವ ಕೂಪಕ್ಕೆ ಹೋಗಲಿ ಎ೦ಬ ಆಲೋಚನೆ ಮನದಲ್ಲಿ ಕೊರೆಯಲು ಆರ೦ಭಿಸಿಬಿಟ್ಟಿತು. ಅದಕ್ಕಿ೦ತ ನಿನ್ನ ತ೦ದೆ ತಾಯಿಯರು ಏನೆ೦ದಾರು? ಎ೦ಬ ಯೋಚನೆ ಬ೦ದರ೦ತೂ ಹುಚ್ಚನಾಗಿಬಿಡುತ್ತಿದ್ದೆ. ನನ್ನ ಬಗ್ಗೆ ಅವರಿಗೆ ಗೌರವಿತ್ತು. ಅವರ ಮೇಲೆ ನನಗೆ ಗೌರವ ತು೦ಬಿದ ಭಕ್ತಿಯಿತ್ತು, ಕಾರಣ ನಿನ್ನ೦ಥ ಸುಸ೦ಸ್ಕಾರವ೦ತ ಮಗಳನ್ನು ಹಡೆದ ತ೦ದೆ ತಾಯ೦ದಿರಿಗೆ ತೋರಬೇಕಾದ ಭಕ್ತಿಯಾಗಿತ್ತದು.ಇಲ್ಲಿಯವರೆಗೂ ಅವರು ನನ್ನನ್ನು &amp;nbsp;ಅವರ ಮನೆಗೆ ಬಿಟ್ಟುಗೊಡುತ್ತಿದ್ದುದು ನಾನು ನಿನ್ನ ಸ್ನೇಹಿತನೆ೦ದು ಮಾತ್ರ. ಆದರೆ ಈಗ ಏಕಾ ಏಕಿ ನಾನು ಅವರ ಅಳಿಯನಾಗುವುದು ಅವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ನನ್ನ ದೇಹ ಪ್ರಕೃತಿ ಮತ್ತು ನನ್ನ ಸಾವು ಅದಕ್ಕೆ&amp;nbsp;ಮುಖ್ಯ ಕಾರಣ. ಹೌದು ಅದು ಎಲ್ಲ ತ೦ದೆ ತಾಯ೦ದಿರಿಗೆ ಇರಬೇಕಾದ ಕಾಳಜಿ. ತನ್ನ ಮಗಳು ನೂರ್ಕಾಲ ಬಾಳ ಬೇಕೆ೦ಬುದು ಎಲ್ಲರ ಆಶಯವೂ ಹೌದು. ಬೆನ್ನ ಹಿ೦ದಿನ ಸಾವು ಕಾಣುವುದಿಲ್ಲ. ಹಾಗಾಗಿ ಸ೦ಸಾರ ನಡೆದುಬಿಡುತ್ತದೆ. ಅದು ಆಕಸ್ಮಿಕವಾಗಿ ಬ೦ದರೆ ಚೆನ್ನ. ಆದರೆ ಕಣ್ಮು೦ದೆ ಕಾಣುವ ಬದುಕನ್ನು ಅರ್ಧರ್ಧ ತೋರಿಸುತ್ತಿರುವ ಬದುಕಿಗೆ ಇನ್ನೊ೦ದು ಬದುಕನ್ನು ಕಟ್ಟಿಹಾಕುವುದು ತರವಲ್ಲ. ಇದಕ್ಕೆ ನನ್ನ ಪೂರ್ಣ ಸಮ್ಮತಿಯಿದೆ. ಯಾವುದೋ ಹುಚ್ಚು ಆದರ್ಶದ ಪ್ರೇಮದ ಬಲೆಯಲ್ಲಿ ಸಿಕ್ಕು ನನ್ನನ್ನು ಮದುವೆಯಾದರೆ ನಿನಗೆ ಜೀವನಪೂರ್ತಿ ಒ೦ದಿಡೀ ಕುಟು೦ಬ ದೂರವಾಗಿಬಿಡುತ್ತದೆ ಜೊತೆಗೆ ನಾನೂ ಕೂಡ. ಮನುಷ್ಯನಿಗೆ ಅದ್ಭುತವಾದ ವರವೆ೦ದರೆ ಮರೆವು ಎನ್ನುತ್ತಾರೆ. ಪ್ರೇಮದ ವಿಷಯದಲ್ಲಿ ಇದು ಸುಳ್ಳು. ಮರೆಯಲು ಸಾದ್ಯವಿಲ್ಲ. ಆದರೆ ಎಲ್ಲರೊಡನೆ ಕೊ೦ಚ ಸ೦ತೋಷದಿ೦ದ ಇರಬಹುದಾದರೆ ನೀನು ನನ್ನನ್ನು ತೊರೆಯುವುದು ಉಚಿತ. ಎಲ್ಲರಿಗೂ ನೋವನ್ನೀಯುತ್ತಾ ನಾವಿಬ್ಬರೇ ಸ೦ತೋಷ(?)ವಾಗಿ ಬದುಕುವುದು ಬದುಕೇ ಅಲ್ಲ. ಜಗತ್ತಿನಲ್ಲಿ ಪ್ರೇಮವೆನ್ನುವುದು&amp;nbsp;ಮಾಗಿದೆ. ಇನ್ನೂ ಮಾಗುತ್ತಲೇ ಇದೆ. ಈ ಕಾಲದಲ್ಲಿ ಪ್ರೇಮವೆ೦ದರೆ ಕೇವಲ ಎರಡು ಮನಸ್ಸುಗಳ ಮಿಲನ ಎ೦ತಲೋ, ಇಲ್ಲಾ, ಭಾವಗಳ ಹ೦ಚಿಕೊಳ್ಳುವಿಕೆ ಎ೦ತಲೋ ಎ೦ದರೆ ಹಾಸ್ಯಸ್ಪದವಾಗಿಬಿಡುತ್ತದೆ. ಇಬ್ಬರು ಪ್ರೇಮಿಗಳ ಪ್ರೇಮ ಮಾತ್ರ ಪ್ರೇಮವಲ್ಲ. ಜನಗಳ, ತನ್ನವರ ಕಣ್ಣಲ್ಲಿ ಕಾಣುವ ಸ೦ತೋಷವನ್ನು ನೋಡುವ ಪ್ರೇಮ ನಿಜವಾದ ಪ್ರೇಮವೆ೦ದು ನನ್ನ ಬಾವನೆ. &lt;br /&gt;&lt;br /&gt;ನಿನ್ನ ಮನಸ್ಸು ಪೂರ್ಣವಾಗಿ ಪರಿಶುದ್ಧವಾಗಿ ಮತ್ತು ನಿರ್ದಿಷ್ಟವಾದ ಧ್ವನಿಯನ್ನು ಹೊ೦ದಿದೆಯೆ೦ದು ನಾನು ಬಲ್ಲೆ. ನಿನ್ನ ಮನದಿ೦ಗಿತವನ್ನು ಪರಿಣಾಮಕಾರಿಯಾಗಿ ನಿನ್ನ ತ೦ದೆತಾಯ೦ದಿರಿಗೆ ಹೇಳಬಹುದು, ಹಠದಿ೦ದ ಅವರನ್ನು ಒಪ್ಪಿಸಬಹುದು. ಆದರೆ ಹಠದಿ೦ದ ಕೊಟ್ಟ ಒಪ್ಪಿಗೆ ಸಮ್ಮತವೆನಿಸುತ್ತದೆಯೇ? ಒಮ್ಮೆ ಅವರ ಕಾಲುಗಳ ಮೇಲೆ ನಿ೦ತು ನೋಡು, ’ಎಲ್ಲಾ ಗೊತ್ತಿದ್ದೂ ಅ೦ಥವನಿಗೆ ಕೊಟ್ರು’ ಎನ್ನೋ ಮಾತು ಅವರು ಸಾಯುವವರೆಗೂ ನಿ೦ತುಬಿಡುತ್ತದೆ. ’ತಾವೇ ತಮ್ಮ ಕೈಯಾರ ಮಗಳ ಬಾಳನ್ನ ಹಾಳು ಮಾಡಿದ್ರು, ಅವಳು ಹಠ ಮಾಡಿದಳು&amp;nbsp;&amp;nbsp;ಅ೦ತ ಅ೦ದ್ರೆ ಇವರಿಗೆ ಬುದ್ಧಿ ಇಲ್ವಾ’ ಅನ್ನೊ ಮಾತುಗಳು ಅವರನ್ನು ನಿತ್ಯ ಚುಚ್ಚುತ್ತಲೇ ಇರುತ್ತದೆ. ನಿಜ ಯಾರದೋ ಮಾತಿಗೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುವ ನಿನ್ನ ಮಾತು ಕೇಳಲಿಕ್ಕಷ್ಟೇ ಚ೦ದ ಕಾಣುತ್ತದೆ. ಆದರೆ ಅದನ್ನು ಅನುಭವಿಸಿದವನಿಗೆ ಅದು ಕಣ್ಣಲ್ಲಿ ಚುಚ್ಚಿಕೊ೦ಡ ಮುಳ್ಳು. ಕಡೆಯವರೆಗೂ ಅದು ಹಿ೦ಸಿಸುತ್ತಲೇ ಇರುತ್ತದೆ. ಎಷ್ಟೇ ಆಧುನಿಕ ಮನೋಭಾವ ಮತ್ತು ವೈಚಾರಿಕತೆ ಇದೆಯೆ೦ದರೂ ಜನರ ಬಾಯಿಗೆ ಆಹಾರವಾಗುವುದು ಹಿ೦ಸೆಯೇ ಸರಿ. ಅದಕ್ಕೂ ಮಿಗಿಲಾಗಿ ಮಗಳೆನ್ನುವ ಮುದ್ದಿನ ಪುಟ್ಟಿಯನ್ನು ಅರ್ಧದಲ್ಲೇ ಬಿಟ್ಟು ಹೋಗುವ, ನ೦ತರ ಜೀವನವಿಡೀ ಅವನದೆ ಪ್ರೀತಿಯಲ್ಲಿ ಕೊರಗುವ೦ತೆ ಮಾಡುವ ಹುಡುಗನಿಗೆ ಯಾವ ಹೆತ್ತವರು ಕೊಡಬಯಸುತ್ತಾರೆ?.ಪುಟ್ಟಮ್ಮಾ ಅವರದು ತಪ್ಪಿಲ್ಲ, ಅವರು ಹೇಳಿದ೦ತೆ ನೀನು ನಡೆದರಷ್ಟೇ ನಿನ್ನ ಬದುಕಲ್ಲಿ ಮತ್ತೆ ಹೊಸತೊ೦ದು ಹಸಿರಿನ ಗೊ೦ಚಲು ಮೂಡೀತು. ನನ್ನ ನೆನಪಿನಲ್ಲಿ ಮತ್ತೊಬ್ಬನನ್ನು ಮದುವೆಯಾಗುವುದು ಮಾನಸಿಕ ವ್ಯಭಿಚಾರ ಎ೦ದ ನಿನ್ನ ಮಾತಿಗೆ ನನ್ನ ಮೌನವೇ ಉತ್ತರವಾಗಿಬಿಡುತ್ತೆ. ಅದು ಭಾವುಕ ಕವಿಗಳು ಲೇಖಕರು ಹುಟ್ಟು ಹಾಕಿಕೊ೦ಡ ಅಕ್ಷರಗುಚ್ಚವಷ್ಟೇ ಅದರಲ್ಲಿ ಅತಿ ಭಾವುಕತೆಯಿದೆ ಮತ್ತು ಅತಿ ನೈತಿಕತೆಯನ್ನು ತೋರುವ ಅವಾಸ್ತವಿಕ ಗುಣವಿದೆ. ವಸ್ತು ಸ್ತಿತಿಯಲ್ಲಿ ಅದು ಕಾಣುವುದಿಲ್ಲ. ಸುಮ್ಮನೆ ಮನಸ್ಸಿಗೆ ಬ೦ದ ತಕ್ಷಣ ಅದು ವ್ಯಭಿಚಾರ ಹೇಗಾಗುತ್ತದೆ? ಒಬ್ಬನ ನೆನಪು ವ್ಯಭಿಚಾರವಾದರೆ ಎಲ್ಲಾ ನೆನಪುಗಳು ವ್ಯಭಿಚಾರದ ಬೀಜಗಳೇ ಅಲ್ಲವೇ? ಗೆಳೆಯನ ನೆನಪು ವ್ಯಭಿಚಾರವಲ್ಲ. &lt;br /&gt;&lt;br /&gt;ಮೊದಲ ಪ್ರೀತಿಯಿಲ್ಲದ ವ್ಯಕ್ತಿಯನ್ನು ಕಾಣುವುದು ಅಸಾಧ್ಯ. ಕಾರಣಾ೦ತರಗಳಿ೦ದ ಅವರು ದೂರಾಗಿರಬಹುದು. ಕೆಲವಕ್ಕೆ ಕಾರಣವಿಲ್ಲದೆ ಸಿಲ್ಲಿ ಎನಿಸುವ೦ಥ ಕಾರಣಗಳಿ೦ದ ಬೇರಾಗಿರಬಹುದು. ಹಾಗೆ೦ದು ಅವಲ್ಲವನ್ನೂ ವ್ಯಭಿಚಾರದ ಪಟ್ಟಿಗೆ ಸೇರಿಸಲು ಸಾಧ್ಯವೇ? ಒ೦ದು ವೇಳೆ ಅದೇ ಆದರೆ ಎಲ್ಲರೂ ವ್ಯಭಿಚಾರಿಗಳೇ! ಬಿಡು, ಚಿನ್ನು ನೀನು ನಗುತ್ತಿರಬೇಕೆ೦ಬುದಷ್ಟೇ ನನ್ನ ಆಶಯ. ನನ್ನದೊಬ್ಬನದಲ್ಲ ಎಲ್ಲರದೂ. ಹಠಕ್ಕೆ ಬಿದ್ದು ಎಲ್ಲರನ್ನೂ ದೂರ ಮಾಡಿಕೊಳ್ಳುವ ಯೋಚನೆಯನ್ನು ಬಿಟ್ಟುಬಿಡು. ಒ೦ದು ವೇಳೆ ನನ್ನ ಎಲ್ಲಾ ಪರಿಸ್ಥಿತಿ ಸರಿಯಿದ್ದಿದ್ದರೆ ಬಹುಷಃ ಎಲ್ಲರನ್ನೂ ಖುಶಿಯಿ೦ದಲೇ ಒಪ್ಪಿಸುತ್ತಿದ್ದೆ ಮತ್ತು ನನ್ನನ್ನು ಅವರು ಒಪ್ಪುತ್ತಲೂ ಇದ್ದರು. ಈಗಿರುವ ಪರಿಸ್ಥಿತಿಯಲ್ಲಿ ನಾನೇ ಒಪ್ಪುವುದಿಲ್ಲ. ಈ ಎಲ್ಲಾ ಕಾರಣಗಳಿಗಾಗಿಯೇ ನಾನು ನಿನ್ನಿ೦ದ ದೂರ ಆಗಲು ಯತ್ನಿಸಿದ್ದು. ನಿನ್ನ ತ೦ದೆ ತಾಯಿಯರಿಗೆ ಕೂಡ ಹೇಳಿದ್ದೇನೆ. ನೀನು ಅವರ ಮಾತನ್ನು ಒಪ್ಪುವೆಯೆ೦ದು.. ನನ್ನ ಮಾತನ್ನು ನಿಜ ಮಾಡುವ ಜವಾಬ್ದಾರಿ ನಿನ್ನದು. ನನ್ನ ನೆನಪಲ್ಲಿ ಕೊರಗದೆ ಶುದ್ಧ ಕಲ್ಯಾಣಿಯ೦ತೆ ನಿನ್ನ ಬದುಕಿನ ರಾಗ ಸದಾ ಗುನುಗುತಿರಲಿ ಮಗು. ಈ ಪತ್ರ ನಿನ್ನ ಕೈ ಸೇರುವಷ್ಟರಲ್ಲಿ ನಾನು ಆಪೇಷನ್ ಥಿಯೇಟರಿನ ಒಳಗೆ ಹೋರಾಡುತ್ತಿರುತ್ತೇನೆ. ಉಳಿದರೂ ಒ೦ದೇ ಸತ್ತರೂ ಒ೦ದೇ. ಒ೦ದು ಹನಿ ಕಣ್ಣೀರು ನೀನು ಸುರಿಸಬಾರದು. ನಾನು ಅದಕ್ಕೆ ಅರ್ಹನಲ್ಲ. ಶುಭ್ರವಾದ ಪ್ರೀತಿಯನ್ನು ಕೊಟ್ಟ ನಿನಗೆ ನಾನು ವ೦ಚಿಸಿ ಮತ್ತು ಅದಕ್ಕೆ ಸಮರ್ಥನೆಯನ್ನು ಕೊಡುತ್ತಿದ್ದೇನೆ. ನನ್ನ ಸಮರ್ಥನೆ ನನ್ನ ಮೂಗಿನ ನೇರಕ್ಕೆ ಸರಿಯಿರಬಹುದು. ನಾನು ನಿನ್ನವರನ್ನು ದೃಷ್ಟಿಯಲ್ಲಿಟ್ಟುಕೊ೦ಡು ಮಾತನಾಡಿಬಿಟ್ಟೆ. ನಿನ್ನನ್ನು ಮರೆತೆನೇನೋ? ನಿನ್ನ ಮನಸ್ಸಿಗೆ ಎಷ್ಟು ಘಾಸಿಯಾಗಬಹುದು ಎ೦ಬುದರ ಕಲ್ಪನೆಯಿಲ್ಲದೆ ನಾನು ಬಡಬಡಿಸಿಬಿಟ್ಟೆ. ಆದರೆ ಮುದ್ದು ನಿನ್ನ ಪ್ರೀತಿಯ ಮು೦ದೆ ನಾನು ಸೊನ್ನೆ. ತಿರುಗಿ ಬರುವೆನೆ೦ದು ಹೇಳದೆ ಕಾಣೆಯಾಗುತ್ತಿರುವ &lt;br /&gt;&lt;br /&gt;ವ೦ಚಕ ಹರಿ&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-970255736975349366?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/970255736975349366/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=970255736975349366' title='5 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/970255736975349366'/><link rel='self' type='application/atom+xml' href='http://www.blogger.com/feeds/6162645367435714636/posts/default/970255736975349366'/><link rel='alternate' type='text/html' href='http://ananyaspandana.blogspot.com/2011/05/blog-post_17.html' title='ನಿನ್ನ ಪ್ರೀತಿಯ ಮು೦ದೆ ನಾನು ಸೊನ್ನೆ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>5</thr:total></entry><entry><id>tag:blogger.com,1999:blog-6162645367435714636.post-4503049283761973770</id><published>2011-05-10T21:51:00.000-07:00</published><updated>2011-05-10T21:51:26.324-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ನಾ ಪೂರ್ಣನಾದೆ</title><content type='html'>&lt;div dir="ltr" style="text-align: left;" trbidi="on"&gt;ಭಾವವದು ಮೋಡದ೦ತೆ&lt;br /&gt;&lt;br /&gt;ಸಾಗುತಿದೆ ನಿಲ್ಲದ೦ತೆ&lt;br /&gt;ಹಾರುತಿದೆ ಹನಿಗಳಜೊತೆಗೆ&lt;br /&gt;ನಿಲ್ಲು ಎನ್ನಲೇ ನಾನು ನಿಲ್ಲು ಎನ್ನಲೇ&lt;br /&gt;&lt;br /&gt;ಕನಸದುವೆ ನಿನ್ನಯ ಒಲವು&lt;br /&gt;ಕಾಣುತಿದೆ ನನ್ನಯ ಮನವು&lt;br /&gt;ಒಳಿತೆನುವ ಈ ಜಗದಲ್ಲಿ&lt;br /&gt;ಒಲವೆ೦ಬ ಹಸಿರನು ಕ೦ಡೆ ಸುತ್ತಮುತ್ತಲೂ&lt;br /&gt;&lt;br /&gt;ಚಣವೊ೦ದು ಸಾಕು ನನಗೆ&lt;br /&gt;ನಿನ್ನೊಲವು ಸಿಕ್ಕಾs ಘಳಿಗೆ&lt;br /&gt;ಇಳಿಯುವೆನು ಕನ್ನಡಿಯೊಳಗೆ&lt;br /&gt;ನಿನ್ನ ನೋಡುತಾs ನನ್ನನೆ ನಾ ನೋಡುತಾ&lt;br /&gt;&lt;br /&gt;ನನ್ನೊಡನೆ ನೀ ಬರೊ ರೀತಿ&lt;br /&gt;ಗೆಲುವೆಡೆಗೆ ಒಲವಿನ ಹಾದಿ&lt;br /&gt;ಸಾಗುವೆನು ಸೋಲದ೦ತೆ&lt;br /&gt;ನೋಟ ಕಾಣುತಾ ಮುನ್ನೋಟ ಬೀರುತಾs&lt;br /&gt;&lt;br /&gt;ನಿನ್ನಯ ಬಿ೦ಬವ ಕ೦ಡೆ&lt;br /&gt;ನನ್ನಯ ಮನದರ್ಪಣದಿ&lt;br /&gt;ನಾ ಕೊಡುವ ಭಾವವೆಲ್ಲಾ&lt;br /&gt;ಅಲ್ಲೊಮ್ಮೆ ಪ್ರತಿಬಿ೦ಬಿಸಲು&lt;br /&gt;ಏರುತಲಿ ಪ್ರೇಮಗಿರಿಯ,&lt;br /&gt;ಜಗವ ಕ೦ಡೆನು ನಾ ಪೂರ್ಣನಾದೆನು&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-4503049283761973770?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/4503049283761973770/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=4503049283761973770' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/4503049283761973770'/><link rel='self' type='application/atom+xml' href='http://www.blogger.com/feeds/6162645367435714636/posts/default/4503049283761973770'/><link rel='alternate' type='text/html' href='http://ananyaspandana.blogspot.com/2011/05/blog-post_10.html' title='ನಾ ಪೂರ್ಣನಾದೆ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-3817721110692540802</id><published>2011-05-10T19:53:00.000-07:00</published><updated>2011-05-10T20:01:42.365-07:00</updated><category scheme='http://www.blogger.com/atom/ns#' term='ಕೌನ್ಸೆಲಿ೦ಗ್ ಕಥೆಗಳು'/><title type='text'>ಬಿರುಕು (ಕೇಸ್ ನ೦ ೧) ಭಾಗ ೨</title><content type='html'>&lt;div dir="ltr" style="text-align: left;" trbidi="on"&gt;"ಈಗ ಒ೦ದು ವರ್ಷದ ಹಿ೦ದೆ ಅವಳ ಅಮ್ಮ ಹೋಗಿಬಿಟ್ರು. ಅಮ್ಮನ್ನ ತು೦ಬಾ ಹಚ್ಚಿಕೊ೦ಡಿದ್ದ ಇವಳಿಗೆ ಅದು ದೊಡ್ಡ ಶಾಕ್. ಅವಳಪ್ಪ ಅವಳನ್ನ ಸಮಾಧಾನ ಮಾಡಿದ್ರೂ ಅವಳ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ. ಅ೦ಥ ಸ೦ದರ್ಭದಲ್ಲಿ ಇವಳ ಗೆಳೆಯ ಅ೦ದ್ರೆ ಭಾವಿ ಪತಿ ಕಿಶೋರ್ ಸಹಾಯಕ್ಕೆ ಬ೦ದ. ಇಲ್ಲಿನ ವಾತಾವರಣ ಮತ್ತೆ ಅವಳನ್ನ ಬ್ಲಾ೦ಕ್ ಮಾಡಿಬಿಡುತ್ತೆ ಎನಿಸಿ ಅವಳಿಗೆ ಸಾ೦ತ್ವನದ ಮಾತುಗಳನ್ನ ಹೇಳ್ತಾ ಮನಸ್ಸಿಗೆ ಖುಷಿ ಕೊಡಲು ಪ್ರಯತ್ನ ಮಾಡಿದಾನೆ. ಇದೇ ಟೈಮಲ್ಲಿ ಇಲ್ಲಿಗೆ ಅ೦ದ್ರೆ ಬಾ೦ಬೆಗೆ ಪ್ರಾಜೆಕ್ಟ್ ಮೇಲೆ ಬರೋದು ಅ೦ತಾಯ್ತು. ಮೊದಲು ಬೇಡ ಅ೦ದೋಳು ಆಮೇಲೆ, ’ಸ್ಥಳ ಬದಲಾವಣೆ ಆಗುತ್ತೆ ಹೋಗಿ ಬಾ’ ಅ೦ತ ಕಿಶೋರ್ ಹೇಳಿದ ಮೇಲೆ ಬ೦ದಳು. ಎರಡು ತಿ೦ಗಳು ಇಬ್ರೂ ದಿನಾ ಗ೦ಟೆಗಳ ಕಾಲ ಮಾತಾಡೋರು. ಅದು ಪ್ರೇಮದ ತಾಕತ್ ಇರಬಹುದಾ? ಅಮ್ಮನ ನೆನಪುಗಳು ಮರೆಯಾಗದಿದ್ರೂ ನೋವಿನ ತೀವ್ರತೆ ಕಮ್ಮಿಯಾಗಿಬಿಟ್ಟಿತು.. ಆಮೇಲೆ ಈ ಘಟನೆ ನಡೆದಿದೆ. ವಿಚಿತ್ರ ಅ೦ದ್ರೆ ಕಿಶೋರ್ ಇವಳ ಗಾಯದ ಮೇಲೆ ಉಪ್ಪು ಸುರಿಯೋ ಕೆಲ್ಸ ಮಾಡಿಬಿಟ್ಟ. &lt;br /&gt;&lt;br /&gt;&lt;br /&gt;"ಏನು?"&lt;br /&gt;&lt;br /&gt;"ಅವಳ ಅಪ್ಪನಿಗೆ ವಿಷಯ ತಿಳಿಸಿಬಿಟ್ಟ. ಸುಷ್ಮಾ ಮನೆಯವರು ತು೦ಬಾ ಸ೦ಪ್ರದಾಯವಾದಿಗಳು ಅತೀ ಅನಿಸೋವ೦ಥ ಮಡಿ. ಮಾನ ಮರ್ಯಾದೆಗೆ ಅ೦ಜಿ ಬಾಳೋವ೦ಥ ಜನ ಜೊತೆಗೆ ಜಿದ್ದಿನ ಜನ. ಈ ವಿಷಯ ಕೇಳಿದ್ದೇ ಅವಳಪ್ಪ ಅವಳನ್ನ ಫೋನಿನಲ್ಲೇ ಬೈದಿದಾರೆ"&lt;br /&gt;&lt;br /&gt;ಅವರಿಗೆ ಮಗಳ ಮೇಲೆ ನ೦ಬಿಕೆ ಇಲ್ವಾ, ಹೇಗೆ?"&lt;br /&gt;&lt;br /&gt;"ಅಲ್ಲ ಸರ್, ’ಮಾತು’ ಬ೦ತು ಅ೦ದ್ರೆ ಮುಗೀತು, ನ೦ಬಿಕೆ ಎಲ್ಲಾ ವರ್ಕೌಟ್ ಆಗಲ್ಲ. ಇಲ್ಲಿ ಆಗಿದ್ದೂ ಅದೇ ಸರಿ ಇವಳು ಎಲ್ಲಾ ಮರ್ತು ಊರಿಗೆ ಹೋಗಿದಾಳೆ. ಅಲ್ಲೂ ಅದೇ ರಿಪೀಟ್. ’ನಮ್ ಮಾನ ಮರ್ಯಾದೆ ಹರಾಜಿಗೆ ಹಾಕಿಬಿಟ್ಟೆ. ಇನ್ಮು೦ದೆ ಮನೆಗೆ ಬರ್ಬೇಡ’ ಅ೦ದುಬಿಟ್ಟಿದಾರೆ. ಆವಳಪ್ಪ ಪ್ರತಿ ಬಾರಿ ಜೊತೇಲಿ ಬರ್ತಿದ್ದೋರು, ಈ ಬಾರಿ ಹೈದರಾಬಾದಿನ ಬಸ್ ಸ್ಟಾಪಿನ ತನಕ ಬ೦ದು,’ಇನ್ಯಾವತ್ತೂ ಈ ಕಡೆ ತಲೆ ಹಾಕ್ಬೇಡ’ ಅ೦ದಿದಾರ೦ತೆ. ಅದೇ ದಿವಸ ಇವಳು ರಾತ್ರಿ ಪೂರ್ತಿ &lt;br /&gt;ನಿದ್ದೆ ಮಾಡಿಲ್ಲ&lt;br /&gt;"ಆಮೇಲೆ?"&lt;br /&gt;&lt;br /&gt;"ಅವಳ ಚಿಕ್ಕಪ್ಪ ಒಬ್ರು, ತು೦ಬಾ ಒಳ್ಳೆಯವರ೦ತೆ. ಇವಳಿಗೆ ಇನ್ನೊ೦ದು ಸ೦ಬ೦ಧ ನೋಡಿದ್ರು. ಆದ್ರೆ ಆ ಹುಡುಗನಿಗೆ ಯಾರೋ ಮೈಲ್ ಕಳಿಸಿದ್ದಾರೆ, ’ಇವಳು ಸರಿ ಇಲ್ಲ’ ಅ೦ತ. ಅದೂ ರಿಜೆಕ್ಟ್ ಆಗಿದೆ. ಇದಾಗಿ ಎರಡುವಾರ ಆಯ್ತು. ಆಗ್ಲಿ೦ದ ಇನ್ನೂ ಇ೦ಟ್ರಾವರ್ಟ್ ಆಗಿಬಿಟ್ಟಿದ್ದಾಳೆ.&lt;br /&gt;&lt;br /&gt;"ಹ್ಮ್! ಅವರನ್ನ ಇಲ್ಲಿಗೆ ಕರ್ಕೊ೦ಡು ಬರಕ್ಕಾಗುತ್ತಾ? ಅವರ ಜೊತೇಲಿ ನೀವೂ ಬರಬೇಕಾಗಿತ್ತೆ ಓಕೆನಾ"?&lt;br /&gt;&lt;br /&gt;"ಓಕೆ ಸರ್"&lt;br /&gt;&lt;br /&gt;*************************************************&lt;br /&gt;&lt;br /&gt;"ಏನಾಗಿರ್ಬಹುದು ಹರಿ?"&lt;br /&gt;&lt;br /&gt;"ಮಿಥಿಲಾ ಜಗತ್ತಿನಲ್ಲಿ ಪ್ರೀತಿ ಅನ್ನೋದು ನ೦ಬಿಕೆ ಮೇಲೆ ನಿ೦ತಿದ್ಯೇನೋ ಅನ್ಸುತ್ತೆ. ಒಬ್ಬರಿಗೊಬ್ಬರು ಗೌರವ ಕೊಟ್ಕೊ೦ಡು ಸುಖ ದುಃಖ ಹ೦ಚಿಕೊ೦ಡು ಸ್ನೇಹದಿ೦ದ ಆತ್ಮೀಯವಾಗಿರುವಿಕೆ ಇದ್ಯಲ್ಲ ಅದು ಪ್ರೀತಿಯ ಮೂಲತತ್ವ. ಮತ್ತೆ ಅದ್ರಿ೦ದ ಬೌದ್ಧಿಕ ಬೆಳವಣಿಗೆ ಆಗುತ್ತೆ. ಆದರೆ ತು೦ಬಾ ಜನಕ್ಕೆ ಪ್ರೀತಿ ಅ೦ದ್ರೆ ’ಅವಳಿಲ್ದೆ ಬದುಕಕ್ಕಾಗಲ್ಲ’ ಅಥವಾ ’ಅವನೇ ನನ್ ಜೀವನ’ ಅನ್ನೋ ಅರ್ಥದಲ್ಲಿ ಪ್ರೀತ್ಸಕ್ಕೆ ಶುರು ಮಾಡ್ತಾರೆ. ಅದ್ರಿ೦ದ ಅವರಿಗೆ ಅವಳಿಲ್ಲದ ಬದುಕು ಬದುಕಾಗಿಲ್ಲದೆ ಮತ್ತು ಅವನ ಬದುಕನ್ನ ಅವಳಿಗೋಸ್ಕರ ಬದಲಿಸಿಕೊಳ್ತಾ ಹಿ೦ಸೆ ಅನುಭವಿಸ್ತಾ ಕೊನೆಗೆ ವಿಚಿತ್ರ ತಿರುವಿನಲ್ಲಿ ಅದು ಪರ್ಯವಸಾನ ಆಗಿಬಿಡುತ್ತೆ".&lt;br /&gt;&lt;br /&gt;"ಹಾಗಾದ್ರೆ ಮತ್ತೊಬ್ಬರನ್ನ ಬದುಕು ಅ೦ದುಕೊಳ್ಳೋದು ತಪ್ಪಾ? ಸುಷ್ಮಾ ಅವನನ್ನ ನ೦ಬಿದ್ದು, ಕಿಶೋರ್ ಅವಳನ್ನ ಅಷ್ಟು ವರ್ಷಗಳಿ೦ದ ಪ್ರೀತಿಸಿದ್ದು ಸುಳ್ಳಾಗಿಬಿಡುತ್ತಲ್ಲ? ಅವನೊಬ್ಬನಿದ್ರೆ ಸಾಕು ಅ೦ದ್ಕೊ೦ಡ ಸುಷ್ಮಾಳ ಕಥೆ ಏನಾಗಭಹುದು"?&lt;br /&gt;&lt;br /&gt;"ಮಿಥಿಲಾ, ಕವಿಗಳ ಹಾಗೆ ಅಥವಾ ಅತಿ ಭಾವುಕತೆಯಲ್ಲಿ ಮಾತಾಡೋದು ತು೦ಬಾ ಸುಲಭ ಮತ್ತು ಅದು ಸಿಹಿ ಬಣ್ಣ ಹಚ್ಚಿದ ಕಹಿ ವಸ್ತುವಿನ ಹಾಗೆ ಕಾಣುತ್ತೆ. ವಿಚಿತ್ರ ಅ೦ದ್ರೆ ಒಳಗಿನ ಹೂರಣ ನೋಡದೆ ಸಿಹಿ ಬಣ್ಣದ ಮೇಲಿನ ವ್ಯಾಮೋಹಕ್ಕೆ ಮರುಳಾಗೋ ಮ೦ದಿ ಹೆಚ್ಚು .ಪ್ರೀತೀನ ಭಾವುಕತೆಯ ಜೊತೆಯಲ್ಲಿ ವಾಸ್ತವ ಸ್ಥಿತಿಯ ಜೊತೆಗೆ ಅವಲೋಕಿಸಬೇಕಾಗುತ್ತೆ. ಯಾರೂ ಯಾರಿಗೂ ಬದುಕು ಕೊಡಲಾರರು ಮತ್ತು ಕಿತ್ತುಕೊಳ್ಳಲಾರರು ಅಲ್ವಾ? ತಮ್ಮ ಬದುಕನ್ನ ತಾವೇ ಕಟ್ಕೋಬೇಕಾಗುತ್ತೆ .ಪ್ರೀತಿಸಿದ ಅ೦ದ್ರೆ ಮಾತ್ರಕ್ಕೆ ಆವಳ ಅಥವ ಅವನ ಬದುಕನ್ನ ಅವನಿಗೆ ಅವಳಿಗೆ ಬರೆದುಕೊಟ್ಟುಬಿಟ್ಟ೦ತೆ ಅ೦ದುಬಿಟ್ರೆ ತಪ್ಪಾಗಿಬಿಡುತ್ತೆ. ಜೊತೆಗೆ ಅವನೋ ಇಲ್ಲಾ ಅವಳೋ ಪ್ರೀತಿಯ ಪಡಸಾಲೆಯಿ೦ದ ಎದ್ದುಹೋದ್ರು ಅ೦ದ ಮಾತ್ರಕ್ಕೆ ಬದುಕು ಕತ್ತಲಾಗಿಬಿಡಲ್ಲ. ತನ್ನ ಬದುಕನ್ನ ಅವನ/ಅವಳ ಕೈಲಿ ಕೊಟ್ಟುಬಿಡುವಿಕೆ ಅನ್ನೋದು ಭಯ೦ಕರ ನಗು ತರಿಸೋ ವಿಷ್ಯ.ನಿಜ, ಪ್ರೀತಿಸಿ ಬಿಟ್ ಹೋದಾಗ ಸ್ವಲ್ಪ ನೋವನಿಸುತ್ತೆ. ಹಾಗ೦ತ ಅದೇ ಬದುಕಲ್ಲ. ತನ್ನ ಮನಸ್ಸಿಗೆ ಹೊ೦ದೋ ಇನ್ನೊಬ್ಬ ವ್ಯಕ್ತಿ ಸಿಕ್ಕೇ ಸಿಕ್ತಾನೆ ಅವನ ಜೊತೆ ಬಾಳಬಹುದು. ಪ್ರೀತಿ ಎರಡು ಮನಸುಗಳ , ಕುಟು೦ಬಗಳ ನಡುವೆ ಏರ್ಪಡಬೇಕಾದ ನವಿರಾದ ಭಾವ ಅದನ್ನ ಇಬ್ಬರಿಗೇ ಸೀಮಿತ ಮಾಡಿಕೊಳ್ಳೋದು ಎಷ್ಟ ಸರಿ?. ಬಿಡು, ಮಾತು ದಾರಿ ತಪ್ತಾ ಇದೆ"&lt;br /&gt;&lt;br /&gt;"ಹ್ಮ್, ಸುಷ್ಮಾಗೆ ಏನಾಗಿರಬಹುದು?"&lt;br /&gt;&lt;br /&gt;"ಏನಾಗಿಲ್ಲ ಸಣ್ಣಗಿನ ಭ್ರಮೆ ಅಷ್ಟೆ. ಆಕೆಯನ್ನ ಸದಾ ಯಾವುದಾದರೊ೦ದು ಕೆಲ್ಸದಲ್ಲಿ ತೊಡಗಿಸಿಕೊಳ್ಳುವ೦ತೆ ಮಾಡಬೇಕಾಗುತ್ತೆ. ಜೊತೆಗೆ ಅತಿ ಕೆಲ್ಸದ್ ಒತ್ತಡ ಕೂಡ ಇರ್ಬಾರ್ದು. ಆಕೆಯ ಆಸಕ್ತಿಯ ವಿಷಯಗಳನ್ನ ತಿಳ್ಕೊ೦ಡು ಅದರ ಮೇಲೆ ಹೆಚ್ಚು ತೊಡಗಿಕೊಳ್ಳುವ೦ತೆ ಮಾಡ್ಬೇಕು. ತನ್ನ ನಿಜವಾದ ಗುರಿಯನ್ನ ಬಿಟ್ಟು, ಬಿಟ್ಟು ಹೋದವನಿಗಾಗಿ ಕೊರಗುವುದೋ? ಅಥವಾ ಮು೦ದಿರುವ ಸು೦ದರ ಬದುಕನ್ನ ಜೀವಿಸುವುದೋ? ಯಾವುದು ಸರಿ ಅನ್ನೋದನ್ನ ತಿಳಿಸಿಕೊಡಬೇಕಾಗುತ್ತೆ. ಇನ್ನೊ೦ದು ವಿಚಿತ್ರ ಸ೦ಗತಿ ಅ೦ದ್ರೆ ಸುಷ್ಮಾಗೆ ಕೌನ್ಸೆಲಿ೦ಗ್ ಮಾಡೋದಕ್ಕಿ೦ತ ಆ ಹುಡುಗ ಮತ್ತೆ ಸುಷ್ಮಾಳ ಅಪ್ಪನಿಗೆ ಕೌನ್ಸೆಲಿ೦ಗ್ ಮಾಡ್ಬೇಕು ಅನ್ನಿಸ್ತಿದೆ ಹ ಹ್ಹಹಾ.... ಯಾರದೋ ಮಾತು ಕೇಳ್ಕೊ೦ಡು ಸ್ವ೦ತ ಮಗಳ ಮೇಲೆ ಅನುಮಾನ ಪಡೋ ಅವಳಪ್ಪ ಬುದ್ಧಿ ಬಗ್ಗೆ ಏನ್ ಹೇಳ್ತೀಯ? ಸುಷ್ಮಾ ಮತ್ತೆ ಕಿಶೋರ್ ನಾಲ್ಕು ವರ್ಷದಿ೦ದ ಪ್ರೀತಿಸ್ತಿದ್ರು ಅಲ್ವಾ ಆ ಹುಡುಗನಿಗೆ ತನ್ನ ಹುಡುಗಿ ಬಗ್ಗೆ ನ೦ಬಿಕೆ ವಿಶ್ವಾಸ ಇಲ್ವಾ? ಚಾಟ್ ನೋಡಿದ ಸರಿ, ಅದರಲ್ಲಿನ ಸತ್ಯಾಸತ್ಯತೆಯನ್ನ ತಿಳ್ಕೊಳ್ಳದೆ ಅದು ಹೇಗೆ ಆತುರದ ನಿರ್ಧಾರ ತಗೊ೦ಡ? ಅದೂ ಅಲ್ಲದೆ ಬೇರೆ ಮದ್ವೆನೂ ಆಗಿದಾನೆ ಅ೦ದ್ರೆ ಅವನ ಪ್ರೀತಿಯ ಬಗ್ಗೆ ಅನುಮಾನ ಬರಲ್ವಾ? ಸರಿ ಅದೆಲ್ಲಾ ಮುಗಿದ ಕಥೆ ಆದರೆ ಸವಾಲಿರೋದು ಸುಷ್ಮಾಳ ಹ್ಯಾಲ್ಯುಸಿನೇಶನ್ ಬಗ್ಗೆ ಆಕೆ ನಿಜಕ್ಕೂ ಭ್ರಮೆಯಲ್ಲಿದ್ದಾಳಾ ಅಥವಾ ತಾನು ನೊ೦ದಿದ್ದೇನೆ ಅ೦ತ ತೋರಿಸಿಕೊಳ್ಳಕ್ಕೆ ಹಾಗೆ ಮಾಡ್ತಿದಾಳ"?&lt;br /&gt;&lt;br /&gt;"ಛೆ! ಹರಿ ಎಲ್ಲದನ್ನ ಒಳ್ಳೆ ಪೋಲೀಸ್ ಥರ ಅನುಮಾನದಿ೦ದ ನೋಡ್ತೀಯಲ್ಲ ನೀನಗೆ ಮೊದ್ಲು ಕೌನ್ಸಿಲಿ೦ಗ್ ಮಾಡ್ಬೇಕು"&lt;br /&gt;&lt;br /&gt;"ಹ ಹ ಹ್ಹಾ ನಿಜ , ಎಲ್ಲರನ್ನ ಸರಿ ಮಾಡ್ತೀವಿ ಅ೦ತ ಹೋಗ್ತೀವಲ್ಲ ಎ೦ಥ ಹುಚ್ಚರು ನಾವು! ಮು೦ದಿನ ವಾರ ಸುಷ್ಮಾ ಬರ್ತಾರಲ್ಲ ಆಗ ಗೊತ್ತಾಗುತ್ತೆ ಭ್ರಮೆಯಲ್ಲಿದಾರಾ? ಆಕೆಗೆ ನಿಜವಾಗ್ಲೂ PL ಜೊತೆ ಅಫೈರ್ ಇತ್ತಾ? ಅವಳ ಚಿಕ್ಕಪ್ಪ ನೋಡಿದ ಹುಡುಗನಿಗೆ ಮೈಲ್ ಕಳಿಸಿದ್ದು ಯಾರು? ಎಲ್ಲಾ ಗೊತ್ತಾಗುತ್ತೆ"&lt;br /&gt;&lt;br /&gt;*********************************************************&lt;br /&gt;&lt;br /&gt;ನಾನು, ಮಿಥಿಲಾ, ಅನಿ೦ದಿತ ಮತ್ತು ಸುಷ್ಮಾ ಕೌನ್ಸೆಲಿ೦ಗ್ ರೂಮಿನಲ್ಲಿ ನಡೆಸಿದ ಸ೦ಭಾಷಣೆ&lt;br /&gt;&lt;br /&gt;"ಹೈ ಸುಷ್ಮಾ, ಹೇಗಿದೆ ಕೆಲ್ಸ? ಸಾಫ್ಟ್ ವೇರ್ ಇ೦ಜಿನಿಯರಲ್ವಾ ನೀವು?&lt;br /&gt;&lt;br /&gt;"ಹ್ಮ್ ಹೌದು ಸರ್" ಆಕೆಯ ದೃಷ್ಟಿ ನನ್ನ ಕಣ್ಣನ್ನು ದಿಟ್ಟಿಸಿ ನೋಡುತ್ತಿರಲಿಲ್ಲ ಸುತ್ತ ಮುತ್ತ ನೋಡುತ್ತಾ ಭಯಗೊ೦ಡವಳ೦ತೆ ಆದರೆ ಅದನ್ನು ತೋರಗೊಡದೆ ಮುಚ್ಚಿಟ್ಟುಕೊಳ್ಳಬೇಕೆ೦ಬ ಪ್ರಯತ್ನದಲ್ಲಿದ್ದವ೦ತೆ ಕ೦ಡುಬರುತ್ತಿದ್ದಳು&lt;br /&gt;&lt;br /&gt;"ವರ್ಕ್ ಪ್ರೆಷರ್ ಜಾಸ್ತಿನಾ?"&lt;br /&gt;&lt;br /&gt;"ಹ್ಮ್, ಸ್ವಲ್ಪ ಜಾಸ್ತಿ" ಮತ್ತೆ ಎತ್ತಲೋ ನೋಟ&lt;br /&gt;&lt;br /&gt;"ಮತ್ತೆ, ಹೇಗಿದೆ ಬಾ೦ಬೆ ವಾತಾವರಣ? ಜನ ನಿಮ್ಮ ಬಾಸ್?"&lt;br /&gt;&lt;br /&gt;"ಹಾ! ಎಲ್ಲಾ ಸರಿ ಇದಾರೆ" ,ಮುಖದಲ್ಲಿ ಸ್ವಲ್ಪ ಅಸಹನೆ ಕ೦ಡು ಬ೦ತು&lt;br /&gt;&lt;br /&gt;"ಆತ್ಮಹತ್ಯೆ ಮಾಡ್ಕೋ ಬೇಕು ಅನ್ನಿಸ್ತಿದ್ಯಾ?" ಥಟ್ಟನೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗುತ್ತಾ&lt;br /&gt;&lt;br /&gt;"ಹಾ೦!"&lt;br /&gt;&lt;br /&gt;"ಹೇಳಿ ಪರ್ವಾಗಿಲ್ಲ ಈಗಾಗಲೆ ನಿಮ್ಮ ಬಗ್ಗೆ ಎಲ್ಲ ಕೇಳಿ ತಿಳ್ಕೊ೦ಡಿದೀವಿ"&lt;br /&gt;&lt;br /&gt;"ಹೌದು ನಾನೇನು ಪಾಪ ಮಾಡಿದ್ದೆ ಪ್ರಾಮಾಣಿಕವಾಗಿ ಪ್ರೀತಿಸಿದ್ದೆ ತಪ್ಪಾಗಿಬಿಡ್ತಲ್ಲ. ನಾನು ತಪ್ಪು ಮಾಡಿಲ್ಲ ಸರ್..." ಮುಖ ಅಳುವುದಕ್ಕೆ ಸಿದ್ಧವಾಗುತ್ತಿತ್ತು&lt;br /&gt;&lt;br /&gt;"ಹಾಗಾದ್ರೆ ಏನಾಯ್ತು ಹೇಳಿ" &lt;br /&gt;-----------------------------------------ಮುಗಿಯಲಿಲ್ಲ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3817721110692540802?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3817721110692540802/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3817721110692540802' title='2 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3817721110692540802'/><link rel='self' type='application/atom+xml' href='http://www.blogger.com/feeds/6162645367435714636/posts/default/3817721110692540802'/><link rel='alternate' type='text/html' href='http://ananyaspandana.blogspot.com/2011/05/blog-post.html' title='ಬಿರುಕು (ಕೇಸ್ ನ೦ ೧) ಭಾಗ ೨'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>2</thr:total></entry><entry><id>tag:blogger.com,1999:blog-6162645367435714636.post-3840325474714173970</id><published>2011-04-28T05:54:00.000-07:00</published><updated>2011-05-01T19:32:58.105-07:00</updated><category scheme='http://www.blogger.com/atom/ns#' term='ಕೌನ್ಸೆಲಿ೦ಗ್ ಕಥೆಗಳು'/><title type='text'>ಬಿರುಕು (ಕೇಸ್ ನ೦ ೧)</title><content type='html'>&lt;div dir="ltr" style="text-align: left;" trbidi="on"&gt;&lt;div style="text-align: left;"&gt;&amp;nbsp;&amp;nbsp;&amp;nbsp;&amp;nbsp; ಸ೦ಜೆ ನಾಕು ಗ೦ಟೆಗೆ ಒ೦ದು ಮುಖ್ಯವಾದ ಕೇಸ್ ಇದೆ. ಮಿಸ್ ಮಾಡ್ಕೋಬೇಡ ಅ೦ತ ಮಿಥಿಲಾ ಹೇಳಿದ್ದು ಕೇಳಿ ನಗು ಬ೦ತು. ಅವಳು ಯಾವಾಗ್ಲೂ ಹಾಗೇ. ಎಲ್ಲವನ್ನೂ ಆತುರ, ಭಯ, ನಿಷ್ಠೆ, ಶ್ರದ್ಧೆ, ಕುತೂಹಲ ಮತ್ತು ಭಾವನಾತ್ಮಕತೆಯ ನೋಟದಲ್ಲಿ ನೋಡುವ೦ಥ ಮುಗ್ಧ ಆದರೆ ಬೌದ್ಧಿಕವಾಗಿ ಬೆಳೆದ ಹೆಣ್ಮಗಳು. ಸ೦ಜೆ ರಾಮಕೃಷ್ಣ ಆಶ್ರಮದ ನಿಶ್ಶಬ್ಧ ಪ್ರದೇಶದಲ್ಲಿ ನಮ್ಮ ಮಾತು ಕತೆ ಆರ೦ಭಿಸಿದೆವು. &lt;/div&gt;&lt;br /&gt;&lt;br /&gt;"ಅವಳು ತು೦ಬಾನೇ ಭಾವಜೀವಿ ಕಣೋ. ಆದರೆ ಅ೦ಥವಳಿಗೆ ಅವನು ಕೈ ಕೊಟ್ಟು ಬಿಟ್ಟ, ಅವಳು ಈಗ ಆಲ್ ಮೋಸ್ಟ್ ಹುಚ್ಚಿ ಥರ ಆಗಿಬಿಟ್ಟಿದ್ದಾಳೆ. ಮೇಲ್ನೋಟಕ್ಕೆ ಗೊತ್ತಾಗಲ್ಲ. ಆದರೆ ಅವಳನ್ನ ಮಾತಾಡಿಸಿದ್ರೆ ಗೊತ್ತಾಗುತ್ತೆ."&lt;br /&gt;&lt;br /&gt;"ಸಮಾಧಾನ ಮಿಥಿಲಾ, ಮೊದಲು ಯಾರಾಕೆ? ಕಥೆಯ ಹಿನ್ನೆಲೆ ಏನು? ಅದನ್ನ ಹೇಳು. ಅದ್ ಹೇಗೆ ನೀನು ಕೌನ್ಸೆಲಿ೦ಗ್ ಮಾಡ್ತೀಯೋ ಗೊತ್ತಾಗ್ತಿಲ್ಲ. ಯಾರ್ ನಿ೦ಗೆ ಕೌನ್ಸೆಲಿ೦ಗ್ ಹೇಳಿಕೊಟ್ಟದ್ದು" ಅ೦ತ ಛೇಡಿಸಿದೆ&lt;br /&gt;&lt;br /&gt;"ಹ್ಮ್, ಸಾಕ್ ಸಾಕು, ಜಾಸ್ತಿ ಕೊಚ್ಕೋಬೇಡ" ಅ೦ದವಳೇ ಮು೦ದುವರೆದಳು. "ಮ್! ಅವಳ ಹೆಸರು ಸುಷ್ಮ ಅ೦ತ. ಒ೦ದೊಳ್ಳೆ ಕ೦ಪನೀಲಿ ಒಳ್ಳೆ ಸ೦ಬಳಕ್ಕೆ ಕೆಲ್ಸ ಮಾಡ್ತಿದಾಳೆ. ಕೆಲ್ಸಕ್ಕೆ ಸೇರುವ ಮೊದಲೇ ಅವಳ ಮದ್ವೆ ನಿಶ್ಚಯವಾಗಿತ್ತು. ಕಾಲೇಜಿನಲ್ಲಿದ್ದಾಗಲೇ ಅವಳು ಲವ್ ಮಾಡಿ ಮನೆಯವರನ್ನ ಒಪ್ಪಿಸಿ ಮದ್ವೆಗೆ ರೆಡಿಯಾಗಿದ್ಳು. ಹ್ಮ್! ಸುಮಾರು ನಾಕು ವರ್ಷದಿ೦ದ ಇದ್ದ ಪ್ರೀತಿ ಮದ್ವೆಯ ರೂಪದಲ್ಲಿ ಶಾಶ್ವತವಾಗಿ ನಿಲ್ಲಬೇಕಿತ್ತು. ಅವಳು ಕೆಲ್ಸದ ಮೇಲೆ ಪುಣೆಗೆ ಹೋಗ್ಬೇಕಾಗಿ ಬ೦ತು. ಒ೦ದು ಎ೦ಟು ತಿ೦ಗಳು. ಸ್ವಲ್ಲ್ಪ ಬೇಸರದಿ೦ದಲೇ ಇವಳನ್ನ ಕಳಿಸಿಕೊಟ್ಟ. ಅವನಿಗೆ ಇಬ್ರ ಕರೀರ್ ಮುಖ್ಯವಾಗಿತ್ತು. ಸೋ ಪ್ರಾಬ್ಲಮ್ ಇಲ್ಲ. ದಿನಾ ಮೈಲ್ ನಲ್ಲಿ ಫೋನ್ ನಲ್ಲಿ&amp;nbsp;&amp;nbsp;ಗ೦ಟೆಗಟ್ಟಲೆ ಮಾತಾಡೋರು. ಆಮೇಲೆ ಇದ್ದಕ್ಕಿದ್ದ೦ತೆ ಒ೦ದುದಿನ ಅವನು ಫೋನ್ ಮಾಡಿ ’ನಿನ್ನ ಮದ್ವೆ ಆಗಕ್ಕಾಗಲ್ಲ ನೀನು ಸರಿ ಇಲ್ಲ’ ಅ೦ದುಬಿಟ್ಟನ೦ತೆ. ಇವಳು ಫುಲ್ ಬ್ಲಾ೦ಕ್ ಆಗಿದಾಳೆ ಅವನು ಏನು ಹೇಳ್ತಿದಾನೆ ಗೊತ್ತಾಗದ ಸ್ಥಿತೀಲಿ ನಿ೦ತಿದಾಳೆ. ಆಮೇಲೆ ’ಯಾಕೆ’? ಅ೦ತ ಕೇಳಿದ್ದಕ್ಕೆ ’ನೀನು ನಿನ್ ಪ್ರಾಜೆಕ್ಟ್ ಲೀಡ್ ನ ಜೊತೆ ಅಫೈರ್ ಇಟ್ಕೊ೦ಡಿದೀಯ’ ಅನ್ನೋ ರೀತೀಲಿ ಮಾತಾಡಿದಾನೆ. ಅಲ್ಲಿಗೆ ಇವಳು ಪೂರ್ತಿ ಕುಸಿದುಬಿಟ್ಟಿದ್ದಾಳೆ. ಅವನು ದೂರ ಆದದ್ದು ಹಾಗೆ."&lt;br /&gt;&lt;br /&gt;"ಅವನಿಗೆ ಅಫೈರ್ ಇದೆ ಅ೦ತ ಯಾರು ಹೇಳಿದ್ರ೦ತೆ? ಏಲ್ಲೋ ಲಿ೦ಕ್ ಮಿಸ್ ಆಗ್ತಾ ಇದೆ"&lt;br /&gt;&lt;br /&gt;"ಇದನ್ನ ಅವಳ ಕಲೀಗ್ ಜೊತೆ ಮಾತಾಡಿ ತಿಳ್ಕೋಬೇಕು, ಅದಕ್ಕೆ ಇವತ್ತು ನಿನ್ನ ಕರೆದಿದ್ದು"&lt;br /&gt;&lt;br /&gt;"ಸರಿ ಫೋನ್ ಮಾಡು ಆಕೆಗೆ ಮಾತಾಡೋಣ"&lt;br /&gt;&lt;br /&gt;**************************&lt;br /&gt;&lt;br /&gt;"ಹಲೋ, ಹೇಳಿ"&lt;br /&gt;&lt;br /&gt;"ಹಲೋ ನಾನು ಅನಿ೦ದಿತ ಅ೦ತ, ಸುಷ್ಮಾಳ ಕಲೀಗ್"&lt;br /&gt;&lt;br /&gt;"ಹ್ಮ್"&lt;br /&gt;&lt;br /&gt;"ಕಥೇನ ಹೇಗೆ ಶುರು ಮಾಡ್ಬೇಕೋ ಗೊತ್ತಾಗ್ತಾ ಇಲ್ಲ"&lt;br /&gt;&lt;br /&gt;"ಅವರಿಗೆ ಆ ಹುಡುಗನ ಮೇಲೆ ಇನ್ನೂ ಪ್ರೀತಿ ಇದ್ಯಾ?"&lt;br /&gt;&lt;br /&gt;"ಇದೆ. ಇವಳೊ೦ಥರಾ ವಿಚಿತ್ರ ಪ್ರೇಮಿ ಅನ್ಸುತ್ತೆ ಈ ಕಾಲದಲ್ಲಿ ಅವನಲ್ಲ ಅ೦ದ್ರೆ ಇನ್ನೊಬ್ಬ ಅನ್ನೋ ಮನೋಭಾವದ ಹೆಣ್ಮಕ್ಕಳಿದ್ದಾರೆ. ಅ೦ಥದ್ರಲ್ಲಿ.....ಹೋಗ್ಲಿ ಬಿಡಿ ಇವಳಿಗೆ ಅವನು ಮತ್ತೆ ಬ೦ದೇ ಬರ್ತಾನೆ ಅನ್ನೋ ನ೦ಬಿಕೆ ಇದೆ"&lt;br /&gt;&lt;br /&gt;"ಇದೆಲ್ಲಾ ನಡೆದು ಎಷ್ಟು ದಿನ ಆಯ್ತು"&lt;br /&gt;&lt;br /&gt;"ಸುಮಾರು ಮೂರು ತಿ೦ಗಳಾಗಿದೆ, ಇನ್ನೊ೦ದು ವಿಷಯ ಅವನಿಗೆ ಆಗ್ಲೇ ಮದ್ವೆ ಆಗಿ ಹೋಗಿದೆ ಬೇರೆ ಹುಡುಗಿ ಜೊತೇಲಿ. ಇದು ಇವಳಿಗೆ ಗೊತ್ತಿಲ್ಲ"&lt;br /&gt;&lt;br /&gt;"ಯ್ಯೋ! ದೇವಾ! ಸರಿ ಬಿಡಿ. ಸುಷ್ಮಾರ ಪ್ರಾಜೆಕ್ಟ್ ಲೀಡ್ ಹೇಗೆ ಒಳ್ಳೇ ಮನುಷ್ಯಾನ?"&lt;br /&gt;&lt;br /&gt;"ಇಲ್ಲ ಎಲ್ಲ ಹುಡುಗೀರ ಮೇಲೋ ಕಣ್ಣು ಹಾಕ್ತಾನೆ, ದರಿದ್ರದೋನು. ಆದರೆ ಬಲವ೦ತ ಮಾಡಲ್ಲ ಅಷ್ಟೆ. ಅವನು ಹೇಳಿದ೦ತೆ ಕೇಳಿದ್ರೆ ಅವಾರ್ಡ್, ಇನ್ಕ್ರಿಮೆ೦ಟ್ ಗಳು ಇಲ್ಲಾ೦ದ್ರೆ ಸುಮ್ನೆ ಸತಾಯಿಸ್ತಾನೆ ನಾವ್ಯಾರು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ."&lt;br /&gt;&lt;br /&gt;"ಮತ್ತೆ ಸುಷ್ಮಾ ಅವನ ಬಲೆಗೆ ಬಿದ್ರಾ?"&lt;br /&gt;&lt;br /&gt;"ಛೆ! ಎ೦ತ ಹೇಳ್ತೀರ ನೀವು? ಸುಷ್ಮಾ ದಕ್ಷಿಣ ಭಾರತ ಹುಡುಗಿ ನಿಮ್&amp;nbsp;&amp;nbsp;ಸೌತ್ ಇ೦ಡಿಯನ್ಸ್ ಗೆ ಸೆ೦ಟಿಮೆ೦ಟ್ ಗಳು ರಿಲೇಶನ್ ಶಿಪ್ ವಾಲ್ಯೂಗಳು ಜಾಸ್ತಿ ಅಲ್ವಾ. ಅಫ್ ಕೋರ್ಸ್ ನಮ್ ನಾರ್ತೀಗಳಿಗೂ ಇದೆ ಆದರೆ ನಿಮ್ಮಷ್ಟು ಹುಚ್ಚರಲ್ಲ. ಆವ್ಳು ಯಾವತ್ತೂ ಹಾಗೆ ಆಡಿದವಳಲ್ಲ."&lt;br /&gt;&lt;br /&gt;"ಮತ್ತೆ"&lt;br /&gt;&lt;br /&gt;"ಹೀಗೇ ಒ೦ದ್ಸಾರ್ತಿ ಅವನು ಅವಳ ಜೊತೆ ಚಾಟ್ ಮಾಡ್ತಿರ್ಬೇಕಾದ್ರೆ, ’ಬರ್ತೀಯಾ’ ಅನ್ನೋ ರೀತೀಲಿ ಕೇಳಿದಾನೆ ಇವಳು ತಿರುಗಿಸಿ ಉತ್ತರ ಕೊಟ್ಟಿದಾಳೆ. ಅ೦ದರೆ ಸಾಫ್ಟ್ ಆಗಿ ’ನಾನು ಆ ಥರದೋಳಲ್ಲ’ ಅ೦ತ. ಆಮೇಲೆ ಅವನು ತು೦ಬಾ ಸರ್ತಿ ಟ್ರೈ ಮಾಡಿದಾನೆ ಇವಳು ಸಿಕ್ಕಲಿಲ್ಲ. ಇನ್ನೊ೦ದ್ಸರ್ತಿ ’ನಿನಗೆ ಪ್ರಮೋಶನ್ ಕೊಡಿಸ್ತೀನಿ, ನಿನ್ನನ್ನೇ ಟೀಮ್ ಲೀಡರ್ ಮಾಡ್ತೀನಿ ನನ್ನ ಫ್ಲಾಟ್ ಗೆ ಬಾ’ ಅ೦ತ ಕರೆದಿದ್ದಾನೆ. ಇವಳು ’ಇಲ್ಲ ಸರ್ ಕ್ಷಮಿಸಿ’ ಅ೦ತಷ್ಟೇ ಹೇಳಿದಾಳೆ. ಆಮೇಲೆ ಅವನು ಸ೦ಜೆ ಪಾರ್ಟಿ ಇದೆ ಬರ್ತಿದೀಯ ತಾನೆ ಅ೦ತ ಕೇಳಿದಾನೆ.ಇವಳಿಗೆ&amp;nbsp;&amp;nbsp;ಅರ್ಥ ಆಗಲಿಲ್ಲ. ನನ್ನನ್ನ ಕೇಳಿದ್ಳು. ನಾನು ಹೌದು ಎಲ್ರೂ ಹೋಗ್ತಿದೀವಿ. ನಮಗೂ ಈಗಷ್ಟೇ ಮೈಲ್ ಬ೦ತು ಅ೦ದೆ. ಎಲ್ರೂ ಬರ್ತಾ ಇದಾರಲ್ಲ ಅ೦ತ ನಮ್ ಜೊತೆ ಬ೦ದ್ಳು. ಪಾರ್ಟಿಯಲ್ಲಿ ನಡೆಯಬಾರದ್ದು ಏನೂ ನಡೀಲಿಲ್ಲ. ಕೂಲ್ ಆಗಿ ಪಾರ್ಟಿ ಆಯ್ತು ನಾವು ನಮ್ಮ ಗೆಸ್ಟ್ ಹೌಸಿಗೆ ಬ೦ದ್ವಿ. ಅಮೇಲೆ ಅವನು ಇವಳ ತ೦ಟೆಗೆ ಬ೦ದಿಲ್ಲ ಅಷ್ಟೆ. ಕದ್ದು ನೋಡೋದು, ಕಣ್ಣಲ್ಲೇ ಅಸಹ್ಯವಾದ ಸನ್ನೆ ಮಾಡೋದು ಇದ್ದೇ ಇತ್ತು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ತಾ ಇರ್ಲಿಲ್ಲ. ಆದರೆ ಈ ಚಾಟ್ ಮಾಡಿದ್ರಲ್ಲ ಅದು ಸುಷ್ಮಾಳ ಗ೦ಡ ಆಗೋನಿಗೆ ಸಿಕ್ಕಿಬಿಟ್ಟಿದೆ"&lt;br /&gt;&lt;br /&gt;"ಒ೦ದು ನಿಮಿಷ, ಆಫೀಸ್ ಕಮ್ಮ್ಯುನಿಕೇಟರ್ ನಲ್ಲಿ ಚಾಟ್ ಮಾಡಿದ್ರೆ ಅವನಿಗೆ ಹೇಗೆ ಸಿಗುತ್ತೆ?"&lt;br /&gt;&lt;br /&gt;"ಇಲ್ಲ ನಾವು ಕ್ಲೈ೦ಟ್ ಪ್ಲೇಸ್ ನಲ್ಲಿದ್ದಾಗ ನಮಗೆ ಆ ಆಪ್ಶನ್ ಇರಲ್ಲ ಸೋ ನಾವು ಲ್ಯಾಪ್ಟಾಪ್ ಗೆ ಡಾಟ ಕಾರ್ಡ್ ಸಿಕ್ಕಿಸಿಕೊ೦ಡು ಜಿ ಮೈಲ್ ನಲ್ಲೋ ಟಾಕ್ ನಲ್ಲೋ ಮಾತಾಡ್ತಿರ್ತೀವಿ"&lt;br /&gt;&lt;br /&gt;"ಹ್ಮ್ ಅವನಿಗೆ ಸುಷ್ಮಾರ ಮೈಲ್ ಪಾಸ್ವರ್ಡ್ ಗೊತ್ತಿತ್ತಾ?&lt;br /&gt;&lt;br /&gt;"ಹ್ಮ್ ಇಬ್ಬರೂ ಪ್ರೇಮಿಗಳಲ್ವಾ?, ಒಬ್ಬರ ಪಾಸ್ವರ್ಡ್ ಇನ್ನೊಬ್ಬರ ಹತ್ರ ಇದೆ. ಅವನು ಹೀಗೇ ಅವಳ ಮೈಲ್ ಚೆಕ್ ಮಾಡ್ತಿರ್ಬೇಕಾದರೆ ಚಾಟ್ ಹಿಸ್ಟರಿ ನೋಡಿದಾನೆ, ಇವಳು ಅವನ ಜೊತೆ ಮಾಡಿದ ಚಾಟ್ ಸಿಕ್ಕಿದೆ. ವಿಚಿತ್ರ ಅ೦ದ್ರೆ ಅವನಿಗೆ ಕಾಣಿಸಿದ್ದು ಪ್ರಾಜೆಕ್ಟ್ ಲೀಡ್ ’ಫ್ಲಾಟ್ ಗೆ ಬಾ’ ಅ೦ತ ಕರೆದಿರೋದು ಮತ್ತೆ ಇವಳು ’ಹೂ೦’ ಅ೦ದಿರೋದು ಮಾತ್ರ. ಅಲ್ಲಿಗೆ ಅವನು ಇವಳನ್ನ ಅಪಾರ್ಥ ಮಾಡಿಕೊ೦ಡಿದಾನೆ. ಹತ್ತಿರದಲ್ಲಿ ಇಲ್ಲವಾದ್ದರಿ೦ದ ಅವಳು ಏನೇನೋ ಆಟ ಆಡ್ತಿದಾಳೆ ಅ೦ತ ಅನ್ನಿಸಿ ದೂರ ಮಾಡಿದ್ದಾನೆ. ನಿಜವಾಗಿ ಏನು ನಡಿದಿತ್ತು ಅ೦ತ ಅವಳಿಗೆ ಗೊತ್ತು ಮತ್ತೆ ನನಗೆ ಗೊತ್ತು. ಅವನ ಜೊತೆ ಚಾಟ್ ಮಾಡ್ತಿರ್ಬೇಕಾದ್ರೆ ಎರಡು ಸರ್ತಿ IE ಕೈ ಕೊಟ್ಟಿತ್ತು ಹಾಗಾಗಿ ಎಷ್ಟು ಚಾಟ್ ಮಾಡಿದ್ರೋ ಅದು ಮಾತ್ರ ಲಿಸ್ಟಲ್ಲಿದೆ. ಅವನ ಕಣ್ಣಿಗೆ ನಮ್ P L ಕರೆದದ್ದು ಮತ್ತು ಇವಳು ಹೂ೦ ಅ೦ದದ್ದು ಕ೦ಡಿದೆ ಅದನ್ನ ಅವನು ತಪ್ಪಾಗಿ ಅರ್ಥೈಸಿಕೊ೦ಡಿದ್ದಾನೆ. ಪಾರ್ಟಿ ಆದ ಮಾರನೆ ದಿನ ಇವಳು ಹೀಗೆ ಪಾರ್ಟಿಗೆ ಹೋಗಿದ್ದೆ ಅ೦ತ ಹೇಳ್ಕೊ೦ಡಿದಾಳೆ. ಅಷ್ಟಕ್ಕೆ ಅವನು ಅನುಮಾನದಿ೦ದ ಆವಳನ್ನ ದೂರ ಮಾಡಿದಾನೆ. ಇದು ನಡೆದ ಕಥೆ"&lt;br /&gt;&lt;br /&gt;"ಸರಿ ಈಗ ಸುಷ್ಮ ಹೇಗಿದಾರೆ"&lt;br /&gt;&lt;br /&gt;"ಈಗೊ೦ದು ತಿ೦ಗಳ ಹಿ೦ದೆ ಅ೦ದರೆ ಅವನು ಹೇಳಿ ಇವಳು ಮೂಕವಾಗಿ ತಿ೦ಗಳಾದ ನ೦ತರ ಇದ್ದಕ್ಕಿದ್ದ೦ತೆ ರಾತ್ರಿ ಕಿರುಚಿಕೊ೦ಡು ಎದ್ದಳು. ಯಾಕೇ೦ತ ಕೇಳಿದ್ದಕ್ಕೆ ’ಅವನು ನನ್ನನ್ನ ಕರೀತಿದಾನೆ?’ ಅ೦ತ ನಮ್ ಗೆಸ್ಟ್ ಹೌಸ್ ರೂಮಿನ ಮೂಲೆ ಕಡೆ ಕೈ ತೋರಿಸಿ ಹೇಳಿದ್ಳು. ಅಲ್ಲಿ ಯಾರೂ ಇರ್ಲಿಲ್ಲ. ’ಯಾರೂ ಇಲ್ಲ ನೆಮ್ಮದಿಯಾಗಿ ಮಲಕ್ಕೋ’ ಅ೦ತ ಅವಳಿಗೆ ಹೇಳಿ ಮಲಗಿಸಿದ್ವಿ. ಮಾರನೆ ದಿನ ಕ್ಯಾಬಲ್ಲಿ ಬರ್ಬೇಕಾದ್ರೆ ಕಿಟಕಿ ಹೊರಗೆ ಕೈ ತೋರಿಸಿ ’ಆ ಬೆಳಕು ಎಷ್ಟು ಚೆನ್ನಾಗಿದೆ ಅಲ್ವಾ?’ ಅ೦ತ ಕೇಳಿದ್ಳು, ಬೆಳಗ್ಗೆ ಎ೦ಟೂವರೇಲಿ ಯಾವ್ದಪ್ಪ ಬೆಳಕು ಅ೦ತ ನೋಡಿದ್ರೆ ಅಲ್ಲೇನು ಇರ್ಲಿಲ್ಲ. ’ಅಲ್ಲೇನು ಇಲ್ಲ’ ಅ೦ತಾನೇ ಉತ್ತರಿಸಿದೆ ’ಅವನು ಬೆಳಕನ್ನ ನೋಡು ಅ೦ತ ಹೇಳಿದ’ ಅ೦ದ್ಳು. ’ಯಾರು?’ ಅ೦ದೆ. ’ಗೊತ್ತಿಲ್ಲ’ ಅನ್ನೋ ಉತ್ತರ ಬ೦ತು. ’ನನ್ ಕಣ್ಣಿಗೆ ಯಾರೂ ಕಾಣ್ತಿಲ್ಲ’ ಅ೦ತ ಹೇಳಿದ್ದಕ್ಕೆ ’ಯು ಆರ್ ನಾಟ್ ಸೋ ವರ್ತ್’ ಅ೦ದವಳೇ ಸುಮ್ಮನಾಗಿಬಿಟ್ಟಳು. ’ಅವನು ನನ್ನನ್ನ direct ಮಾಡ್ತಿದಾನೆ' ಅನ್ಲಿಕ್ಕೆ ಶುರು ಮಾಡಿದ್ಳು. ಆದರೆ ವಿಚಿತ್ರ ಅ೦ದ್ರೆ ಇದರಿ೦ದ ಅವಳ ಕೆಲ್ಸದ ಮೇಲೆ ಪರಿಣಾಮ ಬೀರಿಲ್ಲ."&lt;br /&gt;&lt;br /&gt;"ಹ್ಮ್ ಹ್ಯಾಲ್ಯುಸಿನೇಶನ್... ಡಿಪ್ರೆಶನ್ ಗೆ ಒಳಗಾಗಿ ಭ್ರಾಮಾತ್ಮಕ ಜಗತ್ತಿನೊಳಗೆ ಇಳಿದಿದ್ದಾಳೆ". &lt;br /&gt;&lt;br /&gt;"ಅವಳ ಕಥೆ ಇನ್ನೂ ಇದೆ ಸರ್ ಮುಗ್ದಿಲ್ಲ . ಅವಳ ಪ್ರಿಯಕರ ಮಾಡಿದ ಕೆಲ್ಸಕ್ಕೆ ಅವಳು &amp;nbsp;ತನ್ನೂರಿಗೆ ಹೋಗೋದಕ್ಕೂ ಹೆದರ್ತಾಳೆ"&lt;br /&gt;&lt;br /&gt;"ಹಾ೦! ಅ೦ಥದ್ದೇನಾಯ್ತು?"&lt;br /&gt;&lt;br /&gt;...................................ಮುಗಿದಿಲ್ಲ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3840325474714173970?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3840325474714173970/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3840325474714173970' title='4 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3840325474714173970'/><link rel='self' type='application/atom+xml' href='http://www.blogger.com/feeds/6162645367435714636/posts/default/3840325474714173970'/><link rel='alternate' type='text/html' href='http://ananyaspandana.blogspot.com/2011/04/blog-post_28.html' title='ಬಿರುಕು (ಕೇಸ್ ನ೦ ೧)'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>4</thr:total></entry><entry><id>tag:blogger.com,1999:blog-6162645367435714636.post-248816815203189368</id><published>2011-04-08T02:52:00.001-07:00</published><updated>2011-04-08T02:52:41.801-07:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ನಿನ್ನ ಕನಸುಗಳಿಗೆ ನಾನು ಎವೆಯಾಗಬೇಕೆ೦ದುಕೊ೦ಡಿದ್ದೆ</title><content type='html'>&lt;div dir="ltr" style="text-align: left;" trbidi="on"&gt;ಕಾಣೆಯಾದವನಿಗೆ&lt;br /&gt;&lt;br /&gt;&lt;br /&gt;ಎಲ್ಲಿ ಮರೆಯಾಗಿ ಹೋಗಿದ್ದೆ ಗೆಳೆಯ?. ನಿನ್ನೊ೦ದಿಗಿನ ಕೆಲವು ಮಾತುಗಳು ನಮ್ಮನ್ನು ಈ ಪರಿ ಹತ್ತಿರಕ್ಕೆ ಕರೆದೊಯ್ಯುತ್ತವೆ೦ದು ನಾನೆ೦ದೂ ತಿಳಿದಿರಲಿಲ್ಲ. ನನ್ನಪಾಲಿಗೆ ಇದೊ೦ದು ಸೋಜಿಗವೇ ಸರಿ. ಯಾರೊ೦ದಿಗೂ ಹೆಚ್ಚು ಬೆರೆಯದಿದ್ದ ನಾನು ನಿನ್ನೊ೦ದಿಗೆ ಮಾತನಾಡಲು ಆರ೦ಭಿಸಿ ಮಾತುಗಾರಳಾಗಿಬಿಟ್ಟೆ. ಹೀಗೆ ಮಾತಿನ ಮಲ್ಲಿಯನ್ನಾಗಿ ಮಾಡಿ ನೀನು ನನಗೆ ಮತ್ತೆ ಮೌನವನ್ನೇಕೆ ಕೊಟ್ಟೆ?. ನಿನಗೆ ನೆನಪಿರಬಹುದು ಇಲ್ಲದಿದ್ದರೆ ನೆನಪಿಸಿಕೋ ಹುಡುಗ, ಮೊದಲ ದಿನ ಆಫೀಸಿನ ಬಸ್ಸಿನಲ್ಲಿ ನೀನು ನನ್ನನ್ನು ಮಾತನಾಡಿಸಿದ್ದು ನ್ಯೂಸ್ ಪೇಪರ್ ಗಾಗಿ. ಕನ್ನಡ ಪತ್ರಿಕೆ ಆಳವಾಗಿ ಓದುತ್ತಿದ್ದವಳಿಗೆ ನಿನ್ನ ತಣ್ಣಗಿನ ಕ೦ಚುಕ೦ಠ ನಿನ್ನೆಡೆ ನೋಡುವ೦ತೆ ಮಾಡಿತ್ತು. ನಾನು ನಾಚಿಕೊಳ್ಳಲೂ ಇಲ್ಲ ತಲೆ ತಗ್ಗಿಸಲೂ ಇಲ್ಲ. ನಿನ್ನ ಮುಖ ನೋಡಿ ಅಸಮಾಧಾನದಿ೦ದ ನಿನಗೆ ಪೇಪರ್ ಕೊಟ್ಟಿದ್ದೆ. ನೀನು ಕೇವಲ ನಕ್ಕಿದ್ದೆ. ಮಾರನೆಯ ದಿನವೂ ಹಾಗೇ ಕೇಳಿದ್ದೆ. "೩ ರೂಪಾಯ್ ಕೊಟ್ಟು ಕೊ೦ಡ್ಕಳಕ್ಕೆ ಆಗಲ್ವ" ಎನ್ನಬೇಕಿದ್ದವಳು ತುದಿನಾಲಿಗೆಯಲ್ಲೇ ಅದನ್ನ ಅಡಗಿಸಿ ನಿನಗೆ ಪೇಪರ್ ಕೊಟ್ಟಿದ್ದೆ. ’ಏನಿವತ್ತು ಸುದ್ದಿ’ ಎನ್ನುತ್ತಾ ಮಾತಿಗೆಳೆಯುತ್ತಿದ್ದೆ. ನಾನು ನಿಧಾನವಾಗಿ ನಿನ್ನೆ ಮಾತುಗಳಿಗೆ ಕಿವಿಯಾಗುತ್ತಿದ್ದೆ. &lt;br /&gt;&lt;br /&gt;ಮೊದಲಿನಿ೦ದಲೂ ಮೌನಿಯಾಗಿದ್ದ ಅ೦ತರ್ಮುಖಿಯಾಗಿದ್ದ ನನಗೆ ನೀನೇಕೆ ಸಿಕ್ಕೆ? ಸಿಕ್ಕವನು ನನ್ನೊಳಗೆ ಪ್ರೀತಿಯ ಪ್ರಣತಿಯನ್ನೇಕೆ ಹಚ್ಚಿದೆ? ಹಚ್ಚಿದವನು ಅದನ್ನು ಕಾಯಬೇಕಾದದ್ದು ನಿನ್ನ ಕರ್ತವ್ಯವೆ೦ಬುದನ್ನೇಕೆ ಮರೆತೆ? ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನೀನು ಕಾಣೆಯಾಗಿಬಿಟ್ಟೆ ಅದೂ ಎರಡು ತಿ೦ಗಳು. ಈಗ ಸಿಕ್ಕಿರುವೆ ಉತ್ತರಿಸು.ಗೆಳೆಯ ನನ್ನ ಮೌನವನ್ನು ನೀನು ಅವಾಹನೆ ಮಾಡಿಕೊ೦ಡ೦ತಿದೆ. ಇರಲಿ ನೆನಪುಗಳ ಬೆಳಕಿನಲ್ಲಿ ನಿನ್ನನ್ನು ತೋಯಿಸುತ್ತೇನೆ ಆಗಲಾದರೂ ನೀನು ಮಾತನಾಡುವೆಯೆ೦ಬ ಆಸೆಯಿ೦ದ.&lt;br /&gt;&lt;br /&gt;ಗೆಳೆಯ ನಿನ್ನ ಕನಸುಗಳಿಗೆ ನಾನು ಎವೆಯಾಗಬೇಕೆ೦ದುಕೊ೦ಡಿದ್ದೆ. ಆಗಿದ್ದೆ ಕೂಡ. ಕೆಲಸದ ಒತ್ತಡದ ನಡುವೆಯೂ ನೀನು ಹೊಸತರ ಅನ್ವೇಷಣೆಯಲ್ಲಿರುವಾಗ ನಾನೂ ನಿನ್ನ ದನಿಗೆ ದನಿ ಕೂಡಿಸಿದ್ದೆ. ಕಣ್ಣ೦ಚಲಿ ಕ೦ಡ ಕನಸು ಉದುರಿ ಬಿದ್ದಾಗ ನಿನ್ನ ನಗು ಮಾಯವಾದಾಗ ನೀನೇ ಹೇಳಿಕೊಟ್ಟ ನಗುವಿನ ಪಾಠ ನಿನಗೆ ಹೇಳಿ ನಿನ್ನನ್ನು ನಗಿಸಿದ್ದೆ. ಯಾರದೋ ಮೇಲಿನ ಸಿಟ್ಟನ್ನು ನನ್ನ ಮೇಲೆ ತೋರಿದಾಗಲೂ ನಾನು ಸಹನೆಯಿ೦ದ ನಿನ್ನೆಲ್ಲಾ ಮಾತುಗಳನ್ನು ಕೇಳಿ ಸಾ೦ತ್ವನಗೊಳಿಸಿದ್ದೆ. ನನ್ನ ಭಾವವನ್ನು ಪ್ರೀತಿಯೆನ್ನು, ಭಾವುಕತೆಯೆನ್ನು, ಗೆಳೆತನವೆನ್ನು ಆತ್ಮೀಯತೆಯೆನ್ನು ಆದರೆ ಎಲ್ಲವನ್ನೂ ಬದಿಗೊತ್ತಿ ದೂರ ಹೋದದ್ದು ಮಾತ್ರ ಅಸಹನೀಯ. ನೀ ಹೋದಷ್ಟೂ ದೂರ ನಾ ನಿನ್ನನು ನೋಡುತ್ತ ನಿ೦ತಿದ್ದೆ. ಕಣ್ಣಿನಲ್ಲಿ ಒ೦ದು ಹನಿ ಕಣ್ಣೀರಿಲ್ಲದೆ ದೂರವಾಗುವಿಕೆಯನ್ನು ಗ೦ಟಲಲ್ಲಿ ಹುದುಗಿಸಿಟ್ಟುಕೊ೦ಡೆ ಮತ್ತು ನನ್ನೆಲ್ಲಾ ವಿರಹವನ್ನು ಪದಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೆ ಬರೆದ ಪ್ರತಿಯೊ೦ದು ಪದವನ್ನು ಅಕ್ಕರೆಯಿ೦ದ ನಿತ್ಯವೂ ಓದಿ ನೋವನ್ನನುಭವಿಸಿದ್ದೇನೆ. ಇವೆಲ್ಲವನ್ನೂ ನಿನ್ನ ಬಳಿ ಹೇಳಲು ವಿಶೇಷ ಕಾರಣವಿಲ್ಲ ಗೆಳೆಯ. ಕಾರಣಗಳಿಲ್ಲದೆ ನೆಪಗಳಿಲ್ಲದೆ ಯಾವ ಸ್ವಾರ್ಥವಿಲ್ಲದೆ ಹುಟ್ಟುವ ಭಾವಕ್ಕೆ ಪ್ರೀತಿಯೆ೦ದು ಹೆಸರು ಎ೦ದು ನೀನೇ ಹೇಳಿದ್ದೆ. ನನ್ನ ನೋವಿಗೂ ಯಾವ ಭಾವವಿಲ್ಲ. ಅದು ಕೇವಲ ನನ್ನೊ೦ದಿಗೆ ಹುಟ್ಟಿದ ನನ್ನೊಳು ಭಾಗವಾದ ಭಾವವಷ್ಟೆ.ಬಹುಷಃ ಜಗಳವಾಡದ ಪ್ರೇಮಿಗಳು ನಾವೇ ಇರಬೇಕು. ಒ೦ದು ದಿನವಾದರೂ ನೀನು ನನ್ನೊ೦ದಿಗೆ ವ್ಯಗ್ರಭಾವವನ್ನು ತೋರಲಿಲ್ಲ ಬೇಸರಿಕೆಯಿ೦ದ ನನ್ನನ್ನು ದೂರ ತಳ್ಳಲಿಲ್ಲ, &lt;br /&gt;&lt;br /&gt;ನಡೆಯುವಷ್ಟೂ ದೂರ ನೀನು ನನ್ನೊ೦ದಿಗೆ ಬರೆಯುವೆಯೆ೦ಬ ನ೦ಬಿಕೆ ಇದೆ ಗೆಳಯ.ಮಧುರ ಪದಗಳೊ೦ದಿಗೆ ನನ್ನ ಪ್ರೀತಿಯನ್ನು ಕೃತಕಗೊಳಿಸಲು ನನಗೆ ಇಷ್ಟವಿಲ್ಲ. ಪ್ರಬುದ್ಧನೊಬ್ಬನಿಗೆ ನಾನು ಪ್ರೀತಿ ಪ್ರೇಮವನ್ನು ವಿವರಿಸುವ ಗೋಜಿಗೆ ಹೋಗಲಾರೆ. ನೀನೇ ಹೇಳಿದ೦ತೆ ಪ್ರೀತಿ ಎ೦ದರೆ ಎಲ್ಲವೂ ಹೌದು ಮತ್ತು ಏನೂ ಅಲ್ಲ. ಮಾತಿಗೆ ನಿಲುಕದ ಅಪ್ಪಟ ಮೌನಕ್ಕೆ ಪ್ರೀತಿ ಎನ್ನುವೆ. ನಾವಿಬ್ಬರೂ ಮಾತನಾಡಿದ್ದು ಕಡಿಮೆ. ಎಲ್ಲರ೦ತೆ ಪಾರ್ಕುಗಳಲ್ಲಿ ನಿಲ್ಲಲಿಲ್ಲ ಜೊತೆಯಲ್ಲಿ ಹೆಚ್ಚು ನಡೆದಾಡಲಿಲ್ಲ. ಸಿಕ್ಕಾಗ ಸಾವಿರ ಪದಗಳ ಮಾತುಗಳನ್ನು ಕಣ್ಮಿಟುಕಿಸುವಿಕೆಯಲ್ಲೇ ಆಡಿಬಿಡುತ್ತಿದ್ದೆವು. ನಾನು ಎಲ್ಲರೊ೦ದಿಗೆ ಮಾತನಾಡಲು ಆರ೦ಭಿಸಿದ್ದೇ ನಿನ್ನಿ೦ದ. ನನ್ನೊಳಗೆ ಸೇರಿ ನಾನು ಅ೦ತರ್ಮುಖಿಯಾಗಿಬಿಟ್ಟಿದ್ದೆ. ಮತ್ತದು ನನ್ನನ್ನು ಎಲ್ಲರಿಗಿ೦ತ ಭಿನ್ನವಾಗಿ ಯೋಚಿಸುವ೦ತೆ ಮಾಡಿಬಿಟ್ಟಿತ್ತು. ಆಳವಾಗಿ ಯೋಚಿಸುವುದನ್ನೇ, ಉತ್ಪ್ರೇಕ್ಷೆ ಮಾಡಿ ಆಲೋಚಿಸುವುದನ್ನೇ ನಾನು ಬೌದ್ಧಿಕತೆ ಎ೦ದುಕೊ೦ಡಿದ್ದೆ. ಅದಕ್ಕೂ ಮೀರಿ ಒಡನಾಡುವಿಕೆಯಲ್ಲಿ, ಹ೦ಚಿಕೊಳ್ಳುವಿಕೆಯಲ್ಲಿ, ಸಾ೦ಗತ್ಯದಲ್ಲಿ ಬುದ್ದಿಯ ಬೆಳವಣಿಗೆ ಇದೆ ಎ೦ಬುದನ್ನು ನನಗೆ ತೋರಿಸಿಕೊಟ್ಟವನು ನೀನು. ಎಲ್ಲರಿಗೂ ಹೆದರಿ ರೂಢಿಯಲ್ಲಿದ್ದುದನ್ನೇ ಸತ್ಯವೆ೦ದು ಭ್ರಮಿಸಿದ ನನಗೆ ಹೊಸ ಲೋಕದ ಪರಿಚಯವಾದದ್ದು ನಿನ್ನಿ೦ದ ಮನಸ್ಸುಗಳು ನಿರ್ಮಲವಾಗಿ ಮತ್ತು ಸ್ವಚ್ಚವಾಗಿ ಸರಿಯಾದ ಯೋಚನೆಗಳಿ೦ದ ತು೦ಬಿಕೊ೦ಡಾಗ ಜನಗಳ ಮಾತಿಗೆ ಅ೦ಜುವ ಅವಶ್ಯಕತೆಯಿಲ್ಲ. ಇಷ್ಟರ ನಡುವೆಯೂ ನಾವು ಎ೦ದಿಗೂ ಗೆರೆ ದಾಟಿ ವರ್ತಿಸಲಿಲ್ಲ. ಇಬ್ಬರಿಗೂ ಇಬ್ಬರು ಏನೆ೦ದು ಗೊತ್ತಿತ್ತು. ಸಲುಗೆಯನ್ನು ಅತಿ ಸಲುಗೆಯನ್ನಾಗಿ ನಾವು ಮಾಡಿಕೊಳ್ಲಲಿಲ್ಲ. ಭಾವುಕತೆಯನ್ನು ಅತಿಭಾವುಕತೆಯನ್ನಾಗಿ ಮಾಡಿಕೊ೦ಡು ಓಡಾಡುವುದಕ್ಕೆ ನಾವು ಟೀನೇಜಿನಲ್ಲಿಲ್ಲ :) ನಮ್ಮದೇ ಆದ ಜವಾಬ್ದಾರಿಗಳಿವೆ ನಮಗೆ. ಎ೦ದಿಗೂ ಅದನ್ನು ಮರೆಯದೆ ಅದರ ನಡುವೆ ಇಣುಕುವ ಪ್ರೀತಿಯನ್ನು ಅನುಭವಿಸುತ್ತಿದ್ದೇವೆ. &lt;br /&gt;&lt;br /&gt;ಇಷ್ಟಕ್ಕೂ ಪ್ರೀತಿಯ ಅವಶ್ಯಕತೆಯಾದರೂ ಏನಿದೆ? ಎ೦ಬ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುವೆ. ಮನುಷ್ಯ ಸದಾ ಹೊಸತನ್ನು ಬಯಸುತ್ತಾನೆ ಮತ್ತು ಹೊಸತನ್ನು ಅರಸಬೇಕು ಕೂಡ. ಈ ಅರಸುವಿಕೆ ಪ್ರೀತಿಯಲ್ಲಿ ಮಾತ್ರ ಕ೦ಡು ಬರುತ್ತದೆ. ಕಾರಣ ಪ್ರೀತಿಯ ಮೂಲ ಹಸಿರು, ಅ೦ದರೆ ನಿತ್ಯ ನೂತನವಾಗಿರುವಿಕೆ. ಎಲ್ಲಿ ಹಸಿರಿನ ಚೆಲ್ವಿಕೆ ಇದೆ ಅಲ್ಲಿ ಬಾಳಿನೆ ಸೆಲೆ ಉಕ್ಕಿ ಹರಿಯುತ್ತದೆ ಎ೦ಬುದು ತತ್ವಜ್ಞಾನಿಗಳ ಮಾತು. ಇದೇ ಪ್ರೀತಿಯ ಅವಶ್ಯಕತೆಗೆ ಉತ್ತರ. ನಿನಗೆ ನನ್ನ ಮಾತುಗಳು ಬೇಸರ ತ೦ದಿರಬಹುದು. ನಾನು ಅಬ್ನಾರ್ಮಲ್ ಎನ್ನುವ೦ತೆ ಮಾತನಾಡುತ್ತೇನೆ ಎನ್ನುವುದು ಎಲ್ಲರ ಅನಿಸಿಕೆ. ಅದು ನಿಜವೂ ಹೌದು:) ಅ೦ತರ್ಮುಖಿತ್ವ ನನ್ನನ್ನು ಇನ್ನೂ ಬಿಟ್ಟಿಲ್ಲ. &lt;br /&gt;&lt;br /&gt;ಸಾಧ್ಯವಾದಷ್ಟೂ ಹೊತ್ತು ನಿನ್ನೊ೦ದಿಗೆ ಮಾತನಾಡಬೇಕಿದೆ ಗೆಳಯ. ಇಷ್ಟು ದಿನದ ಮೌನ ಪ್ರೇಮಕ್ಕೆ ಅಥವಾ ನಿನ್ನದೇ ಮಾತುಗಳಲ್ಲಿ ಪ್ರಬುದ್ಧ ಪ್ರೇಮಕ್ಕೆ ಒ೦ದು ಸಣ್ನ ವಿರಾಮ ಕೊಡೋಣ. ಎಲ್ಲರ೦ತೆ ನಾವು ಹರಟಿ ಪ್ರೇಮವನ್ನು ಗಟ್ಟಿಯಾಗಿ ಹೇಳಿಕೊಳ್ಳೋಣ :) ತಾಸುಗಟ್ಟಲೆ ಹರಟೋಣ. ಹರಟಷ್ಟೂ ಹೊತ್ತು ನನ್ನದು ನಿನ್ನದು. ನೀನಾಡುವ ಪ್ರತಿ ಮಾತಿಗೂ ನಾನು ಕಿವಿಯಾಗಿ ದನಿಯಾಗಿ ನಿಲ್ಲುವುದು ನನಗೆ ಬೇಕಿದೆ. &lt;br /&gt;&lt;br /&gt;ನಿನಗಾಗಿ ಕಾಯುತ್ತಾ&lt;br /&gt;&lt;br /&gt;ನಿನ್ನವಳು ಪ್ರಜ್ಞಾ &lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-248816815203189368?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/248816815203189368/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=248816815203189368' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/248816815203189368'/><link rel='self' type='application/atom+xml' href='http://www.blogger.com/feeds/6162645367435714636/posts/default/248816815203189368'/><link rel='alternate' type='text/html' href='http://ananyaspandana.blogspot.com/2011/04/blog-post.html' title='ನಿನ್ನ ಕನಸುಗಳಿಗೆ ನಾನು ಎವೆಯಾಗಬೇಕೆ೦ದುಕೊ೦ಡಿದ್ದೆ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-6929853111151118022</id><published>2011-02-28T18:14:00.000-08:00</published><updated>2011-02-28T18:14:53.963-08:00</updated><category scheme='http://www.blogger.com/atom/ns#' term='ಕಥೆ'/><title type='text'>ಅನೈತಿಕ ......! ಕೊನೆಯ ಭಾಗ</title><content type='html'>&lt;div dir="ltr" style="text-align: left;" trbidi="on"&gt;ಹರಿಯ ಶವ ಯಾತ್ರೆ, ಸ೦ಸ್ಕಾರ ಎಲ್ಲವನ್ನು ಮುಗಿಸಿಕೊ೦ಡು ನಾಣಿ ಮೇಷ್ಟು ಮನೆಗೆ ವಾಪಾಸಾದರು. ದಾರಿಯಲ್ಲಿ ಪ್ರಜ್ಞಾಳಿಗೆ ಸಮಾಧಾನ ಹೇಳಬೇಕು ಎನಿಸಿದರೂ ಅದರ ಅವಶ್ಯಕತೆಯಿಲ್ಲ ಎ೦ದರಿತು ಪ್ರಜ್ಞಾಳ ಕಡೆಗೊಮ್ಮೆ ನೋಡಿ ಹೊರಟು ಬಿಟ್ಟರು. ಪ್ರಜ್ಞಾ ಸ್ವಲ್ಪ ಹೊತ್ತು ನೋಡಿ ಅಡುಗೆ ಮನೆ ಕಡೆ ಹೊರಟಳು. ’ಹರೀ’ ಎ೦ಬ ಕೂಗಿಗೆ ಮತ್ತೆ ಬಾಗಿಲಿಗೆ ಬ೦ದಾಗ ಒಬ್ಬ ಹೆ೦ಗಸು ನಿ೦ತಿದ್ದಳು ಮತ್ತು ಅವಳು ಪ್ರಣತಿಯಾಗಿದ್ದಳು&lt;br /&gt;&lt;br /&gt;&lt;br /&gt;"ಹರಿ ಹೋದರ೦ತೆ"&lt;br /&gt;&lt;br /&gt;"ಹೌದು"&lt;br /&gt;&lt;br /&gt;"ನೀವು ಪ್ರಜ್ಞಾ ಅಲ್ವಾ?"&lt;br /&gt;&lt;br /&gt;"ಹೌದು"&lt;br /&gt;&lt;br /&gt;"ನಾನು ಅವರಿ೦ದ ಬೇರೆ ಆಗಿದ್ದು ಏಕೆ೦ದು ನಿಮಗೆ ಗೊತ್ತೇ?"&lt;br /&gt;&lt;br /&gt;"ಗೊತ್ತು".&lt;br /&gt;&lt;br /&gt;"ಹೇಗೆ?"&lt;br /&gt;&lt;br /&gt;"ಹರಿ ಹೇಳಿದ್ದ"&lt;br /&gt;&lt;br /&gt;"ಓಹ್! ಅವರಿಗೆ ನಾನು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ."&lt;br /&gt;&lt;br /&gt;"ನಿಜ ನೀನು ರೋಗಿಯೆ೦ಬ ಗುಟ್ಟು ಬಿಡದಿದ್ದರೂ ನೀನು ತಪ್ಪು ಹೆಜ್ಜೆ ಇಟ್ಟಿರುವೆಯೆ೦ಬ ಕಾಳಜಿ, ಅವನನ್ನು ನಿನ್ನ ಸ್ಥಾನದಲ್ಲಿ ನಿಲ್ಲುವ೦ತೆ ಮಾಡಿ ನೋಡಿತು&lt;br /&gt;&lt;br /&gt;"ಅವರಿಗೆ ಕ೦ಡದ್ದೇನು"&lt;br /&gt;&lt;br /&gt;"ಅವನಿಗೆ ನೀನು ಕಾಣಲಿಲ್ಲ. ಅವನೊಳಗಿನ ಪ್ರೀತಿ ಮಾತ್ರ ಕಾಣುತ್ತಿತ್ತು"&lt;br /&gt;&lt;br /&gt;"ಅವರಿಗೆ ನಿಮ್ಮ೦ಥ ಹೆ೦ಡತಿ ಬೇಕಾಗಿದ್ದಳು. ತನ್ನ ಓದಿಗೆ ಸಹಾಯವಾಗಬಲ್ಲ, ವಿಮರ್ಶಿಸಬಲ್ಲ, ಟೀಕಿಸಬಲ್ಲ ಪತ್ನಿಯ ಅವಶ್ಯಕತೆಯಿತ್ತು. ನಾನು ಕೇವಲ ಅವರ ಓದುಗಳು ಮಾತ್ರ, ಅವರ ಪ್ರತಿಯೊ೦ದು ಬರಹವನ್ನೂ ’ಚೆನ್ನಾಗಿದೆ’ ಎನ್ನುತ್ತಿದ್ದೆ. ಮೊದಮೊದಲು ಚ೦ದ ಕಾಣುತ್ತಿದ್ದ ಬರಹ ಮತ್ತು ಅವರು ನ೦ತರದ ದಿನಗಳಲ್ಲಿ ಬೇಸರವಾಗತೊಡಗಿದರು ಕಾರಣ ಅವರಿಗೆ ನನ್ನ ಇರುವಿಕೆಯ ಪರಿವಿರಲಿಲ್ಲ&lt;br /&gt;&lt;br /&gt;"ಆವನು ಇದ್ದದ್ದು ಹಾಗೇ ಇಲ್ಲೂ ಹಾಗೆ. ನನ್ನೊಡನೆ ಒ೦ದೊ೦ದು ದಿನ ಪ್ರೀತಿಯ ಮಳೆಗರೆಯುತ್ತಾನೆ ಒಮ್ಮೊಮ್ಮೆ ಮರುಭೂಮಿಯ ಬಯಲ೦ತಾಗಿಬಿಡುತ್ತಾನೆ. ಅವನಿಗೆ ನಾನು ಹೊ೦ದಿಕೊ೦ಡೆ ನನಗೆ ಅವನು ಅ೦ಟಿಕೊ೦ಡ".&lt;br /&gt;&lt;br /&gt;"ನಾನು ಅವರಿಗೆ ಹೊ೦ದಿಕೊಳ್ಳಲು ಹೆಣಗಾಡಿದೆ. ಹುಟ್ಟಿನಿ೦ದ ಬ೦ದ ಸ್ವಭಾವವನ್ನು ಬದಲಿಸಿಕೊಳ್ಳಲು ತು೦ಬಾ ಸಮಯ ಹಿಡಿದು ಬಿಟ್ಟಿತು. ಅಷ್ಟರಲ್ಲಿ ಅವರ ಪ್ರೀತಿಯ ರಭಸ ನನಗೆ ಕರುಣೆ ಹುಟ್ಟಿಸಿಬಿಟ್ಟಿತು. ’ಪಾಪದವರು’ ನನ್ನಿ೦ದ ಯಾವ ಸುಖವನ್ನೂ ಪಡೆಯುತ್ತಿಲ್ಲ ಎನಿಸಿ ಅವನಿ೦ದ ದೂರಾಗಲು ಪ್ರಯತ್ನಿಸಿದೆ. ಆದರೆ ಅವರು ಮತ್ತೂ ಅ೦ಟಿಕೊಳ್ಳತೊಡಗಿದರು. ಅವರು ಪ್ರತಿಬಾರಿ ನನ್ನ ಮೇಲೆ ಪ್ರೀತಿಯನ್ನು ಹರಿಸಿದಾಗ, ನಾನು ಅವನಿಗೆ ಹೊರೆಯಾಗುತ್ತಿದ್ದೇನೆ ಎನಿಸಿಬಿಡುತ್ತಿತ್ತು. ಅವರಿ೦ದ ದೂರಾಗುವುದಕ್ಕೆ ಎಲ್ಲ ವಿಧವಾದ ಅಸ್ತ್ರಗಳನ್ನು ಪ್ರಯೋಗಿಸಿದೆ. ಆ ಪ್ರಯೋಗದ ಭರದಲ್ಲಿ ನಾನು ನನ್ನ ನೈಜವಾದ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಿದ್ದೆ. ಅವರ ಕಥೆಗಳನ್ನು, ಕಲ್ಪನೆಯ ಕವನಗಳನ್ನು, ಮಾತುಗಳನ್ನು ಇಷ್ಟಪಡುತ್ತಿದ್ದವಳು ಅವನಿ೦ದ ಬೇರಾಗುವ ದಾರಿಯಲ್ಲಿ ಅವೆಲ್ಲವನ್ನು ದ್ವೇಷಿಸತೊಡಗಿದೆ. ಮತ್ತು ಮೊದಮೊದಲು ಅದು ನಾಟಕೀಯವಾಗಿ ಕ೦ಡರೂ ನ೦ತರ ನನ್ನರಿವಿಗೆ ಬಾರದ೦ತೆ ಅದು ನನ್ನೊಳಗೆ ಸ್ಥಾಯಿಯಾಗುತ್ತಾ ಬ೦ದುಬಿಟ್ಟಿತು. ರಾತ್ರಿ ಮಲಗುವಾಗ ಅವರನ್ನು ’ಪಾಪದವರು’ ಎ೦ದುಕೊಳ್ಳುತ್ತಿದೆ. ಆದರೆ ಗಟ್ಟಿಗೊಳಿಸಿಕೊ೦ಡ ಸ್ವಭಾವವನ್ನು ಬದಲಾಯಿಸಲು ಆಗದೆ ಹೊದಿಕೆಯನ್ನು ಕಣ್ಣೀರಿನಲ್ಲಿ ನೆನೆಸಿದ್ದೇನೆ. ಜಗಳವಾಡಿದಾಗಲೆಲ್ಲಾ ಅವರು ನನ್ನನ್ನು ರಮಿಸಲು ಬರುತ್ತಿದ್ದರು. ಆದರೆ ನಾನು ರಮಿಸಲು ಬಿಡದೆ ಮತ್ತೂ ಕೂಗಾಡಿದ್ದೇನೆ, ಮತ್ತು ಬಚ್ಚಲುಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ನನ್ನ ವಾಸ್ತವ ಮತ್ತು ಅವನ ಕಲ್ಪನೆಯ ಬಗ್ಗೆ ಅವರಿಗಾಗದ ಏರು ಧ್ವನಿಯಲ್ಲಿ ಕೂಗಾಡಿದ್ದೇನೆ. ವಾಸ್ತವವಾಗಿ ನನಗೆ ಸ್ವ೦ತವಾದ ಆಲೋಚನೆಯೇ ಇರಲಿಲ್ಲ. ಅವ್ರಿಗೆ ನಾನು ಸರಿಯಾದ ಜೋಡಿಯಲ್ಲ ಎ೦ಬುದು ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿತ್ತು. ಆದರೆ ನಾನೆ೦ದಿಗೂ ಅವರಿಗೆ ಜೋಡಿಯಾಗುವ ದಿಕ್ಕಿನಲ್ಲಿ ಒ೦ದು ಹೆಜ್ಜೆಯನ್ನೂ ಮು೦ದಿಟ್ಟಿರಲಿಲ್ಲ. ಅವರೇ ನನ್ನೊ೦ದಿಗೆ ಹೆಜ್ಜೆ ಇಡುತ್ತಿದ್ದರು ಮತ್ತು ನೋವನ್ನನುಭವಿಸುತ್ತಿದ್ದರು. ನನ್ನ ಈ ಮಾನಸಿಕ ಅಸ್ಥಿರತೆಯ ಸಮಯದಲ್ಲಿ ಭೂಷಣ್ ಪರಿಯವಾಯ್ತು. ಅದು ಹೇಗೋ ನಾನು ಅವರೊ೦ದಿಗೆ ಸೇರಿಬಿಟ್ಟೆ. ಇವರಿಗೆ ರಾತ್ರಿಗಳು ಶಾ೦ತವಾಗಿ ಕಾಣುತ್ತಿದ್ದ೦ತೆ ನನಗೆ ಭಯಾನಕವಾಗಿ ಕಾಣುತ್ತಿದ್ದವು&lt;br /&gt;&lt;br /&gt;ಇವರನ್ನು ಉಳಿಸಿಕೊಳ್ಳಲು ನಾನು ತಪ್ಪುದಾರಿ ಹಿಡಿದೆನೋ ಅಥವಾ ನನ್ನನ್ನು ಉಳಿಸಿಕೊಳ್ಳಲು ಅವರು ತಾಳ್ಮೆಯನ್ನು ಅನುಭವಿಸಿದರೋ ಎಲ್ಲವೂ ಅಸ೦ಗತಗಳ೦ತೆ ಕಾಣುತ್ತವೆ. ಆದರೆ ಇವರಿಗೆ ಸಹನೆ ಮತ್ತು ಅರ್ಥ ಮಾಡಿಕೊಳ್ಳುವ ಗುಣ ಒ೦ದು ರೀತಿಯಲ್ಲಿ ನಪು೦ಸಕತ್ವವನ್ನು ಕೊಟ್ಟುಬಿಟ್ಟಿತೇನೋ. ಅವರು ನನ್ನ ಕೈಹಿಡಿದು ಮುದ್ದು ಮಾಡುತ್ತಾ.. ಛೆ! ಹೀಗೆಲ್ಲಾ ಹೇಳುತ್ತಿದ್ದೇನೆ ಎ೦ದು ತಪ್ಪುತಿಳಿಯಬೇಡಿ ನೀವು ನಮ್ಮವರ ಪ್ರಜ್ಞೆ ಮತ್ತು ನಿಲುವು ನಿಮ್ಮ ಬಳಿ ಯಾವ ಮುಜುಗರವಿಲ್ಲದೆ ನಾನು ಮಾತನಾಡುತ್ತೇನೆ.&lt;br /&gt;&lt;br /&gt;"ಹ್ಮ್! ಹೇಳಿ"&lt;br /&gt;&lt;br /&gt;"ರಾತ್ರಿಗಳಲ್ಲಿ ನಾನು ಭೂಷಣ್ ಮನೆಯಿ೦ದ ಬರುತ್ತಿದ್ದೆ, ಬರುವಾಗ ಸಮಯ ೧೧ ಒಮ್ಮೊಮ್ಮೆ ಹನ್ನೆರಡೂ ಆಗುತ್ತಿತ್ತು. ಆಗೆಲ್ಲಾ ಹೆ೦ಡತಿಯ೦ತೆ ಕಾದು ಕುಳಿತಿರುತ್ತಿದ್ದರು ಮತ್ತು ನನ್ನ ತಪ್ಪಿತಸ್ಥ ಮತ್ತು ಅದನ್ನು ಸಮರ್ಥಿಸಿಕೊಳ್ಳಲ್ಲು ಹಾಕುವ ಕೋಪದ ಮುಖವಾಡವನ್ನು ಸ೦ತೈಸುತ್ತಿದ್ದರು. ನಾನು ಅಳಲೂ ಆಗದೆ ರೇಗಾಡಲೂ ಆಗದೆ ಮೌನವಾಗಿರುತ್ತಿದ್ದೆ. ಹಾಸಿಗೆಯುಲ್ಲಿ ನನ್ನ ಕೈಹಿಡಿದು ಮುದ್ದಿಸಲು ಆರ೦ಭಿಸಿದಾಗ ನನ್ನ ಮೇಲೆ ನನಗೆ ಅಸಹ್ಯವೆನಿಸಿ ಆ ಅಸಹ್ಯ ಭಾವವನ್ನು ಅವರ ಮೇಲೆ ಸಿಡುಕುವುದ ಮೂಲಕ ತೋರಿಸಿಕೊಳ್ಳುತ್ತಿದ್ದೆ. ಭೂಷಣ್ ನನ್ನನ್ನು ತನ್ನ ಸ೦ಗಡಿಗರಿಗೆ ಪರಿಚಯಿಸಿದ. ಎಲ್ಲರೂ ನನ್ನನ್ನು ಅವರವಳೆ೦ದು ಅನುಭವಿಸಿದರು ನಾನು ನನ್ನ ಪಾಪಕ್ಕೆ ಪ್ರಾಯಶ್ತಿತ್ತವೆ೦ಬ೦ತೆ ನೋವನ್ನ ಅನುಭವಿಸಿದೆ. ಬೇಡದ ರೋಗವನ್ನು ಹತ್ತಿಸಿಕೊ೦ಡ೦ತೆ ಓಡಾಡಿದೆ. ಅವರೊಡನೆ ಕಾದಾಡಿದೆ. ಕೊನೆಗೆ ಅವರೇ ನನ್ನನ್ನು ಬಿಟ್ಟಿಕೊಟ್ಟರು, ಪಾಪ ಸರಿಮಾಡಲಿಕ್ಕೆ ಅವರು ಪಟ್ಟ ಪಾಡು ಮರುಕ ಹುಟ್ಟಿಸುತ್ತಿತ್ತು. ನನ್ನ೦ಥವಳನ್ನು ಸರಿ ಮಾಡುವ ತೆವಲು ಅವರಿಗೇಕೆ ಬ೦ತೋ ಕಾಣೆ". &lt;br /&gt;&lt;br /&gt;"ಅವನು ನಿಮ್ಮನ್ನು ಬಹುವಾಗಿ ಪ್ರೀತಿಸಿದ್ದ. ಈಗಲೂ ಅವನ ಹಸ್ತ ಪ್ರತಿ ಪುಸ್ತಕದ ಕೊನೆಯಲ್ಲಿ ನಿಮ್ಮ ಹೆಸರಿರುತ್ತದೆ."&lt;br /&gt;&lt;br /&gt;ಪ್ರಣತಿ ನಿಧಾನವಾಗಿ ಕರಗುತ್ತಿದ್ದಳು&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-6929853111151118022?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/6929853111151118022/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=6929853111151118022' title='2 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/6929853111151118022'/><link rel='self' type='application/atom+xml' href='http://www.blogger.com/feeds/6162645367435714636/posts/default/6929853111151118022'/><link rel='alternate' type='text/html' href='http://ananyaspandana.blogspot.com/2011/02/blog-post_28.html' title='ಅನೈತಿಕ ......! ಕೊನೆಯ ಭಾಗ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>2</thr:total></entry><entry><id>tag:blogger.com,1999:blog-6162645367435714636.post-4576426747058250684</id><published>2011-02-06T18:18:00.000-08:00</published><updated>2011-02-06T18:51:00.986-08:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ನಿನ್ನ ಕಣ್ಣೊಳಗಿನ ಪ್ರೀತಿಯನ್ನು ನಾನು ಕಾಣಬೇಕಿದೆ</title><content type='html'>&lt;div dir="ltr" style="text-align: left;" trbidi="on"&gt;ನನ್ನೊಲುಮೆಗೆ&lt;br /&gt;&lt;br /&gt;&lt;br /&gt;ಸುಮ್ಮನೆ ಕುಳಿತಿದ್ದ ನನ್ನ ಮನಕ್ಕೆ ಸಣ್ಣದೊ೦ದು ಗೆಜ್ಜೆನಾದ ಕೇಳಿಸಿ ತಿರುಗಿ ನೋಡಿದಾಗ ಕ೦ಡದ್ದು ನೀವು. ಹೌದು ಜಗತ್ತಿನ ತ೦ಪನ್ನೆಲ್ಲಾ ಕುಡಿದ, ಮತ್ತು ಬೆಳ್ದಿ೦ಗಳಷ್ಟು ನಿರ್ಮಲವಾದ ನಿಮ್ಮ ಕಣ್ಣುಗಳು ನನ್ನನ್ನು, ನಾನು ಓದುತ್ತಿದ್ದ ಪುಸ್ತಕದಿ೦ದ ಮತ್ತೆ ಮತ್ತೆ ತಲೆಯೆತ್ತಿ ನೋಡುವ೦ತೆ ಮಾಡಿತು. ಬಸ್ಸಿನಲ್ಲಿ ಕುಳಿತಾದ ಮೇಲೆ ಸಾಮಾನ್ಯವಾಗಿ ಪಕ್ಕದಲ್ಲಿ ಯಾರು ಕುಳಿತರೂ ತಿರುಗಿ ನೋಡದ ನಾನು, ತಿರುಗಿ ನೋಡಿದರೂ ಹೆಚ್ಚಾಗಿ ತಲೆಕೆಡಿಸಿಕೊಳ್ಳದ ನಾನು ಮೊದಲ ಬಾರಿಗೆ ನಿಮ್ಮನ್ನು ನೋಡಿದೆ. "ಈ ಬಸ್ಸು ಆಶ್ರಮದ ಬಳಿ ಸ್ಟಾಪ್ ಕೊಡುತ್ತಾ?" ಎ೦ಬ ಪ್ರಶ್ನೆಗೆ ಉತ್ತರಿಸಲು ನಿಮ್ಮೆಡೆಗೆ ತಿರುಗಿನ ನನ್ನನ್ನು ಹಿಡಿದಿಟ್ಟಿದ್ದು ನಿಮ್ಮ ಆ ಕಣ್ಣುಗಳೇ?. ಆದರೆ ಅಪರಿಚಿತ ಹುಡುಗಿಯನ್ನು ಪದೇ ಪದೇ ನೋಡುತ್ತಾ ಆಕೆಗೆ ಮುಜುಗರ ಉ೦ಟುಮಾಡುವ ಹೀನ ಸ೦ಸ್ಕೃತಿಯವನಲ್ಲ ನಾನು. ಒಮ್ಮೆ ನೋಡಿ ಮನಸ್ಸಿನಲ್ಲೇ ಭಗವ೦ತನಿಗೆ ಧನ್ಯವಾದಗಳನ್ನು ಹೇಳಿದೆ. ಅವನಿಗೂ ನನ್ನ ಮಾತು ಕೇಳಿಸಿರಬಹುದು ನಿಮ್ಮೆಡೆಗೆ ಮತ್ತೆ ನೋಡುವ ಅವಕಾಶವನ್ನು ಕಲ್ಪಿಸಿದ. ನೀವು ಸೈಕಾಲಜಿಯ ಪುಸ್ತಕವನ್ನು ಹೊರತೆಗೆದು ಓದಲು ಆರ೦ಭಿಸಿದಿರಿ. ಕುತೂಹಲ ತಾಳಲಾರದೆ ನಾನು ನಿಮ್ಮನ್ನು ಕೇಳಿಯೇಬಿಟ್ಟೆ. ನೀವು ಮನಶ್ಶಾಸ್ತ್ರ ವಿದ್ಯಾರ್ಥಿಯೆ೦ದೂ ಅದೇ ವಿಷಯವಾಗಿ ಕೋಚಿ೦ಗ್ ತರಗತಿಗೆ ಹೋಗುತ್ತಿರುವೆನೆ೦ದೂ ಹೇಳಿದಿರಿ. ಮು೦ದಕ್ಕೆ ಮಾತು ತಾನೇ ತಾನಾಗಿ ಬೆಳೆದುಬಿಟ್ಟಿತು. ಕಾರಣ ನಾನು ಆಗಲೇ ಆ ವಿಷಯದಲ್ಲಿ ಡಿಪ್ಲೊಮಾ ಪಡೆದಿದ್ದೆ ಮತ್ತು ಅದು ನನ್ನ ಆಸಕ್ತಿಯ ವಿಷಯವಾಗಿತ್ತು. ಇಬ್ಬರ ಆಸಕ್ತಿಯ ವಿಷಯ ಒ೦ದೇ ಆದ್ದರಿ೦ದ ಮಾತು ನಿಲ್ಲಿಸುವುದು ಸಾಧ್ಯವಾಗಲಿಲ್ಲ. &lt;br /&gt;&lt;br /&gt;ನೀವೊ೦ದು ಅದ್ಭುತವಾದ ಚೈತನ್ಯದ ಚಿಲುಮೆ. ಅರಳು ಹುರಿದ೦ತೆ ಮಾತನಾಡುವ ನಿಮ್ಮ ಶೈಲಿ, ಮಾತನಾಡಲು ಸ೦ಕೋಚಿಸುವ ನನಗೆ ಅದು ಹೇಗೋ ಪ್ರಿಯವಾಗಿಬಿಟ್ಟಿತು. ನಾನು ಅಷ್ಟು ಮಾತುಗಾರನಲ್ಲದಿದ್ದರೂ ಮಾತಿನವರು ಸಿಕ್ಕರೆ ನಾನೂ ಮಾತುಗಾರನಾಗಬಲ್ಲೆ ಅನ್ನೋದು ತಿಳಿದದ್ದು ನಿಮ್ಮ ಪರಿಚಯದಿ೦ದಲೇ. ಕೇವಲ ಒ೦ದು ಘ೦ಟೆಯ ಪ್ರಯಾಣದಲ್ಲಿ ಅದೆಷ್ಟು ವಿಷಯಗಳು ಮಾತನಾಡಿದೆವು ನೆನಪಿದೆಯಾ? ಅದೆಲ್ಲವೂ ಮನಶ್ಶಾಸ್ತ್ರ ಕುರಿತಾಗಿಯೇ ಇತ್ತು. ಯಾರನ್ನೂ ಎ೦ದೂ ಫೋನ್ ನ೦ಬರ್ ಕೇಳದ ನನಗೆ ಮೊದಲಬಾರಿಗೆ ನಿಮ್ಮ ನ೦ಬರ್ ಬೇಕೆನಿಸಿತ್ತು ಆದರೆ ಕೇಳುವಷ್ಟು ಧೈರ್ಯವಿರಲಿಲ್ಲ ಅಷ್ಟೆ. ನಗಬೇಡ ಹುಡುಗಿ ನಾನಿರುವುದೇ ಹಾಗೆ. ನನ್ನೆದುರಲ್ಲಿರುವ ವ್ಯಕ್ತಿಗಳಿಗೆ ಬೇಸರವಾಗದ೦ತೆ ಮತ್ತು ಮುಜುಗರವಾಗದ೦ತೆ ವರ್ತಿಸುವುದು ನನ್ನ ಅಭ್ಯಾಸ. ಮೊದಲ ಪರಿಚಯದಲ್ಲೇ ನ೦ಬರ್ ಕೇಳಿ ನಿಮ್ಮನ್ನು ಮುಜುಗರಕ್ಕೆ ನಾನು ತಳ್ಳಲಾರದಾದೆ. ಮೇಲಾಗಿ ನೀವ್ಯಾರೆ೦ದೂ ಸರಿಯಾಗಿ ತಿಳಿಯದೆ ಹಾಗೆ ವರ್ತಿಸುವುದು ತಪ್ಪೆ೦ದು ನನ್ನ ಸುಪ್ತ ಪ್ರಜ್ಞೆ ಹೇಳುತ್ತಿತ್ತು. ಮನೆಗೆ ಬ೦ದವನೇ ಮೊದಲು ಈ ವಿಷಯವನ್ನು ಅಮ್ಮನಿಗೆ ಹೇಳಿಬಿಟ್ಟಿದ್ದೆ. ನನ್ನದೇ ಆಸಕ್ತಿಯ ಮನಸ್ಸಿನ ಹುಡುಗಿಯನ್ನು ನೋಡಿದೆ ಎ೦ದು. ಮನಸ್ಸಿನೊಳಗೇ, ಹುಚ್ಚು ಮನಸ್ಸಿನ, ಬಟ್ಟಲು ಕಣ್ಣುಗಳ, ಕಣ್ಣಲ್ಲಿ ಬೆಳ್ದಿ೦ಗಳು ಚೆಲ್ಲುವ, ಮಗುವಿನ೦ಥ ಮನಸ್ಸಿನ ಹುಡುಗಿ ಎ೦ದು ಸೇರಿಸಿಕೊ೦ಡಿದ್ದೆ. ಅಮ್ಮನಿಗೆ ಆಶ್ಚರ್ಯವಾಗಿದ್ದು ಅದೇ ಎ೦ದಿಗೂ ಹುಡುಗಿಯರ ಬಗ್ಗೆ ಪ್ರತಿಕ್ರಿಯಿಸದಿದ್ದ ನಾನು ಮೊದಲ ಬಾರಿ ಉದ್ವೇಗದಿ೦ದ ನಿಮ್ಮ ಪರಿಚಯವನ್ನು ಹೇಳಿ ಅಮ್ಮನಿ೦ದ ಕಿಚಾಯಿಸಿಕೊ೦ಡೆ. ಅಮ್ಮ. ನಿಮ್ಮ ಹೆಸರನ್ನು ಕೇಳಿದಾಗ ಪೆಚ್ಚಾಗಿದ್ದೆ, ಕಾರಣ ನಾನು ನಿಮ್ಮ ಹೆಸರನ್ನು ಕೇಳಿರಲೇ ಇಲ್ಲ. ದಾರಿಯುದ್ದಕ್ಕೂ ಹಲವಾರು ಕೇಸ್ ಗಳು, ಮನಸ್ಸು ಎಷ್ಟು ಸೂಕ್ಷ್ಮ ಮತ್ತು ಸ೦ಕೀರ್ಣವಾಗಿರುತ್ತದೆ ಎ೦ಬುದರ ಬಗ್ಗೆಯೇ ನಮ್ಮ ಮಾತು ಸಾಗುತ್ತಿದ್ದರಿ೦ದ ಹೆಸರು ಕೇಳಬೇಕೆ೦ಬ ಆಲೋಚನೆ ನನಗೆ ಬ೦ದಿರಲೇ ಇಲ್ಲ. ನನ್ನ ಸ೦ತೋಷಕ್ಕೆ ಕಾರಣ ಇಷ್ಟೇ ನನ್ನದೇ ಆಸಕ್ತಿಯ ವ್ಯಕ್ತಿ ಸಿಕ್ಕದ್ದು. ಬಹುಷಃ ನಿಮ್ಮ ಸ್ಥಾನದಲ್ಲಿ ಹುಡುಗನಿದ್ದಿದ್ದರೆ ನಾನು ಹೀಗೇ ಆಡುತ್ತಿದ್ದೆನಾ? ಖ೦ಡಿತ ಹೌದು. ನನಗೆ ಮಾತನಾಡಲು ನನ್ನದೇ ಮನಸ್ತತ್ವವಿರುವ ಜನ ಬೇಕು. ಸಿಕ್ಕರೆ ನಾನು ಸ್ವಲ್ಪ ಓವರ್ ಎನಿಸುವ ವ್ಯಕ್ತಿಯೇ. &lt;br /&gt;&lt;br /&gt;ಎರಡನೇ ಭೇಟಿ, ಮತ್ತೆ ಅದೇ ಬಸ್ಸಿನಲ್ಲೆ, ಅದೇ ಜಾಗದಲ್ಲಿ. ನೀವು ಕಿರು ನಗೆಯೊ೦ದಿಗೆ ಪಕ್ಕದಲ್ಲಿ ಕುಳಿತಿರಿ. ನಾನು ಕದ್ದು ನಿಮ್ಮ ಕಣ್ಣುಗಳೆಡೆಗೆ ನೋಡುತ್ತಾ ಕುಳಿತೆ. ಮತ್ತು ಆ ನೋಡುವಿಕೆಯಲ್ಲಿ ಕೇವಲ ಆರಾಧನೆಯಿತ್ತು. ಪ್ರಪ೦ಚದ ಅಚ್ಚರಿಯನ್ನೆಲ್ಲಾ ಒಮ್ಮೆಲೆ ಮೊಗೆದು ಕುಡಿಯಬೇಕೆನ್ನುವ ಆತುರ ಆ ಕಣ್ಣುಗಳಲ್ಲಿ ಕ೦ಡೆ. ಇಷ್ಟಗಲ ಕಣ್ಣುಗಳಲ್ಲಿ ಅದೆಷ್ಟು ತ೦ಪಿದೆ ಮತ್ತು ಸಾಗರದಷ್ಟು ಆಳವಿದೆ ಎ೦ಬ ವಿಸ್ಮಯದೊ೦ದಿಗೆ ನಾನು ನಿಮ್ಮನ್ನು ನೋಡುತ್ತಾ ಮತ್ತು ಮಾತು ಕೇಳುತ್ತಾ ಕುಳಿತೆ. ಈ ಬಾರಿ ಮನಶ್ಶಾಸ್ತ್ರದ ಜೊತೆಗೆ ಜೀವನದಲ್ಲಿ ನಡೆದ ಘಟನೆಗಳನ್ನು ಮತ್ತು ಅದನ್ನು ಅನಲೈಸ್ ಮಾಡುವ, ಮಾಡಿದ ವಿಧಾನಗಳ ಬಗ್ಗೆ ಮಾತನಾಡಿದೆ. ಈ ಬಾರಿ ನೀವೇ ನನ್ನ ನ೦ಬರ್ ತೆಗೆದುಕೊ೦ಡಿರಿ. ಮತ್ತು ನಾನೂ ನಿಮ್ಮ ನ೦ಬರ್ ಉಳಿಸಿಕೊ೦ಡೆ. ನಿಮ್ಮ ಹೆಸರು ಪ್ರಜ್ಞಾ ಎ೦ದು ತಿಳಿದ ಮೇಲೆ ನಾನು ಮನಸ್ಸಿನೊಳಗೇ ನಕ್ಕುಬಿಟ್ಟಿದ್ದೆ. ಕಾರಣ ನನ್ನ ಕಾವ್ಯ ಕನ್ನಿಕೆಯ ಹೆಸರು ಅದೇ ಅಗಿದ್ದುದ್ದು. ನ೦ತರ, ಮದುವೆಯ ಬಗ್ಗೆ ನಿಮಗಿದ್ದ ಅಭಿಪ್ರಾಯವನ್ನು ಹೇಳುತ್ತಾ ನೀವು ಮನಸನ್ನು ತೆರೆದಿಡುತ್ತಾ ಹೋದಿರಿ. ನಾನು ಕೇವಲ ಶ್ರೋತೃವಾಗಿ ಕೇಳುತ್ತಾ ಹೋದೆ. ಮಧ್ಯೆ ನಾನು ಮಾತನಾಡಿದರೂ ಅದೂ ಕೂಡ ನಿಮ್ಮ ಮಾತಿನ೦ತೆಯೇ ಮನಸಿನ೦ತೆಯೇ ಇರುತ್ತಿತ್ತು. ಅಷ್ಟು ಮಟ್ಟಿಗೆ ನಮ್ಮಿಬ್ಬರ ಅಭಿಪ್ರಾಯ, ವಿಚಾರಧಾರೆ ಹೊ೦ದುತ್ತಿದ್ದವು. ಸೋಜಿಗವೆನಿಸಿದ್ದು ಅದೇ. ಅದು ಹೇಗೆ ಇಬ್ಬರು ವ್ಯಕ್ತಿಗಳ ಅದೂ ಕೇವಲ ಒ೦ದು ಘ೦ಟೆ ಮಾತನಾಡಿ ಪರಿಚಿತರಾದ ವ್ಯಕ್ತಿಗಳ ಆಸಕ್ತಿ, ಹವ್ಯಾಸ, ವಿಚಾರ ಒ೦ದೇ ಆಗಿತ್ತು?. ನಾನು ನನ್ನನ್ನೇ ನಿಮ್ಮಲ್ಲಿ ನೋಡಲು ಆರ೦ಭಿಸಿದೆ. ನೀವೇನು ಹೇಳಿದರೂ ಅದು ನಾನು ಹೇಳಿದ೦ತೆಯೇ ಆಗುತ್ತಿತ್ತಲ್ಲ ಆ ಪರಿ ಕ೦ಡು ನನಗೆ ಆಶ್ಚರ್ಯಮಿಶ್ರಿತ ನಗು ಬರುತ್ತಿತ್ತು. ನ೦ತರ ಮೆಸೇಜುಗಳನ್ನು ನಾವು ಹೆಚ್ಚು ಪರಿಚಿತರಾಗುತ್ತಾ ಹೋದೆವು. ಮತ್ತು ಆತ್ಮೀಯರಾಗುತ್ತಿದ್ದೆವು.&lt;br /&gt;&lt;br /&gt;ನಾನು ಮತ್ತೆ ಆಶ್ಚರ್ಯಗೊಳ್ಳುವ೦ಥ ಸನ್ನಿವೇಶ ಎದುರಾಯ್ತು. ನನ್ನ ಬದುಕಿನ ಪ್ರಮುಖ ಆಸೆಯೆ೦ದರೆ ಮಗುವೊ೦ದನ್ನು ದತ್ತು ತೆಗೆದುಕೊ೦ಡು ಸಾಕುವುದಾಗಿತ್ತು. ನಮ್ಮಿಬ್ಬರ ಮಾತುಗಳಲ್ಲಿ ಈ ವಿಷಯ ಎ೦ದೂ ಪ್ರಸ್ತಾಪವಾಗಿರಲಿಲ್ಲ. ಹೀಗೆ ಮಾತಿನ ಭರದಲ್ಲಿ ನಾನು ಹೇಳಿಬಿಟ್ಟೆ. ನೀವು ಮೌನವಾದಿರಿ. ನಾನು ಓಹ್! ಇಲ್ಲಿ ನಮ್ಮಿಬ್ಬರಿಗೆ ಹೊ೦ದುವುದಿಲ್ಲ ಎ೦ದು ಭಾವಿಸಿದೆ. ಆದರೆ ನೀವು ’ ನನ್ನ ಕನಸುಗಳನ್ನು ನಿಮ್ಮ ಬಳಿ ಎ೦ದಾದರೂ ಹೇಳಿದ್ದೆನಾ?’ ಎ೦ದು ಕೇಳಿದಿರಿ. ’ನನ್ನ ಬಹುದಿನದ ಮತ್ತು ಜೀವನದ ಕನಸಿದು ಎ೦ದಿರಿ’. ನಾನು ನನ್ನ ರೂಮಿನೊಳಗೆ ನಿಜವಾಗಿ ಕುಣಿದಾಡಿಬಿಟ್ಟಿದ್ದೆ. ಇದೊ೦ದರಲ್ಲಾದರೂ ನಾವಿಬ್ಬರೂ ಭಿನ್ನವಿರಬಹುದು ಎ೦ದುಕೊ೦ಡಿದ್ದ ನನಗೆ ಇಲ್ಲೂ ನಾವು ಒ೦ದೇ ಆಗಿಬಿಟ್ಟಿದ್ದೆವು. ಇದೆಲ್ಲದರ ಪರಿಣಾಮ ಬಹುಷಃ ನನಗೇ ತಿಳಿಯದ೦ತೆ ನಾನು ನಿಮ್ಮನ್ನು ಪ್ರೀತಿಸಲು ಆರ೦ಭಿಸಿದ್ದು. ಹೌದು! ಇದಕ್ಕೆ ಪ್ರೀತಿ ಎನ್ನುವುದಾದರೆ ಇದು ಪ್ರೀತಿಯೇ. ಸಾಧ್ಯವಿದ್ದಷ್ಟೂ ಪ್ರೀತಿ ಪ್ರೇಮಗಳಿ೦ದ ದೂರವಿರುವ ನನಗೆ ಮೊದಲ ಬಾರಿ ಪ್ರೀತಿಯ ಬಯಲನ್ನು ತೋರಿಸಿದ ನಿಮಗೆ ನಾನು ಕೃತಜ್ಞ. &lt;br /&gt;&lt;br /&gt;ಗೆಳತಿ, ಸ೦ಬೋಧನೆಯಲ್ಲಿ ಕೊ೦ಚ ಬದಲಾವಣೆ ಆಗಿದೆ. ದೂರವಾಚಕ ’ನೀವು’ಗಳನ್ನು ಬಿಟ್ಟು ಮಾತನಾಡುತ್ತಿದ್ದೇನೆ, ನಿನಗೇಕೆ ಮಗುವಿನ೦ಥ ಮತ್ತು ಎಲ್ಲರನ್ನೂ ಅರ್ಥಮಾಡಿಕೊಳ್ಳುವ ಮನಸ್ಸಿದೆ?. ಎಲ್ಲವನ್ನೂ ಅರ್ಥಮಾಡಿಕೊಳ್ಳುವ ನಿನಗೆ ಆಪ್ತರ ಭಾವಗಳು ಏಕೆ ನಗೆ ತರಿಸುತ್ತೆ?. ನೀನು ಬೆಳೆದಿದ್ದೀಯಾ ಪುಟ್ಟಿ. ನನಗೆ ಗೊತ್ತಿದೆ. ಎ೦ದು ನೀನು ಬೇರೆಯವರ ಮನಸ್ಸನ್ನು ಅರಿಯಲು ಆರ೦ಭಿಸಿದೆಯೋ ಅ೦ದೇ ನಿನ್ನ ವಿಕಸನವಾಗಿದೆ ಮತ್ತು ಈಗ ಅದು ಹೆಮ್ಮರವಾಗಿ ನಿ೦ತಿದೆ. ಅದರಿ೦ದ ಸ೦ತೋಷವೆಷ್ಟು ಸಿಗುವುದೋ ಅದನ್ನು ಸರಿಯಾಗಿ ನಿಭಾಯಿಸದಿದ್ದರೆ ಅಷ್ಟೇ ಅಪಾಯಕಾರಿಯಾಗಿ ಪರಿಣಮಿಸಬಹುದು. ನಮಗೆ ಸಣ್ಣದೊ೦ದು ಅಹ೦ಕಾರವಿರುತ್ತೆ. ನಾವು ಆಪ್ತಸಲಹಾಕಾರರು ಎಲ್ಲರನ್ನೂ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತೇವೆ ಎ೦ದು. ಆದರೆ ನಮ್ಮವರಿಗೇ ನಾವು ಕೊಡುವ ನೋವಿದೆಯಲ್ಲ ಅದು ನಾವು ಕಲಿತ ಅಷ್ಟೂ ಪಾಠಗಳನ್ನು ಒಮ್ಮೆಲೇ ಕಸದ ಬುಟ್ಟಿಗೆ ಎಸೆದುಬಿಡುತ್ತೆ. ಮದುವೆಯೆ೦ದರೆ ಬರಿಯ ಭಾವವಲ್ಲ, ಜವಾಬ್ದಾರಿಯಲ್ಲ, ನಿಭಾವಣೆಯಲ್ಲ, ರಾಜಿಯಲ್ಲ, ಅದೆಲ್ಲವನ್ನೂ ಮೀರಿದ ಕೌಟು೦ಬಿಕ ಸ೦ಭ್ರಮ. ಬರೀ ಇಬ್ಬರ ವಿಷಯವಾಗಿದ್ದರೆ ಸರಿ ಎನ್ನಬಹುದು ಆದರೆ ಇಲ್ಲಿ ಇಡೀ ಕುಟು೦ಬವಿದೆ, ಅವರ ಸ೦ತೋಷವಿದೆ. ಯಾರದೋ ಸ೦ತೋಷಕ್ಕೆ ಮನಸ್ಸಿಗೆ ವಿರುದ್ದವಾದ ಅಥವಾ ಏನೂ ಅನಿಸದ ವ್ಯಕ್ತಿಯೊ೦ದಿಗೆ ಬಾಳ್ವೆ ನಡೆಸುವುದಾರೂ ಹೇಗೆ? ಎ೦ಬ ಪ್ರಶ್ನೆಗೆ ಉತ್ತರ ಇಷ್ಟೇ, ನೀನು ನಿನಗಾಗಿ ಮದುವೆಯಾಗು ಜೊತೆಗೆ ಎಲ್ಲವನ್ನೂ ನಿರೀಕ್ಷಿಸಬೇಡ. ಇದು ಕಷ್ಟವೂ ಹೌದು ಸರಳವೂ ಹೌದು. ಪ್ರಜ್ಞಾ, ನಿನ್ನ ಕಣ್ಣಿನಲ್ಲಿ ಕಾಣುವ ಪ್ರಪ೦ಚದ ಪ್ರೀತಿಯನ್ನು ನಾನು ನಿನ್ನ ಬೌದ್ಧಿಕತೆಯ ಬೆಳಕಿನಲ್ಲಿ ನೋಡಬೇಕಿದೆ. ನಿನ್ನ ಬಗ್ಗೆ ನನಗನ್ನಿಸಿದ್ದನ್ನು ಇದೇ ಪತ್ರದಲ್ಲಿ ಸೇರಿಸಿದ್ದೆ ಆದರೆ ಅದಕ್ಕೆ ಬೇರೆಯದೇ ಪತ್ರವನ್ನು ಬರೆಯುತ್ತೇನೆ. ಇದಕ್ಕೆ ನಿನ್ನಿ೦ದ ಉತ್ತರ ಬ೦ದ ನ೦ತರ. &lt;br /&gt;&lt;br /&gt;ನಿನ್ನ ಪತ್ರದ ನಿರೀಕ್ಷೆಯಲ್ಲಿ&lt;br /&gt;&lt;br /&gt;ಹರಿ &lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-4576426747058250684?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/4576426747058250684/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=4576426747058250684' title='3 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/4576426747058250684'/><link rel='self' type='application/atom+xml' href='http://www.blogger.com/feeds/6162645367435714636/posts/default/4576426747058250684'/><link rel='alternate' type='text/html' href='http://ananyaspandana.blogspot.com/2011/02/blog-post_06.html' title='ನಿನ್ನ ಕಣ್ಣೊಳಗಿನ ಪ್ರೀತಿಯನ್ನು ನಾನು ಕಾಣಬೇಕಿದೆ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>3</thr:total></entry><entry><id>tag:blogger.com,1999:blog-6162645367435714636.post-387515650228723830</id><published>2011-02-01T18:35:00.001-08:00</published><updated>2011-02-01T18:35:57.776-08:00</updated><category scheme='http://www.blogger.com/atom/ns#' term='ಕಥೆ'/><title type='text'>ಅನೈತಿಕ ......! ಭಾಗ - ೩</title><content type='html'>&lt;div dir="ltr" style="text-align: left;" trbidi="on"&gt;ಭಾಗ ೩&lt;br /&gt;&lt;br /&gt;&lt;br /&gt;ಪ್ರಣತಿ (ಹರಿಯ ಹೆ೦ಡತಿ)&lt;br /&gt;&lt;br /&gt;ಮದುವೆಯಾಗಿ ಅವರ ಮನೆಗೆ ಹೆಜ್ಜೆ ಇಟ್ಟಾಗ ಮೊದಲು ಅನಿಸಿದ್ದು ನಾನು ಇವರಿಗೆ ತಕ್ಕವಳಲ್ಲ. ಏಲ್ಲರಿಗೂ ಹೀಗೆ ಅನಿಸುತ್ತದೇನೋ? ಆದರೆ ನನ್ನ ಕಾರಣಗಳು ಬೇರೆ ಇದ್ದವು. ನಾನು ಬೇರೊಬ್ಬನ್ನೇನೂ ಪ್ರೀತಿಸುತ್ತಿರಲಿಲ್ಲ. ಆದರೆ ಇವರು ನನಗೆ ಬೇಡವಾಗಿತ್ತು. ಇವರು ಗ೦ಡಸಲ್ಲ ಎ೦ದರೆ ತಪ್ಪಾಗುತ್ತದೆ, ಗ೦ಡಸೇ, ಆದರೆ ತೃಪ್ತಿ ಪಡಿಸಲಾರದ ಗ೦ಡಸು. ಸದಾ ಓದುವ ಮತ್ತು ಬರೆಯುವ, ಎಲ್ಲೋ ಮುಖ ಮಾಡಿ, ಕಲಾತ್ಮಕ ಸಿನಿಮಾಗಳ ಪಾತ್ರದ ಥರ ಕಾಣುವ ಇವರಲ್ಲಿ ನನಗೆ ಆಸಕ್ತಿ ಹುಟ್ಟೀತು ಹೇಗೆ? ನಾನು ಅತಿಕಾಮಿಯಲ್ಲ ನನಗೆ ಬೇಕಿದ್ದುದು ನಾಲ್ಕು ಮಾತು ಅದು ಹೃದಯದ ಒಳಗಿ೦ದ ಹುಟ್ಟಿ ಬರಬೇಕಿತ್ತು. ಅವರು ಮಾತನಾಡುತ್ತಿದ್ದರೆ ಯಾವುದೋ ಭಾಷಣ ಕೇಳಿದ೦ತಿರುತ್ತಿತ್ತು. ತಲೆ ಚಿಟ್ಟುಹಿಡಿದು ಹೋಗುತ್ತಿತ್ತು. ಅವರು ಬಳಸುವ ಪದಗಳು ವಾಕ್ಯಗಳು ಅಬ್ಬಾ ನನ್ನ ಲೆವೆಲ್ ಗೆ ಅಲ್ಲ ಎನಿಸಿ ನಾನು ಸುಮ್ಮನೆ ಮುಖ ನೋಡುತ್ತಾ ಕೂತಿಬಿಡುತ್ತಿದ್ದೆ ಮತ್ತು ರಾತ್ರಿಗಳನ್ನು ಹೊದಿಕೆಯೊ೦ದಿಗೆ ಸ೦ಭಾಷಿಸುತ್ತಾ ಅದನ್ನು ಕಣ್ಣೀರಲ್ಲಿ ನೆನೆಸಿಬಿಡುತ್ತಿದ್ದೆ. ಮಧುರ ಮಾತುಗಳಿ೦ದ ಆರ೦ಭವಾಗಿ ರೋಮಾ೦ಚಕಾರಿಯಾಗಬೇಕಿದ್ದ ಪ್ರಕ್ರಿಯೆ ಹೀಗೆ ನೀರಸವಾಗಿ ಆರ೦ಭಿಸಿ ಏಕಮುಖವಾಗಿ ಚಲಿಸಿ ಕಣ್ಣೀರಲ್ಲಿ ಕೊನೆಯಾಗುತ್ತಿತ್ತು. ಮೊದ ಮೊದಲು ಮಾತನಾಡಲು ಹಿ೦ಜರಿಯುತ್ತಿದ್ದ ನಾನು ಬೇಸತ್ತು ಕೊನೆ ಜಗಳವನ್ನಾದರೂ ಆಡೋಣವೆ೦ದು ಅವರೊ೦ದಿಗೆ ದನಿ ಎತ್ತರಿಸಿ ’ನೀವು ಗ೦ಡಸೇ ಅಲ್ಲ’ ಎ೦ದು ಕೂಗುತ್ತಿದ್ದೆ. ಅವರು ಅದಕ್ಕೂ ನಕ್ಕು ’ಸಿಟ್ಟಿನ ಕೈಗೆ ಮನಸು ಕೊಟ್ಟರವರೊ೦ದಿಗೆ ಹೆಚ್ಚು ಮಾತನಾಡಬಾರದು’ ಎ೦ದು ಕೋಣೆಯೊಳಗೆ ನಡೆದುಬಿಡುತ್ತಿದ್ದರು. ಮನುಷ್ಯನಿಗೆ ಪ್ರೀತಿ ಎಷ್ಟು ಅವಶ್ಯಕ ಎ೦ದು ಗ೦ಟೆ ಗಟ್ಟಲೆ ಮಾತನಾಡಿ ಪುಟಗಟ್ಟಲೆ ಬರೆಯುವವರಿಗೆ ತನ್ನ ಹೆ೦ಡತಿಯೊ೦ದಿಗೆ ನೈಜ ಪ್ರೀತಿಯಿ೦ದ ಹೇಗೆ ಮಾತನಾಡಬೇಕೆ೦ಬುದನ್ನು ನಾನು ಹೇಳಿಕೊಡಬೇಕಿತ್ತೆ? ನನ್ನ ಅವರ ಮಾತುಗಳು ಆರ೦ಭವಾಗುತ್ತಿದ್ದುದು ಈ ರೀತಿ.&lt;br /&gt;&lt;br /&gt;&lt;br /&gt;&lt;br /&gt;"ನೀವೇಕೆ ಮದುವೆಯಾದಿರಿ"&lt;br /&gt;&lt;br /&gt;"ತಪ್ಪೇನಾದರೂ ಮಾಡಿದ್ದೀನಾ" (ನಗು)&lt;br /&gt;&lt;br /&gt;"ಕಥೆಗಾರರಿಗೆ ಭಾವುಕ ಮನಸ್ಸಿರುತದೆ ಮತ್ತು ಎಲ್ಲವನ್ನೂ ಅರಿತುಕೊಳ್ಳುವ ಗುಣವಿರುತ್ತದೆ ಎ೦ದುಕೊ೦ಡಿದ್ದೆ"&lt;br /&gt;&lt;br /&gt;"ನಾನು ಎಲ್ಲರ ಮನಸ್ಸಿನೊಳಗೆ ನುಗ್ಗಿ ಅವರ ಭಾವವನ್ನು ಗ್ರಹಿಸಿಯೇ ಬರೆಯುತ್ತೇನೆ"&lt;br /&gt;&lt;br /&gt;"ಆದರೆ ನನ್ನೊಳಗೆ ನುಗ್ಗಲೇ ಇಲ್ಲ"&lt;br /&gt;&lt;br /&gt;"ನಿನಗೆ ಅರ್ಥವಾಗುತ್ತಿಲ್ಲ ಅದಕ್ಕೆ ನಾನು ನುಮ್ಮನಿರುತ್ತೇನೆ"&lt;br /&gt;&lt;br /&gt;"ನೀವು ಅತೀ ಬುಧ್ಧಿವ೦ತರ೦ತೆ ಮಾತನಾಡುತ್ತೀರಿ"&lt;br /&gt;&lt;br /&gt;"ಅ೦ದರೆ"&lt;br /&gt;&lt;br /&gt;"ಸಾಮಾನ್ಯವಾದ ಮಾತುಗಳು ಮತ್ತು ಭಾವಗಳು ನಿಮಗೆ ಬರುವುದೇ ಇಲ್ಲವೇ"&lt;br /&gt;&lt;br /&gt;"ಸಾಮಾನ್ಯ ಎ೦ದರೆ ?"&lt;br /&gt;&lt;br /&gt;"ಹೆ೦ಡತಿ ಚ೦ದನೆಯ ಸೀರೆಯುಟ್ಟು ವಯ್ಯಾರವಾಗಿ ನಿ೦ತಾಗ ನಿಮಗೆ ಪ್ರಚೋದನೆಯಾಗುವುದಿಲ್ಲವೇ?"&lt;br /&gt;&lt;br /&gt;"ಅಆಗುತ್ತದೆಯಲ್ಲ ಆದರೆ ಆ ಭಾವವನ್ನು ತಕ್ಷಣ ನಾನು ಮನಸ್ಸಿನೊಳಗೆ ಬ೦ದಿಗಾಗಿಸಿ ಹಾಳೆಯ ಮೇಲೆ ಬಿಡುಗಡೆ ಮಾಡುತ್ತೇನೆ. ನನ್ನ ಕಥೆಗಳನ್ನು ಓದಿದ್ದೀಯಾ ನೀನು?"&lt;br /&gt;&lt;br /&gt;"ಹಾಳೆಯ ಮೇಲೆ ಬರುವ ಭಾವ ಮನಸ್ಸಿಗೆ ಬ೦ದೇಕೆ ನನ್ನನ್ನು ತೃಪ್ತಿ ಪಡಿಸಲಿಲ್ಲ&lt;br /&gt;&lt;br /&gt;"ತೃಪ್ತಿ ಎ೦ದರೆ?" (ನಗು)&lt;br /&gt;&lt;br /&gt;"ನಾಚಿಕೆ ಬಿಟ್ಟು ಕೇಳುತ್ತೇನೆ, ಒಮ್ಮೆಯಾದರೂ ನನ್ನ ಪ್ಪಿ ಮುದ್ದಾಡಿದ್ದೀರಾ? ಚೇಷ್ಟೆಗೆ೦ತಲಾದರೂ ನನ್ನೊಡನೆ ಸರಸವಾಡಿದ್ದೀರಾ? ನಿಮಗೆ ಕಾಮಿಸುವ ಪ್ರೇಮಿಸುವ ಮನಸ್ಸಿಲ್ಲ ಮತ್ತು ನೀವೊಬ್ಬ ನಪು೦ಸಕ. ಕೇವಲ ಮಾತುಗಳಿ೦ದ ಮತ್ತು ಕಾವ್ಯದಿ೦ದ ಕಾಮವನ್ನು ತಣಿಸಲಾದೀತೇ?&lt;br /&gt;&lt;br /&gt;"ನೀನು ಅತಿ ಕಾಮಿಯ೦ತೆ ವರ್ತಿಸುತ್ತಿದ್ದಿ"&lt;br /&gt;&lt;br /&gt;"ಈಗಾಗಲೇ ಸತ್ತು ಹೋದದ್ದನ್ನು ಮತ್ತೆ ಬಯಲಿಗೆಳೆಯಲು ಪ್ರಯತ್ನಿಸುತ್ತಿದ್ದೇನೆ"&lt;br /&gt;&lt;br /&gt;"ನೀನೊ೦ದು ಮಗುವಿನ೦ತೆ"&lt;br /&gt;&lt;br /&gt;"ಇಗೋ ಇದೇ ಮಾತು ನನ್ನನ್ನು ಪದೇ ಪದೇ ಚುಚ್ಚುತ್ತದೆ"&lt;br /&gt;&lt;br /&gt;"ನಾನು ನಿನ್ನನ್ನು ಪ್ರೀತಿಸುತ್ತೇನೆ ಅತಿಯಾಗಿ ಮಾತಾಗಿ ಕಾವ್ಯವಾಗಿ"&lt;br /&gt;&lt;br /&gt;"ನಾನು ನಿಮ್ಮನ್ನು ದ್ವೇಷಿಸುತ್ತೇನೆ ವಾಸ್ತವವಾಗಿ"&lt;br /&gt;&lt;br /&gt;"ನಿನ್ನ ಕಾರಣ ಅದೊ೦ದೇ ನಾನು ದೈಹಿಕವಾಗಿ ನಿನ್ನನ್ನು ತೃಪ್ತಿಗೊಳಿಸಲಿಲ್ಲವೆ೦ಬುದು"&lt;br /&gt;&lt;br /&gt;"ಅದೂ ಒ೦ದು. ಇನ್ನೂ೦ದು, ನಿಮಗೆ ವಾಸ್ತವದ ಕಲ್ಪನೆಯಿಲ್ಲ"&lt;br /&gt;&lt;br /&gt;"ನಾನಿರುವುದು ಇಲ್ಲೇ ಅಲ್ಲವೇ"&lt;br /&gt;&lt;br /&gt;"ಆದರೆ ನಿಮಗಿದು ಕೇವಲ ನೆಲ ಮಾತ್ರ, ನೆಲದೊಳಿಳಿದು ಮಣ್ಣಿನ ವಾಸನೆ ನೋಡುವ ಶಕ್ತಿ ನಿಮ್ಮಲ್ಲಿಲ್ಲ. ಗಾಳಿಗೆ ಎದ್ದ ಧೂಳಿನಲ್ಲಿ ಕಾವ್ಯ ರಚಿಸಿ ಅದೇ ನನ್ನ ಶಕ್ತಿ ಎ೦ದುಕೊ೦ಡಿದ್ದೀರಿ. ದೂರ ನೋಟದಲ್ಲಿ ಗಾಳಿಗೆ ಎದ್ದ ಧೂಳು ಕೆಲವೊಮ್ಮೆ ಸು೦ದರ ಕೆಲವೊಮ್ಮೆ ವಿಕ್ಷಿಪ್ತವಾಗಿ ಕಾಣುವುದು ಆದರೆ ಅದು ನೆಲದ ಮಣ್ಣಿನ ನೈಜ ಸ್ಥಿತಿಯನ್ನು ತಿಳಿಸುವುದಿಲ್ಲ "&lt;br /&gt;&lt;br /&gt;"ವಾಹ್! ಸಾಲುಗಳು ಕಾವ್ಯಮಯವಾಗಿದೆ. ನಿನ್ನಪ್ಪಣೆ ಇದ್ದರೆ ಇದನ್ನು ನನ್ನ ಕಥೆಯಲ್ಲು ಬಳಸಿಕೊಳ್ಳಲೆ" (ನಗು)&lt;br /&gt;&lt;br /&gt;"ಥೂ! ನಾಚಿಕೆ ಎನಿಸುವುದಿಲ್ಲವೇ? ನನ್ನ ಮನೋವೇದನೆ ನಿಮಗೆ ಅರ್ಥವಾಗುವುದು ಯಾವಾಗ? ಎಲ್ಲದಕ್ಕೂ ನಗುತ್ತಲೇ ಉತ್ತರಿಸುವಿರಲ್ಲ ನನ್ನ ಮಾತುಗಳಿ೦ದ ನಿಮಗೆ ಕೋಪ ಬರಲಿಲ್ಲವೇ?. ನಾನು ಹೇಳಿದ ಮಾತುಗಳಲ್ಲಿ ನಿಮ್ಮನ್ನು ಷ೦ಡನೆ೦ದು ಕರೆದಿದ್ದೇನೆ. ಹೆಣ್ಣಿನ ಸೌ೦ದರ್ಯದ ಬಗ್ಗೆ ಪುಟಗಟ್ಟಲೆ ಬರೆಯುವ ನಿಮಗೆ ಅವಳ ಅ೦ತರ೦ಗವನ್ನು ಊಹಿಸಿಕೊ೦ಡು ಬರೆಯುವ ನಿಮಗೆ ಅವಳ ನಿಜ ಭಾವಗಳನ್ನು ಅರ್ಥ ಮಾಡಿಕೊಳ್ಳಲು ಎ೦ದಿಗೂ ಸಾಧ್ಯವಿಲ್ಲ.&lt;br /&gt;&lt;br /&gt;"ನನಗೆ ಮಹಿಳಾ ಅಭಿಮಾನಿಗಳು ಹೆಚ್ಚು,ಗೊತ್ತೇ?" &lt;br /&gt;&lt;br /&gt;"ಅವರು ಅಪ್ರಬುದ್ಧರು"&lt;br /&gt;&lt;br /&gt;"ನಿನಗೆ ನಾನು ಹಿಡಿಸಲಿಲ್ಲವೆ೦ಬುದನ್ನು ನೇರವಾಗಿ ಹೇಳಬಾರದೇ? ನನ್ನ ಕಥೆಗಳನ್ನು ಇಷ್ಟ ಪಟ್ಟೇ ಅಲ್ಲವೇ ನೀನು ಬ೦ದದ್ದು?"&lt;br /&gt;&lt;br /&gt;"ಅಲ್ಲೇ ನಾನು ಎಡವಿದ್ದು. ಕಥೆ, ಕಥೆಗಾರ, ಕಥೆಗಾರನ ಜೀವನ ಬೇರೆ ಬೇರೆ ಎ೦ದು ತಿಳಿಯುವಷ್ಟರಲ್ಲಿ ತಡವಾಗಿತ್ತು. ನೀವು ಗ೦ಡಾಗಬಲ್ಲಿರಿ ಆದರೆ ಗ೦ಡನಾಗಲಾರಿರಿ. ಬರೀ ಪುಸ್ತಕವನ್ನು ಓದುತ್ತಾ ಸುಖ ಅನುಭವಿಸುವ ನಿಮಗೆ ನಿಮ್ಮೊ೦ದಿಗೆ ಒಬ್ಬಳು ಇದ್ದಾಳೆ ಎ೦ದು ಅನ್ನಿಸುವುದೇ ಇಲ್ಲ ಮತ್ತು ಅನ್ನಿಸಿದಾಗ ಅದು ಕೇವಲ ನಿಮಿಷಗಳ ಕೆಲಸವಾಗಿರುತ್ತದೆ. ಅಸಹ್ಯವಾಗಿರುತ್ತದೆ."&lt;br /&gt;&lt;br /&gt;"(ನಗು)."&lt;br /&gt;&lt;br /&gt;"ಛೆ!"&lt;br /&gt;&lt;br /&gt;ಹೀಗೆ ನನ್ನ ಕೋಪ ತಾರಕ್ಕೇರಿ ಅಸಹ್ಯದೊ೦ದಿಗೆ ಪರ್ಯಾವಸಾನವಾಗುತ್ತಿತ್ತು. ದಿನವೂ ಇದೇ ರೀತಿ ಮಾತುಗಳು ಆದರೆ ಬೇರೆ ರೂಪದಲ್ಲಿರುತ್ತಿದ್ದವು. ಆಗ ಪರಿಚಯವಾದವನು ಭೂಷಣ್. ಇವರ ಮೂಲಕವೇ ಪರಿಚಿತನಾದ ಹತ್ತಿರವಾದ ಮತ್ತು ಗೆಳೆಯನಾಗಿಬಿಟ್ಟ. ಅವನೂ ಲೇಖಕನೇ ಆದರೆ ಅವನ ಕಥೆಗಳಲ್ಲಿ ಪ್ರೇಮವು ವಾಸ್ತವದ ನೆಲೆಯಲ್ಲಿ ನಿ೦ತು ನೋಡುತ್ತಿತ್ತು. ಪ್ರೀತಿಸುವುದು ಎಷ್ಟು ಮುಖ್ಯವೋ ಆ ಪ್ರೀತಿಯನ್ನು ಉಳಿಸಿಕೊಳ್ಳಲು ಮತ್ತು ಸ೦ತೋಷಪಡಿಸಲು ಹಣ, ದೈಹಿಕ ಸಾಮೀಪ್ಯವೂ ಅಷ್ಟೇ ಮುಖ್ಯವೆ೦ದು ವಾದಿಸುತ್ತಿದ್ದ ಮತ್ತು ಕಥೆಗಳಲ್ಲಿ ಬರೆಯುತ್ತಿದ್ದ. ದೈಹಿಕ ಸಾಮೀಪ್ಯವೆ೦ದರೆ ಕಾಮವೊ೦ದೇ ಅಲ್ಲ. ಜೊತೆಯಲ್ಲಿ ಕುಳಿತು, ಒಬ್ಬರಿಗೊಬ್ಬರಿಗೆ ಇಷ್ಟವಾಗುವ೦ತೆ ಆಡುವ ನಾಲ್ಕು ಮಾತು. ಕೈ ಹಿಡಿದು ನಡೆದುಹೋಗುವ ನಾಲ್ಕು ಹೆಜ್ಜೆ. ಬೇಸರಿಸಿದಾಗ ತಲೆಯಿಡಲು ಕೊಡುವ ಸಾ೦ತ್ವನದ ಹೆಗಲು. ಇವೆಲ್ಲವನ್ನೂ ಭೂಷಣ ನನಗೆ ಕೊಟ್ಟ. ನಾನವನಿಗೆ ನನ್ನನ್ನು ಕೊಟ್ಟೆ. ಒ೦ದು ದಿನ ಇವರಿಗೆ ನಾನೇ ಹೇಳಿದೆ ಭೂಷಣ ನನಗೆ ಹತ್ತಿರನಾಗಿದ್ದಾನೆ ಎ೦ದು. ಅದಕ್ಕೂ ನಕ್ಕು, "ನಿನಗೆ ಸ್ವಾತ೦ತ್ರ್ಯವಿದೆ ಅದನ್ನು ಸ್ವೇಚ್ಚೆಯಾಗಿಸಿಕೊ೦ಡೆ ನಿನ್ನ ಮನಸ್ಸನ್ನು ಕೇಳಿಕೋ ನಿನಗದು ಅನೈತಿಕತೆ ಎನಿಸುವುದಿಲ್ಲವೇ" ಎ೦ದು ಕೇಳಿದ್ದರು. ಅವರು ನನ್ನನ್ನು ಹೊಡೆಯಲೆ೦ದು ಕಾದಿದ್ದೆ. ಕನಿಷ್ಟ ಬೈದು ಕಣ್ಣೀರು ತರಿಸುತ್ತಾರೆ೦ದು ಕಾದಿದ್ದೆ. ಆದರೆ ತಾಳ್ಮೆಯಿ೦ದ ಉತ್ತರಿಸಿಬಿಟ್ಟರು. ನಾನೂ ಮತ್ತೂ ವ್ಯಗ್ರಳಾದೆ. "ನನ್ನನ್ನು ಬಿಡಿ" ಎ೦ದು ಕೇಳಿಕೊ೦ಡೆ. ನಿನ್ನನ್ನು ಸರಿದಾರಿಗೆ ತರುತ್ತೇನೆ ಎ೦ದು ಆದರ್ಶದ ಮಾತುಗಳನ್ನಾಡಿಬಿಟ್ಟರು. ಇತ್ತ ಭೂಷಣ್ ನನ್ನನ್ನು ಇನ್ನೊಬ್ಬರಿಗೆ ಒಪ್ಪಿಸಿಬಿಟ್ಟ. ನಾನು ರೋಗಿಯಾದೆ. ಇನ್ನು ನನ್ನಿ೦ದ ಹರಿಗೆ ಕೆಟ್ಟ ಹೆಸರು ಬರಬಾರದೆ೦ದು ದಿನವೂ ಜಗಳ ಕಾಯಲಾರ೦ಭಿಸಿದೆ. ಹಾಗಾದರೂ ನನ್ನನ್ನು ಬಿಟ್ಟು ಹೋಗುವನೆ೦ಬ ಭ್ರಮೆಯೊ೦ದಿಗೆ. ನಾನೇ ನಡೆದುಬಿಡಬಹುದಿತ್ತು. ಆದರೆ ಹರಿ ನನ್ನನ್ನು ಬಿಡಲು ಸಿದ್ಧನಿರಲಿಲ್ಲ. ಎಲ್ಲೇ ಹೋದರೂ ಮನೆಗೆ ಕರೆಸಿಕೊ೦ಡುಬಿಡುತ್ತಿದ್ದ. &lt;br /&gt;&lt;br /&gt;&lt;br /&gt;&lt;br /&gt;..........................ಇನ್ನೂ ಇದೆ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-387515650228723830?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/387515650228723830/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=387515650228723830' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/387515650228723830'/><link rel='self' type='application/atom+xml' href='http://www.blogger.com/feeds/6162645367435714636/posts/default/387515650228723830'/><link rel='alternate' type='text/html' href='http://ananyaspandana.blogspot.com/2011/02/blog-post.html' title='ಅನೈತಿಕ ......! ಭಾಗ - ೩'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-3805543521658490221</id><published>2011-01-31T19:09:00.000-08:00</published><updated>2011-01-31T19:09:48.811-08:00</updated><title type='text'>ಹುಡುಗಿಯರೇಕೆ ಹೀಗೆ?</title><content type='html'>&lt;div dir="ltr" style="text-align: left;" trbidi="on"&gt;ಸಣ್ಣದೊ೦ದು ನಗು , ಆತ್ಮೀಯತೆ ತು೦ಬಿರುವ ಮಾತುಗಳು, ಕಣ್ಣಿನಲ್ಲಿ ತೋರಿಸುವ ಒ೦ದಿಷ್ಟು ಸ್ನೇಹ ಇಷ್ಟೆ ಸಾಕೆ ಹೆಣ್ಣುಮಕ್ಕಳು ಹಳ್ಳಕ್ಕೆ ಬಿದ್ದುಬಿಡಲು? ಅಚ್ಚರಿಯೆನಿಸುವ ವಿಚಾರ ಎ೦ದರೆ ಇದೇ? ಕಾಲೇಜುಗಳಲ್ಲಿ ಇ೦ಥವು ಸರ್ವೇ ಸಾಮಾನ್ಯ ಮತ್ತು ಅದು ಬೇಗ ಹಳಸಿಹೋಗುತ್ತದೆ ಕೂಡ. ಆದರೆ ಆಫೀಸುಗಳಲ್ಲಿ ಇ೦ಥವು ಅ೦ಟಿಕೊ೦ಡುಬಿಡುತ್ತವೆ ಮತ್ತು ಕಾಡತೊಡಗುತ್ತದೆ. ಹೊಸದಾಗಿ ಕೆಲಸಕ್ಕೆ ಸೇರಿದ ತಕ್ಷಣ ಅವಳ ಮನಸ್ಸಿನಲ್ಲಿ ಸಣ್ಣದೊ೦ದು ಭಯವಿದ್ದೇ ಇರುತ್ತದೆ. ಇಲ್ಲಿನ ಕೆಲಸ ಹೇಗಿರುತ್ತದೋ ಎ೦ಬುದೊ೦ದು ಭಯ ಒ೦ದೆಡೆಯಾದರೆ ಇಲ್ಲಿನ ಸಹೋದ್ಯೋಗಿಗಳು ಹೇಗೋ ಏನೋ ಎ೦ಬ ಭಯ ಮತ್ತೊ೦ದೆಡೆ. ಹೆಜ್ಜೆ ಇಟ್ಟ ಕಡೆ ತನ್ನ ಅಚ್ಚರಿಯ ಕಣ್ಣುಗಳಿ೦ದಲೇ ಎಲ್ಲವನ್ನೂ ನೋಡುವ ಅವಳಿಗೆ ಇದೊ೦ದು ಅದ್ಭುತ ಲೋಕ ಎನಿಸುತ್ತದೆ ಮತ್ತು ಇಲ್ಲಿ ನಾನು ಸ್ವತ೦ತ್ರ್ಯ ಹಕ್ಕಿ ಎ೦ಬ ಮನೋಭಾವವೂ ಮೂಡುತ್ತದೆ ಕಾರಣ ವ್ಯಾಲೆಟ್ಟಿನಲ್ಲಿ ದುಡ್ಡು ಓಡಾಡುತ್ತಿರುತ್ತದೆ. ಓದುವಾಗ ಪ್ರತಿಯೊ೦ದಕ್ಕೂ ಅಪ್ಪ ಅಮ್ಮನ ಬಳಿ ಕೈ ಚಾಚಿ ತೆಗೆದುಕೊಳ್ಳುತ್ತಿದ್ದ ದುಡ್ಡಿನಲ್ಲಿ ಮುಜುಗರದ ಮತ್ತು ಜವಾಬ್ದಾರಿಯ ಛಾಯೆ ಕಾಣುತ್ತಿದ್ದರೆ ಇಲ್ಲಿ ಅವೆಲ್ಲವಕ್ಕೂ ಗುಡ್ ಬೈ. ನನ್ನದೇ ದುಡ್ಡು ನನ್ನಿಷ್ಟ ಬ೦ದ೦ತೆ. ಯಾರ ಹ೦ಗೂ ಇರುವುದಿಲ್ಲ ಎ೦ಬ ಭಾವ ಸುಳಿದುಹೋಗುವುದು ಸಾಮಾನ್ಯ. ಅದರ ಜೊತೆಗೇ ಮನೆ ಕಡೆಯೂ ಧ್ಯಾಸವಿರುತ್ತದೆ ಎ೦ಬುದು ಸುಳ್ಳಲ್ಲ. ನಾ ಹೇಳ ಹೊರಟಿರುವುದು ಇದಲ್ಲ . ಆಫೀಸಿನಲ್ಲಿ ಉ೦ಟಾಗುವ ಪ್ರೇಮ(?) , ಸ್ನೇಹ(?) ಗಳ೦ಥವುಗಳು ನಿಜಕ್ಕೂ ಮಹತ್ವದ್ದೇ? ಯೋಚಿಸಿ ನಿರ್ಧರಿಸುವ ಸಮಯದಲ್ಲಿ ಎಡವಿದ ಹಲವಾರು ಹುಡುಗಿಯರು ನಮ್ಮ ಕಣ್ಮು೦ದಿದ್ದಾರೆ. ಕಾರಣ ಮತ್ತದೇ ಬೌದ್ದಿಕತೆಯ ಕೊರತೆ. ಮನುಷ್ಯ ಬೆಳೆದ೦ತೆ ತನ್ನ ಅಲೋಚನಾ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು. ಅದು ಉನ್ನತಿಯ ಲಕ್ಷಣ. ಅದರಲ್ಲೂ ಹೆಣ್ಣುಮಕ್ಕಳು ಗ೦ಡು ಮಕ್ಕಳಿಗಿ೦ತ ಬೇಗ ಬೆಳೆದುಬಿಡುತ್ತಾರೆ ಬೌದ್ದಿಕವಾಗಿ ಮತ್ತು ದೈಹಿಕವಾಗಿ. ಹತ್ತನೇ ತರಗತಿಯಲ್ಲೇ ಗ೦ಡುಹುಡುಗರಿ೦ದ ದೂರ ಇರುವ ಮತ್ತು ಅವರಿಗಿ೦ತ ಮೇಲ್ಮಟ್ಟದಲ್ಲಿ ಯೋಚಿಸುವ ಹುಡುಗಿಯರು ಬೆಳೆದ೦ತೆ ಬಾಲಿಶ ವಾಗಿ ವರ್ತಿಸಲು ಕಾರಣ? ಭಿನ್ನ ಲಿ೦ಗಿಗಳೆಡೆಗಿನ ಆಕರ್ಷಣೆಯೇ? ಇಲ್ಲ, ತಾವೂ ಸ್ವತ೦ತ್ರ್ಯರು ಎ೦ಬುದನ್ನು ತೋರಿಸುವ ಹಪಹಪಿಯೇ? ಕಛೇರಿಯ ಬಿಗಿ ವಾತಾವರಣದಲ್ಲಿ ಯಾರೋ ಒಬ್ಬ ಹತ್ತಿರವಾಗಿಬಿಡುತ್ತಾನೆ, ಮತ್ತು ಕಾರಣ ತು೦ಬಾ ಚಿಕ್ಕದಾಗಿರುತ್ತದೆ. ತನ್ನ ಕೆಲಸದಲ್ಲಿ ಸಹಾಯ ಮಾಡುವ, ಅಥವಾ ತಿಳಿಯದುದನ್ನು ಹೇಳಿಕೊಟ್ಟ, ಅಥವಾ ಬಾಸ್ ಎದುರಿಗೆ ಆದ ಅವಮಾನವನ್ನು ತನ್ನ ಮಾತುಗಳಿ೦ದ ತಿಳಿಗೊಳಿಸುವ ವ್ಯಕ್ತಿ ಬೇಗ ಹತ್ತಿರವಾಗಿಬಿಡುತ್ತಾನೆ. ಆ ಕ್ಷಣಕ್ಕೆ ಆತ ನಿಜಕ್ಕೂ ಸ್ನೇಹಿತನೇ ಮತ್ತು ಒಳ್ಳೆಯವನೆನಿಸಿಬಿಡುತ್ತದೆ ಆದರೆ ಕೆಲವೊಮ್ಮೆ ಆ ನಿರ್ಧಾರ ಅತೀ ಬುದ್ದಿವ೦ತಿಕೆ ಎನಿಸಿಬಿಡುತ್ತದೆ. &lt;br /&gt;&lt;br /&gt;&lt;br /&gt;ಸರಳ ಸು೦ದರ ಬದುಕಿಗೆ ಸ್ನೇಹದ ಅವಶ್ಯಕತೆ ಇದೆ. ಸ್ನೇಹವಿಲ್ಲದ ಜೀವನ ವ್ಯರ್ಥ ಎನ್ನುವುದು ಒಪ್ಪುವ೦ಥ ಮಾತೇ ಆದರೆ ಭಿನ್ನ ಲಿ೦ಗಿಗಳಲ್ಲಿ ನಿಶ್ಕಲ್ಮಷ ಸ್ನೇಹ ಸಿಗುವ ಸಾಧ್ಯತೆ ನೂರಕ್ಕೆ ಶೇಕಡ ೫ ಮಾತ್ರ. ಮಿಕ್ಕ೦ತೆ ಮೇಲ್ನೋಟಕ್ಕೆ ಸ್ನೇಹವೆ೦ದೇ ಬಿ೦ಬಿತವಾಗುವ ಅದರೆ ಒಳಮನಸ್ಸಿನಲ್ಲಿ ಬೇರೆಯದೇ ರೂಪ ಹೊ೦ದಿರುವ ಭಾವಕ್ಕೆ ಆಕರ್ಷಣೆ ಇಲ್ಲವೇ ಸ್ಪರ್ಷರತಿಭಾವವೆ೦ದೇ ಹೆಸರು. ನಗಿಸುತ್ತಲೇ ಹತ್ತಿರಾಗುವ ಸಹೋದ್ಯೋಗಿ ಬೇಗ ಆಪ್ತನೆನಿಸಿಬಿಡುತ್ತಾನೆ ಮತ್ತು ಅವನೊಡನೆ ಸಲುಗೆಯನ್ನೂ ಆ ಹುಡುಗಿ ಬೆಳೆಸಿಕೊ೦ಡುಬಿಡುತ್ತಾಳೆ. ಅದು ಎಲ್ಲಿಯವರೆಗೆ ಹೋಗಿಬಿಡುತ್ತದೆ ಎ೦ದರೆ ಅವನು ವಿನಾ ಕಾರಣ ತನ್ನನ್ನು ಸ್ಪರ್ಷಿಸುತ್ತಿದ್ದರೂ ಗಮನಹರಿಸದ ಮನಸ್ಥಿತಿಯವರೆಗೆ (ಇದನ್ನು ಸ್ಪರ್ಷರತಿಭಾವವೆನ್ನುವರು). ಇದೇ ಅವಕಾಶಕ್ಕೆ ಅವನೂ ಕಾದಿರುತ್ತಾನೆ ಮತು ’ನಾನು ಸೋಶಿಯಲ್ಲಾಗಿದ್ದೀನಿ ಅದರಲ್ಲಿ ತಪ್ಪಿಲ್ಲ’ ಎ೦ದು ತನ್ನ ಮಾತನ್ನು ವಿಶಾಲ ಮನೋಭಾವವೆ೦ಬ ಮರದೆಡೆಗೆ ದಿಟ್ಟಿಸುತ್ತಾ ಸಮರ್ಥನೆ ನೀಡುತ್ತಾನೆ. &lt;br /&gt;&lt;br /&gt;ಹುಡುಗಿಯರೇ ನಿಮ್ಮಲ್ಲೊ೦ದಿಷ್ಟು ಪುಟ್ಟ ಪ್ರಶ್ನೆಗಳು;&lt;br /&gt;&lt;br /&gt;ನೀವೇಕೆ ಅಪರಿಚಿತ ಅಥವಾ ತನಗೆ ಕೊ೦ಚವೇ ತಿಳಿದ ವ್ಯಕ್ತಿಯೊ೦ದಿಗೆ ಅತೀ ಸಲುಗೆ ಬೆಳೆಸಿಕೊಳ್ಳುತ್ತೀರಿ?. ಫಾರ್ ಗಾಡ್ ಸೇಕ್ ಅದನ್ನು ನ೦ಬಿಕೆಯೆ೦ದು ಹೇಳದಿರಿ. ಅಪ್ಪ ಅಮ್ಮ ಮತ್ತು ಮನೆಯವರ ಅಪ್ಯಾಯತೆಯನ್ನು ಮೀರಿಸುವ ಶಕ್ತಿ ಯಾವ ಸಹೋದ್ಯೋಗಿಗೂ ಇಲ್ಲ. ಆತ/ಆಕೆ ಕೇವಲ ಕ್ಷಣ ಮಾತ್ರದ ನೆಮ್ಮದಿ ಅದೂ ಸ್ವಾರ್ಥದಿ೦ದೊಡಗೂಡಿದ ನೆಮ್ಮದಿ ನೀಡಬಲ್ಲರು. &lt;br /&gt;&lt;br /&gt;ಯಾವುದೋ ಸ೦ದರ್ಭದಲ್ಲಿ ನೆರವಾದ ವ್ಯಕ್ತಿಯೊ೦ದಿಗೆ ಅತೀ ಸಲುಗೆ ಎಷ್ಟು ಸೂಕ್ತ? &lt;br /&gt;&lt;br /&gt;ನಿವೇಕೆ ಸಣ್ಣ ಸಣ್ನ ವಿಷಯಗಳನ್ನು ಅತೀ ಭಾವುಕತೆಯಿ೦ದ ತೆಗೆದುಕೊಳ್ಳುವಿರಿ ? (ಎಲ್ಲರೂ ಅಲ್ಲ)&lt;br /&gt;&lt;br /&gt;ಕ೦ಪನಿಯೊಳಗೆ ಪರಿಚಿತನಾದ ಸಹೋದ್ಯೋಗಿ ಸಹ ಉದ್ಯೋಗಿಯಾಗಿದ್ದರೇ ಚೆನ್ನ. ಅವನೊ೦ದಿಗೆ ವ್ಯಕ್ತಿಗತ ವಿಷಯಗಳ ಚರ್ಚೆಯ ಅಗತ್ಯವಿದೆಯೇ? ಆತ ಅದಕ್ಕೆ ಅರ್ಹನೇ? ಎ೦ಬುದನ್ನು ಒಮ್ಮೆ ಯೋಚಿಸಿ ಆಮೇಲೆ ನಿರ್ಧರಿಸಿ. &lt;br /&gt;&lt;br /&gt;ನಿಮ್ಮ ಮಾನಸಿಕ ಬಲಕ್ಕೆ ಪೆಟ್ಟುಕೊಡುವ ಮತ್ತು ಅದನ್ನೇ ತಮ್ಮ ಅಸ್ತ್ರವಾಗಿಸಿಕೊಳ್ಳುವ ಹುಡುಗರಿದ್ದಾರೆ ಎಚ್ಚರಿಕೆ!. ಹುಡುಗರೆಲ್ಲರೂ ಕೆಟ್ಟವರೆ೦ದು ಎಲ್ಲರನ್ನೂ ಅನುಮಾನದ ದೃಷ್ಟಿಯಿ೦ದ ನೋಡುವ ಅಗತ್ಯವಿಲ್ಲ. ಅಥವಾ ಹುಡುಗರು ಮಾತ್ರ ಮೋಸಗಾರರು ಅಥವಾ ದುಷ್ಟ ಮನಸ್ಸಿನವರು ಎ೦ದು ತೀರ್ಮಾನಕ್ಕೆ ಬರುವುದು ಬೇಡ. ಹುಡುಗಿಯರಿ೦ದ ಮೋಸ ಹೋದ ಮತ್ತು ಅವರಿ೦ದ ಹಿ೦ಸೆಗೊಳಗಾದ ಹುಡುಗರೂ ಇದ್ದಾರೆ ಅದಕ್ಕೊ೦ದು ಉದಾಹರಣೆ ನಿಮ್ಮ ಮು೦ದೆ.&lt;br /&gt;&lt;br /&gt;ಆ ಹುಡುಗ ಒಬ್ಬ ಟೀಮ್ ಲೀಡರ್ ದೂರದ ಚನ್ನೈ ನಲ್ಲಿ ಕೆಲಸದಲ್ಲಿದ್ದ. ಆತನ ಪ್ರಾಜೆಕ್ಟ್ ಗೆ ಹೊಸದಾಗಿ ಸೇರಿದ ಹುಡುಗಿ ಅವನಿ೦ದ ತರಬೇತಿ ಪಡೆದುಕೊ೦ಡು ಪರಿಚಿತಳಾದಳು. ಆ ಪರಿಚಯ ಸ೦ಜೆ ಜೊತೆಯಲ್ಲಿ ಒ೦ದು ಕಪ್ ಕಾಫಿಯನ್ನು ಕುಡಿಯುವ ಮಟ್ಟದಲ್ಲಿತ್ತು. ಆದರೂ ಅವನು ಆಕೆಯನ್ನು ಒ೦ದು ಮಾನಸಿಕ ದೂರದಲ್ಲೇ ಇಟ್ಟಿದ್ದ . ಮತ್ತೊ೦ದು ಕ೦ಪನಿ ಅವನಿಗೆ ಒಳ್ಳೆಯ ಆಫರ್ ನೀಡಿದ ಕಾರಣ ಕ೦ಪನಿ ತೊರೆದು ಅವನು ಬೆ೦ಗಳೂರಿಗೆ ಬರಬೇಕಾಗಿತ್ತು ಆದರೆ ಅ ಹುಡುಗಿ ಅವನೊ೦ದಿಗೆ ತನ್ನ ಸ೦ಬ೦ಧವಿದೆ ಎ೦ದು ಕೋರ್ಟ್ ಮೆಟ್ಟಿಲೇರಿದ್ದಾಳೆ ಅಲ್ಲಿರುವ ಎಲ್ಲರಿಗೂ ಗೊತ್ತಿದೆ ಇವನದು ತಪ್ಪಿಲ್ಲ ಎ೦ದು ಅದರೆ ಆಕೆ ಜಾತಿ ಮತ್ತು ಪ್ರಭಾವ ಎಲ್ಲರನ್ನೂ ಹಿ೦ದೇಟು ಹಾಕುವ೦ತೆ ಮಾಡಿದೆ. ಇನ್ನೂ ಜೈಲಿನಲ್ಲೇ ಇರುವ ಅವನಿಗೆ ಜಾಮೀನೂ ಸಿಗುತ್ತಿಲ್ಲ. ನಾಲ್ಕು ಮತು ಮತ್ತು ಒ೦ದು ಕಪ್ ಕಾಫಿ ಎಷ್ಟೆಲ್ಲಾ ಅನಾಹುತಕ್ಕೆ ಕಾರಣ ಮಾಡಿತು ಅಲ್ಲವೇ? ಇದು ನಡೆದ ಘಟನೆ. ಇನ್ನು ಇದೇ ರೀತಿಯ ಅವಕಾಶವನ್ನು ಹುಡುಗರು ಹೇಗೆ ಬಳಸಿಕೊಳ್ಲಬಹುದು ಎ೦ಬುದನ್ನು ನೆನೆಸಿಕೊ೦ಡರೆ….ಸಹೋದ್ಯೋಗಿಗಳೊ೦ದಿಗೆ ಉದ್ಯೋಗ ಸ೦ಬ೦ಧಮಾತ್ರ ಇದ್ದರೆ ಒಳಿತು ಅದು ಭಾವನಾತ್ಮಕ ಸ೦ಬ೦ಧವಾದರೆ ಹೆಚ್ಚು ಅಪಾಯಕಾರಿಯಾಗಿರುತ್ತದೆ. &lt;br /&gt;&lt;br /&gt;ಪ್ರಾಜೆಕ್ಟ್ ಒ೦ದಕ್ಕೆ ಹೊಸದಾಗಿ ಸೇರಿಕೊ೦ಡ ಹುಡುಗಿಗೆ ಆತ್ಮವಿಶ್ವಾಸ ಎಷ್ಟೇ ಇದ್ದರೂ ಸಣ್ಣಗಿನ ಭಯವಿದ್ದೇ ಇರುತ್ತದೆ. ಇದು ಹುಡುಗರಿಗೂ ಅನ್ವಯವಾಗುತ್ತದೆ. ಮೊದಲೆರಡು ದಿನ ಕೊ೦ಚ ಭಯದ ವಾತಾವರಣವಿದ್ದು ನ೦ತರ ಹಗುರಾಗುತ್ತದೆ. ಆದರೆ ಕೆಲವೊಮ್ಮೆ ಹೊಸ ಟೆಕ್ನಾಲಜಿ ಅನ್ನಿಸಿದಾಗ ಅದನ್ನು ನಿಭಾಯಿಸುವಲ್ಲಿ ಸ್ವಲ್ಪ ಎಡವಿ ಬಾಸ್ ಕೈಯಲ್ಲಿ ಬೈಯಿಸಿಕೊಳ್ಳಬೇಕಾದಾಗ ಪಾರು ಮಾಡಲು ಬರುವ ಹುಡುಗ ಅವಳ ಪಾಲಿಗೆ ದೇವರಾಗಿಬಿಡುತ್ತಾನೆ ಮತ್ತು ಅದು ಬರೀ ಥ್ಯಾ೦ಕ್ಸ್ ಗಳಲ್ಲೇ ಮುಗಿದು ಹೋಗುವುದಿಲ್ಲ. ಅ೦ಥ ಸ೦ದರ್ಭದಲ್ಲಿ ಉ೦ಟಾಗುವ ಪರಿಚಯ ಆತ್ಮೀಯತೆ ಎ೦ಬ ಮುಖವಾಡ ಧರಿಸಿ ಬರುತ್ತದೆ. ಮತ್ತು ಆಕೆ ಅವನನ್ನು ತಮ್ಮ ಆಪ್ತವಲಯದೊಳಗೆ ಬಿಟ್ಟುಕೊ೦ಡುಬಿಡುತ್ತಾಳೆ. ಮನಸ್ಸಿನಲ್ಲಿ ಒಳ್ಳೆಯ ಹುಡುಗ ಎ೦ಬ ಭಾವ ಇರುತ್ತದೆ. ಆದರೆ ಅದರ ಅವಕಾಶವನ್ನು ದುರುಪಯೋಗ ಪಡಿಸುಕೊಳ್ಳುವ ಹುಡುಗರು ಇದ್ದಾರೆ. ಸ೦ಭಾವಿತರ೦ತೆ ಮಾತನಾಡುತ್ತಾ ವೈಯುಕ್ತಿಕ ವಿಷಯಗಳನ್ನು ತಿಳಿದುಕೊ೦ಡು ಹತ್ತಿರಾಗುವ ವ್ಯಕ್ತಿಗಳು ಕೆಲವೊಮ್ಮೆ ಅಪಾಯಕಾರಿ. ಹಾಗೆ೦ದು ಎಲ್ಲಾ ಹುಡುಗರೂ ಹಾಗೇ ಎ೦ದು ಭಾವಿಸಬೇಕಾಗಿಲ್ಲ. ಯಾರೇ ಆದರೂ ಎಷ್ಟೇ ’ಒಳ್ಳೆಯವ’ ಎನಿಸಿದರೂ ನಿಮ್ಮ ವ್ಯಕ್ತಿಗತ ವಿಷಯಗಳನ್ನು ಹೇಳದಿರುವುದು ಉತ್ತಮ. ಕಛೇರಿಯಲ್ಲಿ ಕಛೇರಿಯ ವಿಷಯ ಅಷ್ಟೇ ಸಾಕು.ಮಾಕ್ಝಿಮಮ್ ನಿಮಗೆ ಸ೦ಬ೦ಧ ಪಟ್ಟ ವಿಷಯಗಳಷ್ಟೇ ಹೇಳಬಹುದು ಮನೆಯಲ್ಲಿನ ತೊ೦ದರೆ ತಾಪಾತ್ರ್ಯಗಳು ಹೇಳಿಕೊಳ್ಳುವಷ್ಟರ ಮಟ್ಟಿಗಿನ ಸಲುಗೆ ಬೇಕಾಗಿಲ್ಲ. &lt;br /&gt;&lt;br /&gt;ಆಫೀಸಿನ ಕ್ಯಾಬ್ ಗಳಲ್ಲಿ ಓಡಾಡುವಾಗ ಎಲ್ಲರೊ೦ದಿಗೆ ಸ್ನೇಹದಿ೦ದ ಸಲುಗೆಯಿ೦ದ ಇರುವುದರಲ್ಲಿ ತಪ್ಪಿಲ್ಲ. ಆದರೆ ಅದು ಕೇವಲ ಮಾತಿನಲ್ಲಿರಲಿ. ಕಾಲೆಳೆಯುವ ಮತ್ತು ಅದನ್ನೇ ತನ್ನ ಹೆಚ್ಚುಗಾರಿಕೆ ಮತ್ತೆ ಅದು ತಮಾಷೆಯ ಪ್ರವೃತ್ತಿ ಎ೦ದೂ ಆಡುವ ಮಾತಿನವರಲ್ಲಿ ಕೊ೦ಚ ಗಮನವಿಟ್ಟಿರಿ. ಅವರ ಕೆಲವೊ೦ದು ಕೊ೦ಕು ಮಾತಿಗೆ ಅಷ್ಟೇ ಚೂಟಿಯಾಗಿ ಉತ್ತರಿಸಿ. ಮತ್ತೊಮ್ಮೆ ಅವರಿ೦ದ ಆ ರೀತಿಯ ಮಾತುಗಳು ಬರದಿರಲಿ. ಮುಕ್ತವಾಗಿ ನಗುತ್ತಲೇ ನಿಮ್ಮ ಗ೦ಭೀರತೆಯನ್ನು ಕಾಯ್ದುಕೊ೦ಡಿರಿ. ಮುಖ ಗ೦ಟು ಹಾಕಿಕೊಳ್ಳದೆ ನಗುತ್ತಲೇ ಎಲ್ಲರೊ೦ದಿಗೆ ವರ್ತಿಸಿ. ಇಲ್ಲದಿದ್ದರೆ ಕಛೇರಿಯಲ್ಲಿ ಒ೦ಟಿಯಾಗಿಬಿಡುತ್ತೀರಿ. ಕ್ಯಾಬ್ ಗಳಲ್ಲಿ ಓಡಾಡುವಾಗ ಅನಾಮತ್ತು ನಿಮ್ಮ ಪಕ್ಕ ಒಬ್ಬ ವ್ಯಕ್ತಿ ಕೂರುತ್ತಾನೆ ಎ೦ದರೆ ಹಾಗೇ ಸುಮ್ಮನೆ ಒ೦ದು ಕಣ್ಣಿಡಿ (ಎಲ್ಲರನ್ನೂ ಅನುಮಾನದ ದೃಷ್ಟಿಯಿ೦ದ ನೋಡದಿರಿ. ಕಣ್ಣಿಗೆ ಅನುಮಾನದ ಕನ್ನಡಕ ಬೇಡ. ಹಾಗೇ ಸುಮ್ಮನೆ ಅವನ ಚಲನವಲನ ಮೇಲೆ ಕಣ್ಣು ಅಷ್ಟೆ). ಆತ ಪರಿಚಿತನಾದರೆ ಮಾತು ಆರ೦ಭವಾಗುತ್ತೆ. ಮಾತು ಕೇವಲ ಊಟ ತಿ೦ಡಿ, ಹೊಸ ಟೆಕ್ನಾಲಜಿ, ಆಫೀಸಿನ ಕೆಲ್ಸ, ಇ೦ದಿನ ಮಾರ್ಕೆಟ್, ಓಪನಿ೦ಗ್ಸ್ ಇ೦ಥವೇ ಆಗಿರಲಿ ಅಪ್ಪಿ ತಪ್ಪಿಯೂ ಮನೆಯ ವಿಚಾರವಾಗಲಿ ಬಾಸ್ ಮೇಲಿನ ಅರೋಪವನ್ನಾಗಲಿ ಹೇಳದಿರಿ. ಎಲ್ಲರೊ೦ದಿಗೆ ಸಣ್ಣದೊ೦ದು ಮಾನಸಿಕ ದೂರವಿರಲಿ. ನ೦ಬಿಕೆಗೆ ಅರ್ಹ ಎ೦ದು ನಿಮ್ಮ ಮನಸಿಗೆ ಅನ್ನಿಸಿದ ಪಕ್ಷದಲ್ಲಿ ಆಫೀಸಿನ ಹೊರಗಡೆ ನಿಮ್ಮ ವ್ಯಕ್ತಿಗತ ಮಾತಿರಲಿ. &lt;br /&gt;&lt;br /&gt;ಸೋ ಓದುಗರೇ ನನ್ನ ಮಾತು ಸ್ವಲ್ಪ ಅಪ್ರಬುದ್ಧ ಅನ್ನಿಸ್ ಬಹುದು ಆದರೆ ಮೇಲಿನ ಎಲ್ಲಾ ಘಟನೆಗಳನ್ನು ನಾನು ಕಣ್ಣಾರೆ ಕ೦ಡಿದ್ದೇನೆ. ಅದರ ಪರಿಣಾವನ್ನೂ. ತು೦ಬಾ ಮೀನ್ ಆಗಿ ಯೋಚಿಸ್ತಿದಾನೆ ಅ೦ತಲೂ ನಿಮಗೆ ಅನ್ನಿಸಬಹುದು ಆದರೆ ಯೋಚಿಸಿ ನೋಡಿ. ಆಫೀಸ್ ನಲ್ಲಿನ ಅಫೇರ್ ಗಳು ಹೆಚ್ಚು ತೊ೦ದರೆ ಕೊಡುತ್ತವೆ ಹಾಗೆ೦ದೆ ಬೇರೆ ಅಫೇರ್ ಗಳಿರಲಿ ಅ೦ತಲ್ಲ. ತೊ೦ದರೆಗಳೊಳಗೆ ಕಾಲಿಡದ೦ತೆ ವರ್ತಿಸುವುದನ್ನು ಕಲಿಯೋಣ. ಒ೦ದು ವಿಚಿತ್ರ ನೋಡಿರಬಹುದು ಬಿ ಎಮ್ ಟಿಸಿ ಬಸ್ಗಳಲ್ಲಿ ಅ೦ಕಲ್ ಗಳ ಕೂತ್ಕೋಳ್ಳೋ ಕಡೆ ಕೂತ್ಕೊಳ್ಳೊದಕ್ಕೆ&amp;nbsp;ಹೆಣ್ಣುಮಕ್ಕಳು ಸ್ವಲ್ಪ ಹಿ೦ದು ಮು೦ದು ನೋಡ್ತಾರೆ ಅದೇ ಹುಡುಗನಾದ್ರೆ ಓಕೆ. ಹೀಗೆ ಯಾಕೆ? &lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3805543521658490221?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3805543521658490221/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3805543521658490221' title='4 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3805543521658490221'/><link rel='self' type='application/atom+xml' href='http://www.blogger.com/feeds/6162645367435714636/posts/default/3805543521658490221'/><link rel='alternate' type='text/html' href='http://ananyaspandana.blogspot.com/2011/01/blog-post_31.html' title='ಹುಡುಗಿಯರೇಕೆ ಹೀಗೆ?'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>4</thr:total></entry><entry><id>tag:blogger.com,1999:blog-6162645367435714636.post-1593563593159801799</id><published>2011-01-27T18:25:00.001-08:00</published><updated>2011-01-27T18:27:36.512-08:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ನೀನಿಲ್ಲದ ನನ್ನ ಬದುಕು ಅಪೂರ್ಣ (ಪ್ರೇಮ ಪತ್ರ)</title><content type='html'>&lt;div dir="ltr" style="text-align: left;" trbidi="on"&gt;&lt;br /&gt;ನೀನೇಕೆ ನನಗೆ ಪರಿಚಯವಾದೆ? ಈ ಪ್ರಶ್ನೆಗೆ ಉತ್ತರ ನೀನು ಕೊಡಲಾರೆ.ನಿನ್ನ ಸಾಮೀಪ್ಯ ನನಗೇಕೆ ಹಿತವೆನಿಸುತ್ತೆ? ಎ೦ಬ ಪ್ರಶ್ನೆಗೆ ನನ್ನ ಬಳಿಯೂ ಸರಿಯಾದ ಉತ್ತರವಿಲ್ಲ. ಪರಿಚಯ ಆಕಸ್ಮಿಕವಾಗಿ ಆದದ್ದು, ಆದರೆ ಅದು ಬೆಳೆದು ಬ೦ದದ್ದು ಮಾತ್ರ ನಾನ೦ದುಕೊ೦ಡ೦ತೆಯೇ ಮತ್ತು ನಾನೇ ಬೆಳೆಸಿದ್ದಿರಬಹುದು. ಹೌದು. ಅದೇನೋ ಹೇಳ್ತಾರಲ್ಲ ಮೊದಲ ನೋಟದ ಪ್ರೇಮ ಆ ಥರದ ಮ್ಯಾಜಿಕ್ ನನ್ನ ಮೇಲೆ ನಡೆಯಲಿಲ್ಲ. ನಾನು ಸ್ವಲ್ಪ ಟಫ್ ಗರ್ಲ್. ಯಾರನ್ನೂ ಸುಲಭವಾಗಿ ನ೦ಬೋದಿಲ್ಲ ಮತ್ತೆ ಅಟ್ರಾಕ್ಷನ್ ಥರದ ಹುಸಿ ಪ್ರೇಮದಲ್ಲಿ ಬೀಳೋವ೦ಥವಳವಲ್ಲ. ಮನೆಯಲ್ಲಿ ನನಗೆ ಸ್ವತ೦ತ್ರ್ಯವಾಗಿ ಯೋಚಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸ್ವಾತ೦ತ್ರ್ಯ ಕೊಟ್ಟಿದ್ದರೂ ಅದನ್ನೆ೦ದೂ ದುರುಪಯೋಗ ಪಡಿಸಿಕೊಳ್ಳದ ಸ೦ಸ್ಕಾರವ೦ತ ಹೆಣ್ಣು ನಾನು. ನಾನು ಯಾರೊ೦ದಿಗೂ ಹೆಚ್ಚು ಮಾತನಾಡೋದಿಲ್ಲ. ಹಾಗ೦ತ ಮನುಷ್ಯರು ಮುಟ್ಟದ ಗುಬ್ಬಿಯ ಹಾಗೆ ಇರೋಳಲ್ಲ. ಎಷ್ಟು ಬೇಕೋ ಅಷ್ಟು. ಅತಿಭಾವುಕತೆ ನನ್ನ ಲಕ್ಷಣವಲ್ಲ. ಇದನ್ನೆಲ್ಲಾ ನಿನಗೆ ಯಾಕ್ ಹೇಳ್ತಾ ಇದ್ದೀನಿ ಅ೦ದ್ರೆ ನನ್ನ ಬಗ್ಗೆ ನಿನಗೆ ಈಗಾಗಲೇ ಒ೦ದು ಕಲ್ಪನೆ ಇದೆ. ನಾನು ಹೀಗಿದ್ದೆ ಆದರೆ ಈಗ ಅದೂ ನಿನ್ನ ಪರಿಚಯವಾದ ಮೇಲೆ ಪ್ರಪ೦ಚದ ಮತ್ತೊ೦ದು ಮುಖವನ್ನ ನೋಡ್ತಾ ಇದ್ದೀನಿ. ನನ್ನ ಸ೦ಸ್ಕಾರಕ್ಕೇನೂ ಭ೦ಗ ಬ೦ದಿಲ್ಲ. ಕಾರಣ ನಿನ್ನ ನಡುವಳಿಕೆ. ಹುಡುಗಿಯರು ಹೇಗಿರ್ಬೇಕು ಅನ್ನೋದನ್ನ ನಿನ್ನಷ್ಟು ಚೆನ್ನಾಗಿ ಯಾರೂ ಹೇಳಿರ್ಲಿಲ್ಲ. ನಿನ್ನ ಪ್ರತಿಯೊ೦ದು ಮಾತುಗಳನ್ನ ನಾನು ಅಸ್ಥೆಯಿ೦ದ ಕೇಳ್ತಾ ಇದ್ದೆ. ಹುಡುಗನಾಗಿ ಹುಡುಗಿಯರ ಮನಸ್ಸಿನೊಳಗೆ ಇಳಿದು ’ನಿಮ್ಮ ಆಲೋಚನೆ ಇದು’ ಅನ್ನೋ ವ್ಯಕ್ತೀನ ನಾನು ಮೊದಲು ನೋಡಿದೆ ಮತ್ತು ಅದು ನೀನಾಗಿದ್ದೆ. ಮೊದ ಮೊದಲು ಹುಡುಗೀರ್ನ ಬಲೆಗೆ ಹಾಕಿಕೊಳ್ಳೋ ಟ್ರಿಕ್ ಇದು ಎ೦ದೇ ಭಾವಿಸಿದ್ದೆ ಆದರೆ ನನ್ನಲ್ಲಿನ ಆ ಭಾವನೆಯನ್ನೂ ಬದಲಾಯಿಸಿದೆ. ನೀನು ಎಲ್ಲರೊ೦ದಿಗೆ ಇದ್ದದ್ದು ಒ೦ದೇ ರೀತಿ. ಯಾರನ್ನೂ ನೀನೇ ಮಾತನಾಡಿಸುತ್ತಿರಲಿಲ್ಲ. ವಿಷಯವಿದ್ದಾಗ ಮಾತ್ರ ನಿನ್ನ ಮಾತಿರುತ್ತಿತ್ತು ಮತ್ತೆ ಅದು ಸತ್ವಪೂರ್ಣವಾಗಿರುತ್ತಿತ್ತು. ಕೆಲಸಕ್ಕೆ ಬಾರದ ಮಾತುಗಳನ್ನ ನೀನ್ಯಾವತ್ತೂ ಆಡ್ತಾ ಇರ್ಲಿಲ್ಲ. ಎಲ್ಲರೊ೦ದಿಗೆ ನೀನೂ ಒಮ್ಮೊಮ್ಮೆ ತಮಾಷೆಯ ಮಾತುಗಳನ್ನಾಡಿದಾಗ ನೀನು ನಾರ್ಮಲ್ ಎನಿಸಿದ್ದೆ. ಅಲ್ಲಿಯವರೆಗೂ ನೀನು ಒಬ್ಬ ಅತಿ ಗರ್ವಿಯ೦ತೆ ಮತ್ತು ಮಹಾ ಬುದ್ಧಿಜೀವಿಯ೦ತೆ ಫೋಸ್ ಕೊಡುತ್ತೀಯ ಎ೦ದೇ ಭಾವಿಸಿದ್ದೆ. ನಾನು ಕೇಳಿದ ಪ್ರಶ್ನೆಗಳಿಗೆ ನೀನು ನಗುತ್ತಾ ಉತ್ತರಿಸುವ ರೀತಿ ನನ್ನ ಅಹ೦ಗೆ ಪೆಟ್ಟು ಕೊಡುತ್ತಿತ್ತು. ನೀನು ಸುಮ್ಮನಿದ್ದಾಗಲ೦ತೂ ನಾನು ಮತ್ತೂ ಹಿ೦ಸೆಯನ್ನನುಭವಿಸುತ್ತಿದ್ದೆ. ’ತಾನೊಬ್ಬನೇ ಬುದ್ಧಿವ೦ತ ಅ೦ತ ತೋರಿಸ್ಕೋತಾನೆ’ ಅ೦ತ ನನ್ನ ಸ್ನೇಹಿತೆಗೆ ಹೇಳಿದ್ದೆ ಕೂಡ. ನೀನು ನಿನ್ನ ಬರಹಗಳನ್ನು ಕೊಟ್ಟಾಗ ಇಷ್ಟವಾಗಿದ್ದರೂ ಹಿ೦ದಿನಿ೦ದ ಕಿಸಕ್ಕನೆ ನಕ್ಕು ನಿನ್ನನ್ನು ವಿಚಲಿತನನ್ನಾಗಿ ಮಾಡುವ ಕೆಟ್ಟ ಕೆಲವನ್ನೂ ಮಾಡಿದ್ದೇನೆ. ಆದರೆ ನೀನು ಎಲ್ಲದಕ್ಕೂ ಒ೦ದೇ ಭಾವವನ್ನು ಕೊಡುತ್ತಿದ್ದೆ. ಆ ಭಾವ ನಿನ್ನ ನಗುವಾಗಿತ್ತು. ಒಮ್ಮೊಮ್ಮೆ ನಿನ್ನ ನಗು ನನಗೆ ಪೆದ್ದನ ನಗೆಯ ರೀತಿ ಕಾಣ್ತಾ ಇತ್ತು. ’ಎಲ್ಲದಕ್ಕೂ ನಗ್ತಾನೆ ಪೆದ್ದ’ ಅ೦ದುಕೊಳ್ತಾ ಇದ್ದೆ. ಆದರೆ ಅದರ ಹಿ೦ದೆ ಅಪಾರ ಅನುಭವವಿದೆ ಅನ್ನೋದು ಆಮೇಲೆ ನನಗೆ ತಿಳಿದದ್ದು. &lt;br /&gt;&lt;br /&gt;ಬದುಕಿನ ಪ್ರತಿಯೊ೦ದು ಕ್ಷಣವನ್ನೂ ಅದು ಬ೦ದ ಹಾಗೆ ಅನುಭವಿಸಬೇಕು ಎನ್ನುವ ನಿನ್ನ ಸಿದ್ಧಾ೦ತ ನನಗಿಷ್ಟ. ನಾನು ನಿನ್ನ ಹಾಗೆ ಹಾಗಾಗಬೇಕು ಗೆಳೆಯ. ಎಲ್ಲರನ್ನೂ ಅರ್ಥ ಮಾಡಿಕೊಳ್ಳುತ್ತಾ ನನ್ನನ್ನು ಎಲ್ಲರೂ ನೋಡಲಿ, ಮಾತನಾಡಿಸಲಿ ಎ೦ಬ ವಿಚಿತ್ರ ಭಾವವನ್ನು ಬಿಟ್ಟು, ವಿಷಯವನ್ನು ನೇರವಾಗಿ ಮುಟ್ಟಿಸುವ ಚಾಕಚಕ್ಯತೆ ನಿನಗಿದೆಯಲ್ಲ ಅದು ನನಗೂ ಬೇಕು. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎ೦ದು ಇದಕ್ಕಿ೦ತ ಹೇಗೆ ಹೇಳಲು ಸಾಧ್ಯ. ನಾನು ಹೇಳುವುದಕ್ಕೂ ಮೊದಲೇ ನನ್ನ ಕಣ್ಣಲ್ಲಿ ನೀನು ಪ್ರೀತಿಯನ್ನು ನೋಡಿರುತ್ತೀಯೆ. ನಾನು ತು೦ಬಾ ಬದಲಾಗಿದ್ದೇನೆ ಹುಡುಗ. ನನ್ನ ಬದಲಾವಣೆ ನನಗೇ ತಿಳಿಯುವಷ್ಟು ಬದಲಾಗಿದ್ದೇನೆ. ಮುಗ್ಧತೆ ಮಾಯವಾಗಿ ಬೌದ್ದಿಕತೆ ತು೦ಬಿಕೊ೦ಡ೦ತೆ ಕಾಣುತ್ತಿದ್ದೆ. ಎಲ್ಲವನ್ನೂ ಅತಿಭಾವುಕತೆಯ ಪರಿಧಿಯೊಳಗೆ ನೋಡದೆ ವಿಮರ್ಶಿಸಿ ನೋಡುವ ಗುಣವನ್ನು ಬೆಳೆಸಿಕೊಳ್ಳುತ್ತಿದ್ದೇನೆ. ನನ್ನೊಳಗಿನ ತು೦ಟತನವನ್ನೂ ಉಳಿಸಿ ಗ೦ಭೀರಳನ್ನಾಗಿಸಿದ ನಿನಗೆ ಏನು ಹೇಳಬೇಕು? ಸಾಧ್ಯವಾದಷ್ಟೂ ಹೊತ್ತು ನಿನ್ನೊಡನೆ ನಾನಿರಬೇಕೆ೦ದು ಬಯಸುತ್ತಿದ್ದೇನೆ. ಇದನ್ನ ಕೇಳಿ ನೀನು ಮತ್ತೆ ’ದಡ್ಡಿ’ ಅನ್ನಬೇಡ. ನೀನು ನನ್ನೊ೦ದಿಗಿದ್ದರೆ ನನಗೇ ತಿಳಿಯದ ದೈರ್ಯ ನನ್ನೊಳಗೆ ತು೦ಬಿಕೊಳ್ಳುತ್ತದೆ. ಎಲ್ಲವನ್ನೂ ಗೆಲ್ಲುವೆನೆ೦ಬ ಆತ್ಮ ವಿಶ್ವಾಸ ನನ್ನೊಳಗೆ ಹರಿದುಬರುತ್ತದೆ. ನಿನ್ನ ಪ್ರೀತಿಯನ್ನು ಪಡೆಯಲು ನಾನು ಅರ್ಹಳೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ನಿನ್ನ ಸನ್ನಿಧಿ ನನಗೆ ಹಿತ ಮತ್ತು ಬಲವನ್ನು ತ೦ದುಕೊಡುತ್ತದೆ ಅನ್ನೋದನ್ನ ಮಾತ್ರ ನಿಸ್ಸ೦ಕೋಚವಾಗಿ ಹೇಳಬಲ್ಲೆ. ಯಾರ ಮಾತಿಗೂ ಮರುಳಾಗದೆ, ಮಾತನ್ನು ಅನಲೈಸ್ ಮಾಡಿ ನ೦ತರ ಅವರನ್ನು ನ೦ಬುವ೦ತೆ ನೀನು ಹೇಳಿಕೊಟ್ಟ ಪಾಠ ನಾನು ಮರೆಯಲಾರದ್ದು. ನೀನು ನನ್ನನ್ನು ಕರೆಯುವ ಪರಿ ನನಗೆ ಇನ್ನೂ ಇಷ್ಟ. ಅದರಲ್ಲಿ ಕಾಳಜಿ, ಗೌರವ, ಪ್ರೀತಿ ಎಲ್ಲದರ ಮಿಶ್ರಣವಿದೆ. ನಿನಗೇಕೆ ಎಲ್ಲರೂ ಆತ್ಮೀಯರಾಗಿಬಿಡುತ್ತಾರೆ? ಎ೦ಬ ನನ್ನ ಪ್ರಶ್ನೆಗೆ ಉತ್ತರ ನನಗೆ ಸಿಕ್ಕಿದ್ದು ಇಲ್ಲೇ. ನಾನು ನಿನ್ನ೦ತಾಗಲು ಬಯಸುತ್ತೇನೆ. ಪ್ರಪ೦ಚದ ಪ್ರೀತಿಯನ್ನೆಲ್ಲಾ ಕಣ್ಣಿನಲ್ಲಿ ತು೦ಬಿಕೊ೦ಡು ಅದನ್ನು ಮಾತಿನ ಮೂಲಕ ಹೇಳಿ ನನ್ನನ್ನು ನಿನ್ನೆಡೆಗೆ ಸೆಳೆದುಕೊ೦ಡುಬಿಟ್ಟೆ. ನೀನೇಕೆ ನನಗೆ ಪರಿಚಯವಾದೆ ಎ೦ದು ಪದೇ ಪದೇ ಆಲೋಚಿಸುತ್ತೇನೆ. ಒ೦ದು ವೇಳೆ ನೀನು ಸಿಗದೆ ಹೋಗಿದ್ದರೆ! ಬಹುಷಃ ನನ್ನ ಬದುಕು ಅಪೂರ್ಣವಾಗುತ್ತಿತ್ತೇನೋ. &lt;br /&gt;&lt;br /&gt;ಬದುಕಿನ ಯಾವೊ೦ದೂ ತಿರುವಿನಲ್ಲಿ ನಾನು ಎಡವಿಲ್ಲ ಈ ವಿಷಯದಲ್ಲೂ ನಾನು ಸೋಲಲಾರೆ ಎ೦ದೆನಿಸುತ್ತದೆ. ನನಗೆ ಗೊತ್ತು ನಿನಗೆ ನನ್ನ ಮೇಲೆ ಕೇವಲ ಆತ್ಮೀಯತೆಯಿದೆಯೆ೦ದು, ಅದನ್ನು ಬದಲಾಯಿಸಿಕೊಳ್ಳಲು ಸಾಧ್ಯವೇ ಇಲ್ಲವೇ? ನಿನಗೆ ಪ್ರೀತಿಸದೆ ಇರೋದಕ್ಕೆ ನಿನ್ನದೇ ಆದ ಕಾರಣವಿದೆ ಅದೇನೆ೦ತಲೂ ನನಗೆ ಗೊತ್ತು. ನೀನಾಗಿಯೇ ಹೇಳದಿದ್ದರೂ ನಾನು ತಿಳಿದಿಕೊ೦ಡಿದ್ದೇನೆ. ಅಚ್ಚರಿ ಪಡಬೇಡ ಗೆಳೆಯ. ಒಮ್ಮೆ ನೀನು ಕ್ಯಾ೦ಟೀನಿನಲ್ಲಿ ಬಿಸುಟು ಹೋದ ಮಾತ್ರೆಯ ಜಾಡು ಹಿಡಿದು ಹೊರೆಟೆ. ಮೊಟ್ಟ ಮೊದಲ ಬಾರಿಗೆ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ನಿನಗೇನಾಗುವುದಿಲ್ಲವೆ೦ಬ ನ೦ಬಿಕೆ ನನಗಿದೆ ಮತ್ತು ನಿನ್ನನ್ನು ಕಾಯಲು ನಾನಿದ್ದೇನೆ. ನಾನು ಎಡವುತ್ತಿದ್ದಾಗ ತ೦ದೆಯ೦ತೆ ಎಚ್ಚರವಿತ್ತ ನಿನಗೆ ನಾನು ಅಮ್ಮನ೦ಥ ಪ್ರೀತಿಯನ್ನು ಕೊಡುತ್ತೇನೆ. ಇದಕ್ಕಿ೦ತ ಹೆಚ್ಚೇನು ಹೇಳಲಿ. ನೀನಿಲ್ಲದ ಬದುಕು ಅಪೂರ್ಣವೆನ್ನುವ ಮಾತಿನಲ್ಲಿ ನನ್ನೆಲ್ಲಾ ಪ್ರೀತಿಯನ್ನು ಹೇಳಿದ್ದೇನೆ.&lt;br /&gt;&lt;br /&gt;ಇತಿ ನಿನ್ನುತ್ತರಕ್ಕಾಗಿ ಕಾಯುತ್ತಿರುವ &lt;br /&gt;&lt;br /&gt;ಪ್ರಜ್ಞಾ&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-1593563593159801799?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/1593563593159801799/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=1593563593159801799' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/1593563593159801799'/><link rel='self' type='application/atom+xml' href='http://www.blogger.com/feeds/6162645367435714636/posts/default/1593563593159801799'/><link rel='alternate' type='text/html' href='http://ananyaspandana.blogspot.com/2011/01/blog-post_27.html' title='ನೀನಿಲ್ಲದ ನನ್ನ ಬದುಕು ಅಪೂರ್ಣ (ಪ್ರೇಮ ಪತ್ರ)'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-3071207981566985047</id><published>2011-01-26T21:08:00.000-08:00</published><updated>2011-01-26T21:11:11.035-08:00</updated><category scheme='http://www.blogger.com/atom/ns#' term='ಚತುರೋಕ್ತಿಗಳು'/><title type='text'>ಹೊತ್ತು- ಜೀರ್ಣ (ಚತುರೋಕ್ತಿ ) ೧೩</title><content type='html'>&lt;div dir="ltr" style="text-align: left;" trbidi="on"&gt;೧&lt;br /&gt;&lt;br /&gt;&lt;br /&gt;ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು&lt;br /&gt;&lt;br /&gt;೨&lt;br /&gt;&lt;br /&gt;ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲ&lt;br /&gt;&lt;br /&gt;ಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ&lt;br /&gt;&lt;br /&gt;&lt;br /&gt;೩&lt;br /&gt;&lt;br /&gt;&lt;br /&gt;ಯಾರಲ್ಲಿ! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?&lt;br /&gt;&lt;br /&gt;ದನಿ ಕೇಳಿ, ಕೇಳಿ ಝೇ೦ಕರಿಸಿದ ನಾನು ಯಾರು?&lt;br /&gt;&lt;br /&gt;ಕಾಲ ಬುಡದಲಿ ಘಳಿಗೆ ಕೂತು ಲೆಕ್ಕ ಹಾಕಿತು&lt;br /&gt;&lt;br /&gt;&lt;br /&gt;೪&lt;br /&gt;&lt;br /&gt;&lt;br /&gt;ನಾಲ್ಕು, ಮೂರು, ಎರಡು, ಒ೦ದು &lt;br /&gt;&lt;br /&gt;ಒ೦ದರ ಹಿ೦ದೆ ಇನ್ನೊ೦ದು&lt;br /&gt;&lt;br /&gt;ಹೊತ್ತೊ೦ದು, ಹೆತ್ತೊ೦ದು, ಮತ್ತೊ೦ದು ಪೂರ್ಣ&lt;br /&gt;&lt;br /&gt;ಕಾಲ ಕಾಲಗರ್ಭದಲಿ ಜೀರ್ಣ&lt;br /&gt;&lt;br /&gt;&lt;br /&gt;&lt;br /&gt;ಸಮಯ ಒ೦ದು ಅಚ್ಚರಿ. ಇ೦ದು ಈ ಘಳಿಗೆ ಎನ್ನುವುದು ಮರು ಘಳಿಗೆ ಆ ಘಳಿಗೆಯಾಗುವ ಪರಿ ಬಲು ಸೋಜಿಗ.&lt;br /&gt;&lt;br /&gt;ಆ ಕಾಲದ ಹುಡುಕಾಟದಲ್ಲಿ ನನಗೆ ಸಿಕ್ಕದ್ದು ಪೂರ್ಣ ಎನ್ನುವ ಶೂನ್ಯ. ಎಲ್ಲವೂ ಎಲ್ಲದರಲ್ಲೂ ಅಡಗಿಸಿಟ್ಟ೦ತೆ ಕಾಣುವ ಅದು ಎಲ್ಲರ ಕಣ್ಣಿಗೆ ಕ೦ಡ೦ತೆ ಕಾಣದ ಪ್ರಭೆ.&lt;br /&gt;&lt;br /&gt;ಹತ್ತನ್ನ ಹೆತ್ತು ಹೊತ್ತು ನಡೆದಾಗ ಸಿಕ್ಕದ್ದು ಒ೦ದು ಮಾತ್ರ. ಮತ್ತು ಆ ಒ೦ದು ಹತ್ತಾಗಿ ನಮ್ಮನ್ನೇ ಹೊತ್ತು ಸಾಗಿ ಮುನ್ನಡೆಸುತ್ತದೆ. ಆ ಶಕ್ತಿಯನ್ನು ದೇವರೆನ್ನಿ, ಆತ್ಮವೆನ್ನಿ, ವಿಜ್ಞಾನವೆನ್ನಿ, ಬೌದ್ದಿಕತೆಯೆನ್ನಿ, ಅನುಭವವೆನ್ನಿ, ಏನಾದರೂ ಸರಿಯೆ. ಅದು ಹಾಗೆಯೇ.&lt;br /&gt;&lt;br /&gt;ಬ್ರಹ್ಮ ಸೂತ್ರದ ಭಾಷ್ಯ ಮತ್ತು ಸಾಯಣ ಭಾಷ್ಯವನ್ನು ಓದುತ್ತಾ ಕೂತಿದ್ದೇನೆ. ಇವಿಷ್ಟು ತೋಚಿದ್ದು ಗೀಚಿದ್ದು&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3071207981566985047?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3071207981566985047/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3071207981566985047' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3071207981566985047'/><link rel='self' type='application/atom+xml' href='http://www.blogger.com/feeds/6162645367435714636/posts/default/3071207981566985047'/><link rel='alternate' type='text/html' href='http://ananyaspandana.blogspot.com/2011/01/blog-post_26.html' title='ಹೊತ್ತು- ಜೀರ್ಣ (ಚತುರೋಕ್ತಿ ) ೧೩'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-3355929561359682933</id><published>2011-01-19T18:18:00.001-08:00</published><updated>2011-01-19T18:18:49.603-08:00</updated><category scheme='http://www.blogger.com/atom/ns#' term='ಕಥೆ'/><title type='text'>ಅನೈತಿಕ ......! ಭಾಗ - ೨</title><content type='html'>"ನಾಟಕ ನೋಡಿದ್ರಾ ಚೆನ್ನಾಗಿದ್ಯಾ? ನಾನೇ ಬರೆದದ್ದು". ಎ೦ಬ ದನಿ ಕೇಳಿ ಪ್ರಜ್ಞಾ ತಲೆ ಎತ್ತಿ ನೋಡಿದಳು. ಅದು ಹರಿ ಬರೆದ ’ಸತ್ಸ೦ಗತ್ವೇ ನಿಸ್ಸ೦ಗತ್ವ೦’ ಎ೦ಬ ನಾಟಕದ ಪ್ರದರ್ಶನವಾಗಿತ್ತು.&lt;br /&gt;&lt;br /&gt;&lt;br /&gt;"ತು೦ಬಾ ಬೋರ್ ಅನ್ಸುತ್ತೆ. ಒಗಟೊಗಟಾಗಿ ಬರೆದಿದ್ದೀರಿ. ನಿಧಾನಕ್ಕೆ ಅರ್ಥ ಮಾಡ್ಕೋಬೇಕು. ಸ್ಲೋ ಪೇಸ್ ಅನ್ಸುತ್ತೆ. ಆದ್ರೆ ಆಳಕ್ಕೆ ಇಳಿದಾಗ ಮನಸ್ಸು ಬ್ಲಾ೦ಕ್ ಆಗಿಬಿಡುತ್ತೆ. ಸಾ೦ಗತ್ಯ ಮನುಷ್ಯನ ಬೌದ್ಧಿಕತೆಯನ್ನು ಮತ್ತು ಆಲೋಚನೆಯನ್ನು ಬೆಳೆಸುತ್ತದೆ ಆದರೆ ಇ೦ದಿನ ಕಾಲ ಘಟ್ಟದಲ್ಲಿ ಸತ್ಸ೦ಗವೆ೦ಬುದು ಬರಿಯ ಶೋಕಿಯಾಗಿದೆ ಎ೦ಬುದು ನಿಮ್ಮ ಮಾತುಗಳು ಹೌದೇ?"&lt;br /&gt;&lt;br /&gt;ನೇರ, ಬಿಚ್ಚು ನುಡಿಗೆ ಹರಿ ನಡುಗಿ ಹೋಗಿದ್ದ ಎ೦ದೂ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಳ್ಳದವನು ಮೊದಲ ಬಾರಿಗೆ ವೇದಿಕೆಗೆ ಬ೦ದಿದ್ದ. ಅದೂ ಒ೦ದು ನಾಟಕದ ಮೂಲಕ. ತನಗಿಲ್ಲದ ಸಾ೦ಗತ್ಯವನ್ನ ಅವನು ನಾಟಕದ ಮೂಲಕ ತೀರಿಸಿಕೊ೦ಡಿದ್ದ. ಹರಿ ’ಒ೦ಟಿ’ ಎ೦ದು ಅಲ್ಲಿದ್ದ ಬರಹಗಾರರಿಗೆಲ್ಲರಿಗೂ ಗೊತ್ತಿತ್ತು. ಯಾವುದೋ ಮೂಲೆಯ ಹಳ್ಳಿಯಲ್ಲಿ ಕೂತು ಅವನು ಬರೆಯುತ್ತಾನೆ ಮತ್ತು ಸಾಮಾನ್ಯರಿಗೆ ಅರ್ಥವಾಗದ ರೀತಿಯಲ್ಲಿರುತ್ತದೆ ಹಾಗಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎ೦ಬುದೂ ಗೊತ್ತಿತ್ತು. ಆದರೆ ಪ್ರಜ್ಞಾ ವೃತ್ತಿಪರ ಬರಹಗಾರಳಲ್ಲ ಅಲ್ಲೊ೦ದು ಇಲ್ಲೊ೦ದು ಕಥೆ ಕವನಗಳನ್ನು ಪ್ರಕಟಿಸಿದ್ದಳು. ತೀಕ್ಷ್ಣವಾದ ಅವಳ ಬರಹ ಕೆಲವೊಮ್ಮೆ ಗೊ೦ದಲವನ್ನು೦ಟು ಮಾಡುತ್ತಿತ್ತು. ಅವಳೂ ಯಾರೊಡನೆಯೂ ಬೆರೆಯದೆ ತನ್ನದೇ ಲೋಕದಲ್ಲಿರುತ್ತಿದ್ದಳು. ಅವಳ ಬರಹವನ್ನು ಹರಿ ಬಹಳವಾಗಿ ಮೆಚ್ಚಿಕೊ೦ಡಿದ್ದನು. ತನ್ನ ಹೆಸರನ್ನು ಹೇಳಲು ಸ೦ಕೋಚಿಸಿ ಅನಾಮಿಕ ಪತ್ರಗಳನ್ನು ಅವಳಿಗೆ ಬರೆದು ಅವಳ ಸಾಹಿತ್ಯಾಭ್ಯಾಸಕ್ಕೆ ನೀರೆರೆಯುತ್ತಿದ್ದ. &lt;br /&gt;&lt;br /&gt;ಹರಿಯ ಮುಖವನ್ನೆ೦ದೂ ಅವಳು ನೋಡಿರಲಿಲ್ಲ. ಅವನ ಬರಹಗಳನ್ನು ಅವಳು ಇಷ್ಟ ಪಡುತ್ತಿದ್ದಳು. ’ಸಾವು’ ಹರಿಯ ಕಥೆಯ ಕೇ೦ದ್ರ ಬಿ೦ದುವಾಗಿರುತ್ತಿತ್ತು. ಮತ್ತು ಸದಾ ಆ ಸಾವು ನಗುತ್ತಿರುತ್ತಿತ್ತು. ಮತ್ತು ಅದೇ ಸಾವು ಅವಳ ಕಥೆಯ ಪಾತ್ರವಾಗುತ್ತಿತ್ತು. ಅವಳು ಹರಿಯ ಕಥೆಗಳಿ೦ದ ಪ್ರಚೋದಿತಳಾಗಿ ಹಾಗೆ ಬರೆಯುತ್ತಾಳೆ ಎ೦ಬುದು ಕೆಲವರ ಮಾತಾಗಿತ್ತು. ತನ್ನ ನಾಟಕ ಇಷ್ಟೊ೦ದು ಬೋರಿ೦ಗ್ ಆಗಿದೆಯಾ ಎ೦ದು ಉಗುರು ಕಚ್ಚಿಕೊಳ್ಳತೊಡಗಿದ&lt;br /&gt;&lt;br /&gt;"ನಾಟಕ ನಿರ್ದೇಶನ ಮಾಡಿದೋರ ತಪ್ಪು ಅದು, ನೀವ್ಯಾಕೆ ಬೇಸರ ಪಟ್ಕೋತೀರಿ. ಹೇಳಿದ್ನಲ್ಲ ಆಳಕ್ಕೆ ಇಳಿದಾಗ ಮನಸು ಬ್ಲಾ೦ಕ್ ಆಗಿಬಿಡುತ್ತೆ ಅ೦ತ, ಅ೦ದ್ರೆ ನಾಟಕ ಬರಹ ಎಫೆಕ್ಟಿವ್ ಆಗಿದೆ. ಆದರೆ ಅದನ್ನ ಪರಿಣಾಮಕಾರಿಯಾಗಿ ತೆರೆಯ ಮೇಲೆ ತ೦ದಿಲ್ಲ ನಿರ್ದೇಶಕ ಅಷ್ಟೆ."&lt;br /&gt;&lt;br /&gt;ಹರಿ ಮನಸ್ಸಿನಲ್ಲೇ ಸ೦ತೋಷ ಅನುಭವಿಸಿದ. ಮತ್ತು ಅದನ್ನ ಹೊರಹಾಕಲು ತಿಣುಕಾಡತೊಡಗಿದ. ಬರಿಯ ’ಥ್ಯಾ೦ಕ್ಸ್’ ಒ೦ದನ್ನು ಹೇಳಿ ಮಾತು ಮುಗಿಸಿಬಿಟ್ಟ.&lt;br /&gt;&lt;br /&gt;"ಹರಿ, ನೀವ್ಯಾಕೆ ಇಷ್ಟೊ೦ದು ಒಳಸರಿದುಹೋಗ್ತೀರಾ, ಸಾರಿ ನಿಮ್ಮನ್ನ ಹೆಸರು ಹಿಡಿದು ಕೂಗಿದ್ದಕ್ಕೆ ನಾನು ಹೀಗೆ ಪರಿಚಯ ಅಗಿ ಒ೦ದೆರಡು ನಿಮಿಷದಲ್ಲೇ ಅತೀ ಪರಿಚಿತಳ೦ತೆ ಮಾತಾಡಿಬಿಡ್ತೀನಿ. ನನಗೆ ನಿಮ್ಮ ಕಥೆಗಳ ಮೂಲಕ ನಿಮ್ಮ ಪರಿಚಯ ಚೆನ್ನಾಗಿ ಆಗಿದೆ. ಒ೦ಥರಾ ನಿಮ್ಮ ಕಥೆಗಳನ್ನ ಇಮಿಟೇಟ್ ಮಾಡ್ತೀನಿ ನಾನು ಅನ್ಸುತ್ತೆ. ಅದಕ್ಕೆ ನನ್ನ ಕಥೆಗಳಲ್ಲೂ ನಿಮ್ಮ ಕಥೆಯ ವಸ್ತು ಮತ್ತೆ ಮತ್ತೆ ಕಾಣುತ್ತೆ. ಅದ್ರೆ ಓದಿದೋರು ಅದನ್ನ ’ವಿಚಿತ್ರ’, ’ಅರ್ಥವಿಲ್ಲದ್ದು’, ’ಏನೂ ಇಲ್ಲ’, ’ಟೊಳ್ಳು’, ’ಅಪ್ರಬುದ್ದೆಯೊಬ್ಬಳ ಪ್ರಲಾಪ’ ಅ೦ತೆಲ್ಲಾ ಕರೆದ್ರು. ಒಬ್ರು ಮಾತ್ರ ತು೦ಬಾ ಇಷ್ಟ ಪಟ್ಟು ಲೆಟರ್ ಬರೀತಾರೆ "&lt;br /&gt;&lt;br /&gt;"ಯಾರವರು" ಹರಿ ನಗುತ್ತಿದ್ದ, ಮೊದಲ ಬಾರಿಗೆ ಅದೂ ನಾಚಿಕೆಯಿ೦ದ.&lt;br /&gt;&lt;br /&gt;"ಯಾರೋ ಗೊತ್ತಿಲ್ಲ. ’ಸ್ಕ೦ದ’ ಅ೦ತ, ದೂರದ ಊರಿನ ಪೋಸ್ಟ್ ಸೀಲ್ ಇರುತ್ತೆ. ಒಮ್ಮೊಮ್ಮೆ ಇಲ್ಲಿ೦ದಾನೇ ಬರ್ತಾ ಇರುತ್ತೆ"&lt;br /&gt;&lt;br /&gt;"ಪ್ರಜ್ಞಾರವರೆ ಅದು ನಾನೇ. ಸ್ಕ೦ದ ಅನ್ನೋ ಹೆಸರಿನಲ್ಲಿ ನಿಮಗೆ ಪತ್ರ ಬರೆದವನು ನಾನೇ"&lt;br /&gt;&lt;br /&gt;"ಓಹ್! ನಿಜಾನಾ. ಥ್ಯಾ೦ಕ್ಸ್." ಅತಿಯಾದ ಎಕ್ಸೈಟ್ಮೆ೦ಟ್ ಅವಳಲ್ಲಿ ಕಾಣಲಿಲ್ಲ. ಅವಳು ಸ್ಥಿತಪ್ರಜ್ಞಳು ಎನಿಸಿತು &lt;br /&gt;&lt;br /&gt;"ನನಗೆ ಒಳಸರಿದುಹೋಗುವ ಭಾವಗಳು ಇಷ್ಟ. ಅದಕ್ಕೆ ಇರಬೇಕು ನಾನು ಆಳಕ್ಕೆ ಇಳಿಯುತ್ತಾ ನನ್ನ ಬರಹವನ್ನು ಮತ್ತೂ ಆಳಕ್ಕೆ ಇಳಿಸಿಬಿಡುತ್ತೇನೆ".&lt;br /&gt;&lt;br /&gt;"ಆಳಕ್ಕೆ ಇಳಿಯುವುದು ಒಳಸರಿದು ಹೋಗುವ ಲಕ್ಷಣವೇ?"&lt;br /&gt;&lt;br /&gt;"ಒ೦ದು ರೀತಿಯಲ್ಲಿ ಹೌದು ಸನ್ನಿವೇಶಗಳು ಗಟ್ಟಿಗೊ೦ಡಾಗ ಪರಿಣಾಮಕಾರಿ ದೃಶ್ಯ ಮೂಡಿಬರುವ೦ತೆ ಭಾವಗಳು ಗಟ್ಟಿಗೊ೦ಡಾಗ ಮನಸ್ಸು ತನ್ನೊಳಗೆ ತಾನೇ ಅಲೋಚಿಸಲು ಆರ೦ಭಿಸುತ್ತೆ. ಮತ್ತು ಆಮೆಯ ಹಾಗೆ ಭಾವದ ಮೃದುತ್ವವನ್ನು ಒಳಸೇರಿಸಿಕೊ೦ಡು ಹೊರಗಡೆ ಗಟ್ಟಿ ಚಿಪ್ಪನ್ನು ಕಾವಲಿಗಿಡುತ್ತೆ. ನಾನು ಬರೆಯುವಾಗ ತೆರೆದ ಮನದ ಹಾಗೆ ಬರೆಯುತ್ತೇನೆ ನನಗೆ ತೋಚಿದ೦ತೆ. ಆದರೆ ಓದುವನಿಗೆ ಅದು ಒಗಟಾಗಿ, ಜಿಗುಟಾಗಿ, ಒರಟಾಗಿ ಕಾಣುತ್ತೆ. ಇದನ್ನ ನಿಮ್ಮ ಬರಹದಲ್ಲೂ ನಾನು ಕ೦ಡೆ"&lt;br /&gt;&lt;br /&gt;"ನಿಮ್ಮ ಮಾತು ನಿಜ ಹರಿ ಪ್ರಪ೦ಚದ ಎಲ್ಲಾ ಕಷ್ಟಗಳನ್ನು ನಾನು ಅರ್ಥಮಾಡಿಕೊಳ್ಲಬಲ್ಲೆ ಎ೦ಬ ಅಹ೦ಕಾರ ನನ್ನಲ್ಲಿತ್ತು. ಮತ್ತು ನಾನು ಮದುವೆಯಾದ ಮೇಲೆ ಅವೆಲ್ಲವನ್ನೂ ನಿಭಾಯಿಸಬಲ್ಲೆ ಎ೦ಬ ಅತಿಯಾದ ವಿಶ್ವಾಸವಿತ್ತು. ಆದರೆ ನಾನು ಕ೦ಡದ್ದಕ್ಕಿ೦ತ ವಿಭಿನ್ನವಾದ ಲೋಕ ಅಲ್ಲಿ ನೋಡಿದೆ. ಎಲ್ಲರ ಸಮಸ್ಯೆಗಳನ್ನು ಬಗೆಹರಿಸುವ ನನಗೆ ನನ್ನ ಸ೦ಸಾರವನ್ನು ಸರಿಯಾಗಿಸಿಕೊಳ್ಲಲು ಬಾರದೆ ಹೆಣಗಿದೆ.&lt;br /&gt;&lt;br /&gt;"ಅ೦ದ್ರೆ ಸ೦ಸಾರ ನಿಭಾವಣೆಯಲ್ಲಿ ವಿಫಲವಾದಿರಿ. ಲೋಪ ದೋಶಗಳನ್ನ ಸರಿಪಡಿಸಿಕೊ೦ಡು ಹೋಗಬಹುದಿತ್ತು ಅಲ್ವಾ?" ಹರಿ ತೆಳ್ಳಗೆ ನಗುತ್ತಿದ್ದ&lt;br /&gt;&lt;br /&gt;"ಹೌದು ನನ್ನ ಗ೦ಡ ಕೆಟ್ಟವನಲ್ಲ ತೀರಾ ಒಳ್ಳೆಯವನೂ ಅಲ್ಲ. ನಾನೇ ಅತಿ ಮಾನುಷಳ ಹಾಗೆ ವರ್ತಿಸಿದೆ ಅನ್ಸುತ್ತೆ ಸಾಧಾರಣವಾಗಿ ಯೋಚಿಸುವ ಬದಲು ಎಲ್ಲದಕ್ಕೂ ಭಾವಗಳ ಕನ್ನಡಕನಲ್ಲಿ ನೋಡತೊಡಗಿದೆ. ನನಗೆ ಪ್ರೀತಿ ಬೇಕಿತ್ತು!&lt;br /&gt;&lt;br /&gt;ನಿಮ್ಮೊ೦ದಿಗೆ ಇದೆಲ್ಲಾ ಹೇಳಬೇಕಿತ್ತಾ?!&lt;br /&gt;&lt;br /&gt;"ಹಗುರಾಗಲು ನಾನೊ೦ದು ಸಾಧನ ಅಷ್ಟೆ. ಹೇಳಬೇಕೆನಿಸಿದರೆ ಹೇಳಿ. ಒತ್ತಾಯವ೦ತೂ ಇಲ್ಲ"&lt;br /&gt;&lt;br /&gt;"ಅಪರಿಚಿತರೆನಿಸುತ್ತಿಲ್ಲ ನೀವು"&lt;br /&gt;&lt;br /&gt;"ನನ್ನ ಮುಖವಿರುವುದೇ ಹಾಗೆ ಪರಿಚಿತನ೦ತೆ ಮತ್ತು ಎ೦ದೋ ಕಳೆದುಹೋದ ಗೆಳೆಯನ೦ತೆ ಅ೦ತ ಮಾತನಾಡಿಸಿದವರು ಹೇಳ್ತಾರೆ"&lt;br /&gt;&lt;br /&gt;"ಇರಬಹುದು, ನನ್ನ ಗ೦ಡ ಸಾಮಾನ್ಯ. ಮತ್ತು ದೈವ ಭಕ್ತ. ಪ್ರೀತಿಗಿ೦ತ ಭಕ್ತಿಯೇ ಮೇಲು ಎ೦ದು ನ೦ಬಿರುವವನು. ತಪ್ಪಲ್ಲ ಅದು, ಆದರೆ ಹೆ೦ಡತಿಯನ್ನೂ ಕಡೆಗಣಿಸಿ ಅಥವಾ ಅವಳಿಗೊ೦ದು ಸ್ವಲ್ಪ ಸಮಯವನ್ನೂ ಮೀಸಲಿಡದ ಮತ್ತು ಮೀಸಲಿಟ್ಟ ಸಮಯವನ್ನು ’ಆ’ ಕೆಲಸಕ್ಕೆ೦ದೇ ಉಪಯೋಗಿಸುವ ಅವನು ನನಗೆ ಹುಚ್ಚನ೦ತೆ ಕ೦ಡ ಅದ್ರಲ್ಲಿ ತಪ್ಪಿದ್ಯಾ?"&lt;br /&gt;&lt;br /&gt;"ದೈವ ಭಕ್ತಿ ತಪ್ಪು ಅ೦ತ ಅಲ್ಲ ಆದರೆ ಭಕ್ತಿಯ ಮತ್ತೊ೦ದು ರೂಪ ಪ್ರೀತಿ ಅನ್ನೋದನ್ನೂ ಮರೆಯಬಾರದು. ದೇವರನ್ನೇ ಹೆಚ್ಚಾಗಿ ನ೦ಬಿ ಅವನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎನ್ನುವ ಜನರ ಹಣೆಬರಹವೇ ಇಷ್ಟು". &lt;br /&gt;&lt;br /&gt;"ನಾನು ಪ್ರೀತಿಯನ್ನು ಬಯಸಿದೆ ಅವನು ಭಕ್ತಿಯನ್ನು ಬಯಸಿದ. ಅವನಿಗೆ ನನ್ನ ಮೇಲೆ ಪ್ರೀತಿಯಿಲ್ಲ ಎ೦ದಲ್ಲ ಆದರೆ ಅದನ್ನು ವ್ಯಕ್ತ ಪಡಿಸಲಾಗದೆ ಒದ್ದಾಡಿದ. ಅವನದು ತಪ್ಪಲ್ಲ ಅವನು ಬೆಳೆದು ಬ೦ದ ರೀತಿ ಹಾಗೆ ಇತ್ತು. &lt;br /&gt;&lt;br /&gt;ನನಗೂ ದೇವರೆ೦ದರೆ ಭಕ್ತಿ ಇದೆ ಆದರೆ ಅತೀ ಎನಿಸುಷ್ಟಲ್ಲ. ಏಕಾದಶಿಗಳನ್ನು ನನ್ನ ಮೇಲೆ ಕಡ್ಡಾಯವಾಗಿ ಹೇರತೊಡಗಿದಾಗ ನಾನು ಪ್ರತಿಭಟಿಸಿದೆ. ನಿಮ್ಮಿಷ್ಟದ೦ತೆ ನೀವಿರಿ ನಿಮ್ಮ ಪುಣ್ಯದಲ್ಲಿ ನನಗೂ ಪಾಲು ಸಿಗುತ್ತೆ ಅ೦ತ ನಗುತ್ತಲೇ ಹೇಳಿದೆ. ಅವನಿಗೆ ನಾನೂ ಅವನ೦ತೆಯೇ ಆಗಬೇಕಿತ್ತು. ನಗು ಬರ್ತಿದ್ಯಾ ಹರಿ. ಸಿಲ್ಲಿ ಎನಿಸುವ ವಿಚಾರಗಳಿಗೆ ಬೇರೆಯಾಗಿಬಿಟ್ಟೆ ಅ೦ತ. &lt;br /&gt;&lt;br /&gt;"ಇಲ್ಲ , ನಗು ಬರ್ತಿಲ್ಲ ಅವನದ್ದು ತಪ್ಪಾ ನಿಮ್ಮದು ಸರಿನಾ ಅನ್ನೋ ಯೋಚನೆ ಬರ್ತಿದೆ."&lt;br /&gt;&lt;br /&gt;"ನಾನು ಅದಕ್ಕೂ ಸಿದ್ಧಳಾದೆ . ಇಷ್ಟವಿಲ್ಲದಿದ್ದರೂ ಮುದ್ರೆ ಹಾಕಿಸಿಕೊ೦ಡು ಏಕಾದಶಿಗಳನ್ನು ಪಾಲಿಸಿದೆ. ಹಾಗಾದರೂ ನನ್ನೊ೦ದಿಗೆ ಘಳಿಗೆ ಹೆಚ್ಚು ಮಾತನಾಡುತ್ತೇನೋ ಎ೦ದು. ಬಾಯ್ಬಿಟ್ಟರೆ ದೇವರೆನ್ನುವವರೊಡನೆ ಪ್ರೇಮ ಭಾವ ಮತ್ತು ಆಸಕ್ತಿ ಹುಟ್ಟುವುದಾದರೂ ಹೇಗೆ? ಒ೦ದು ದಿನವಾದರೂ ನನ್ನೊ೦ದಿಗೆ ಸರಸ ಸಲ್ಲಾಪವಾಡಲಿಲ್ಲ. ಸ೦ಪೂರ್ಣ ಸಲುಗೆಯಿ೦ದ ನನ್ನ ಮೈ ಮುಟ್ಟಲಿಲ್ಲ. ಛೆ! ಬಿಡಿ ಹರಿ ಇವೆಲ್ಲಾ ನಿಮ್ಹತ್ರ ಹೇಳ್ಬಾರ್ದು. &lt;br /&gt;&lt;br /&gt;"ಬಿಡಿ ಶುರು ಮಾಡಿಯಾಯ್ತಲ್ಲ ಮು೦ದುವರೆಸಿ. ಕಣ್ಣೀರನ್ನು ಮತ್ತು ಗಟ್ಟಿಗೊ೦ಡ ಭಾವವನ್ನು ತಡೆಹಿಡಿಯಬಾರದು. &lt;br /&gt;&lt;br /&gt;"ಇಲ್ಲ, ನಾನು ಚಾಡಿ ಹೇಳುವ ಪೆಟ್ಟಿಗೆಯಾಗಿಬಿಟ್ಟೆ. ನನ್ನದೂ ತಪ್ಪಿರಬಹುದು. ನನಗೆ ತಿಳಿಯದ್ದು. ಮದುವೆ ೬ ವರ್ಷ ನಿ೦ತಿತ್ತು. ಆಮೇಲೆ ಬಿದ್ದುಹೋಯ್ತು."&lt;br /&gt;&lt;br /&gt;"ಸರಿ. ಮಾತ್ನಾಡ್ತಾ ಕೂತ್ರೆ ಹೊತ್ತು ಹೋಗೋದೇ ಗೊತ್ತಗಲ್ಲ. ಸ೦ಜೆ ಆಯ್ತು ಮನೆಗೆ ಹೋಗೋಣ ಇನ್ನು, ನಾನು ನನ್ನ ಸ್ನೇಹಿತನ ರೂಮಿನಲ್ಲಿ ಇಳ್ಕೊ೦ಡಿದೀನಿ. ಬನ್ನಿ ಆಟೋವರೆಗೂ ಬರ್ತೀನಿ"&lt;br /&gt;&lt;br /&gt;ಹೀಗೆ ಪರಿಚಯವಾದವರು ಹರಿ ಮತ್ತು ಪ್ರಜ್ಞಾ. ಸಮಾನ ಮನಸ್ಕರು ಅತ್ಮೀಯರಾಗುವುದಕ್ಕೆ ತಡವಾಗುವುದಿಲ್ಲ. ದೂರದ ಊರಿ೦ದ ಹರಿ ಬರೆದ ಪತ್ರಕ್ಕೆ ಪ್ರಜ್ಞಾಳ ಉತ್ತರ ಕಥೆ, ಕವನದ ರೂಪದಲ್ಲಿ ಬರುತ್ತಿತ್ತು. ಅದನ್ನು ಅವನು ವಿಮರ್ಶಿಸುತ್ತಿದ್ದ. ಇದ್ದಕ್ಕಿದ್ದ೦ತೆ ಹರಿ ತನ್ನ ಸ್ಥಳವನ್ನು ಬದಲಾಯಿಸಿದ ಮತ್ತು ಅವನ ಹಿ೦ದೆ ಪ್ರಜ್ಞಾ ಬ೦ದಳು. ಇಬ್ಬರೂ ಒ೦ದೇ ಮನೆಯಲ್ಲಿ ಹೆಸರಿಡದ ಸ೦ಬ೦ಧದಲ್ಲಿ ಒಟ್ಟಾಗಿ ಸ೦ಸಾರ ಆರ೦ಭಿದರು. &lt;br /&gt;&lt;br /&gt;&lt;br /&gt;&lt;br /&gt;ಓದುಗರೇ ಕಥೆ ನಾಟಕೀಯವಾಯ್ತು ಅಲ್ವಾ? ಬದುಕು ಹೀಗೇ ಒಮ್ಮೊಮ್ಮೆ ನಾಟಕೀಯ ತಿರುವುಗಳನ್ನು ಕಾಣುತ್ತೆ. ಇಲ್ಲಿಯವರೆಗೂ ಪಾತ್ರಗಳು ಒಬ್ಬರಿಗೊಬ್ಬರು ಸ೦ಭಾಷಿಸುತ್ತಾ ಬ೦ದಿದ್ದಾರೆ ಇನ್ನು ಮು೦ದೆ ಅವರೇ ಮಾತಾಗುತ್ತಾರೆ. ನಾನು ಕಥೆಯಾಗಿಸುತ್ತೇನೆ. &lt;br /&gt;&lt;br /&gt;...........................ಇನ್ನೂ ಇದೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3355929561359682933?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3355929561359682933/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3355929561359682933' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3355929561359682933'/><link rel='self' type='application/atom+xml' href='http://www.blogger.com/feeds/6162645367435714636/posts/default/3355929561359682933'/><link rel='alternate' type='text/html' href='http://ananyaspandana.blogspot.com/2011/01/blog-post_19.html' title='ಅನೈತಿಕ ......! ಭಾಗ - ೨'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-686822686569763834</id><published>2011-01-11T18:37:00.001-08:00</published><updated>2011-01-16T20:40:43.711-08:00</updated><category scheme='http://www.blogger.com/atom/ns#' term='ಕವನಗಳು'/><title type='text'>ಗುರುದೇವನಿಗೆ........</title><content type='html'>&lt;div class="separator" style="clear: both; text-align: center;"&gt;&lt;a href="http://3.bp.blogspot.com/_CfMd44_Db4o/TS0Txvtl07I/AAAAAAAAAME/QQuJGWoUVjE/s1600/Vivekananda.jpg" imageanchor="1" style="margin-left: 1em; margin-right: 1em;"&gt;&lt;img border="0" height="320" n4="true" src="http://3.bp.blogspot.com/_CfMd44_Db4o/TS0Txvtl07I/AAAAAAAAAME/QQuJGWoUVjE/s320/Vivekananda.jpg" width="264" /&gt;&lt;/a&gt;&lt;/div&gt;ಒರಗಿ ಕುಳಿತವನಿಗೊ೦ದು ಕನಸು ಬಿದ್ದಿತ್ತು&lt;br /&gt;&lt;br /&gt;&lt;br /&gt;ಸತ್ಯ ಸತ್ತು ಅಲ್ಲಿ ಸತ್ತು ಮಲಗಿತ್ತು&lt;br /&gt;&lt;br /&gt;ಹುಟ್ಟಿ, ಎದ್ದು ಬರಲು ಸ೦ಗಾತಿಗೆ&lt;br /&gt;&lt;br /&gt;ಕಾದಿದ್ದ೦ತೆ ಸತ್ತಿದ್ದ, ಬಿದ್ದಿದ್ದ ದಿಟಗೆ&lt;br /&gt;&lt;br /&gt;ದೀವಿಗೆ ಹಿಡಿದು ಜೊತೆಯಾವನು ಗುರುದೇವ&lt;br /&gt;&lt;br /&gt;&lt;br /&gt;&lt;br /&gt;ಬಾರಲೊಲ್ಲದು ನಿದ್ದೆ&lt;br /&gt;&lt;br /&gt;ಏಕಿದ್ದೆ ನಾ?, ಬೇಕಿದ್ದೆನಾ?&lt;br /&gt;&lt;br /&gt;ಸೋತಿದ್ದೆ ನಾ, ಹಿ೦ದಿದ್ದೆನಾ?&lt;br /&gt;&lt;br /&gt;ಎದ್ದೆನಾ! ಜಡವ ಒದ್ದೆನಾ,&lt;br /&gt;&lt;br /&gt;ಗೆದ್ದೆ ನಾ! ಜಗದ ಮು೦ದಿದ್ದೆನಾ!&lt;br /&gt;&lt;br /&gt;ಎನ್ನುತೆದ್ದು ಬ೦ದವನು ಗುರುದೇವ&lt;br /&gt;&lt;br /&gt;&lt;br /&gt;&lt;br /&gt;ಹೊದ್ದು ಹೋದೆ ಈ ದೇಶದ ವೇದಗಳ&lt;br /&gt;&lt;br /&gt;ಸುತ್ತಿ ಬ೦ದೆ ನೂರು ದೇಶಗಳ&lt;br /&gt;&lt;br /&gt;ಗೆದ್ದು ಬ೦ದಾಗ ಕೋಟಿ ಜನ ನಿನ್ನ ಹಿ೦ದೆ&lt;br /&gt;&lt;br /&gt;ಹಿ೦ದೆ ಬಿದ್ದರೋ ನಿನ್ನ ಹಿ೦ದೆ ಬ೦ದರೋ ಆ ಜನ &lt;br /&gt;&lt;br /&gt;ನಮಗೆ ಕವಿದಿದ್ದ ಮ೦ಕು ಹರಿಯಿತೋ ಆಗ&lt;br /&gt;&lt;br /&gt;ಧರ್ಮದ ದಾಳಿಯಲ್ಲಿ ಕಣ್ಮುಚ್ಚಿ ನಿ೦ತ&lt;br /&gt;&lt;br /&gt;ನಮಗೆ ವಜ್ರದ ಹೊಳಪು ತೋರಿಸಿದೆಯೋ ಗುರುದೇವ&lt;br /&gt;&lt;br /&gt;&lt;br /&gt;&lt;br /&gt;ಸತ್ವವರಿತೂ ಸತ್ತವರ೦ತೆ &lt;br /&gt;&lt;br /&gt;ಮಲಗಿದ್ದೆವೋ ಗುರುದೇವ&lt;br /&gt;&lt;br /&gt;ಬೆಳಕೋ ಬೆ೦ಕಿಯೋ ಕಿಡಿಯೋ&lt;br /&gt;&lt;br /&gt;ನೀ ಹೊತ್ತಿಸಿದೆ&lt;br /&gt;&lt;br /&gt;ಉರಿದೆ, ನಾನುರಿದೆ, ಬೂದಿಯಾದೆ&lt;br /&gt;&lt;br /&gt;ವಿಭೂತಿಯಾದೆ ಭೂತಿಯಾದೆ, &lt;br /&gt;&lt;br /&gt;ಅನುಭೂತಿಯಾದೆ ಗುರುದೇವ&lt;br /&gt;&lt;br /&gt;&lt;br /&gt;&lt;br /&gt;ಭಾರತಿಗೆ ಇದೆ೦ಥ ಶೃ೦ಖಲೆ &lt;br /&gt;&lt;br /&gt;ತನ್ನದೇ ನಾಡಿನಲ್ಲಿ ಪರದೇಶಿಯಾದಳೋ&lt;br /&gt;&lt;br /&gt;ಅವಳ ನೋವಿದೆ ನೀನುಲಿದೆ&lt;br /&gt;&lt;br /&gt;’ನಾ ಬ೦ದೆ, ಇಗೋ ಬ೦ದೆ’&lt;br /&gt;&lt;br /&gt;ಎನುತ ನೀನೊಲಿದೆ. ತಾಯಿ ನಕ್ಕಳು.&lt;br /&gt;&lt;br /&gt;&lt;br /&gt;&lt;br /&gt;ಈಗ ನೀನು ಪಟವಾದೆಯೋ,&lt;br /&gt;&lt;br /&gt;ನೀನು ಶೋಕಿಯಾದೆಯೋ,&lt;br /&gt;&lt;br /&gt;ಕೊ೦ದುಬಿಟ್ಟರೋ ನಿನ್ನ ಧ್ಯೇಯ, ಆದರ್ಶ&lt;br /&gt;&lt;br /&gt;ಸಹೋದರ ಸಹೋದರಿಯರು&lt;br /&gt;&lt;br /&gt;ಮತ್ತೆ ಅಟ್ಟಹಾಸಗೈಯುತಿಹರೈ&lt;br /&gt;&lt;br /&gt;ಶಾ೦ತಿಯುತ ಮತಾ೦ತರ&lt;br /&gt;&lt;br /&gt;ಕ್ರೂರ ಧರ್ಮದ ಭೀಕರ ದಾಳಿ &lt;br /&gt;&lt;br /&gt;ಮತ್ತೆ ಬ೦ದಿಹುದು ಗುರುದೇವ&lt;br /&gt;&lt;br /&gt;ನಿರ್ಲಜ್ಜ ಜನಕೆ ಹೆದರಿಕೆ, &lt;br /&gt;&lt;br /&gt;ಶಾ೦ತಿ ಮ೦ತ್ರ ಪಠಿಸಿ ಕೂತಿಹರೈ&lt;br /&gt;&lt;br /&gt;ಸಿಡಿಲವಾಣಿ ಮೊಳಗಿಸೈ ಗುರುದೇವ&lt;br /&gt;&lt;br /&gt;ವ೦ಗಸಿ೦ಹ ಮತ್ತೆ ಬಾರೈ&lt;br /&gt;&lt;br /&gt;ಮತ್ತೆ ಹುಟ್ಟಿ ಬಾರೈ ಗುರುದೇವ &lt;br /&gt;&lt;br /&gt;ಮತ್ತೆ ಹುಟ್ಟಿ ಬಾರೈ ಗುರುದೇವ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-686822686569763834?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/686822686569763834/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=686822686569763834' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/686822686569763834'/><link rel='self' type='application/atom+xml' href='http://www.blogger.com/feeds/6162645367435714636/posts/default/686822686569763834'/><link rel='alternate' type='text/html' href='http://ananyaspandana.blogspot.com/2011/01/blog-post_11.html' title='ಗುರುದೇವನಿಗೆ........'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_CfMd44_Db4o/TS0Txvtl07I/AAAAAAAAAME/QQuJGWoUVjE/s72-c/Vivekananda.jpg' height='72' width='72'/><thr:total>1</thr:total></entry><entry><id>tag:blogger.com,1999:blog-6162645367435714636.post-4412119114753319334</id><published>2011-01-10T20:54:00.000-08:00</published><updated>2011-01-10T20:54:47.400-08:00</updated><category scheme='http://www.blogger.com/atom/ns#' term='ಕಥೆ'/><title type='text'>ಅನೈತಿಕ ......!</title><content type='html'>&amp;nbsp;&amp;nbsp;&amp;nbsp;&amp;nbsp; ಹರಿ ತನ್ನ ರೂಮಿನ ಗೋಡೆಗಳನ್ನು ನೋಡುತ್ತಿರುವವನ೦ತೆ ಮಲಗಿದ್ದ. ಅವನ ರೂಮಿನ ತು೦ಬಾ ರಾಶಿ ಪುಸ್ತಕಗಳು ಅವನು ಸಾಹಿತಿಯೆ೦ದು ಹೇಳುತ್ತಿತ್ತು. ಅವನದು ಚಿಕ್ಕ ರೂಮು ತೀರಾ ಚಿಕ್ಕದೇನಲ್ಲ. ಒ೦ದು ಹತ್ತು ಜನ ಮಲಗಬಹುದಾಗಿದ್ದ೦ಥ ರೂಮು. ಪ್ರತ್ಯೇಕ ಕೋಣೆಯಿರಲಿಲ್ಲ. ಬರಿಯ ಹಾಲ್ ನ೦ಥದ್ದು ಇತ್ತು, ಅಡುಗೆ ಮನೆ, ಮತ್ತು ಬಚ್ಚಲು ಮಾತ್ರ ಪ್ರತ್ಯೇಕವಾಗಿತ್ತು. ಹಾಲ್ ನ ಗೋಡೆಯೊ೦ದನ್ನು ಕೊರೆದು ಶೋಕೇಸ್ ಮಾಡಲಾಗಿತ್ತು ಅದು ತು೦ಬಿ, ಅದರೊಳಗಿ೦ದ ರಾಶಿ ಪುಸ್ತಕಗಳು ಹೊರ ಚೆಲ್ಲಾಡಿದ್ದವು. ಹ್ಯಾ೦ಗರ್ ಗೆ ನೇತು ಹಾಕಿದ ಬಟ್ಟೆಗಳ ಮೇಲೆ ಧೂಳು ವಾಸಿಸಿತ್ತು. ಅಡುಗೆಮನೆಯ ಒಲೆಯಮೇಲೆ ಎ೦ದೋ ಕಾಸಿದ ಹಾಲಿನ ಬಟ್ಟಲಲ್ಲಿ ಬಿಳಿ ಹುಳಗಳು ಸ್ವಚ್ಚ೦ದವಾಗಿ ಓಡಾಡುತ್ತಿದ್ದವು ಮತ್ತು ಅಸಹ್ಯ ವಾಸನೆ ಬೀರುತ್ತಿತ್ತು. ಬಚ್ಚಲುಮನೆಯಲ್ಲಿ ಒಗೆಯಲೆ೦ದು ಬಟ್ಟೆ ನೆನೆಹಾಕಿ ಒಗೆಯಲಾರದೆ ಬಿಟ್ಟುದರಿ೦ದ ಅವು ಅಮೇಧ್ಯದ ವಾಸನೆ ಸೂಸಲಾರ೦ಭಿಸಿದ್ದವು. ರೂಮಿನ ಬಾಗಿಲು ಮೆಲ್ಲನೆ ತೆರೆದುಕೊ೦ಡಿತು.&lt;br /&gt;&lt;br /&gt;"ಇನ್ನೂ ಎಷ್ಟು ದಿವ್ಸ ಬದುಕಿರ್ತೀಯ ಹರಿ?" ಪ್ರಜ್ಞಾ, ಹರೀಶ್&amp;nbsp;ಶರ್ಮ ಎ೦ಬ ವಿಚಿತ್ರ ಸಾಹಿತಿಯ ಸ೦ಗಾತಿಯಲ್ಲದ ಸ೦ಗಾತಿ, ಪ್ರೇಯಸಿಯಲ್ಲದ ಪ್ರೇಯಸಿ, ಹೆ೦ಡತಿಯಲ್ಲದ ಹೆ೦ಡತಿ. ಅವಳ ಪ್ರಶ್ನೆಗೆ ಹರಿ ಸುಮ್ಮನಿದ್ದ. ಗೋಡೆಯನ್ನು ನೋಡಿತ್ತಿರುವವನ೦ತೆ ಮಲಗಿದ್ದ ಕಣ್ಣುಗಳು ಏನನ್ನೋ ಲೆಕ್ಕ ಹಾಕುತ್ತಿರುವ೦ತೆ ಇದ್ದವು.&lt;br /&gt;&lt;br /&gt;"ಸಾಯೋದಕ್ಕೆ ಗ೦ಟೆಗಳು ಹೇಳಿದಾರ ಇಲ್ಲಾ ದಿನಗಳು ಹೇಳಿದಾರಾ?" ಪ್ರಜ್ಞಾ ನಗುತ್ತಿದ್ದಳು. ಹಿ೦ದೆ ಆಗಿದ್ದರೆ ಅವಳ ನಗುವಿಗೆ ಇವನು ಕವಿಯಾಗುತ್ತಿದ್ದ ಮತ್ತು ಅದ್ಭುತವಾಗಿ ಪ್ರೇಮ ಕವನವೊ೦ದನ್ನು ಬರೆದುಬಿಡುತ್ತಿದ್ದ. ಈಗಲೂ ಬರೆಯುತ್ತಾನೆ ಮನಸಿನಲ್ಲಿ ಮಾತ್ರ. ಎಷ್ಟೋ ಕವನಗಳಿಗೆ ಅವಳ ಮಾತು, ನಗು, ಅಳು ಸ೦ತ್ವನ, ಕೋಪ, ವ್ಯ೦ಗ್ಯ ವಸ್ತುವಾಗಿತ್ತು. &lt;br /&gt;&lt;br /&gt;"ಎಷ್ಟೊ೦ದು ರ೦ಪ ಮಾಡ್ಕೊ೦ಡಿದೀಯ ಬ೦ಗಾರ, ಎದ್ದು ಸ್ವಲ್ಪನಾದ್ರೂ ಓಡಾಡಿದ್ರೆ ಒ೦ಟಿತನ ದೂರ ಆದಹಾಗೆ ಅನ್ಸುತ್ತೆ., ಓಡಾಡ್ಕೊ೦ಡೆ ಬದುಕಿದೆ, ಬರೆದೆ ಈಗ ಯಾಕೆ ಈ ಹಿ೦ಸೆ ಅನುಭವಿಸ್ತಿದೀಯಾ? ನಾನು ಬರೋದ್ ಎರಡು ವಾರ ಅಗುತ್ತೆ ಅ೦ತ ಗೊತ್ತಲ್ವಾ? ತಿನ್ನಕ್ಕೆ ಏನಾದ್ರೂ ಮಾಡಿದ್ರೆ? ಹ್ಮ್!, ಅದಿರ್ಲಿ ಯಾವಾಗ್ ಸಾಯ್ತೀಯ ಹೇಳು?" ಬೇರೆ ಯಾರಾದರೂ ಈ ಮಾತು ಕೇಳಿಸಿಕೊ೦ಡರೆ ಅವಳೆಡೆಗೆ ಅಸಹ್ಯದಿ೦ದ ನೋಡುತ್ತಿದ್ದರು. ಅವಳು ಪ್ರಜ್ಞಾ, ಹರಿಯ ಪ್ರಜ್ಞೆ ಮತ್ತು ನಿಲುವು.&lt;br /&gt;&lt;br /&gt;"ಡಾಕ್ಟ್ರು ಗ೦ಟೆಗಳು ಅ೦ದ್ರು ಅದು ನೋಡಿದ್ರೆ ದಿನಗಳು ವಾರಗಳಾಗೋ ಹಾಗಿದೆ ಹ ಹ್ಹ ಹ್ಹಾ" ಅವನ ಮುಖದ ಮಾ೦ಸಖ೦ಡಗಳು ಸಣ್ಣಗೆ ಮುದುರಿ ಮತ್ತೆ ಸಡಿಲವಾದವು. ಪ್ರಜ್ಞಾ ರೂಮನ್ನು ಶುಭ್ರವಾಗಿಸುತ್ತಲೇ ಮಾತನಾಡುತ್ತಿದ್ದಳು.&lt;br /&gt;&lt;br /&gt;"ಇತ್ತೀಚೆಗೆ ಏನಾದ್ರೂ ಓದಿದ್ಯಾ?" &lt;br /&gt;&lt;br /&gt;"ಬಹುಷಃ ಕಾಣದ ಮನಸ್ಸನ್ನು ಓದತೊಡಗಿದೆ ಅನ್ಸುತ್ತೆ. ಆದರೆ ಪದಗಳು ಅಸ್ಪಷ್ಟ ಮತ್ತು ಅಸ೦ಗತಗಳಾಗಿಬಿಟ್ಟಿವೆ ಪ್ರಜ್ಞಾ. ಯಾರೋ ನನ್ನೊಳಗಿನ ಅಕ್ಷರಗಳನ್ನು ಒ೦ದೊ೦ದೇ ಕದ್ದು ಅವರ ಭಾಷೆಯ೦ತೆ ಬರೆಯುತ್ತಿದ್ದಾರೆ ಅನ್ನಿಸ್ತಾ ಇದೆ. ಅದಕ್ಕೆ ಏನೂ ಬರೆಯದೆ ಏನೂ ಓದದೆ ಸುಮ್ಮನೆ ಕೂತುಬಿಟ್ಟೆ. ಆ ಪೇಪರ್ನವನು ಬ೦ದಿದ್ದ. ಕಾ೦ಟ್ರವರ್ಸಿ ಥರದ್ದು ಏನಾದ್ರೂ ಬರ್ದು ಕೊಡ್ರಿ. ಪೇಪರ್ ಸರ್ಕ್ಯುಲೇಶನ್ ಜಾಸ್ತಿ ಆಗುತ್ತೆ ಅ೦ತ. ಓಡಿಸಿಬಿಟ್ಟೆ".&lt;br /&gt;&lt;br /&gt;"ಏನಾದ್ರೂ ಬರ್ದು ಕೊಡ್ಬೇಕಿತ್ತು ಇವತ್ತಿನ ಕಾಲದಲ್ಲಿ ಹೆಸರು ತಗೋಬೇಕು ಅ೦ದ್ರೆ ಏನಾದ್ರೂ ಸ್ಟೇಟ್ಮೆ೦ಟ್ ಕೊಡ್ತಾ ಇದ್ರೇನೇ ಜನ ಗುರ್ತು ಹಿಡಿತಾರೆ. ಚಿಪ್ಪೊಳಗೆ ಕೂತುಬಿಟ್ರೆ ಯಾರೂ ಮೂಸಿ ನೋಡಲ್ಲ. ನಿನ್ನ ಅಸ೦ಗತ ಕಥೆಗಳು ಎಷ್ಟು ಚೆನ್ನಾಗಿದ್ರೂ ಅದನ್ನ ಓದಿದ ವಿಮರ್ಶಕರು ಕೂಡ ತು೦ಬಾ ಚೆನ್ನಾಗಿದೆ ಅ೦ದ್ರೇ ಹೊರತು ಅದಕ್ಕೆ ಒ೦ದು ಸನ್ಮಾನ ಕೂಡ ಮಾಡ್ಲಿಲ್ಲ. ಲಾಬಿ ಮಾಡಿ ಪ್ರಶಸ್ತಿ ತಗೊ೦ಡಿದ್ರೆ.... ಒ೦ದೆರಡು ವರ್ಷಕ್ಕೆ ಲಾಬಿ ಮರ್ತು ಹೆಸರಿನ ಹಿ೦ದಿನ ಪ್ರಶಸ್ತಿ ಹೆಸರು ಮಾತ್ರ ಗುರ್ತಿರ್ತಾ ಇತ್ತು. ನೀನು ಕಥೆಯೊಳಗೆ ಪ್ರಪ೦ಚ ತೋರಿಸ್ತೀಯ ಅಷ್ಟೆ ನೀನು ಮಾತ್ರ ಹೊರಗಿನ ಪ್ರಪ೦ಚಕ್ಕೆ ಕಾಣದೆ ಒಳಗೆ ಸೇರಿಹೋಗ್ತೀಯ. ವಿಕ್ಷಿಪ್ತ ಕಥೆಗಾರ ಅ೦ತ ಹೆಸರು ಕೊಟ್ಟಿದ್ದಾರೆ. ನನಗೇನೋ ನೀನು ವಿಕ್ಷಿಪ್ತ ಮನಸ್ಸಿನವನು ಅನ್ಸುತ್ತೆ." ಪ್ರಜ್ಞಾ ಅಲೆ ಅಲೆಯಾಗಿ ನಗುತ್ತಿದ್ದಳು. ಮತ್ತು ಮಧ್ಯೆ ಮಧ್ಯೆ ಬಿಕ್ಕಳಿಸಿದ೦ತೆ ನಗುತ್ತಿದ್ದಳು. ಅವಳಿದ್ದುದೇ ಹಾಗೆ. ಪ್ರತಿಯೊ೦ದು ಮಾತಿನಲ್ಲೂ ವಿಕ್ಷಿಪ್ತ ಭಾವ. ’ಯಾಕೋ ಬೇಜಾರು’ ಎನ್ನುತ್ತಿದ್ದವಳು ಇದ್ದಕ್ಕಿದ್ದ೦ತೆ ಅಡಗಿಸಿಟ್ಟ ಸ೦ತೋಷವನ್ನೆಲ್ಲಾ ಒಮ್ಮೆಲೆ ಹೊರಹಾಕುವವಳ೦ತೆ ಹಾಕಿಬಿಡುತ್ತಿದ್ದಳು. ಸೋಜಿಗನೂರು ಎ೦ಬ ಪುಟ್ಟ ಊರಿನಲ್ಲಿ ಇಬ್ಬರೂ ಒ೦ದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿ ಅವರಿ೦ದ ಬೇರೆ ಬೇರೆಯಾಗಿ ಇವರಿಬ್ಬರೂ ಈಗ ಮದುವೆಯಾಗದೇ ಒ೦ದಾಗಿ ಜೀವನ ನಡೆಸುತ್ತಿದ್ದರು. ಇಡೀ ಊರಿನ ಜನಕ್ಕೆ ಮೊದ ಮೊದಲು ಇವರಿಬ್ಬರೂ ಅಚ್ಚರಿಯ ವಸ್ತುಗಳಾಗಿದ್ದರು. ಇವರಿಬ್ಬರೂ ಇದೇ ಊರಿನವರಲ್ಲ. ಹರಿ ತನ್ನ ಹೆ೦ಡತಿಗೆ ವಿಷ ಹಾಕಿ ಕೊ೦ದು ಇವಳೊ೦ದಿಗೆ ಓಡಿ ಬ೦ದಿದ್ದಾನೆ ಮತ್ತು ಪ್ರಜ್ಞಾ ತನ್ನ ಗ೦ಡನಿಗೆ ಡೈವೋರ್ಸ್ ಕೊಟ್ಟು ಹರಿಯೊ೦ದಿಗೆ ಬ೦ದಿದ್ದಾಳೆ ಎ೦ದು ಗುಸು ಗುಸು. &lt;br /&gt;&lt;br /&gt;ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಹರಿ ಪ್ರಜ್ಞಾ ಇದ್ದುದು ಅವರಿಗೆ ಮತ್ತೂ ಅಚ್ಚರಿಯ ವಿಷಯ. ಆದರೆ ಮನೆ ಮಾಲೀಕ ಹುಚ್ಚಪ್ಪನಿಗೆ ಇವರ ಮೇಲೆ ಅಭಿಮಾನವಿತ್ತು. ’ಈಗಿನ ಕಾಲದಲ್ಲಿ ಲಿವಿ೦ಗ್ ಟುಗೆದರ್ ಅನ್ನೋದು, ಕಾಮನ್ ತಪ್ಪೇನಿಲ್ಲ’ ತಾನು ಅಧುನಿಕ ಮನೋಭಾವದವನು ಎ೦ದು ತೋರಿಸಿಕೊಳ್ಳುತ್ತಿದ್ದ.&lt;br /&gt;&lt;br /&gt;ಹರಿ ಸಣ್ಣಗೆ ಮುಲುಗತೊಡಗಿದ. "ಅಯ್ಯೋ ದೇವ್ರೇ! ಎದ್ದು ಓಡಾಡೋ ಚೈತನ್ಯ ಇದ್ದೂ ಕಷ್ಟ ಪಟ್ಕೊ೦ಡು ಏಳ್ಬೇಕಾ? ಜಡ ನೀನು? ಛೆ" ಪ್ರಜ್ಞಾಳ ಮಾತಿಗೆ ಹರಿಯ ನಗುವೊ೦ದೇ ಉತ್ತರ.&lt;br /&gt;&lt;br /&gt;ತನ್ನನ್ನು ಬದುಕಿನೆಡೆಗೆ ಎಷ್ಟೇ ಎಳೆದರೂ ತಾನು ಬರುವುದಿಲ್ಲವೆ೦ಬುದು ಅವನ ಮನಸ್ಸಿನಲ್ಲಿ ಕೂತುಬಿಟ್ಟಿತ್ತು. ಅವರಿಬ್ಬರ ನಡುವೆ ಸದಾ ನಡೆಯುತ್ತಿದ್ದ ಸ೦ಭಾಷೆಣೆ ಈ ಥರ ಇರುತ್ತಿತ್ತು. ಇಲ್ಲಿ ಹರಿ ಪ್ರಜ್ಞಾಳ ಹಾಗೆ ಪ್ರಶ್ನೆ ಕೇಳುತ್ತಿದ್ದ ಮತ್ತು ಪ್ರಜ್ಞಾ ಹರಿಯ ಜಾಗದಲ್ಲಿ ಉತ್ತರಿಸುತ್ತಿದ್ದಳು&lt;br /&gt;&lt;br /&gt;"ಪ್ರಜ್ಞಾ "&lt;br /&gt;&lt;br /&gt;"ಹೇಳು"&lt;br /&gt;&lt;br /&gt;"ನಾನು ಯಾವಾಗ್ಲೂ ಸಾಯೋ ಕಥೇನೇ ಯಾಕೆ ಬರೀತೀನಿ?"&lt;br /&gt;&lt;br /&gt;"ನಿನಗೆ ಬದುಕಿನ ಬಗ್ಗೆ ಸಣ್ಣ ತಿರಸ್ಕಾರ ಇದೆ. "&lt;br /&gt;&lt;br /&gt;"ಅದು ತಿರಸ್ಕಾರ ಅ೦ತ ಹೇಗೆ ಹೇಳ್ತೀಯ?"&lt;br /&gt;&lt;br /&gt;"ಅದು ಅಸಹ್ಯ ಆಗಿದ್ರೆ ನೀನು ಅದರ ಬಗ್ಗೆ ಬರೀತಿರ್ಲಿಲ್ಲ "&lt;br /&gt;&lt;br /&gt;"ನನಗೆ ಹೆ೦ಡತಿಯೊಬ್ಬಳೇ ಪ್ರಪ೦ಚ ಆಗಿತ್ತು. ಮತ್ತು ನಾನು ಆವಳಾಗಿದ್ದೆ. ಅವಳಿಗೆ ಬೇರೆಡೆ ಸ೦ಬ೦ಧ ಇದೆ ಅ೦ತ ಗೊತ್ತಾದಾಗ ನನಗೆ ಆಶ್ಚರ್ಯ ಅಗಿದ್ದು ನಿಜ ಆದರೆ ಅದಕ್ಕೆ ಹೆಚ್ಚಾಗಿ ಗಮನ ಕೊಡಲಿಲ್ಲ. ಮೇಲಾಗಿ ಆವಳ ಅನೈತಿಕತೆಯನ್ನ ಕಥೆಯಾಗಿ ಬರೆದು ಸಮಾಧಾನಗೊಳ್ಳುತ್ತಿದ್ದೆ ನನ್ನ ಈ ಸಹನೆ ಅವಳಿಗೆ ಸಹ್ಯವಾಗಲೇ ಇಲ್ಲ. ನನ್ನಿ೦ದ ಅವಳಿಗೆ ವಿಚ್ಚೇದನ ಬೇಕಿತ್ತು, ಒಮ್ಮೆಯೂ ನನ್ನೊಡನೆ ಅವಳು ಹೆ೦ಡತಿಯಾಗಿ ವರ್ತಿಸಿಲ್ಲ ಮತ್ತು ನನ್ನನ್ನು ಗ೦ಡನನ್ನಾಗಲು ಬಿಡಲಿಲ್ಲ. ಯಾವೊಬ್ಬ ವ್ಯಕ್ತಿಯೂ ತನ್ನವಳ ಅಥವ ’ನ’ ಅನೈತಿಕತೆಯನ್ನು ತಡೆದುಕೊಳ್ಳುವುದಿಲ್ಲ. ಆದರೆ ನನಗೆ ಅವಳ ಮೇಲೆ ಪ್ರೀತಿ ಇತ್ತು. ಅವಳು ’ಆ’ ವಿಷಯದಲ್ಲಿ ಎಡವಿದ್ದಾಳೆ ಎ೦ದು ತಿಳಿದೂ ಸುಮ್ಮನಿದ್ದೆ. ಅಲ್ಲಿ ಅವಳಿಗೆ ಸ೦ತೋಷ ಸಿಕ್ಕರೆ ನನ್ನದೇನೂ ಅಭ್ಯ೦ತರವಿರಲಿಲ್ಲ. ಆದರೆ ಅದು ಸಮಾಜದ ಕಣ್ಣಿಗೆ ನನ್ನನ್ನು ಷ೦ಡನನ್ನಾಗಿಸಿಬಿಟ್ಟಿತು. ನನ್ನೊಳಗೇ ಕುದಿಯುತ್ತಿದ್ದ ವಿಶಾಲ ಮನೋಭಾವವೆನ್ನುವ ನೀರು ಗಡ್ಡೆಕಟ್ಟಿಬಿಟ್ಟಿತ್ತು. ನಾನು ಅಸಾಮಾನ್ಯನಾಗಲು ಹೊರಟೆ ಅವಳು ನನ್ನನ್ನು ಅವಮಾನಗೊಳಿಸಲು ನಿ೦ತಳು. ಮದುವೆ ಮು೦ಚೆಯೇ ನನ್ನನ್ನು ಒಪ್ಪಿಕೊಳ್ಳದಿದ್ದರೆ...ಬಹುಷಃ ಇಬ್ಬರೂ ಉಳಿಯುತ್ತಿದ್ದೆವು. ಅವಳದು ತಪ್ಪು ಎನ್ನುತ್ತಿಲ್ಲ. ಸ್ವತ೦ತ್ರ್ಯವಿದೆ ಎ೦ದು ಸ್ವೇಚ್ಚೆಯಾಗಿರಲು ಹೊರಟಾಗ ಆದ ಅಪಘಾತ ಇದು. ಹೀಗೇ ಒಮ್ಮೆ ನನ್ನ ಅವಳ ಮಧ್ಯೆ ಮಾತಿಗೆ ಮಾತು ಬೆಳೆದು ನಿ೦ತಿತು&lt;br /&gt;&lt;br /&gt;"ಜನ ಆಡಿಕೊಳ್ಳುತ್ತಿದ್ದಾರೆ"&lt;br /&gt;&lt;br /&gt;"ಬೇಡವಾಗಿದ್ದರೆ ಬಿಟ್ಟುಬಿಡಿ"&lt;br /&gt;&lt;br /&gt;"ನೀನೇಕೆ ಅದನ್ನು ಬಿಡಬಾರದು"&lt;br /&gt;&lt;br /&gt;"ನಿಮಗೇಕೆ ಅಷ್ಟು ಛಲ. ಅಸಹ್ಯಿಸಿಕೊ೦ಡೂ ನೀವು ನನ್ನೊಡನೇಕೆ ಇರಬೇಕು?"&lt;br /&gt;&lt;br /&gt;"ಮಗು, ಇನ್ನೂ ಎಷ್ಟು ದಿನ ಈ ಬದುಕು? ಒಮ್ಮೆಯೂ ನಿನಗೆ ನಾಚಿಕೆ ಎನಿಸಲಿಲ್ಲವೇ"&lt;br /&gt;&lt;br /&gt;"ನಾಚಿಕೆ ಏಕಾಗಬೇಕು?"&lt;br /&gt;&lt;br /&gt;"ಮದುವೆ ಒಬ್ಬನೊ೦ದಿಗೆ ......"&lt;br /&gt;&lt;br /&gt;"ಒಲ್ಲದ ಮದುವೆ ನೀವು ಸಮ್ಮತಿಸಿ ನನ್ನನ್ನು ಈ ಕೂಪಕ್ಕೆ ನೂಕಿದಿರಿ"&lt;br /&gt;&lt;br /&gt;"ನಾನು ಒಪ್ಪಲಿಲ್ಲ ನಿನಗೆ ಒಬ್ಬ ಬೇಕಾಗಿತ್ತು ನಾನು ಸಿಕ್ಕಿದ್ದೆ"&lt;br /&gt;&lt;br /&gt;"ನಾನು ಸತ್ತಿದ್ದೆ."&lt;br /&gt;&lt;br /&gt;"ಮದುವೆಯ ಮು೦ಚೆಯೇ ನೀನು ಬಯಲಾಗಿದ್ದರೆ ನಾನು ಹೇಗೋ ತಪ್ಪಿಸುತ್ತಿದ್ದೆ. ಆದರೆ ಮದುವೆಯ ನ೦ತರ ಬಯಲಾದಾಗ ನನ್ನ ಮನೆಯ ಮಾನ ಮರ್ಯಾದೆಗೆ ನಾನು ಅ೦ಜಲೇಬೇಕಾಗುತ್ತದೆ, ಜೊತೆಗೆ ನೀನೂ ಕೂಡ"&lt;br /&gt;&lt;br /&gt;........................&lt;br /&gt;&lt;br /&gt;"ನಾನು ಒಗಟಿನ ರೂಪದಲ್ಲಿ ಮಾತನಾಡಲಿಲ್ಲ"&lt;br /&gt;&lt;br /&gt;"ಆದರೆ ಒರಟಾಗಿಬಿಟ್ಟಿರಿ ನಿಮ್ಮ ತಪ್ಪುಗಳೇನೂ ಇರಲೇ ಇಲ್ಲವೇ?"&lt;br /&gt;&lt;br /&gt;"ನಾನು ಕೆಲಸಲ್ಲಿ ಮುಳುಗಿ ಹೋಗಿದ್ದೆ"&lt;br /&gt;&lt;br /&gt;"ನನ್ನನ್ನು ಕಡೆಗಣಿಸಿದಿರಿ"&lt;br /&gt;&lt;br /&gt;"ಇಲ್ಲ ಬದಲಾಗಿ ಇನ್ನೂ ಹೆಚ್ಚು ಪ್ರೀತಿಸಲಾರ೦ಭಿಸಿದೆ, ನಿನ್ನ ಕಡೆ ನನ್ನ ಪ್ರೀತಿ ಹರಿದು ಬರುತ್ತಿರುವ ವೇಗ ನನಗೆ ತೋರಿಸಲಾಗುತ್ತಿರಲಿಲ್ಲ. ಮತ್ತು ಅದನ್ನು ನಾನು ಪ್ಲಟಾನಿಕ್ ಲವ್ ಎ೦ಬ ಮುಚ್ಚಳದಲ್ಲಿ ಬ೦ಧಿಸಿಟ್ಟುಬಿಟ್ಟೆ. ನಿನಗೆ ಅದರ ಅರಿವಾಗುತ್ತದೆ ಎ೦ದು ಭ್ರಮಿಸಿದ್ದೆ ಕೂಡ."&lt;br /&gt;&lt;br /&gt;"ಪ್ರೀತಿಯನ್ನು ಕೆಲವೊಮ್ಮೆ ಪರಿಣಾಮಕಾರಿಯಾಗಿ ತೆರೆದಿಡಬೇಕಾಗುತ್ತದೆ. ಮೇಲ್ನೋಟಕ್ಕೆ ಅದು ಕೃತಕ ಎನಿಸಿದರೂ ಅತೀ ಎನಿಸಿದರೂ ಅದರ ಅವಶ್ಯಕತೆ ಇದೆ ಎ೦ದು ನಿಮಗೆ ಅನ್ನಿಸುವ ಹೊತ್ತಿಗೆ ನನಗೆ ಅವನ ಪರಿಚಯವಾಗಿತ್ತು ಮತ್ತು ಆ ಕೆಲವನ್ನು ಅವನು ಮಾಡಿ ಮುಗಿಸಿದ್ದ. ಪ್ರೀತಿಯ ಚಿಕ್ಕ ಚಿಕ್ಕ ಭಾವಗಳನ್ನು ಎಳೆ ಎಳೆಯಾಗಿ ತೆರೆದಿಡುತ್ತಾ ಹೋದ ಮತ್ತು ಅದು ಲೋಕದ ಕಣ್ಣಿಗೆ ಹಾದರದ ಹಾಗೆ ಕಾಣತೊಡಗಿತ್ತು. ನೀವು ಕಾವ್ಯಾತ್ಮಕ ಪ್ರಪ೦ಚದಲ್ಲಿ ತೇಲಾಡುತ್ತಿದ್ದಿರಿ ಅವನು ವಾಸ್ತವದಲ್ಲಿ ಬದುಕುತ್ತಿದ್ದ. ಕಲ್ಪನೆಗಿ೦ತ ವಾಸ್ತವ ಮುಖ್ಯವಲ್ಲವೇ?"&lt;br /&gt;&lt;br /&gt;"ನಾನೊಬ್ಬ ಬರಹಗಾರ, ಕಲ್ಪನೆ ಮತ್ತು ಪ್ರೀತಿಗೆ ಹೆಚ್ಚು ಮಹತ್ವಕೊಡುತ್ತೇನೆ ಎ೦ದು ನಿನಗೆ ತಿಳಿದಿತ್ತು. ಅತಿ ಭಾವುಕತೆ ನನ್ನ ಗುಣವಾಗಿತ್ತು. ನಿನಗೇಕೆ ಅದು ಅರ್ಥವಾಗಲಿಲ್ಲ"&lt;br /&gt;&lt;br /&gt;"ಚುಕ್ಕಿ ಚ೦ದ್ರಮನನ್ನು ಜಡೆಯಲ್ಲಿ ಮುಡಿಸುವುದಕ್ಕಿ೦ತ ಒ೦ದು ಮೊಳ ಮಲ್ಲಿಗೆ ಸಾಕಿತ್ತು ನನಗೆ"&lt;br /&gt;&lt;br /&gt;"ಅದನ್ನೇ ಕೇಳಬಹುದಿತ್ತಲ್ಲ?"&lt;br /&gt;&lt;br /&gt;"ಕವಿಗಳು, ಶೃ೦ಗಾರ ರಸವನ್ನು ಅರೆದು ಕುಡಿದವರಿಗೆ ನಾನು ಹೇಳುವುದೇ?"&lt;br /&gt;&lt;br /&gt;"ವ್ಯ೦ಗ್ಯ ಬೇಕಾಗಿರಲಿಲ್ಲ"&lt;br /&gt;&lt;br /&gt;"ಪ್ರೀತಿಯಲ್ಲಿ ಕೊಡುವ ಚಿಕ್ಕ ಕಾಣಿಕೆಗಳು ಅಚ್ಚರಿಯ ಉಡುಗೊರೆಗಳು ಮನಸ್ಸಿಗೆ ಮುದ ಕೊಡುತ್ತವೆ ಎ೦ದು ನಾನು ನಿಮಗೆ ಹೇಳಿಕೊಡಬೇಕಿಲ್ಲ"&lt;br /&gt;&lt;br /&gt;"ಇದೇ ಕಾರಣಕ್ಕೆ ನನ್ನಿ೦ದ ದೂರಾಗಿ ಇನ್ನೊಬ್ಬನೊ೦ದಿಗೆ......."&lt;br /&gt;&lt;br /&gt;"ಪದೇ ಪದೇ ಇನ್ನೊಬ್ಬನೊ೦ದಿಗೆ ಇನ್ನೊಬ್ಬನೊ೦ದಿಗೆ ಎನ್ನುವಿರಲ್ಲ ಅಲ್ಲೇನು ನಡೆಯುತ್ತೆ ಎ೦ಬುದಾದರೂ ತಿಳಿದಿದೆಯೇ?"&lt;br /&gt;&lt;br /&gt;"ಆ ಅಸಹ್ಯವನ್ನು ಬಾಯ್ಬಿಟ್ಟು ಬೇರೆ ಹೇಳಬೇಕಾ?"&lt;br /&gt;&lt;br /&gt;"ನಿಮ್ಮ ಕಲ್ಪನೆ ಅಲ್ಲಿಯವರೆ ಮಾತ್ರ ತಲುಪಬಲ್ಲುದು ಕವಿಗಳೇ. ಪ್ಲಟಾನಿಕ್ ಲವ್ ಎ೦ದಿರಲ್ಲ ಇದೇನಾ ನಿಮ್ಮ ಪ್ರೇಮದರ್ಥ?. ನಿಮ್ಮೊ೦ದಿಗೆ ಇಲ್ಲ ಎ೦ದ ಮಾತ್ರ ಮತ್ತೊಬ್ಬನೊ೦ದಿಗೆ ನನ್ನ ಹಾದರ ನಡೆಯುತ್ತಿದೆ ಎನ್ನುವುದರ ಸತ್ಯಾಸತ್ಯತೆಯನ್ನು ನೀವು ನೇರವಾಗಿ ಕೇಳಬಹುದಿತ್ತು. ಇಷ್ಟಕ್ಕೂ ಅವನ್ಯಾರೆ೦ದು ಗೊತ್ತೇ?"&lt;br /&gt;&lt;br /&gt;"ಕಿರಣ"&lt;br /&gt;&lt;br /&gt;"ಅಲ್ಲ"&lt;br /&gt;&lt;br /&gt;"ಭೂಷಣ್"&lt;br /&gt;&lt;br /&gt;"ಹೌದು ನಿಮ್ಮ ಊಹೆ ಸರಿ ಅವನೂ ನಿಮ್ಮ ಹಾಗೆ ಕವಿ ತಾನೆ ನಿಮ್ಮಿ೦ದಲೇ ಪರಿಚಿತನಾದವನು ನಿಮ್ಮಷ್ಟು ವಿಕ್ಷಿಪ್ತನಲ್ಲ. ನಿಮಗಿ೦ತ ಹೆಸರು ಮಾಡದಿದ್ದಾನೆ ಅವನ ಕೃತಿಗಳ ಪ್ರೇಮದ ವೈಭವೀಕರಣಕ್ಕಿ೦ತ ವಾಸ್ತವ ನೆಲೆಗಟ್ಟಿನಲ್ಲಿ ಪ್ರೇಮವನ್ನು ನೋಡುವ ತವಕವಿದೆ"&lt;br /&gt;&lt;br /&gt;"ಅವನದು ಬರೀ ವಾಸ್ತವತೆ ಅದರಲ್ಲಿ ಆರ್ದತೆಯಿರುವುದಿಲ್ಲ, ಪ್ರೇಮವೊ೦ದು ವಸ್ತುವಲ್ಲ. ನಾನು ನಿನಗೆ ನನ್ನ ಬರಹದಲ್ಲಿ ತೋರಿದ ಪ್ರೀತಿಯನ್ನು ತೋರುವವನಿದ್ದೆ, ನಿನ್ನ ಮೇಲಿನ ಎಲ್ಲಾ ಪ್ರೀತಿಯನ್ನು ನನ್ನ ಕಥೆಗಳಲ್ಲಿ ಕವನಗಳಲ್ಲಿ ತೋರಿಸುತ್ತಿದ್ದೆ. ಅದು ನಿನಗೆ ತಿಳಿದಿದೆ ಎ೦ದುಕೊ೦ಡಿದ್ದೆ, ನನ್ನ ಕಾವ್ಯಕನ್ನಿಕೆ ನೀನೇ ಎ೦ದು ಎಲ್ಲರೆದುರು ಹೇಳಿದ್ದೆ ಕೂಡ, ಸರಿ ಈಗ ಮಾತನಾಡಿ ಪ್ರಯೋಜನವಿಲ್ಲ, ಬಿಡು"&lt;br /&gt;&lt;br /&gt;"ನಿಜ ಹೇಳಿದ್ದಿರಿ ಆದರೆ ನಿಜದಲ್ಲಿ ಅದನ್ನು ಸಾಧ್ಯವಾಗಿಸಲಿಲ್ಲ. ನನ್ನನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದಿರೇ ಹೊರತು ನನಗೆ ಬೇಕಾದ ಸುಖವನ್ನು ನೀವೆ೦ದಿಗೂ ಕೊಡಲಿಲ್ಲ. ಮನುಷ್ಯ ಸಹಜ ಭಾವನೆಗಳಿಗೆ ಬೆಲೆ ಕೊಡದ ಅದನ್ನು ಕೇವಲ ಬರಹದಲ್ಲಿ ಮಾತ್ರ ತೋರುವ ನಿಮ್ಮನ್ನು ಕ೦ಡು ನನಗೆ ಮರುಕವಿದೆ. ಬಿಡು ಎ೦ದಿರಲ್ಲ, ನಾನು ಬಿಟ್ಟಾಯಿತು. ನೀವೇ ಇನ್ನೂ ಹಿಡಿದುಕೊ೦ಡಿರುವುದು. ನನ್ನದು ತಪ್ಪೆ೦ದು ಲೋಕಕ್ಕೆ ಸಾರಿ ಹೇಳಲು ಸಿದ್ದರಾಗಿ. ನಿಮ್ಮದೇ ವಾದದ ಮೂಲಕ, ಅದೇ ಹಳೆಯ ಮನುವಿನ ಮಾತುಗಳನ್ನು ತೆಗೆದು, ಮತ್ತು ಸ೦ಸ್ಕೃತಿ, ಸ೦ಬ೦ಧವೆನ್ನುವ ಕಟ್ಟಳೆಯನ್ನು ತೊಡಿಸಿ ಸಾರಿ ಹೇಳಿ"&lt;br /&gt;&lt;br /&gt;...........................................&lt;br /&gt;&lt;br /&gt;"ಬರುತ್ತೇನೆ"&lt;br /&gt;&lt;br /&gt;...............................&lt;br /&gt;&lt;br /&gt;ಹಾಗೆ ಅವಳು ಎದ್ದುಹೋದಳು, ಪ್ರಜ್ಞಾ&lt;br /&gt;&lt;br /&gt;ಒ೦ದಿಷ್ಟು ಒಪ್ಪವಾದ೦ತೆ ಕ೦ಡು ಪ್ರಜ್ಞಾ ಸಮಾಧಾನದ ನಿಟ್ಟುಸಿರು ಬಿಟ್ಟಳು. "ಚೆಕಪ್ ಗೆ ಹೋಗಿದ್ಯಾ?" ಮೌನವನ್ನು ಕ೦ಡು ಪ್ರಜ್ಞಾ ಹರಿಯೆಡೆಗೆ ಓಡಿಬ೦ದಳು. ಹರಿ ನಗುತ್ತಲೇ ಸತ್ತ೦ತೆ ಮಲಗಿದ್ದ ಮತ್ತು ಸತ್ತಿದ್ದ.&lt;br /&gt;&lt;br /&gt;ಪ್ರಜ್ಞಾ ಉದ್ದನೆಯ ಉಸಿರು ಬಿಟ್ಟು. ಮನೆಯಿ೦ದ ಹೊರಗೆ ಬ೦ದಳು. ದೂರದಲ್ಲಿ ಹೋಗುತ್ತಿದ್ದ ನಾಣಿ ಮೇಷ್ಟ್ರನ್ನು ಕರೆದು "ಸರ್ ಹರಿ ಸತ್ ಹೋಗಿದಾನೆ ಮು೦ದೇನು ಮಾಡ್ಬೇಕು ಹೇಳಿ"&lt;br /&gt;&lt;br /&gt;ಅಚ್ಚರಿಯಿ೦ದ ಮೇಷ್ಟ್ರು ಪ್ರಜ್ಞಾಳ ಕಡೆ ನೋಡಿದರು. ಇಡೀ ಊರಿನಲ್ಲಿ ಇವರಿಬ್ಬರ ಸ೦ಬ೦ಧವನ್ನು ಅರಿತವರು ಅವರೊಬ್ಬರೇ ಅವರೂ ಸಾಹಿತಿಗಳೇ ಆದರೆ ಬರೆಯುತ್ತಿರಲಿಲ್ಲ ವಿಮರ್ಶಿಸುತ್ತಿದ್ದರು ಅಷ್ಟೇ. &lt;br /&gt;&lt;br /&gt;"ಯಾಕಮ್ಮ? ಏನಾಯ್ತು?"&lt;br /&gt;&lt;br /&gt;"ಟೈಮಾಗಿತ್ತು ಸರ್ ಅಷ್ಟೆ"&lt;br /&gt;&lt;br /&gt;ಮಷ್ಟ್ರು ಅವಸರವರವಾಗಿ ಮನೆ ಮು೦ದೆ ಬೆ೦ಕಿ ಹಾಕಿಸಿದರು. ಒ೦ದು ನಾಲ್ಕು ಜನರನ್ನು ಕರೆದರು. ನಾಲ್ಕು ನಲವತ್ತಾಯಿತು. ಒಮ್ಮೆ ಊರಿನ ಜನ ಬ೦ದು ನೋಡಿಕೊ೦ಡು ಹೋದರು. ನಿರ್ಲಿಪ್ತತೆಯಿ೦ದ ಇದ್ದ &lt;br /&gt;&lt;br /&gt;ಪ್ರಜ್ಞಾಳ ಮುಖ ಎಲ್ಲರಿಗೂ ಸೋಜಿಗವಾಗಿತ್ತು. ಯಾರೋ ಒಬ್ಬ ಹೆಣ್ಣುಮಗಳು ಹತ್ತಿರ ಬ೦ದು "ಅಳೋ ಅ೦ಗಿದ್ರೆ ಅತ್ತು ಬಿಡಮ್ಮ ದುಕ್ಕ ನು೦ಗ್ ಕ ಬಾರ್ದು" ಅ೦ದಳು. ಪ್ರಜ್ಞಾ ಸುಮ್ಮನೆ ಅವಳೆಡೆ ನೋಡಿ ನಕ್ಕು. "&lt;br /&gt;&lt;br /&gt;ಅವನು ಸತ್ತದ್ದಕ್ಕೆ ನನಗೆ ನೋವಿಲ್ಲಮ್ಮ ಅವನ ಸಾವಿಗಾಗಿ ನಾನು ಕಾದಿದ್ದೆ. ಹಿ೦ಸೆ ಅನುಭವಿಸೋದಕ್ಕಿ೦ತ ಸಾಯೋದು ವಾಸಿ ಬಿಡಿ." ಸಣಕಲು ದೇಹದ ಹರಿಯನ್ನು ಹೊರಲು ನಾಲ್ಕು ಜನ ಬೇಕೆ ಎ೦ಬ ಆಲೋಚನೆಗೆ ಪ್ರಜ್ಞಾ ಒಳಗೇ ನಗುತ್ತಿದ್ದಳು. ನಿಧಾನವಾಗಿ ಹರಿಯನ್ನು ಮಲಗಿಸಿದ ಬಿದಿರಿನ ವಾಹನ ಮೇಲೆದ್ದಿತು. ನಕ್ಷತ್ರಾಕಾರದಲ್ಲಿ ಕಟ್ಟಿದ್ದ ಬಿದಿರಿನ ಆಕಾರವೊ೦ದಕ್ಕೆ ಮೂರು ಕಡೆ ದಾರಗಳನ್ನು ಕಟ್ಟಿ ಹಿಡಿದುಕೊಳ್ಳಲು ಅನುಕೂಲವಾಗುವ೦ತೆ ಮಾಡಿ ಅದರೊಳಗೆ ಮಡಿಕೆಯನ್ನಿಟ್ಟು ಬೆ೦ಕಿ ಉರಿಯುವ೦ತೆ ಮಾಡಿದ್ದರು ಮತ್ತು ನಾಣಿ ಮೇಷ್ಟೇ ಅದನ್ನು ಹಿಡಿದಿದ್ದರು.&lt;br /&gt;&lt;br /&gt;’ನಾರಾಯಣ’, ’ನಾರಾಯಣ’ ಘೋಷಗಳೊಡನೆ ಹರಿಯನ್ನು ಮಲಗಿಸಿಕೊ೦ಡು ನಡೆದುಬಿಟ್ಟರು. ಅವರು ಹೋದನ೦ತರ ಅ೦ಗಳಕ್ಕೆ ನೀರು ಹಾಕಿ ಸಾರಿಸಿ ಅವನು ಮಲಗಿದ್ದ ಜಾಗದಲ್ಲಿ ದೀಪವೊ೦ದನ್ನು ಉರಿಸಿದಳು. ಮನಸ್ಸು ಪ್ರಶಾ೦ತವಾಗಿತ್ತು ಆದರೆ ಹರಿಯ ನೆನಪು ನುಗ್ಗಿ ಬರುತ್ತಿತ್ತು.&lt;br /&gt;&lt;br /&gt;...........................ಇನ್ನೂ ಇದೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-4412119114753319334?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/4412119114753319334/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=4412119114753319334' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/4412119114753319334'/><link rel='self' type='application/atom+xml' href='http://www.blogger.com/feeds/6162645367435714636/posts/default/4412119114753319334'/><link rel='alternate' type='text/html' href='http://ananyaspandana.blogspot.com/2011/01/blog-post.html' title='ಅನೈತಿಕ ......!'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-5131537349468776506</id><published>2010-12-16T18:32:00.000-08:00</published><updated>2010-12-16T20:43:14.240-08:00</updated><category scheme='http://www.blogger.com/atom/ns#' term='ನಾಟಕ'/><title type='text'>ನಾನು ನಾಥೂರಾಮ್ ಮಾತನಾಡುತ್ತಿದ್ದೇನೆ (ನಾಟಕ) ಭಾಗ -೨</title><content type='html'>ಭಗತ್ ಸಿ೦ಗ್: ಪ೦ಡಿತ್ ಇದೇನಾಗಿಹೋಯ್ತು ಲಾಲಾ ಲಜಪತ್ ರಾಯ್ ರ೦ಥ ಹಿರಿಯರ ಕೊಲೆಯನ್ನು ಮಹಾತ್ಮರು ತೀವ್ರಾವಾಗಿ ಖ೦ಡಿಸಲೇ ಇಲ್ಲ. ಬದಲಾಗಿ ಕೇವಲ ಸಾಮಾನ್ಯ ವಿಷಾದವೊ೦ದನ್ನು ಸೂಚಿಸಿ ತಮ್ಮ ಮೌನಕ್ಕೆ ಶರಣಾಗಿಬಿಟ್ಟರಲ್ಲ. ಸ್ವತ೦ತ್ರ್ಯಕ್ಕಾಗಿ ಅವರಿಗಿ೦ತ ಲಾಲಾ ಹೆಚ್ಚು ಹೋರಾಡಿದ್ದರಲ್ಲವೇ. ಅವರಿಗೆ ಸಿಗಬೇಕಾದ ಮರ್ಯಾದೆಯೇ ಸಿಗಲಿಲ್ಲ. ಇದೆ೦ಥಾ ಅನ್ಯಾಯ. ಇದಕ್ಕೆ ಸೇಡು ತೀರಿಸಿಕೊಳ್ಳಲೇ ಬೇಕು.&lt;br /&gt;&lt;br /&gt;&lt;br /&gt;ಅಜಾದ್ : ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ಆದರೆ ಮಾಹಾತ್ಮರಿಗೆ ಯಾವ ಮಾತನ್ನೂ ಹೇಳುವುದೂ ಬೇಡ. ಅವರು ನಮ್ಮ ಪಾಲಿಗೆ ಇದ್ದು ಇಲ್ಲದ೦ತೆಯೇ. ಸುಮ್ಮನೆ ಅಹಿ೦ಸೆಯೆ೦ಬ ಪದಕ್ಕೆ ಜೋತುಬಿದ್ದು ಇಷ್ಟು ದಿವಸ ನಮ್ಮನ್ನು ಬ್ರಿಟಿಷರ ಕೈಯಲ್ಲಿ ನರಳುವ೦ತೆ ಮಾಡಿದರು. ನಾವು ಯುವಕರು ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕು.&lt;br /&gt;&lt;br /&gt;ರಾಜಗುರು (ನಗುತ್ತಾ) : ಪ೦ಡಿತ್ ನನಗೊ೦ದು ಅನುಮಾನ ನಿಜಕ್ಕೂ ಮಹಾತ್ಮರಿಗೆ ಸ್ವಾತ೦ತ್ರ್ಯ ಬೇಕಾಗಿಲ್ಲವೆ೦ದು ತೋರುತ್ತದೆ. ಸುಮ್ಮನೆ ಹೇಳಿಕೆಗಳನ್ನು ಕೊಡುತ್ತಾ ಸತ್ಯಾಗ್ರಹ ಉಪವಾಸಗಳನ್ನು ಮಾಡುತ್ತಾ ಇದ್ದು ಜನರ ಕಣ್ಣಲ್ಲಿ ನಾಯಕನೆನೆಸಿಕೊಳ್ಳುವುದಷ್ಟೇ ಅವರಿಗೆ ಸಾಕೆ೦ದು ಅನಿಸುತ್ತದೆ. ಅ೦ಥವರಿ೦ದ ನಮಗೆ ಸ್ವಾತ೦ತ್ರ್ಯ ಬ೦ದ ಹಾಗೇ ಇದೆ.&lt;br /&gt;&lt;br /&gt;ಸುಖದೇವ : ಗುರು ನಿನ್ನ ಮಾತಿನಲ್ಲಿನ ವ್ಯ೦ಗ್ಯ ಅರ್ಥವಾಗುತ್ತದೆ. ಆದರೆ ಆತನೂ ಪ್ರಾಮಾಣಿಕವಾಗಿ ತಮ್ಮ ಕೈಲಾದ ಹೋರಾಟವನ್ನು ಮಾಡುತ್ತಿದ್ದಾನೆ. ಆದರೆ ಅದರಿ೦ದ ಸ್ವತ೦ತ್ರ್ಯ ಸಿಗಲಾರದು ಎನ್ನುವುದ೦ತೂ ನಿಜ.&lt;br /&gt;&lt;br /&gt;ಭಗತ್ ಸಿ೦ಗ್ : ತನ್ನ ಪಾಡಿಗೆ ತಾನು ಹೋರಾಟ ಮಾಡಿಕೊಳ್ಲಲಿ ಆದರೆ ಇನ್ನೊಬ್ಬ ಹೋರಾಟಗಾರನ ದಾರಿಯಲ್ಲಿ ಕಲ್ಲು ಹಾಕಿ ಅವನನ್ನು ಹೋರಾಟದಿ೦ದ ವಿಮುಖನನ್ನಾಗಿ ಮಾಡುವುದು ಸರಿಯಲ್ಲ. ಅವರ ಹಾಗೆ ಮ೦ದವಾಗಿ ಸಾಗುತ್ತಿದ್ದರೆ ನಮ್ಮ ಹಾದಿ ತೀವ್ರಗತಿಯಲ್ಲಿ ಸಾಗುತ್ತಿದೆ ಇನ್ನು ಕೆಲವೇ ದಿನಗಳು ಸಾಕು ನನ್ನ ಭಾರತ ಮಾತೆಗೆ ಬಿಡುಗಡೆ ಸಿಕ್ಕ ಹಾಗೇ.&lt;br /&gt;&lt;br /&gt;ಅಜಾದ್: ಆತುರದ ನಿರ್ಧಾರ ಬೇಡ ಭಗತ್ ನಾವು ಮಹಾತ್ಮರನ್ನು ಮುಟ್ಟುವುದೇ ಬೇಡ. ನಮ್ಮ ಸೇಡು ಲಾಲರನ್ನು ಕೊ೦ದವರ ಮೇಲೆಯೇ ಹೊರತು ನಮ್ಮ ಸ್ವ೦ತ ವಿರೋಧಿಗಳ ಮೇಲಲ್ಲ.&lt;br /&gt;&lt;br /&gt;ಭಗತ್: ಒಪ್ಪಿದೆ ಪ೦ಡಿತ್ ಆದರೆ ಜನರೆಲ್ಲರೂ ಮಹಾತ್ಮರ ನಡೆಯೊ೦ದನ್ನೇ ಸರಿಯಾದ ನಡೆಯೆ೦ದೂ ನಮ್ಮ ನಡೆಗಳೆಲ್ಲವೂ ಭಯೋತ್ಪಾದಕ ನಡೆಯೆ೦ದೂ ತಿಳಿದು ನಮ್ಮನ್ನು ದುಷ್ಟರೆನ್ನುವ ಮಟ್ಟಕ್ಕೆ ಬ೦ದು ನಿ೦ತಿದ್ದಾರೆ. ಆ ಪಕ್ಷದವರೂ ಅದನ್ನೇ ಪ್ರಚಾರ ಮಾಡುತ್ತಿದ್ದಾರೆ. ಒ೦ದೇ ಸಮಾಧಾನದ ಸ೦ಗತಿಯೆ೦ದರೆ ಕೆಲ ಯುವಕರು ನಮ್ಮ ಹಾದಿಯಲ್ಲಿ ಬ೦ದು ನಿಲ್ಲುತ್ತಿದ್ದಾರೆ. ಎಲ್ಲರನ್ನೂ ಆ ಹಾದಿಗೆ ನಿಲ್ಲಿಸಿದರೆ ಬ್ರಿಟೀಷರ ಕಣ್ಣಲ್ಲಿ ಭಾರತೀಯರ ಶೌರ್ಯ ನಿಲ್ಲುತ್ತದೆ ಮತ್ತು ಕಾಲುಗಳು ನಮ್ಮ ನೆಲದಿ೦ದ ಹೊರ ಹೋಗುತ್ತದೆ.&lt;br /&gt;&lt;br /&gt;ಆಜಾದ್: ನಿಜ ಆದರೆ ಈಗಾಗಲೇ ನೀವು ಸ್ಯಾ೦ಡರ್ಸನ್ ನನ್ನು ಕೊ೦ದು ಸೇಡು ತೀರಿಸಿಕೊ೦ಡದ್ದಾಗಿದೆಯಲ್ಲ&lt;br /&gt;&lt;br /&gt;ರಾಜಗುರು: ಇರಬಹುದು ಪ೦ಡಿತ್ ಆದರೆ ಸ್ಯಾ೦ಡರ್ಸನ್ ಘಟನೆಯಿ೦ದ ಬ್ರಿಟೀಷರ ಗು೦ಪಿನೊಳಗೆ ಸಣ್ಣ ಭಯ ಬ೦ದಿರಬಹುದು ಆದರೆ ಅದು ಆರುವ ಮೊದಲೇ ನಾವು ಅವರಿಗೆ ಭಾರತೀಯರ ತಾಕತ್ತಿನ ಪರಿಚಯ ಮಾಡಿಸಬೇಕು&lt;br /&gt;&lt;br /&gt;ಸುಖದೇವ್:ಹಾಗಾದರೆ ಮು೦ದಿನ ವಾರ ನಡೆಯಲಿರುವ ಶಾಸನ ಸಭೆಯೊಳಗೆ ನುಗ್ಗಿ ಒ೦ದಿಬ್ಬರನ್ನು ಮುಗಿಸಿಬಿಡೋಣ ಒ೦ದುವೇಳೆ ನಾವು ಸಿಕ್ಕಿಹಾಕಿಕೊ೦ಡರೂ ಪರವಾಗಿಲ್ಲ. ನಮ್ಮ ಹೋರಾಟ ಜನರ ಕಣ್ಣಿಗೆ ಬೀಳಲಿ. ಅಹಿ೦ಸೆಯ೦ಥವುಗಳಿ೦ದ ಏನೂ ಆಗದೆ೦ದು ಜನಗಳಿಗೆ ಹೇಳಿದ೦ತಾಗುತ್ತದೆ.&lt;br /&gt;&lt;br /&gt;&lt;br /&gt;ಭಗತ್: ಸರಿಯಾದ ಮಾತು ಪ೦ಡಿತ್ ನೀವೇನೆನ್ನುವಿರಿ?&lt;br /&gt;&lt;br /&gt;&lt;br /&gt;ಆಜಾದ್: ಶಾಸನ ಸಭೆಯೊಳಗೆ ನುಗ್ಗುವುದರ ತನಕ ನನಗೂ ನಿಮ್ಮ ನಿಲುವಿನ ಬಗ್ಗೆ ಸಹಮತವಿದೆ. ಆದರೆ ಅಲ್ಲಿ ಪ್ರಾಣ ಹತ್ಯೆ ಮಾಡುವುದರ ಬಗ್ಗೆ ನನ್ನ ಸಹಮತವಿಲ್ಲ. ಶಾಸನ ಸಭೆಯಲ್ಲಿ ಅನೇಕರು ನಿಷ್ಪಾಪಿಗಳು. ಅಮಾಯಕರು ಇದ್ದಾರೆ. ಅವರಿಗೆ ತೊ೦ದರೆಯಾಗಿಬಿಡುತ್ತದೆಯಲ್ಲ. ನೀವು ಸಣ್ಣ ಬಾ೦ಬ್ ಒ೦ದನ್ನು ಸಭೆಯ ಮಧ್ಯ ಭಾಗಕ್ಕೆ, ಯಾರಿಗೂ ಏನೂ ಆಗದ೦ಥ ಸ್ಥಳ ನೋಡಿಕೊ೦ಡು ಎಸೆಯಿರಿ. ಮತ್ತು ಘೋಷಣೆಗಳನ್ನು ಕೂಗಿ, ಮತ್ತು ಶರಣಾಗತರಾಗಿ. ಇದರಿ೦ದ ನಿಮ್ಮ ಬ೦ಧನವಾಗುತ್ತೆ ನಿಜ. ಆದರೆ ನಿಮ್ಮ ಹೇಳಿಕೆಗಳು ಎಲ್ಲರ ಕಿವಿಯ ಮೇಲೂ ಬೀಳುತ್ತವೆ.&lt;br /&gt;&lt;br /&gt;&lt;br /&gt;ರಾಜಗುರು : ಈ ಮಾತನ್ನು ನಾನು ಒಪ್ಪಲಾರೆ. ಒಮ್ಮೆ ಬ೦ಧನದಲ್ಲಿ ಸಿಕ್ಕ ಮೇಲೆ ಹೋರಾಡುವ ಮಾತೆಲ್ಲಿ. ಜೈಲಿನ ಒಳಗಡೆ ಮಾಡುವ ಹೋರಾಟವಾದರೂ ಏನು ಮತ್ತು ಏಕೆ?&lt;br /&gt;&lt;br /&gt;ಆಜಾದ್: ನಿಮ್ಮನ್ನು ಬ೦ಧಿಸಿ ಕೋರ್ಟ್ ನಲ್ಲಿ ನಿಮ್ಮನ್ನು ನಿಲ್ಲಿಸುತ್ತಾರೆ. ಈಗಾಗಲೇ ಭಗತ್ ಗೆ ನಿನಗೆ ಸುಖದೇವನಿಗೆ ಒಳ್ಳೆಯ ಅನುಯಾಯಿಗಳು ಮತ್ತು ನಿಮ್ಮನ್ನು ನಿಜವಾದ ದೇಶಭಕ್ತರೆ೦ದು ಗುರುತಿಸುವ ಪಡೆ ಇದೆ. ಅವರೆಲ್ಲರ ಜೊತೆ ಇನ್ನೂ ಹಲವರು ಕೋರ್ಟ್ನಲ್ಲಿ ನೀವು ಹೇಳುವ ಮಾತುಗಳನ್ನು ಎಲ್ಲರಿಗೂ ಹೇಳುತ್ತಾರೆ. ಪತ್ರಿಕೆಗಳವರು ನಿಮ್ಮ ನಿಲುವುಗಳನ್ನು ಅಚ್ಚು ಹಾಕಿಸುತ್ತಾರೆ. ಇದರಿ೦ದ ದೇಶದ ಎಲ್ಲಾ ಕಡೆ ನಿಮ್ಮ ಮಾತುಗಳಿಗೆ ಕಿವಿಗಳು ತೆರೆಯಲ್ಪಡುತ್ತವೆ, ಮನಸ್ಸುಗಳು ಮಹಾತ್ಮರ ಅಹಿ೦ಸೆಯನ್ನು ವಿರೋಧಿಸಿ ನಿಜವಾದ ಹೋರಾಟಕ್ಕೆ ನಿಲ್ಲುತ್ತವೆ.&lt;br /&gt;&lt;br /&gt;ಭಗತ್: ಪ೦ಡಿತ್ ನಾವು ಸಿದ್ಧರಿದ್ದೇವೆ ಆ ಕಾರ್ಯಕ್ರಮದ ವಿವರಗಳನ್ನು ಮತ್ತೆ ರೂಪು ರೇಷೆಗಳನ್ನು ನಮಗೆ ತಿಳಿಸಿ. ನನಗೆ ಮತ್ತೊಮ್ಮೆ ೧೮೫೭ ಭಾರತ ಸ್ವಾತ೦ತ್ರ್ಯ ಸ೦ಗ್ರಾಮ ಓದಬೇಕೆನಿಸುತ್ತಿದೆ ಮತ್ತು ಅದು ಕಣ್ಮು೦ದೆ ಬರುತ್ತಿದೆ.&lt;br /&gt;&lt;br /&gt;ಅಜಾದ್: ಈ ಕೆಲಸಕ್ಕೆ ಇಬ್ಬರು ಸಾಕು ಗು೦ಪಾಗಿ ದಾಳಿ ನಡೆಸುವುದು ಬೇಡ. ಹೊರಗಿನಿ೦ದ ವಿದ್ಯಾಮಾನಗಳನ್ನು ತಿಳಿಸುವುದಕ್ಕೆ ಜನಗಳು ಬೇಕು.&lt;br /&gt;&lt;br /&gt;ಸುಖದೇವ್: ನಾನು ಸಿದ್ಧನಾಗಿದ್ದೇನೆ&lt;br /&gt;&lt;br /&gt;ರಾಜಗುರು: ನಾನು ಸಿದ್ದನಾಗಿದ್ದೇನೆ&lt;br /&gt;&lt;br /&gt;ಆಜಾದ್: ಈ ಕೆಲ್ಸಕ್ಕೆ ಭಗತ್ ಮತ್ತು ಬಟುಕೇಶ್ವರ್ ದತ್ ಹೋಗುತ್ತಾರೆ. ಇದೇ ಕೊನೆಯ ಮಾತು&lt;br /&gt;ರಾಜಗುರು ಮತ್ತು ಸುಖದೇವ : (ಬೇಸರದಿ೦ದ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾರೆ) ಛೆ! ಅವಕಾಶ ತಪ್ಪಿಸಿಕೊ೦ಡೆವೆಲ್ಲಾ. ಒಮ್ಮೆಯಾದರೂ ಜೈಲಿಗೆ ಹೋಗಿದ್ದರೆ, ಭಾರತ ಮಾತೆಯ ಸಲುವಾಗಿ, ಛೆ! ಎ೦ಥ ಆನ೦ದ ಇರುತ್ತಿತ್ತು. ಇರಲಿ ನಾವು ಹೊರಗಿನಿ೦ದ ಎಲ್ಲರನ್ನೂ ಎಚ್ಚರಿಸೋಣ.&lt;br /&gt;&lt;br /&gt;(ಎಲ್ಲರೂ ನಿರ್ಗಮಿಸುವರು)&lt;br /&gt;&lt;br /&gt;ನಾಥೂರಾಮ್: ಇದು ನಡೆದ ಕಥೆ. ಇದನ್ನು ನೋಡಿದ ನಿನಗೆ ನಿನ್ನ ಕಣ್ಣಲ್ಲಿ ಅ೦ದ್ರೆ ಒಬ್ಬ ಪತ್ರಕರ್ತನ ಕಣ್ಣಲ್ಲಿ ಏನು ಕಾಣುತ್ತೆ ಹೇಳು ನೋಡೋಣ&lt;br /&gt;&lt;br /&gt;ಚ೦ದ್ರ ಶೇಖರ: ಭಗತ್ ಒಬ್ಬ ದೇಶ ಪ್ರೇಮಿ ಎ೦ದಷ್ಟೇ ಗೊತ್ತಾಗುತ್ತೆ. ಅವನು ಬ್ರಿಟಿಷರ ಕಣ್ಣಲ್ಲಿ ಭಯವನ್ನ ಹುಟ್ಟು ಹಾಕಿದ್ದ ಅ೦ತ ಗೊತ್ತಾಗುತ್ತೆ. ಆದ್ರೆ ಜೈಲಿಗೆ ಹೋಗಿ ಅವನು ಏನೂ ಸಾಧಿಸಲಿಲ್ಲ ಅನ್ಸುತ್ತೆ. ಅದರ ಬದಲು ಮಹಾತ್ಮರ ಥರ ಉಪವಾಸ ಸತ್ಯಕ್ಕಾಗಿ ಆಗ್ರಹಗಳನ್ನು ಮಾಡಿದ್ದರೆ ಅವನನ್ನು ಇನ್ನೂ ವೈಭವೋಪೇತವಾಗಿ ಚಿತ್ರಿಸಬಹುದಿತ್ತು. ಸ್ಯಾ೦ಡರ್ಸನ್ ನನ್ನು ಕೊಲೆ ಮಾಡಿ ಓಡಿ ಹೋಗೋದು ಹೇಡಿತನ ಅನ್ನಿಸ್ಲಿಲ್ವಾ? ಈಗ ಮಾತ್ರ ಬಾ೦ಬ್ ಹಾಕಿ ಶರಣಾಗಿಬಿಟ್ರೆ ಅದರಿ೦ದ ಜನರು ಎಚ್ಚೆತ್ತುಕೊಳ್ತಾರೆ ಅನ್ನೋದು ಸುಳ್ಳು. ಹೋಗ್ಲಿ ಅವನು ಸ್ಯಾ೦ಡರ್ಸನ್ ನನ್ನ ಹತ್ಯೆ ಮಾಡಿದ್ದನ್ನ ಪೇಪರ್ ನವರು ಭಾರೀ ಪ್ರಚಾರ ಮಾಡಿದ್ದಿದ್ರೆ ಅವನು ನಿಸ್ಸ೦ಶಯವಾಗಿ ಯಶಸ್ವಿ ಮತ್ತು ಜನಪ್ರಿಯ ನಾಯಕನಾಗ್ತಾ ಇದ್ದ. ಅವನನ್ನು ಗುಟ್ಟಾಗಿ ಹೋಗಿ ಇ೦ಟರ್ವ್ಯೂ ಮಾಡ್ಕೊ೦ಡು ಬ೦ದು ಪತ್ರಿಕೆಗಳಿಗೆ ಹಾಕಿದ್ರೆ&amp;nbsp; ಅವನ ಗತಿಯೇ ಬದಲಾಗಿರೋದು.&lt;br /&gt;&lt;br /&gt;ನಾಥೂರಾಮ್: ಜನಗಳಿಗೆ ಇದೇ ರೀತಿ ವಿಷಯಗಳನ್ನ ತಿಳಿಸುತ್ತೀಯೇನು? ಸಣ್ಣ ವಿಷಯಗಳನ್ನು ದೊಡ್ಡದಾಗಿ ಮಾಡಿ ಅದಕ್ಕೆ ಕೈ, ಕಾಲು, ರೆಕ್ಕೆ, ಪುಕ್ಕ ಕೊಟ್ಟು ಬೆಳೆಸಿ ಮಾಡೋದು ಪತ್ರಿಕೋದ್ಯಮ ಅಲ್ಲ ಹಾದರ.ಇರಲಿ ಅ೦ತಹ ದೇಶ ಭಕ್ತನಿಗೆ ನಿಮ್ಮ ಮಹಾತ್ಮರು ಏನು ಮಾಡಿದರು ಗೊತ್ತೇ? ಅವನೊಬ್ಬ ಜನಪ್ರಿಯ ನಾಯಕನಾಗುತ್ತಾನೆ೦ದು, ತನಗಿ೦ತ ಹೆಚ್ಚಿನ ಸ್ಥಾನ ಪಡೆದುಬಿಡಬಹುದೆ೦ದು ತಿಳಿದು ಅವನ ಬಿಡುಗಡೆಗಾಗಿ ಪ್ರಯತ್ನಿಸಲೂ ಇಲ್ಲ ಮತ್ತು ಅವನನ್ನು ಜರಿಯುವುದರಲ್ಲಿಯೇ ಕಾಲ ಕಳೆದರು.ಕಾ೦ಗ್ರೆಸಿಗರು ಅವನನ್ನು ಅವನ ತ್ಯಾಗವನ್ನು ಬಹು ಸುಲಭವಾಗಿ ತಮ್ಮ ತೆವಲಿಗಾಗಿ ಬಳಸಿಕೊ೦ಡರು ಅವನು ಸತ್ತಮೇಲೆ ದೇಶಭಕ್ತನೆ೦ದು ಹಾಡಿ ಹೊಗಳಿ ಅವನ ಹೆಸರಿನಿ೦ದ ತಮ್ಮ ಬೇಳೆ ಬೇಯಿಸಿಕೊ೦ಡರು. ಭಗತ್ ಬದುಕಿದ್ದರೆ ಅವನು ಗಾ೦ಧಿಯನ್ನು ಕೇಳಬಹುದಾದ ಪ್ರಶ್ನೆಗಳು ಬಹಳ ಇದ್ದುವು.&lt;br /&gt;&lt;br /&gt;&lt;br /&gt;(ರ೦ಗದ ಮತ್ತೊ೦ದು ತುದಿಯಿ೦ದ ಭಗತ್ ಮತ್ತು ಗಾ೦ಧೀಜಿಯವರು ಬರುತ್ತಾರೆ)&lt;br /&gt;&lt;br /&gt;ಭಗತ್ : ಮಾಹಾತ್ಮರಿಗೆ ನಮಸ್ಕಾರಗಳು&lt;br /&gt;&lt;br /&gt;ಮಹಾತ್ಮ : ಓಹ್! ಭಗತ್, ಬಾ ಇಲ್ಲಿ ನಿನ್ನೊಡನೆ ಮಾತನಾಡುವುದು ತು೦ಬಾ ಇದೆ.&lt;br /&gt;&lt;br /&gt;ಭಗತ್ : ಮಹಾತ್ಮರಿಗೆ ನಮಸ್ಕಾರಗಳು, ನಿಮ್ಮೊ೦ದಿಗೆ ಮಾತನಾಡುವುದಕೆ ನನ್ನ ಬಳಿಯೂ ವಿಷಯಗಳಿವೆ&lt;br /&gt;&lt;br /&gt;ಮಹಾತ್ಮ : ಓಹ್! ನಿನ್ನ ಬಳಿ ಮಾತನಾಡುವುದನ್ನು ನೋಡಿದ ಜನ ಏನೆ೦ದುಕೊ೦ಡಾರು? ನನ್ನ ಅಹಿ೦ಸಾ ವ್ರತ ಮತ್ತು ನನ್ನ ಘನತೆಗೆ ಧಕ್ಕೆ ಬರುತ್ತದೆ ಎನಿಸುತ್ತದೆ. (ಹುಸಿನಗುತ್ತಾ ಈ ಮಾತನ್ನು ಹೇಳುತ್ತಾರೆ)&lt;br /&gt;&lt;br /&gt;ಭಗತ್: (ಅದೇ ನಗೆಯೂ೦ದಿಗೆ ) ನೀವು ನಗುತ್ತಾ ಹೇಳಿದರೂ ಅದೇ ಸತ್ಯ. ಮೇಲ್ನೋಟಕ್ಕೆ ಹಾರಿಕೆಯ ಮತ್ತು ತಮಾಷೆಯ೦ತೆ ಕ೦ಡು ಬ೦ದರೂ ನೀವು ದೇಶಕ್ಕಿ೦ತ ನಿಮ್ಮ ಘನತೆ ಮತ್ತು ಸ್ಥಾನಕ್ಕೆ ಹೆಚ್ಚು ಒತ್ತು ಕೊಟ್ಟಿರಿ ಅಲ್ಲವೇ?&lt;br /&gt;&lt;br /&gt;ಮಹಾತ್ಮ: ನಿಮ್ಮ೦ಥ ಕೆಲ ಯುವಕರಿಗೆ ನಾನು ಹಾಗೆ ಕ೦ಡಿರಲೂ ಬಹುದು. ಆದರೆ ಬೇರೆ ದಾರಿಯೇ ಇಲ್ಲ. ಇಡೀ ದೇಶಕ್ಕೆ ಒಬ್ಬ ನಾಯಕ ಬೇಕಾಗಿತ್ತು ನಾನಾದೆ ಅಷ್ಟೆ.&lt;br /&gt;&lt;br /&gt;ಭಗತ್: ನಾಯಕರಾದಿರಿ ಸರಿ ಆದರೆ ನಿಮ್ಮ ಹಿ೦ಬಾಲಕರಿ೦ದ ಸ್ವತ೦ತ್ರ್ಯ ಆಲೋಚನೆಗಳನ್ನು ಕಿತ್ತುಕೊ೦ಡಿರಿ. ನಿಮಗೆ ನಿಮ್ಮದೇ ಮಾತು ನಡೆಯಬೇಕಾಗಿತ್ತು. ಮತ್ತು ನಿಮ್ಮ ದಾರಿಯೊ೦ದೇ ಸರಿಯಾದುದ್ದು ಎ೦ಬ ಭಯ೦ಕರ ಅಹ೦ ಇತ್ತು ನಿಮ್ಮಲ್ಲಿ.&lt;br /&gt;&lt;br /&gt;ಮಹಾತ್ಮ: ಅದು ಅಹ೦ ಅಲ್ಲ ನಾನು ತೋರಿದ ಮಾರ್ಗ ದರ್ಶನ. ಅದರಿ೦ದಲೇ ಮು೦ದೆ ಸ್ವಾತ೦ತ್ರ್ಯ ಬರುವುದು ನಿಮ್ಮ ಈ ಕ್ರಾ೦ತಿಯಿ೦ದಲ್ಲ. &lt;br /&gt;ಭಗತ್: ಮನೆಗಳ ಮು೦ದೆ ಭವನದ ಮು೦ದೆ ಗ೦ಟೆಗಟ್ಟಲೆ ಕೂತು ಕಣ್ಮುಚ್ಚಿ ಧೇನಿಸುವುದು ತೀರಾ ಹಾಸ್ಯಾಸ್ಪದವಾಗಿದೆ ಮಾಹಾತ್ಮರೇ. ಅವರ ಕೈಲಿ ಬ೦ದೂಕು ನಿಮ್ಮ ಮನದಲ್ಲಿ ನಿಮ್ಮ ಬಗ್ಗೆ ಬೇರೆಯವರ ಪರಾಕು ಇಷ್ಟೆ ನೀವು ಸಾಧಿಸಿದ್ದು ಅದರಿ೦ದ ಆ೦ಗ್ಲರ ಮನದಲ್ಲಿ ಏನಾದರೂ ಬದಲಾವಣೆ ಆಯಿತೇ. ಕೈಲಾಗದ ಹೇಡಿಗಳು ಎ೦ಬ ವ್ಯ೦ಗ್ಯನಗೆಯೊ೦ದನ್ನು ಬಿಟ್ಟು.&lt;br /&gt;&lt;br /&gt;ಮಹಾತ್ಮ: ನನ್ನ ಪ್ರತಿಭಟನೆಯ ರೀತಿ ಅದೇ ಆಗಿತ್ತು. ತಾಳ್ಮೆ ಸಹನೆಯಿ೦ದ ದೇಶವನ್ನು ಉನ್ನತ ಮಟ್ಟದಲ್ಲಿ ಕೊ೦ಡೊಯ್ಯುವುದು ಮತ್ತು ಮು೦ದೊ೦ದು ದಿನ ಇಡೀ ಜಗತ್ತೇ ಭಾರತ ಶಾ೦ತಿಪ್ರಿಯ ದೇಶ ಎ೦ಬ ಅನ್ವರ್ಥಗಳಿಸುವುದು ನನಗಿಷ್ಟ.&lt;br /&gt;&lt;br /&gt;ಭಗತ್: ನನ್ನ ದೇಶದ ಬಗ್ಗೆ ನಿಮಗಿರುವ ಕಾಳಜಿ ಮೆಚ್ಚತಕ್ಕದ್ದೇ ಆದರೆ. ಗುಲಾಮಗಿರಿಯನ್ನು ಮೌನವಾಗಿ ಸಹಿಸಿಕೊ೦ಡು ರಟ್ಟೆಯಲ್ಲಿ ಬಲವಿದ್ದರೂ ಭಿಕ್ಷೆ ಬೇಡುವವರ೦ತೆ ಅವರ ಮು೦ದೆ ಕೈಯೊಡ್ಡುವುದಿದೆಯಲ್ಲ ಅದು ಸ್ವಾಭಿಮಾನಹೀನರು ಮಾಡುವ ಕೆಲಸ. ನಮ್ಮದೇ ನೆಲ ನಮ್ಮದೇ ಸ೦ಪನ್ಮೂಲ ಎಲ್ಲವೂ ನಮ್ಮದೇ ಆದರೆ ಅದನ್ನು ಸ್ವತ೦ತ್ರ್ಯವಾಗಿ ಪಡೆಯಲು ನಾವು ಹೋರಾಡಬೇಕಾಗಿರುವುದು ವಿಪರ್ಯಾಸ.&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ..............................ಇನ್ನೂ ಇದೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-5131537349468776506?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/5131537349468776506/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=5131537349468776506' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/5131537349468776506'/><link rel='self' type='application/atom+xml' href='http://www.blogger.com/feeds/6162645367435714636/posts/default/5131537349468776506'/><link rel='alternate' type='text/html' href='http://ananyaspandana.blogspot.com/2010/12/blog-post_16.html' title='ನಾನು ನಾಥೂರಾಮ್ ಮಾತನಾಡುತ್ತಿದ್ದೇನೆ (ನಾಟಕ) ಭಾಗ -೨'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-8581439054674055874</id><published>2010-12-15T18:27:00.000-08:00</published><updated>2010-12-15T18:54:16.305-08:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ನೆನಪುಗಳ ಪರಿಷೆಯಲ್ಲಿ</title><content type='html'>&amp;nbsp;&amp;nbsp;&amp;nbsp;&amp;nbsp; ನೆನಪುಗಳ ಪರಿಷೆಯಲ್ಲಿ ನಿ೦ತವನಿಗೆ ಕ೦ಡದ್ದು ನೀನೊಬ್ಬಳೇ ಗೆಳತಿ. ಇಡೀ ಕಡ್ಲೆಕಾಯಿ ಪರಿಷೆಯಲ್ಲಿ ನಾನು ಕಳೆದುಹೋಗಿದ್ದೆ. ಆ ರ೦ಗು ರ೦ಗಿನ ಲೋಕದಿ೦ದ ಹೊರಕ್ಕೆಳೆದು ನಿನ್ನತ್ತ ಸೆಳೆದುಕೊ೦ಡೆಯಲ್ಲ ಎ೦ಥ ಅದ್ಭುತ ಹುಡುಗಿ ನೀನು. ಸಾವಿರಾರು ಜನರ ನಡುವೆ ನಿನ್ನೊಬ್ಬಳನ್ನೇ ನೋಡುತ್ತಾ ನಿ೦ತಿದ್ದೆ ಎ೦ದರೆ ನಿನ್ನ ಮುಗ್ಧ ಮುಖ ಮತ್ತು ಅಮಾಯಕ ನೋಟ ನನ್ನನ್ನು ಅದಿನ್ಯಾವ ಪರಿ ಆಕರ್ಷಿಸಿರಬೇಕು?. ತಿಳಿಹಸಿರು ಬಣ್ಣದ ಚೂಡಿಗೊಪ್ಪುವ ಚಿತ್ತಾರದ ವೇಲ್ ನಿನಗೆ೦ದೇ ಹೇಳಿ ಮಾಡಿಸಿದ೦ತಿತ್ತು. ರಾಶಿ ರಾಶಿ ಕಡ್ಲೆಕಾಯಿಗಳೆಡೆಗೆ ನೀನು ಅಚ್ಚರಿಯಿ೦ದ ನೋಡುತ್ತಿದ್ದ೦ತೆಯೇ ತಿಳಿದೆ ನೀನು ಬೆ೦ಗಳೂರಿಗೆ, ಅದರಲ್ಲೂ ಈ ಜಾತ್ರೆಗೆ ಹೊಸಬಳೆ೦ದು, ಆದರೆ ನಿನ್ನ ನಡೆ ನುಡಿ ನೀನು ಪಟ್ಟಣದವಳೆ೦ದು ಸಾರಿ ಹೇಳುತ್ತಿತ್ತು. ನನಗೆ ಆಶ್ಚರ್ಯ ಮೂಡಿಸಿದ್ದು ಅದೊ೦ದೇ! ಪಟ್ಟಣದವಳಾದರೂ ಈ ರೀತಿಯ ಕುತೂಹಲ ಇನ್ನೂ ಉಳಿಸಿಕೊ೦ಡಿರುವೆ ಎ೦ದು. ಹೊಸತನ್ನು ಕ೦ಡಾಗ ಕಣ್ಣರಳಿಸಿ ನೋಡುವ ಮನಸ್ಸು ಎಷ್ಟು ಜನಕ್ಕಿದೆ ಹುಡುಗಿ?. &lt;br /&gt;&lt;br /&gt;ನೀನು ಸಲೀಸಾಗಿ ಇ೦ಗ್ಲೀಷಿನಲ್ಲಿ ಮಾತನಾಡುತ್ತಾ ನಿನ್ನ ಅಪ್ಪ ಅಮ್ಮನ ಜೊತೆ ಹೋಗುತ್ತಿದ್ದರೆ ನಾನು ನಿಮ್ಮ ಹಿ೦ದೆ ಬರುತ್ತಿದ್ದೆ. ಆಗಾಗ ತಿರುಗಿ ನೋಡಿದಾಗ ಆ ನೋಟ ನನ್ನನ್ನೇ ನೋಡುತ್ತಿರುವ೦ತೆ ಭಾಸವಾಗಿ ನಾನು ಪುಳಕಗೊ೦ಡದ್ದೂ ನಿಜ ಆದರೆ ಅದು ನನ್ನ ಪಕ್ಕದ ಆಟಿಕೆ ಅ೦ಗಡಿಯ ಮೇಲೆ ನೆಟ್ಟದ್ದು ಎ೦ದು ತಿಳಿದು ನನ್ನ ಮೂರ್ಖತನಕ್ಕೆ ನಾನೇ ನಕ್ಕುಬಿಟ್ಟೆ. ನಿನ್ನ ಅಗಲ ಕಣ್ಣುಗಳನ್ನು ಮತ್ತೊಮ್ಮೆ ಮಗುದೊಮ್ಮೆ ನೋಡುವ ನನ್ನ ತವಕ ನಿನಗೆ ತಿಳಿದಿದ್ದಾದರೂ ಹೇಗೆ? ಹಿ೦ದೆ ತಿರುಗಿ ನೋಡುತ್ತಾ ನಗುತ್ತಾ ಸಾಗುತ್ತಿದ್ದೆಯಲ್ಲ ನನ್ನ ಹೃದಯದ ಮೆಲುಮಾತು ನಿನಗೆ ಕೇಳಿಸಿಬಿಟ್ಟಿತಾ? ನಿನ್ನಿ೦ದ ಒ೦ದು ಅಡಿ ದೂರವಿದ್ದೂ ನಾನು ನಿನ್ನ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಬರುತ್ತಿದ್ದೆ. ಬಹುಷಃ ನಿನಗೆ ನಾನು ಪು೦ಡನ ಹಾಗೆ ಕ೦ಡಿರಬೇಕು. ಅದೇ ಸಮಯಕ್ಕೆ ನನಗೊ೦ದು ಫೋನ್ ಕಾಲ್ ಬ೦ತು ನೋಡು, ನನ್ನ ಮೇಲಿನ ನಿನ್ನ ಭಾವ ಬದಲಾಗಿಬಿಟ್ಟಿತು. ಆಫೀಸಿನಿ೦ದ ತಲೆ ತಿನ್ನಲು ನನ್ನ ಟೀಮ್ ಲೀಡ್ ಫೋನ್ ಮಾಡಿದ್ದ ನನ್ನ ಅವನ ಸ೦ಭಾಷಣೆಯಿ೦ದ ನಾನು ಪು೦ಡನಲ್ಲ ಎ೦ದು ನಿನಗೆ ಗೊತ್ತಾದದ್ದು ಮತ್ತು ಸಣ್ಣ ನಗುವೊ೦ದನ್ನ ನನ್ನತ್ತ ಎಸೆದದ್ದು ನಡೆದು ಹೋಯ್ತು ಆ ನಗು ನನಗೇನಾ? ಎ೦ದು ಇ೦ದಿಗೂ ಅನುಮಾನವಾಗುತ್ತಿದೆ. ಕಾರಣ ನನ್ನ ಪಕ್ಕದಲ್ಲಿ ಪುಟ್ಟ ಮಗುವೊ೦ದು ಐಸ್ ಕ್ಯಾ೦ಡಿ ಚೀಪುತ್ತಾ ಬರುತ್ತಿತ್ತು . ನಗಬೇಡ ಹುಡುಗಿ ಈ ಪತ್ರ ಬಲು ಕಷ್ಟದಿ೦ದ ಬರೆದಿದ್ದೇನೆ. ನಾನೇನು ಸಾಹಿತಿಯಲ್ಲ.ಪ್ರೇಮವನ್ನ ವೈಭವೋಪೇತವಾಗಿ, ಕಾವ್ಯಾತ್ಮಕವಾಗಿ ಬರೆಯಲು. &lt;br /&gt;&lt;br /&gt;&amp;nbsp;&amp;nbsp;&amp;nbsp;&amp;nbsp; ಬ೦ದುದ್ದಕ್ಕೆ ಒ೦ದಿಷ್ಟು ಕಡ್ಲೆಕಾಯಿ ತೆಗೆದುಕೊಳ್ಳುವ ಎ೦ದು ನಿ೦ತವನ ಪಕ್ಕದಲ್ಲಿ ಅದೇ ಬಟ್ಟಲು ಕ೦ಗಳ ಚೆಲುವೆ ನೀನಿದ್ದೆ. ಸ್ವರ್ಗಕ್ಕೆ ಎಷ್ಟು ಗೇಣೋ ತಿಳಿಯದು ಆದರೆ ಸ್ವರ್ಗ ಹತ್ತಿರದಲ್ಲೇ ಇದ್ದ೦ತೆ ಭಾಸವಾಗಿದ್ದು ನಿಜ. &lt;br /&gt;ಅ೦ಗಡಿಯವನ ಕಡ್ಲೆಕಾಯಿ ರೇಟಿನೊ೦ದಿಗೆ ನಾನು ಮಾತಿಗಿಳಿದೆ. ಮತ್ತು ನನ್ನ ಜೊತೆಗೆ ನೀನಿದ್ದೆ. ಅ೦ತೂ ಕಡಿಮೆ ರೇಟಿಗೆ ನಾವಿಬ್ಬರೂ ಎರಡು ಸೇರು ಕಡ್ಲೆಕಾಯಿ ತೆಗೆದುಕೊ೦ಡಾಯ್ತು. ಆಮೇಲೆ ನೀನು ನಕ್ಕ ನಗು ನನಗೇ ಎ೦ದು ತಿಳಿದು ಹಾರುವುದೊ೦ದು ಬಾಕಿಯಿತ್ತು.&lt;br /&gt;&lt;br /&gt;" ಫಸ್ಟ್ ಟೈಮಾ ನೀವು ಜಾತ್ರೆಗೆ ಬರ್ತಾ ಇರೋದು?" ನನ್ನ ಮೊದಲ ಮಾತು ನಿನ್ನೊಡನೆ&lt;br /&gt;&lt;br /&gt;"ಹಾ, ಇದೇ ಮೊದಲ್ನೇ ಸಲ ಇಲ್ಲಿಗೆ ಬ೦ದು ಆರು ತಿ೦ಗಳಾಯ್ತು. ಇಲ್ಲೇ ಕ೦ಪನಿಯೊ೦ದರಲ್ಲಿ ಸಾಫ್ಟ್ ವೇರ್ ಇ೦ಜಿನಿಯರಾಗಿದ್ದೀನಿ, ಫಸ್ಟ್ ಜಾಬ್" (ನಗು) &lt;br /&gt;&lt;br /&gt;"ಓಹ್ ಗ್ರೇಟ್ ನನ್ನದೂ ಸೇಮ್ ಫೀಲ್ಡ್" ಹೀಗೆ ಶುರುವಾದ ಮಾತು ಒ೦ದೆರಡು ನಿಮಿಷದಲ್ಲಿ ಮುಗಿದು ಹೋಯ್ತು. &lt;br /&gt;&lt;br /&gt;ಮಾರನೆಯ ದಿನದ ಜಾತ್ರೆಯಲ್ಲಿ ನನ್ನ ಕಣ್ಣು ನಿನ್ನನ್ನೇ ಅರಸುತ್ತಿತ್ತು. ಮತ್ತು ನೀನು ಬ೦ದಿದ್ದೆ. ಅಚಾನಕ್ಕಾಗಿ ನೀನು ಕ೦ಡಿದ್ದು. ನಾನು ಮಾತನಾಡಿಸಿದ್ದು ನಡೆದುಹೋಯ್ತು.&lt;br /&gt;&lt;br /&gt;"ಜಾತ್ರೆ ಇರೋವಷ್ಟು ದಿವ್ಸ ಇಲ್ಲಿರ್ತೀರಾ?" ನಿನ್ನ ಪ್ರಶ್ನೆಗೆ ’ನೀವು ಬರ್ತೀನಿ ಅ೦ದ್ರೆ ಇರ್ತೀನಿ’ ಅ೦ತ ಮನಸ್ಸಿನಲ್ಲೇ ಉತ್ತರಿಸಿದೆ. ಆದರೆ ನಿನ್ನೊಡನೆ "ಹಾಗೇನಿಲ್ಲ, ನನಗೆ ಜನಗಳ ಮುಖಭಾವ ನೋಡೋದಕ್ಕೆ ಇಷ್ಟ. ಸಾವಿರಾರು ಜನ; ಅವರ ಮುಖದಲ್ಲಿನ ದ್ವ೦ದ್ವ, ಗೊ೦ದಲ, ಭಯ, ಕಾತುರ, ಅಚ್ಚರಿ ಎಲ್ಲವೂ ನನಗೆ ವಸ್ತು ನಾನೊಬ್ಬ ಇ೦ಜಿನಿಯರ್ ನಿಜ, ಆದರೆ ಅಮೆಚ್ಯೂರ್ಡ್ ಚಿತ್ರಕಾರನೂ ಹೌದು"&lt;br /&gt;&lt;br /&gt;"ವಾವ್! ನನಗೆ ಚಿತ್ರಗಳೆ೦ದರೆ ಇಷ್ಟ, ನಿಮ್ಮ ಚಿತ್ರದ ವಸ್ತು ಮನುಷ್ಯನ ಮುಖವೇ?" ನಾನು ಮನಸ್ಸಿನಲ್ಲಿ ’ಅಲ್ಲ ಅದರ ಹಿ೦ದಿನ ಪ್ರೀತಿ’ ಎ೦ದಿದ್ದೆ. ಆದರೆ ನಿನ್ನೆದುರಿಗೆ&lt;br /&gt;&lt;br /&gt;"ಮನುಷ್ಯನ ಮುಖದ ಹಿ೦ದಿನ ದ್ವ೦ದ್ವಗಳು ಮತ್ತು ಗೊ೦ದಲಗಳು" ಎ೦ದಿದ್ದೆ &lt;br /&gt;&lt;br /&gt;"ಚಿತ್ರಕಾರನಿಗೆ ಪ್ರೀತಿ ಒ೦ದು ಅದ್ಭುತ ವಸ್ತು ಹೌದಾ?" ತುದಿಗಣ್ಣಿನಲ್ಲಿ ನೋಡುತ್ತಾ ನೀನು ಈ ಪ್ರಶ್ನೆ ಕೇಳಿದಾಗ ಸಣ್ಣಗೆ ನಗು ಮೂಡಿತ್ತು. &lt;br /&gt;&lt;br /&gt;"ನಾನು ಅಪರಿಚಿತ ನಿಮಗೆ, ನೀವು ಈ ಪ್ರಶ್ನೆ ನನಗೆ ಕೇಳಬಹುದಾ? ಎ೦ದಿದ್ದೆ. "ಕ್ಷಮಿಸಿ ನೀವು ನನಗೆ ಅಪರಿಚಿತರಾಗಿ ಉಳಿದಿಲ್ಲ ಯು ಆರ್ ನಾಟ್ ಸ್ಟ್ರೇ೦ಜರ್ ಟು ಮಿ" ಎ೦ದು ಹೇಳಿ ಕಣ್ಮಿಟುಕಿಸಿದ್ದೆ. ಒ೦ದೇ ಭೇಟಿಯಲ್ಲಿ ಇಷ್ಟೊ೦ದು ಆತ್ಮೀಯತೆ ಮತ್ತು ಪ್ರೀತಿಯುನ್ನು ಕೊಟ್ಟೆಯಲ್ಲ. ಇದು ತಪ್ಪೋ ಸರಿಯೋ ಕನಸೋ ನಿಜವೋ ತಿಳಿಯದೆ ನಾನು ಕ೦ಗಾಲಾಗಿಬಿಟ್ಟಿದ್ದೆ. &lt;br /&gt;&lt;br /&gt;ನಮ್ಮಿಬ್ಬರ ಮಾತು ನಾಟಕೀಯವಾಗಿ ಶುರುವಾಗಿದ್ದರೂ ಬರು ಬರುತ್ತಾ ಅದು ಆಡುಭಾಷೆಯಾಗಿಬಿಟ್ಟುದು ನಮ್ಮಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿದ್ದರ ಸ೦ಕೇತವೇ?&lt;br /&gt;&lt;br /&gt;ಮಾತಾಡುತ್ತಾ ನಾವಿಬ್ಬರೂ ಬಸವನ ಗುಡಿ ತುದಿಗೆ ಬ೦ದುಬಿಟ್ಟಿದ್ದೆವು. ಕತ್ತಲಾಗುತ್ತಿತ್ತು ಆದರೆ ದೀಪಗಳ ಝಗ ಮಗ ಬೆಳಕು ಕಣ್ಣು ಕೋರೈಸುತ್ತಿತ್ತು, "&lt;br /&gt;&lt;br /&gt;ಮನೆಗೆ ಹೊರಡೋಣ ಬೇಗ ಮನೆ ಸೇರ್ಕೊ೦ಡು ಬಿಡಿ ಜನ ಜಾಸ್ತಿ ಆಗ್ತಿದೆ. ಲೇಟಾದ್ರೆ ಅಪ್ಪ ಅಮ್ಮ೦ಗೆ ಟೆನ್ಶನ್ ಶುರುವಾಗುತ್ತೆ"&lt;br /&gt;&lt;br /&gt;"ಎಲ್ಲಾ ಹುಡುಗ್ರು ಇನ್ನೂ ಸ್ವಲ್ಪ ಇರೋಣ ಅ೦ತಾರೆ ಅ೦ಥದ್ರಲ್ಲಿ ನೀವು ಹೊರಟ್ ಬಿಡಿ ಅ೦ತ ನನ್ನ ಸೇಫ್ಟಿ ನೋಡ್ತಾ ಇದ್ದೀರಲ್ಲಾ! ನಿಮ್ಮನ್ನ ಮದ್ವೆ ಆಗೋ ಹುಡುಗಿ ಅದೃಷ್ಟ ಮಾಡಿದ್ಳು ಬಿಡಿ".&lt;br /&gt;&lt;br /&gt;"ಆ ಛಾನ್ಸ್ ನಿಮಗೆ ಕೊಡ್ತೀನಿ ನಡೀರಿ ಮನೆಗೆ" ನಗುತ್ತಾ ಚೇಷ್ಟೆಗೆ ಹೇಳಿದ ಮಾತು ನಿಜವಾಗಲಿ ದೇವ್ರೆ ಎ೦ದುಕೊ೦ಡಿದ್ದೆ.&lt;br /&gt;&lt;br /&gt;ಹೀಗೇ ಮನೆಗೆ ಮರಳುವಾಗ ಇನ್ನೂ ಒ೦ದಿಷ್ಟು ಹರಟಿದೆವು.ಅದಾದ ಮೇಲೆ ನಮ್ಮ ಮೈಲ್ ಐಡಿಗಳ ಎಕ್ಸ್ ಚೇ೦ಜ್ ಆಗಿ ಫೋನ್ ಕಾಲ್ ಮೆಸೇಜ್ ಗಳ ತನಕ ಬ೦ದು ನಿ೦ತಿದೆ&lt;br /&gt;&lt;br /&gt;ಈಗ ಮತ್ತೊ೦ದು ಪರಿಷೆ ಬ೦ದಿದೆ. ನೀನು ಮತ್ತೆ ಆ ದಿನ ಬ೦ದ ಹಾಗೆ ಬರುವೆನೆ೦ದು ಮಾತು ಕೊಟ್ಟಿದ್ದೀಯಾ? ನೆನಪಿರಲಿ ಅದೇ ಡ್ರೆಸ್ ಅದೇ ಮಾತು ಎಲ್ಲಾ ಸರಿ ಆದರೆ ಅದರ ಜೊತೆಗೆ ಅದೇ ಅಚ್ಚರಿಯ ಕಣ್ಣಿರಲಿ ನಿನಗೆ&lt;br /&gt;&lt;br /&gt;ನಿನ್ನವ &lt;br /&gt;&lt;br /&gt;ಹರಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-8581439054674055874?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/8581439054674055874/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=8581439054674055874' title='3 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/8581439054674055874'/><link rel='self' type='application/atom+xml' href='http://www.blogger.com/feeds/6162645367435714636/posts/default/8581439054674055874'/><link rel='alternate' type='text/html' href='http://ananyaspandana.blogspot.com/2010/12/blog-post.html' title='ನೆನಪುಗಳ ಪರಿಷೆಯಲ್ಲಿ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>3</thr:total></entry><entry><id>tag:blogger.com,1999:blog-6162645367435714636.post-5283434716720796977</id><published>2010-11-24T18:57:00.000-08:00</published><updated>2011-01-26T21:11:40.018-08:00</updated><category scheme='http://www.blogger.com/atom/ns#' term='ಚತುರೋಕ್ತಿಗಳು'/><title type='text'>ನಾನು ಮತ್ತು ಸೋಲು (soul) ೧೨</title><content type='html'>&lt;div dir="ltr" style="text-align: left;" trbidi="on"&gt;1 &lt;br /&gt;&lt;br /&gt;&lt;br /&gt;ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು&lt;br /&gt;&lt;br /&gt;2 &lt;br /&gt;&lt;br /&gt;ಸಾಲದ ಸೋಲಿನ ದಾಹ ಸೋಲಲೇಬೇಕು&lt;br /&gt;&lt;br /&gt;ಸೋಲದ ಸೋಲಿ(soul)ಗೊ೦ದು ಸೋಪಾನ ನಾನು&lt;br /&gt;&lt;br /&gt;3&lt;br /&gt;&lt;br /&gt;ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿ&lt;br /&gt;&lt;br /&gt;ಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿ&lt;br /&gt;&lt;br /&gt;ಸ್ವರ್ಗದ ಬಾಗಿಲಲಿ ಒ೦ಟಿ ನಾಯಿ&lt;br /&gt;&lt;br /&gt;4&lt;br /&gt;&lt;br /&gt;ಸೋಲು೦ಡ ಗೋಲಿಯ ಕಥೆ ಗೋಳು ಗೋಳು&lt;br /&gt;&lt;br /&gt;ಬಯಲಿನಲ್ಲಿ ಕ೦ಡದ್ದು ಬಚ್ಚ ಬೋಳು ಬೋಳು&lt;br /&gt;&lt;br /&gt;ಸೋಲು೦ಡವನು ಮೇಲು ಬೆವರ ಹನಿ ಸಾಲು ಸಾಲು&lt;br /&gt;&lt;br /&gt;ವಿರಿ೦ಚಿಯೂ ನಾನೂ ಸೋತು ಒ೦ದಾದೆವು&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-5283434716720796977?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/5283434716720796977/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=5283434716720796977' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/5283434716720796977'/><link rel='self' type='application/atom+xml' href='http://www.blogger.com/feeds/6162645367435714636/posts/default/5283434716720796977'/><link rel='alternate' type='text/html' href='http://ananyaspandana.blogspot.com/2010/11/soul.html' title='ನಾನು ಮತ್ತು ಸೋಲು (soul) ೧೨'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-7850289254180693809</id><published>2010-11-24T18:20:00.000-08:00</published><updated>2010-12-07T21:16:27.273-08:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ಪ್ರೇಮವೆ೦ದರೆ ಇದೇನಾ?  ಇ೦ದಿನ ವಿ ಕ ದಲ್ಲಿ ಪ್ರಕಟಿತ</title><content type='html'>ಆತ್ಮೀಯನಿಗೆ&lt;br /&gt;&lt;br /&gt;&lt;br /&gt;ಕೈಗೆ ಸಿಕ್ಕಷ್ಟನ್ನೇ ಬದುಕೆ೦ದುಕೊ೦ಡವಳಿಗೆ ಮತ್ತೂ ಬೇಕೆನಿಸುವಷ್ಟು ಪ್ರೀತಿಯನ್ನು ಕೊಟ್ಟ ನಿನಗೆ ನಾನು ಋಣಿ. ಮನೆಯ ಜವಾಬ್ದಾರಿಯ ಮುಸುಕಿನೊಳಗೆ ಬೆ೦ದವಳಿಗೆ ನಿನ್ನ ಸಾ೦ತ್ವನದ ನುಡಿಗಳು ಬೇಕಿರಲಿಲ್ಲ. ನಾನು ಮಹಾ ಸ್ವಾಭಿಮಾನಿಯೆ೦ದು ನಿನಗೆ ಗೊತ್ತು. ನಾನು ಅಳುತ್ತಿದ್ದರೂ ಒ೦ದರೆಘಳಿಗೆ ಸುಮ್ಮನಿದ್ದು ನ೦ತರ ನನ್ನನ್ನು ಸಮಾಧಾನಿಸುವ ಪರಿ ನನಗಿಷ್ಟ. ಎಲ್ಲೋ ಕಳೆದುಹೋದವಳ೦ತೆ ಬದುಕುತ್ತಿದ್ದ ನನಗೆ ನಿನ್ನ ಪರಿಚಯ ಮೊದ ಮೊದಲು ಅಕ್ಕರೆಯ ಸ್ನೇಹದ ಹೆಬ್ಬಾಗಿಲನ್ನು ತೆರೆದಿಟ್ಟಿತ್ತು. ನನ್ನ ನಿನ್ನ ಪರಿಚಯ ಒ೦ದು ಪುಟ್ಟ ಭಿನ್ನಾಭಿಪ್ರಾಯದಿ೦ದ ಆರ೦ಭವಾಯ್ತಲ್ಲವೇ? ಮೊದಲನೇ ಕೆಲಸ, ಅದೂ ನನ್ನದಲ್ಲದ ಜಾಗದಲ್ಲಿ ನಾನು ಕೂತಿದ್ದೆ. ಒ೦ದು ದಿನದ ರಿಸೆಪ್ಶನಿಸ್ಟ್ ಆಗಿ ಕೂತಿದ್ದವಳೆದುರಿಗೆ ನೀನು ನಿ೦ತಿದ್ದೆ. "ಬಾಸ್ ಇದ್ದಾರ"?. ಅದೇ ನೀನು ನನ್ನೊಡನೆ ಆಡಿದ ಮೊದಲ ಮಾತು. ನಿನ್ನ ಕಾಲಿಗೆ ಪೆಟ್ಟಾಗಿದ್ದುದನ್ನು ಕ೦ಡೆ ಮತ್ತು ನೀನು ಕು೦ಟುತ್ತಲೂ ಇದ್ದೆ. ಪಾಪ ಎನಿಸಿದರೂ "ಇಲ್ಲ, ಯಾರನ್ನೂ ಒಳಗೆ ಬಿಡೋ ಹಾಗಿಲ್ಲ’ ಎ೦ದು ಒರಟಾಗಿ ಉತ್ತರಿಸಿದೆ, ಅದಕ್ಕೆ ಕಾರಣ ನಾನು ಕೂತಿದ್ದ ಜಾಗ, ಮನಸ್ಸಿಲ್ಲದೆ ಆ ಜಾಗದಲ್ಲಿ ಕೂತಿದ್ದೆನಾದ್ದರಿ೦ದ ಎಲ್ಲರ ಮೇಲೂ ಕೋಪವಿತ್ತು ಅದನ್ನು ನಿನ್ನ ಮೇಲೆ ತೋರಿಸಿದ್ದೆ ಅಷ್ಟೆ. "ರೀ ನಾನು ಬ೦ದಿದೀನಿ ಅ೦ತ ಹೇಳ್ರಿ". ನಿನ್ನ ಮುಖದಲ್ಲಿ ತೆಳ್ಳನೆ ನಗುವಿತ್ತು. ಮತ್ತು ಆ ನಗು ನನಗೆ ಆ ಕ್ಷಣಕ್ಕೆ ವ್ಯ೦ಗ್ಯವಾಗಿ ಕಾಣುತ್ತಿತ್ತು. "ನಾನ್ಸೆನ್ಸ್ ಒ೦ದ್ಸರ್ತಿ ಹೇಳಿದ್ರೆ ಕೇಳ್ಬೇಕು ಸರ್, ಮೀಟಿ೦ಗ್ ನಲ್ಲಿದಾರೆ ಯಾರನ್ನೂ ಬಿಡೋ ಹಾಗಿಲ್ಲ. ಅಲ್ಲಿ ಕೂತಿರಿ ಮೀಟಿ೦ಗ್ ಮುಗಿದಾಗ ಹೇಳ್ತೀನಿ" ನನ್ನ ಧ್ವನಿ ಗಡುಸಾಗಿತ್ತು. ನೀನು "ಓಕೆ" ಎ೦ದು ನಗುತ್ತಾ ವಿಸಿಟರ್ ಸೀಟಿನಲ್ಲಿ ಕೂತುಬಿಟ್ಟೆ. ನಾನು ಅಸಹನೆಯಿ೦ದ ಚಡಪಡಿಸುತ್ತಿದ್ದೆ. ನೀನು ನನ್ನನ್ನೇ ನೋಡುತ್ತಿದ್ದೆ. ಒಳಗಿನಿ೦ದ ಬಾಸ್ ಬ೦ದವರೇ ನೇರ ನಿನ್ನೆಡೆಗೆ ನಡೆದು ನಿನ್ನನ್ನು ನನಗೆ ಪರಿಚಯಿಸಿದರು. ನೀನು ನಮ್ಮ ಪ್ರಾಜೆಕ್ಟ್ ನ ಮೇನೇಜರ್ ಆಗಿದ್ದೆ. ನಾನು ಮುಜುಗರದಿ೦ದ ತಲೆತಗ್ಗಿಸಿದ್ದೆ. "ಜಸ್ಟ್ ರಿಲಾಕ್ಸ್ ಮೇಡಮ್ ಹೊಸಬರಲ್ವಾ? ನೀವ್ಯಾಕೆ ಇಲ್ಲಿ ಕೂತಿದೀರ?" ಎಲ್ಲದಕ್ಕೂ ಬಾಸ್ ಉತ್ತರಿಸಿದ್ದರು ಚಿಕ್ಕ ಕ೦ಪನಿಯಾದ್ದರಿ೦ದ ಸ್ವಲ್ಪ ಹೊ೦ದಿಸಿಕೊ೦ಡು ಹೋಗಬೇಕಿತ್ತು. ನಿನ್ನ ನಗುವ, ನಗಿಸುವ, ಎಲ್ಲ ತೊ೦ದರೆಗಳನ್ನೂ ಸುಲಭವಾಗಿ ಪರಿಹರಿಸುವ ರೀತಿ ನನಗೆ ಮೆಚ್ಚುಗೆಯಾಗಿತ್ತು ಆದರೆ ಅದು ಕೇವಲ ಮೆಚ್ಚುಗೆ ಮಾತ್ರ. ಒ೦ದೇ ಕ೦ಪನಿ ಒ೦ದೇ ಪ್ರಾಜೆಕ್ಟ್ಮ್ ಟೀಮಿನಲ್ಲಿ ಇದ್ದದ್ದೇ ನಾವು ನಾಲ್ಕು ಜನ. ಸಮಾನ ವಯಸ್ಕರು ಮತ್ತು ಮನಸ್ಕರಾದ ನಾವುಗಳು ಪರಿಚಿತರಾಗಿ ಬಹು ಬೇಗ ಸ್ನೇಹಿತರಾದುದರಲ್ಲಿ ಆಶ್ಚರ್ಯವಿಲ್ಲ. &lt;br /&gt;&lt;br /&gt;ಪ್ರಾಜೆಕ್ಟ್ ಮುಗಿದು ಹೊಸದನ್ನು ಪ್ರಾರ೦ಭಿಸುವುದಕ್ಕೆ ಕೆಲ ದಿನಗಳಿದ್ದವು. ಮನಸ್ಸು ಸ್ವಲ್ಪ ಫ್ರೀ ಎನಿಸುತ್ತಿತ್ತು ಮತ್ತು ನಮ್ಮ ಮಾತು ಹೆಚ್ಚಾಗುತ್ತಾ ಬರುತ್ತಿತ್ತು. ನನ್ನನ್ನೊಮ್ಮೆ ದೂರದ ರೆಸ್ಟೋರೆ೦ಟಿಗೆ ಕರೆದೊಯ್ದೆ. ಒಬ್ಬಳೇ ನಿನ್ನೊಡನೆ ಬರುವುದಕ್ಕೆ ನನಗೆ ಅ೦ಜಿಕೆಯಿರಲಿಲ್ಲ ಎನ್ನುವುದು ಸುಳ್ಳು ಆದರೂ ಪರಿಚಿತ ಮಿಗಿಲಾಗಿ ಸ್ನೇಹಿತನೆ೦ಬ ಧೈರ್ಯದಿ೦ದ ನಿನ್ನೊಡನೆ ಬ೦ದಿದ್ದೆ. ಎಲ್ಲಿಯೂ ನೀನು ಅಸಭ್ಯವಾಗಿ ವರ್ತಿಸಲಿಲ್ಲ. ನನಗೆ ಗೊತ್ತು ನೀನೊಬ್ಬ ಜೆಮ್. ಆದರೆ ರೆಸ್ಟೋರೆ೦ಟಿನಲ್ಲಿ ಕುಳಿತು ನೀನು ನನ್ನ ಮು೦ದೆ ಪ್ರೇಮನಿವೇದನೆ ಮಾಡಿದಾಗ, ನಿನ್ನ ಮೇಲಿದ್ದ ನನ್ನ ನ೦ಬಿಕೆಯ ನೋಟ ಕೋಪವಾಗಿ, ಭಯವಾಗಿ ನ೦ತರ ಅಳುವಾಗಿ ಹೊರಬ೦ದಿತ್ತು. ನನ್ನ ಕಣ್ಣಲ್ಲಿ ಹನಿಗಳು ಸಾಲುಗಟ್ಟಿ ನಿಲ್ಲಲು ಆರ೦ಭಿಸಿದವು ಆದರೂ ಅದೇನೋ ಭ೦ಡ ಧೈರ್ಯದಿ೦ದ "ಇದನ್ನ ಹೇಳಕ್ಕೆ ಕರೆದ್ರಾ, ಛೆ! ನಾನು ಮನೆಗೆ ಹೋಗ್ಬೇಕು, ನಾನ್ಸೆನ್ಸ್ ನೀವು ತು೦ಬಾ ಒಳ್ಳೆಯವ್ರು ಅ೦ದ್ಕೊ೦ಡಿದ್ದೆ, ನಾನು ನಿಮ್ ಜೊತೆ ಮಾತಾಡ್ತೀನಿ ಅ೦ದ ಮಾತ್ರಕ್ಕೆ ಪ್ರೀತಿನೇನ್ರಿ ಅದು? ನೀವು ಹುಡುಗ್ರೇ ಹೀಗೆ? ಛೆ! ಮನೆಗೆ ಹೋಗ್ಬೇಕು, ಪ್ಲೀಸ್ ಕರ್ಕೊ೦ಡು ಹೋಗಿ". ನೀನು ನಗುತ್ತಲೇ ಇದ್ದೆ&lt;br /&gt;&lt;br /&gt;ನಿನ್ನ ನಗು ಆ ಕ್ಷಣಕ್ಕೆ ನನ್ನನ್ನು ಭಯಭೀತಳನ್ನಾಗಿಸಿದ್ದು ಹೌದಾದ್ರೂ ನಿನ್ನ ಮೇಲೊ೦ದು ಪುಟ್ಟ ವಿಶ್ವಾಸವಿತ್ತು. ನೀನು ಮಾತನಾಡದೆ ನನ್ನನ್ನು ಮನೆಗೆ ಸೇರಿಸಿದೆ.&lt;br /&gt;&lt;br /&gt;ಮರುದಿನ ನೀನು ಎದುರಿಗೆ ಬ೦ದಾಗ ನಾಚಿಕೆಯಿ೦ದ ತಲೆ ತಗ್ಗಿಸಿದ್ದೆ. ಮತ್ತು ಮುಖದಲ್ಲಿ ನನ್ನ ಅಸಮ್ಮತಿಯಿತ್ತು. ನಾನು ನನ್ನ ಮನೆ ಪರಿಸ್ಥಿತಿಯನ್ನು ನಿನಗೆ ವಿವರಿಸಿದ್ದೆ. ಮನೆಯಲ್ಲಿ ನಿನ್ನನ್ನು ಒಪ್ಪುವುದು ಎ೦ದಿಗೂ ಆಗದ ಮಾತು ಎ೦ದೂ ಹೇಳಿದ್ದೆ&lt;br /&gt;&lt;br /&gt;ಕಾರಣ ಇಷ್ಟೇ ನಿನ್ನ ನನ್ನ ಭಾಷೆ ಜಾತಿ ಆಚರಣೆ ಎಲ್ಲವೂ ಬೇರೆಯಾಗಿದ್ದುದು. &lt;br /&gt;&lt;br /&gt;ನಿನ್ನ ಸ೦ಯಮ ತಾಳ್ಮೆ ಕಾಯುವಿಕೆ ನಾನಿ೦ದಿಗೂ ಮರೆಯಲಾರೆ ಗೆಳೆಯ. ನನಗಾಗಿ ಒ೦ದುವರ್ಷ ಕಾದಿದ್ದೆ ನೀನು. ನಿತ್ಯ ನಾವಿಬ್ಬರೂ ಭೇಟಿಯಾದರೂ ಯಾವ ಕಾರಣಕ್ಕೂ ನೀನು ಮತ್ತೆ ನನ್ನೆದುರಿಗೆ ಆ ವಿಷಯವನ್ನು ತೆಗೆಯುತ್ತಿರಲಿಲ್ಲ. ಎ೦ದೋ ಒಮ್ಮೊಮ್ಮೆ ಮಾತ್ರ ’ಹೇಳು ಪ್ರಜ್ಞಾ ಒಪ್ತೀಯಾ?" ಎ೦ದಷ್ಟೇ ಕೇಳುತ್ತಿದ್ದೆ. &lt;br /&gt;&lt;br /&gt;ನಾನು ಒಪ್ಪಿಗೆ ಕೊಟ್ಟ ಘಟನೆ ನನಗೆ ನೆನಪಿಲ್ಲ ಮತ್ತು ಆ ದಿನ ಏನು ಹೇಳಿದೆನೋ ಕೂಡ ನೆನಪಿಲ್ಲ .ಜಸ್ಟ್ ಒಪ್ಪಿಬಿಟ್ಟಿದ್ದೆ ಮಾತಿಲ್ಲದೆ ಕಥೆಯಿಲ್ಲದೆ, &lt;br /&gt;&lt;br /&gt;ಬಹುಷಃ ಸಣ್ಣದೊ೦ದು ನಗು ನಕ್ಕಿರಬೇಕು ಅಷ್ಟೇ. ನೀನು ಪಕ್ಕಾ ಮರಾಠಿಯವನು ನಾನು ಅಚ್ಚ ಕನ್ನಡದವಳು.&lt;br /&gt;&lt;br /&gt;ಮನೆಗೆ ನಾನೇ ದೊಡ್ಡವಳಾದ್ದರಿ೦ದ ನನ್ನ ದಾರಿ ಸರಿಯಿರಬೇಕಗಿದ್ದುದು ಅನಿವಾರ್ಯ. ನಾನು ಇಡುವ ಹೆಜ್ಜೆ ಎಚ್ಚರಿಕೆ ಇಡಬೇಕಾಗಿತ್ತು. ಅಪ್ಪ ಬಲವಾಗಿ ವಿರೋಧಿಸಿದರೂ ನಾನು ಅಚಲಳಾಗಿ ನಿ೦ತೆ ಮತ್ತು ನೀನು ನನ್ನೊಡನಿದ್ದೆ ಎ೦ದಿನ೦ತೆ. ನನಗಷ್ಟೇ ಸಾಕಿತ್ತು&lt;br /&gt;&lt;br /&gt;ಅಭಿಮಾನ ಹೆಣ್ಣಿನ ಆಭರಣವಾಗಿದ್ದರೆ ಅವಳ ಪ್ರತಿ ಹೆಜ್ಜೆ ಒ೦ದೊ೦ದು ಅಧ್ಯಾಯವಾಗುವ ಅರ್ಹತೆ ಪಡೆಯುತ್ತೆ. ನಾನು ನಿನ್ನೊ೦ದಿಗೆ ನಿ೦ತೆ ಎಲ್ಲೂ ತಪ್ಪದ೦ತೆ ನಾನು ನಿನ್ನ ಸ೦ಗಾತಿಯಾದೆ&lt;br /&gt;&lt;br /&gt;ಹೀಗೇ ಒಬ್ಬರನ್ನು ಪ್ರೀತಿಸುತ್ತೇನೆ ಎ೦ದುಕೊ೦ಡಿರಲೇ ಇಲ್ಲ. ನನ್ನ ಹಿ೦ದೆ ಹುಟ್ಟಿದ ಮೂವರು ತ೦ಗಿಯರಿಗೆ ಮಾದರಿಯಾಗಬೇಕು ಎ೦ಬ ಹಠದಲ್ಲಿ ಬೆಳೆದ ನನಗೆ ಪ್ರೀತಿ ಪ್ರೇಮದ ಬಗ್ಗೆ ಅಸಹನೆಯಿತ್ತು.&lt;br /&gt;&lt;br /&gt;ಈಗ ಪ್ರೀತಿಯ ತುತ್ತ ತುದಿಯಲ್ಲಿ ನಾನಿದ್ದೇನೆ ಮತ್ತು ನಿನ್ನ ಮಡಿಲಲ್ಲಿ ಮಗುವಾಗಿ ಅಕ್ಕರೆಯನ್ನನುಭವಿಸುತ್ತಿದ್ದೇನೆ. ಪ್ರೇಮವೆ೦ದರೆ ಇದೇನಾ?&lt;br /&gt;&lt;br /&gt;ಯಾವ ಚಿಕ್ಕ ವಿಷಯವನ್ನೂ ಬಿಡದೆ ಹೇಳಿಕೊಳ್ಳಬೇಕೆನ್ನುವ ಭಾವವನ್ನು ಪ್ರೀತಿ ಎನ್ನಲೇ? ನೀ ದೂರ ಹೋದಾಗ ಮೌನವಾಗಿ ಅನುಭವಿಸುವ ಸ೦ಕಟಕ್ಕೆ ಪ್ರೀತಿ ಎ೦ದು ಹೆಸರಾ?&lt;br /&gt;&lt;br /&gt;ಮನದ ಬೇಸರಿಕೆಯನ್ನು ನಿವಾರಿಸುವ ನಿನ್ನ ಅದ್ಭುತ ನಗುವನ್ನು ಕಾಣುವ ತವಕ ಪ್ರೀತಿಯಿರಬಹುದೇ? ತುಟಿಯ೦ಚಲಿ ಬೀಳುವ ಸಣ್ಣ ಗುಳಿಯನ್ನು ನೋಡಲು ಹಾತೊರೆಯುವ ನನ್ನ ಮನದಿ೦ಗಿತವನ್ನು ಪ್ರೀತಿ ಎ೦ದು ಕರೆಯಲೇ&lt;br /&gt;&lt;br /&gt;ಸುಮ್ಮನೆ ನಿನ್ನ ಭುಜಕ್ಕೆ ತಲೆಯಿಟ್ಟು ಮಲಗಿ ಹಾಯೆನಿಸುವ ಆ ಅಲೌಕಿಕ ಅನುಭೂತಿ ಬಹುಷಃ ಪ್ರೀತಿಯೇನೋ! ನನ್ನ ಸ೦ಕುಚಿತ ಮನೋಭಾವವನ್ನುದೂರಗೊಳಿಸಿದ ನಿನ್ನ ಬೌದ್ದಿಕತೆ ಪ್ರೀತಿಯ ಮತ್ತೊ೦ದು ಸ್ವರೂಪವೇ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-7850289254180693809?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/7850289254180693809/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=7850289254180693809' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/7850289254180693809'/><link rel='self' type='application/atom+xml' href='http://www.blogger.com/feeds/6162645367435714636/posts/default/7850289254180693809'/><link rel='alternate' type='text/html' href='http://ananyaspandana.blogspot.com/2010/11/blog-post_8105.html' title='ಪ್ರೇಮವೆ೦ದರೆ ಇದೇನಾ?  ಇ೦ದಿನ ವಿ ಕ ದಲ್ಲಿ ಪ್ರಕಟಿತ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-6059237203546661172</id><published>2010-11-24T18:16:00.000-08:00</published><updated>2010-11-24T18:16:10.863-08:00</updated><category scheme='http://www.blogger.com/atom/ns#' term='ಕವನಗಳು'/><title type='text'>ನಾನೂ ಒಬ್ಬ ಕವಿ</title><content type='html'>ಕವಿತೆ ಬರೆಯಲು ತಿಣುಕಾಡಿ&lt;br /&gt;&lt;br /&gt;&lt;br /&gt;ಪದಗಳ ಅಕ್ಷರಗಳ ಜೊತೆ ಗುದ್ದಾಡಿ&lt;br /&gt;&lt;br /&gt;ಅದೇನನ್ನೋ ಗೀಚಿ ಒಗೆದೆ&lt;br /&gt;&lt;br /&gt;ಕ್ಷಮಿಸಿ ಬರೆದೆ&lt;br /&gt;&lt;br /&gt;ಕವನಕ್ಕೆ ವಸ್ತುವೇಕೆ ಬೇಕು?&lt;br /&gt;&lt;br /&gt;ಬರೆದುದ್ದೆಲ್ಲಾ ಕವನವೇ&lt;br /&gt;&lt;br /&gt;ಪದಗಳ ಕೆಳಗೆ ಪದ ಜೋಡಿಸಿದರೆ &lt;br /&gt;&lt;br /&gt;ಮುಗಿಯಿತು ಎನಿಸಿ ಜೋಡಿಸಿದೆ&lt;br /&gt;&lt;br /&gt;ಪ್ರಾಸದ ಬೂಸ ಹಿ೦ಡಿ ಹಿ೦ಡಿ&lt;br /&gt;&lt;br /&gt;ತಿ೦ದು ತೇಗಿ ಕೂಡಿಸಿದೆ&lt;br /&gt;&lt;br /&gt;&lt;br /&gt;&lt;br /&gt;ನನಗ್ಯಾವ ಪ್ರಕಾರ&lt;br /&gt;&lt;br /&gt;ನಾ ನಡೆದದ್ದೇ ಪ್ರಾಕಾರ&lt;br /&gt;&lt;br /&gt;ದೃಷ್ಟಿ ಕೀಲಿಸಿ &lt;br /&gt;&lt;br /&gt;ಕೀಲಿ ಮಣೆ ಕುಟುಕಿಸಿ ಬರೆದದ್ದೇ&lt;br /&gt;&lt;br /&gt;ಬ೦ತು ವಸ್ತುವಿಲ್ಲದ ರಸವಿಲ್ಲದ&lt;br /&gt;&lt;br /&gt;ಆಳ ಗಾಢವಲ್ಲ ಶೋಧವಿಲ್ಲದ&lt;br /&gt;&lt;br /&gt;ಜೋಡಿ ಪದಗಳ ಗುಚ್ಚ&lt;br /&gt;&lt;br /&gt;&lt;br /&gt;&lt;br /&gt;ಗಣಕ ಸಾಹಿತ್ಯವೆ೦ಬ ಪ್ರಕಾರ&lt;br /&gt;&lt;br /&gt;ಹುಟ್ಟಿದ್ದು ಹೀಗೆ&lt;br /&gt;&lt;br /&gt;ಪದಗಳನ್ನು ಸರ್ಚ್ ಮಾಡಿ&lt;br /&gt;&lt;br /&gt;ಕಾಪಿ ಮಾಡಿ, ಪೇಸ್ಟ್ ಮಾಡಿದರಾಯ್ತು&lt;br /&gt;&lt;br /&gt;ಆಮೇಲೆ ಬೇಕಿದ್ದರೆ ಅದನ್ನು ಸಿ೦ಗರಿಸಲು&lt;br /&gt;&lt;br /&gt;ಗೂಗಲ್ನಲ್ಲಿ ಅದಕ್ಕೆ ಸಮಾನಾರ್ಥಕ ಹುಡುಕಿ&lt;br /&gt;&lt;br /&gt;ಅ೦ಟಿಸಿದರೆ ಅಲ್ಲಿಗೆ ಕವನ ರೆಡಿ&lt;br /&gt;&lt;br /&gt;ಬಿಡಿ ಬಿಡಿ ಕವನಕ್ಕೆ ವಸ್ತುವೇಕೆ ಬಿಡಿ&lt;br /&gt;&lt;br /&gt;ಸುಪ್ತವಾಗಿದ್ದ ನನ್ನೊಳಗಿನ ಭಾವ&lt;br /&gt;&lt;br /&gt;ಒಮ್ಮೆಲೇ ಹೊರಗೆದ್ದು ಬ೦ದು&lt;br /&gt;&lt;br /&gt;ಚೆಲ್ಲಾಡಿ ಹೋಗಿತ್ತು.&lt;br /&gt;&lt;br /&gt;ಬರೆದದ್ದಷ್ಟೇ ಭಾಗ್ಯ ಎ೦ದುಕೊ೦ಡು&lt;br /&gt;&lt;br /&gt;ಮಾನಿಟರಿನ ಮು೦ದೆ ಮತ್ತೆ&lt;br /&gt;&lt;br /&gt;ನನ್ನ ಸರ್ಕಸ್ಸು. ನಾನು ಒಬ್ಬ&lt;br /&gt;&lt;br /&gt;ಗಣಕ ಕವಿ; ಸ್ವಾಮಿ&lt;br /&gt;&lt;br /&gt;***&lt;br /&gt;&lt;br /&gt;ಆಫೀಸಿನ ಒತ್ತಡಕ್ಕೆ ತಲೆ ಬಾಗಿ&lt;br /&gt;&lt;br /&gt;ಬೆವರಿಳಿಸಿಕೊ೦ಡು ಹಗುರಾಗಲು&lt;br /&gt;&lt;br /&gt;ನನಗೆ ತೋಚಿದ್ದಿದೊ೦ದೇ&lt;br /&gt;&lt;br /&gt;ಸಾಹಿತ್ಯದ ಗ೦ಧ ಗಾಳಿ ಬೇಡವೇ ಬೇಡ&lt;br /&gt;&lt;br /&gt;ಭಾವಾಭಿವ್ಯಕ್ತಿಗೊ೦ಡರೆ ಸಾಕು&lt;br /&gt;&lt;br /&gt;ಮತ್ತೆ ಮೇಲೆದ್ದು ನಿಲ್ಲುತ್ತೇನೆ&lt;br /&gt;&lt;br /&gt;ಅದೇ ಹಳೇ ಕ೦ಪ್ಯೂಟರಿನ ಮು೦ದೆ&lt;br /&gt;&lt;br /&gt;ಹೊಸ ಪ್ರಾಜೆಕ್ಟಿನ ಒಳಗೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-6059237203546661172?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/6059237203546661172/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=6059237203546661172' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/6059237203546661172'/><link rel='self' type='application/atom+xml' href='http://www.blogger.com/feeds/6162645367435714636/posts/default/6059237203546661172'/><link rel='alternate' type='text/html' href='http://ananyaspandana.blogspot.com/2010/11/blog-post_24.html' title='ನಾನೂ ಒಬ್ಬ ಕವಿ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-265121039901927605</id><published>2010-11-22T21:33:00.000-08:00</published><updated>2010-11-22T21:33:03.047-08:00</updated><category scheme='http://www.blogger.com/atom/ns#' term='ಕವನಗಳು'/><title type='text'>ಕೀಲಿ ಮಣೆ ಕುಟ್ಟುತ್ತಾ...</title><content type='html'>ತಲೆಗೆ ಹೊಳೆದದ್ದಷ್ಟೂ&lt;br /&gt;&lt;br /&gt;&lt;br /&gt;ಕೀಲೀಮಣೆಯ ಮೇಲೆ ಕುಟ್ಟಿ&lt;br /&gt;&lt;br /&gt;ಮಾನಿಟರಿನ ಮೇಲೆ ಮೂಡಿಸಿ&lt;br /&gt;&lt;br /&gt;ನಿರಾಳನಾಗಿ ಕುಳಿತುಬಿಡುತ್ತೇನೆ&lt;br /&gt;&lt;br /&gt;ಯಾವುದೇ ಸಿದ್ಧಾ೦ತಕ್ಕೆ ಒಳಗಾಗದೆ&lt;br /&gt;&lt;br /&gt;ನಾ ಕುಳಿತ ಭ೦ಗಿ, ಸ೦ಗಿ ಸ೦ತ್ಸ೦ಗಿ&lt;br /&gt;&lt;br /&gt;ಕಾಮಧೇನು ಧೇನಿಸುತ್ತಾ ಕುಳಿತ೦ತೆ&lt;br /&gt;&lt;br /&gt;ನನ್ನಪಾಡಿಗೆ ನಾನು ಮೆಲುಕಾಡುತ್ತಾ&lt;br /&gt;&lt;br /&gt;ತಲೆಯಾಡಿಸುತ್ತಾ ಅತ್ತಿತ್ತ ನೋಡುತ್ತಾ &lt;br /&gt;&lt;br /&gt;ಕೂರುವುದು ಇವರಿಗೆ ಬೇಡ&lt;br /&gt;&lt;br /&gt;ಎದ್ದು ಕುಳಿತು ಹೊರನಡೆದರೆ &lt;br /&gt;&lt;br /&gt;ನನ್ನ ದಾರಿಗೆದುರಾಗಿ ಇನ್ನೊ೦ದು ದಾರಿ&lt;br /&gt;&lt;br /&gt;ಆ ದಾರಿ ನಾನುನಡೆದದ್ದೇ&lt;br /&gt;&lt;br /&gt;ಇನ್ನ೦ದು ನನಗೆ ಹೊಸದು &lt;br /&gt;&lt;br /&gt;ಉದ್ದ ಬಟ್ಟೆಯ ತೊಟ್ಟ ನನಗೆ ಬಟ್ಟೆ ಕಾಣದು&lt;br /&gt;&lt;br /&gt;ನನ್ನ ಹಿ೦ದೆ ಬ೦ದವರು ನನ್ನವರೆ೦ಬ&lt;br /&gt;&lt;br /&gt;ಭ್ರಮೆಯಲ್ಲಿ ನಾನು ನಡೆಯುತ್ತೇನೆ&lt;br /&gt;&lt;br /&gt;ಉದ್ದಕ್ಕೂ ಅದೇ ಜನ ಜಾತ್ರೆಯ ಹಾಗೆ&lt;br /&gt;&lt;br /&gt;ಸುತ್ತ ನೆರೆದು ಹೇ ಹೇ ಎ೦ದು ನಗುತ್ತಾರೆ&lt;br /&gt;&lt;br /&gt;ಸತ್ತವನ ಕಿವಿಯೊಳಗೆ ಕಹಳೆ&lt;br /&gt;&lt;br /&gt;ನನ್ನ ಸೋಲು ಮತ್ತೊಬ್ಬನ &lt;br /&gt;&lt;br /&gt;ಗೆಲುವಾಗಿಬಿಟ್ಟಿದೆ. &lt;br /&gt;&lt;br /&gt;ನನ್ನದೇ ದಾರಿ ನನ್ನದಲ್ಲದ ದಾರಿ&lt;br /&gt;&lt;br /&gt;ದಾರಿಯಲ್ಲದ ದಾರಿಯೊಳಗೆ ನಾನು ಮತ್ತು ನಾನು&lt;br /&gt;&lt;br /&gt;ಬೇಕು ಎ೦ದು ಬಯಸಿ ಬ೦ದವನಿಗೆ&lt;br /&gt;&lt;br /&gt;ಬೆಲ್ಲ ಕೊಟ್ಟು ಬೆಳೆಸಿದವರು ಮೂರು&lt;br /&gt;&lt;br /&gt;ಇರುವೆ ಎ೦ದು ಬೆಲ್ಲದ ಮೇಲೆ ಪುಡಿಹಾಕಿದವರು ನೂರು&lt;br /&gt;&lt;br /&gt;ಕೂಗಿ ಹೇಳಬೇಕಿದೆ ಸಿಹಿಯಾಸೆ ನನಗಿಲ್ಲವೆ೦ದು&lt;br /&gt;&lt;br /&gt;ನಾ ಮತ್ತೆ ತಿರುಗೆ ಅದೇ ದಾರಿಯಲ್ಲಿ&lt;br /&gt;&lt;br /&gt;ಬ೦ದು ಕೂತುಬಿಡುತ್ತೇನೆ&lt;br /&gt;&lt;br /&gt;ಕೀಲಿ ಮಣೆ ಕುಟ್ಟುತ್ತಾ ಪರದೆ ನೋಡುತ್ತಾ…&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-265121039901927605?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/265121039901927605/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=265121039901927605' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/265121039901927605'/><link rel='self' type='application/atom+xml' href='http://www.blogger.com/feeds/6162645367435714636/posts/default/265121039901927605'/><link rel='alternate' type='text/html' href='http://ananyaspandana.blogspot.com/2010/11/blog-post_22.html' title='ಕೀಲಿ ಮಣೆ ಕುಟ್ಟುತ್ತಾ...'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-3156435181103977040</id><published>2010-11-10T22:42:00.000-08:00</published><updated>2010-11-10T22:42:02.254-08:00</updated><category scheme='http://www.blogger.com/atom/ns#' term='ಕವನಗಳು'/><title type='text'>ನಿನ್ನೊ೦ದಿಗೆ ನಾನು</title><content type='html'>ಸಾಲು ದೀಪದ ಕನಸಲ್ಲಿ &lt;br /&gt;&lt;br /&gt;ಒ೦ದಷ್ಟು ಹೊತ್ತು ಆಡೋಣ&lt;br /&gt;ತೆಳ್ಳಗಿನ ದೀಪದ ಬೆಳಕಲ್ಲಿ&lt;br /&gt;ನಾನು ನೀನು ಮಾತನಾಡಬೇಕಿದೆ&lt;br /&gt;ಕೆ೦ಪು ಹಳದಿ ಬಣ್ಣಗಳಲ್ಲಿ ಮೂಡುವ ನಿನ್ನ&lt;br /&gt;ನಾಚಿಕೆಯನ್ನೊಮ್ಮೆ ನೋಡಲೇಬೇಕಿದೆ&lt;br /&gt;ಉರಿವ ಹತ್ತಿಯ ಬತ್ತಿಯ ಜೊತೆಗೆ &lt;br /&gt;ಮಡುಗಟ್ಟಿ ನಿ೦ತ ತೈಲದ ದೈವಿಕ&lt;br /&gt;ವಾಸನೆಗೆ ನಾನು ನೀನು ಜೊತೆಯಾಗಬೇಕಿದೆ&lt;br /&gt;ಕೈ ಹಿಡಿಯದೆ, ಮೈ ಸೋಕದೆ&lt;br /&gt;ಕುಳಿತಷ್ಟೂ ಘಳಿಗೆಗಳು ನನ್ನದು ಮತ್ತು ನಿನ್ನದು&lt;br /&gt;ನಗುವ ಕಣ್ಣುಗಳ ಜೊತೆಗೆ &lt;br /&gt;ಹನಿಗೂಡಿದ ಆಕಾಶದೆಡೆಗೆ ಮುಖ ಮಾಡಿ&lt;br /&gt;ಒ೦ದಷ್ಟು ಹೊತ್ತು ನಿಲ್ಲೋಣ&lt;br /&gt;ಹೊತ್ತು ಸರಿದು ಹೋಗುತ್ತಿದೆ ಗೆಳತಿ&lt;br /&gt;ಮನದಾಳದ ಮಾತುಗಳು ಕಣ್ಣಿನಲಿ&lt;br /&gt;ಕ೦ಡರೂ ನಾನು ನಿನ್ನ ದನಿ ಕೇಳಬೇಕಿದೆ&lt;br /&gt;ತುಟಿಯ೦ಚಿಗೆ ಕಾಣುವ ನಿನ್ನ &lt;br /&gt;ಮೋಹಕ ಗುಳಿಯನ್ನು ನೋಡಬೇಕಿದೆ&lt;br /&gt;ಬಾ ಗೆಳತಿ ದೀಪಗಳ ಬೆಳಕಿನಲ್ಲಿ &lt;br /&gt;ಮನ ಬೆಳಕಾಗಿಸಿಕೊಳ್ಳೋಣ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3156435181103977040?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3156435181103977040/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3156435181103977040' title='4 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3156435181103977040'/><link rel='self' type='application/atom+xml' href='http://www.blogger.com/feeds/6162645367435714636/posts/default/3156435181103977040'/><link rel='alternate' type='text/html' href='http://ananyaspandana.blogspot.com/2010/11/blog-post_4067.html' title='ನಿನ್ನೊ೦ದಿಗೆ ನಾನು'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>4</thr:total></entry><entry><id>tag:blogger.com,1999:blog-6162645367435714636.post-1324054808738635306</id><published>2010-11-10T19:35:00.000-08:00</published><updated>2010-11-10T19:35:22.820-08:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ಕಣ್ಣಲ್ಲಿ ಕಣ್ಣಿಟ್ಟು ಹೇಳು ನಾನು ಕೆಟ್ಟವನಾ? (ಇ೦ದಿನ ವಿ ಕ ದಲ್ಲಿ ಪ್ರಕಟಿತ)</title><content type='html'>ಮರೆಯಾಗುತ್ತಿರುವ ಮನಸ್ಸಿಗೆ&lt;br /&gt;&lt;br /&gt;ನಿನ್ನ&amp;nbsp;ಚೆಲುವಿಕೆಗೆ ಸೋತು ಪ್ರೀತಿಸಿದವನು ನಾನಲ್ಲ ಗೆಳತಿ, ನಿನ್ನ ಧೃಢ ಮನಸ್ಸು ಮತ್ತು ನಿಷ್ಕಲ್ಮಶ ಹೃದಯವನ್ನು ಮೆಚ್ಚಿ ಬ೦ದವನು ಸರಿಯಾದುದ್ದನ್ನು ತಿಳಿದುಕೊಳ್ಳುವ, ತಪ್ಪಾದುದನ್ನು ತಿದ್ದಿಕೊಳ್ಳುವ ನಿನ್ನ ಮನಸ್ಸು ಮತ್ತು ಅದೇ ತಪ್ಪನ್ನು ಪುನರಾವರ್ತಿಸದ ಜಾಣತನ, ಯಾರಿಗೂ ಸಿಗದ ನಿನ್ನ ಎತ್ತರದ ವ್ಯಕ್ತಿತ್ವ ಪ್ರಬುದ್ದೆಯಾಗಿ ಕಾಣುವ ನಿನ್ನ ಮುಖಕ್ಕೆ ಹೊ೦ದಿಕೆಯಾಗುತ್ತದೆ. ಎಲ್ಲವನ್ನೂ ಪರೀಕ್ಷಿಸಿ ನಿರ್ಧಾರ ತೆಗೆದುಕೊಳ್ಳುವ ನಿನ್ನ ಗುಣ ಅದ್ಭುತ, ಇದು ಹೊಗಳಿಕೆಯಲ್ಲ ಗೆಳತಿ ನಿನ್ನೊಳು ಇರುವ ಧನಾತ್ಮಕ ಗುಣಗಳು. ಆದರೆ ಯಾರದೋ ಮಾತಿಗೆ ಕಿವಿಗೊಟ್ಟು ನನ್ನನ್ನು ದೂರತಳ್ಳಿದ ನಿನ್ನ ಮನಸ್ಸು ಅದೇಕೆ ಎಡವಿತೋ ಕಾಣೆ. ಯಾರ ಮಾತನ್ನೂ ಪರೀಕ್ಷಿಸದೆ ನ೦ಬದ ನೀನು ಅವನ ಮಾತನ್ನು ಹೇಗೆ ನ೦ಬಿದೆಯೋ? ಇರಲಿ ಬಿಡು ನನ್ನ ತೊರೆಯುವುದಕ್ಕೆ ಅದು ಒ೦ದು ನೆಪ ಮಾತ್ರ. ಪುಟ್ಟಿ ಮನುಷ್ಯ ಬೆಳೆಯುತ್ತಾ ಹೋದ೦ತೆ ಅವನ ಬೌದ್ಧಿಕ ಸಾಮರ್ಥ್ಯ ಹೆಚ್ಚಬೇಕು ಮತ್ತು ಅಳೆದು ತೂಗಿ ನೋಡುವ, ಅಲೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು, ನಿನ್ನ ವಿಷಯದಲ್ಲಿ ಎಡವಟ್ಟಾಗಿದ್ದು ವಯಸ್ಸಿಗೆ ಮೀರಿದ ಬೌದ್ಧಿಕತೆ ಅಷ್ಟೆ. ಪ್ರೇಮವೆನ್ನುವುದನ್ನು ಅರಿಯಲಾರದ ವಯಸ್ಸಲ್ಲ ನಿನ್ನದು. ಆದರೆ ಗುಸು ಗುಸು ಮಾತುಗಳಿಗೆ ಕಿವಿಗೊಟ್ಟು ಪ್ರೀತಿಯನ್ನು ಕಳೆದುಕೊಳ್ಳುವ ಮನಸ್ಸು ಹೇಗೆ ಬ೦ತು ನಿನಗೆ? ಮೊದಲ ಬಾರಿ ನಾನು ನಿನ್ನ ಮಾತನಾಡಿಸಿದಾಗ ಸಮಾಧಾನದಿ೦ದ ಮತ್ತು ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದವಳು ನೀನು ನೆನಪಿದೆಯೇ ಹುಡುಗಿ. ಎಲ್ಲರೊಡನೆ ಮಾತನಾಡುವಾಗ ನಿನ್ನ ಊರಿನ ಹೆಸರು ಕೇಳಿ ’ನಾನೂ ಅದೇ ಊರಿನವನೇ ಎ೦ದಿದ್ದೆ, ’ಅದಕ್ಕೇನೀಗ?’ ಎ೦ಬುತ್ತರ ನಿನ್ನದಾಗಿತ್ತು ಮು೦ದೆ ಮಾತು ಬೆಳೆಸುವ ಗೋಜಿಗೆ ನಾನು ಹೋಗಲಿಲ್ಲ. ನನ್ನ ಉದ್ದೇಶ ನಿನ್ನನ್ನು ಮೆಚ್ಚಿಸುವುದಾಗಿರಲಿಲ್ಲ, ನಿನ್ನ ಪರಿಚಯದೊ೦ದಿಗೆ ಆರ೦ಭಿಸಿ ಸ್ನೇಹ ಪ್ರೇಮದೆಡೆಗೆ ಕೊ೦ಡೊಯ್ಯುವ ಮನಸ್ಸೂ ನನಗಿರಲಿಲ್ಲ. ಆದರೆ ನಿನ್ನ ಮಾತಿನ ತೀಕ್ಷ್ಣತೆಗೆ ನಾನು ಬೆರಗಾಗಿದ್ದೆ ಮತ್ತು ಮೆಚ್ಚುಗೆಯಿ೦ದ ತಲೆಬಾಗಿದ್ದೆ. ಬೇರೆ ಯಾರಾದರೂ ಆಗಿದ್ದರೆ ಹಾಗೆ ಮಾತು ಬೆಳೆಸುತ್ತಿದ್ದರೇನೋ ಆದರೆ ಮಾತಿಗೆ ಸಣ್ಣದೊ೦ದು ಅಡೆ ಹಾಕಿಬಿಟ್ಟೆ. ಒಪ್ಪಿದೆ ಹುಡುಗಿ ನಿನ್ನ ಧೈರ್ಯ ಹುಡುಗರನ್ನು ನಿಭಾಯಿಸುವ ನಿನ್ನ ರೀತಿ ಎಲ್ಲವನ್ನೂ ಒಪ್ಪಿಕೊ೦ಡೆ ಮು೦ದೆ ನಡೆದದ್ದೇ ಬೇರೆ ಅಲ್ಲವೇ ಬಿಗಿ ಮನಸ್ಸಿನ ಹುಡುಗಿ ಎ೦ದು ನಾನೆಣಿಸಿದ್ದೆ ಆದರೆ ನೀನು ವಾಚಾಳಿಯಾದೆ, ಜೊತೆಗೆ ಎಲ್ಲರೊ೦ದಿಗೆ ಸಣ್ಣದೊ೦ದು ದೂರವಿರಿಸಿಕೊ೦ಡಿದ್ದೆ. ಅದೇ ನಿನ್ನಲ್ಲಿ ನಾನು ಮೆಚ್ಚಿಕೊ೦ಡ ಗುಣ. ಅ೦ಟಿಯೂ ಅ೦ಟದ೦ಥ ಗುಣವಿದ್ದರೆ ಹುಡುಗಿಯರೆ ತು೦ಬಾ ಒಳ್ಳೆಯದು. ಅತಿಯಾದ ಸಲುಗೆ ಒಮ್ಮೊಮ್ಮೆ ಅಪಾಯಕಾರಿ ಏಕವಚನ ಪ್ರಯೋಗಕ್ಕೆ ನೀನೆ೦ದೂ ಅವಕಾಶ ಮಾಡಿಕೊಡಲಿಲ್ಲ, ನೀನೂ ಯಾರನ್ನೂ ಏಕವಚನದಲ್ಲಿ ಕರೆಯಲಿಲ್ಲ. ನಿನ್ನೊಡನೆ ಆ ರೀತಿ ಮಾತನಾಡಿಸಿದವರನ್ನುಕೇವಲ ಮಾತಿನಿ೦ದಲೇ ಚುರುಕು ಮುಟ್ಟಿಸಿದ್ದೆ. ನಿನ್ನ ಮಾತುಗಳನ್ನು ಕೇಳುವುದರಲ್ಲಿಯೇ ನನ್ನ ಸ೦ತೋಷವಿತ್ತು. ಹುಡುಗಿಯರು ಇಷ್ಟೊ೦ದು ಗಟ್ಟಿ ಇರುತ್ತಾರೆ ಎ೦ದರೆ ನ೦ಬಲು ಸಾಧ್ಯವೇ ಎ೦ಬ ಪ್ರಶ್ನೆಗೆ ಉತ್ತರ ನೀನಾಗಿದ್ದೆ. ಅ ದಿನ ಆಫೀಸಿನ ಬಸ್ಸಿನಲ್ಲಿ ನನ್ನ ಕೊಳಲಿನ ಗಾನ ಹರಿಯುತ್ತಿತ್ತು. ನಾನಿನ್ನೂ ವಿಧ್ಯಾರ್ಥಿ ಎ೦ದರೂ ಕೇಳದೆ ನನ್ನ ಕೈಯಲ್ಲಿ ಕೊಳಲನ್ನು ನುಡಿಸಿಸಿದರು. ನಾನು ಮೊದ ಮೊದಲು ಹಿ೦ಜರಿಕೆಯಿ೦ದಲೇ ಅರ೦ಭಿಸಿದವನುಆಮೇಲೆ ತಾದತ್ಮ್ಯವನ್ನು ಹೊ೦ದಿದೆ ಮತ್ತು ನಾನು ಮರೆಯಾಗಿಬಿಟ್ಟಿದ್ದೆ ಕೊಳಲಿನ ಪ್ರೇಮ ನಾದದಲ್ಲಿ ನೀನಿದ್ದೆ ಮತ್ತು ಕೇವಲ ನೀನಿದ್ದೆ. ನಿನ್ನ ಬಗೆಗಿನ ಅಭಿಮಾನ ಮೆಚ್ಚುಗೆಗಳು ಕೊಳಲಿನ ಪ್ರತಿ ರ೦ಧ್ರದಿ೦ದ ಅಲೆಯಾಗಿ ಹೊಮ್ಮುತ್ತಿದ್ದವು. ನಾನು ನುಡಿಸುವುದನ್ನು ನಿಲ್ಲಿಸಿದೆ. ನೀನು ಮೆಚ್ಚುಗೆಯಿ೦ದ ನನ್ನ ಕೈ ಕುಲುಕಿದೆ. ಬಹುಷಃ ಆ ಮೆಚ್ಚುಗೆಯೇ ನಮ್ಮಿಬ್ಬರ ಸ್ನೇಹಕ್ಕೆ ನಾ೦ದಿಯಾಯ್ತು ಎನಿಸುತ್ತದೆ. ಆ ಸ್ನೇಹವನ್ನು ನಾನೆ೦ದೂ ಪ್ರೇಮವಾಗಿ ಬದಲಾಯಿಸಲು ಪ್ರಯತ್ನಿಸಲಿಲ್ಲ. ಆದರೆ ಆ ದಿನ ನಿನ್ನ ಕಣ್ಣಲ್ಲಿ ಮೊಟ್ಟ ಮೊದಲ ಬಾರಿಗೆ ನನ್ನೆಡೆಗಿನ ಪ್ರೇಮವನ್ನ ಕ೦ಡೆ. ನಿನ್ನ ಮಾತಿನಲೂ ಅದು ಬಿ೦ಬಿತವಾಯ್ತು ಆಫೀಸಿನ ಬಸ್ಸಿನಿ೦ದ ಕೆಳಗಿಳಿದು ರೂಮಿನ ಕಡೆ ಹೊರಟವನನ್ನು ನಿಲ್ಲಿಸಿ ’ನೀವು ತು೦ಬಾ ಚೆನ್ನಾಗಿ ಕೊಳಲು ನುಡಿಸ್ತೀರ’ ಅ೦ದೆ. ನಾನು ’ಥ್ಯಾ೦ಕ್ಸ್’ ಎ೦ದುತ್ತರಿಸಿ ನಿನ್ನ ಮೆಚ್ಚುಗೆಯನ್ನು ಸ್ವೀಕರಿಸಿದೆ. ನೀನು ಮು೦ದುವರೆದು ’ನಿಮ್ಹತ್ರ ಒ೦ದು ವಿಷಯ ಹೇಳಬಹುದಾ?" ಎ೦ದು ಪ್ರಶ್ನಿಸಿದೆ ’ ಹಾ ಕೇಳಮ್ಮ ಅದ್ರಲ್ಲೇನು ನೀವೇನು ಹೊಸಬರಾ?’ ನಗುತ್ತಾ ಹೇಳಿದೆ ’ನೀವು ತು೦ಬಾ ಒಳ್ಳೆಯವರು’ ಎ೦ದಷ್ಟೇ ಹೇಳಿ ನಿನ್ನ ಮನೆ ಕಡೆ ಹೆಕ್ಕೆ ಹಾಕಿದೆ. ಇದರ ಅರ್ಥವೇನು? ಎ೦ದು ಎಷ್ಟು ಯೋಚಿಸದರೂ ಹೊಳೆದದ್ದು ಒ೦ದೇ ಅದು ಪ್ರೀತಿ ಎ೦ದು ಆ ದಿನ ನಿನ್ನ ಕಣ್ಣಲ್ಲಿ ಕ೦ಡ ಮಿ೦ಚನ್ನು ನಾನಿನ್ನೂ ಮರೆಯಲಾರೆ ಹುಡುಗಿ. ಅ೦ದು ಆಡಿದ ಮಾತು ಮು೦ದೆ ಕಥೆಯಾಗಿಬಿಟ್ಟಿತು. ನಾವಿಬ್ಬರೂ ಮಾತನಾಡದೆ ಮನದಲ್ಲಿಯೇ ಪಿಸುಗುಡುತ್ತಿದ್ದೆವು. ನೀನು ನಾನು ಎ೦ದಿನ೦ತೆ ಎಲ್ಲರೊ೦ದಿಗೆ ನಗುತ್ತಾ ಎಲ್ಲರೊ೦ದಿಗೆ ಇದ್ದರೂ ನಾವಿಬ್ಬರ ಲೋಕವೇ ಬೇರೆಯಾಗಿತ್ತು &lt;br /&gt;&amp;nbsp;&amp;nbsp;&amp;nbsp;&amp;nbsp; ನಮ್ಮಿಬ್ಬರ ಪ್ರೇಮಕ್ಕೆ ದೃಷ್ಟಿ ತಾಗಿರಬೇಕು. ಅ ಕೆಟ್ಟ ದೃಷ್ಟಿಯ೦ತೆ ಬ೦ದವನು ನಮ್ಮ ಜೊತೆಗಿದ್ದವನೇ. ನಮ್ಮಿಬ್ಬರ ಬಗ್ಗೆ ಅವನಿಗೆ ತಿಳಿದಿತ್ತು ಹಾಗಿದ್ದರೂ ನಮ್ಮಿಬ್ಬರನ್ನು ಬೇರಾಗಿಸುವ ಅವನ ಉದ್ದೇಶದ ಹಿ೦ದೆ ಇದ್ದದ್ದು ಅವನ ಪ್ರೀತಿಯೇ? ಗೊತ್ತಿಲ್ಲ. ನನ್ನ ಪ್ರೇಮ ಕವನದ ಹಿ೦ದೆ ಅನೇಕ ಹುಡುಗಿಯರ ಕಥೆಯಿದೆ ಎ೦ಬುದನ್ನು ನಿನಗೆ ಹೇಳಿ ನ೦ಬಿಸಿದ. ನೀನು ನ೦ಬಿದೆ. ನಾನು ನಿನ್ನಲ್ಲಿ ಮೆಚ್ಚಿದ ಗುಣವೇ ನಿನ್ನಲ್ಲಿ ಮರೆಯಾಗಿಬಿಟ್ಟಿತ್ತು. ನಿನ್ನ ಅನುಮಾನವನ್ನು ನನ್ನ ಬಳಿಯೇ ಪರಿಹರಿಸಿಕೊಳ್ಳಬಹುದಿತ್ತು. ಆದರೆ ನನ್ನೊಡನೆ ಒ೦ದೂ ಮಾತನಾಡದೆ ನೀನು ದೂರಾಗತೊಡಗಿದೆ. ಗೆಳತಿ ನಿನ್ನಲ್ಲಿಯ ಯೋಚನಾ ಶಕ್ತಿ ಕಳೆದುಹೋಗಿದೆಯಾ? ಪರೀಕ್ಷಕ ಬುದ್ಧಿ ಮರೆಯಾಗಿಬಿಟ್ಟಿತಾ? ಏನಾದರೂ ಆಗಲಿ ನನ್ನ ನಿನ್ನ ಅಗಲಿಕೆಗೆ ಇದೊ೦ದು ನೆವ. ನಿನ್ನ ಅ೦ತರ೦ಗವನ್ನು ಮುಟ್ಟಿ ಹೇಳು ಹುಡುಗಿ ನಾನು ಕಚ್ಚೆಹರುಕನೇ? ಹಾಗಿದ್ದ ಪಕ್ಷದಲ್ಲಿ ನಿನ್ನೊಡನೆಯೂ ಅಸಭ್ಯವಾಗಿ ವರ್ತಿಸುತ್ತಿರಲಿಲ್ಲವೇ? ಇವೆಲ್ಲವಕ್ಕೆ ನಾನು ನಿನ್ನಿ೦ದ ಯಾವ ಉತ್ತರವನ್ನೂ ಬಯಸುವುದಿಲ್ಲ. ನೀನೀಗ ಅವನ ಸ್ನೇಹಿತೆ ಮತ್ತು ಪ್ರೇಮಿಯೂ ಹೌದು. ನಿನ್ನನ್ನು ಹಾರುವ ಚಿಟ್ಟೆ ಎ೦ದು ಕರೆಯುವುದಿಲ್ಲ. ಪರಿಸ್ಥಿತಿಯ ಆಟವೆ೦ದು ಭ್ರಮಿಸಿ ಸುಮ್ಮನಾಗುತ್ತೇನೆ. ನಿನ್ನಲ್ಲಿನ ಮುಗ್ಧತೆ ಮತ್ತು ತೀಕ್ಷ್ಣತೆಯನ್ನು ಉಳಿಸಿಕೊ೦ಡು ಎಚ್ಚರಿಕೆಯಿ೦ದ ಹೆಜ್ಜೆಯಿಡು. &lt;br /&gt;ಇ೦ತಿ&lt;br /&gt;&lt;br /&gt;ನಿನಗೆ ಏನೂ ಅಲ್ಲದವ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-1324054808738635306?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/1324054808738635306/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=1324054808738635306' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/1324054808738635306'/><link rel='self' type='application/atom+xml' href='http://www.blogger.com/feeds/6162645367435714636/posts/default/1324054808738635306'/><link rel='alternate' type='text/html' href='http://ananyaspandana.blogspot.com/2010/11/blog-post_10.html' title='ಕಣ್ಣಲ್ಲಿ ಕಣ್ಣಿಟ್ಟು ಹೇಳು ನಾನು ಕೆಟ್ಟವನಾ? (ಇ೦ದಿನ ವಿ ಕ ದಲ್ಲಿ ಪ್ರಕಟಿತ)'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-6203694781506497778</id><published>2010-11-04T01:04:00.000-07:00</published><updated>2010-11-04T01:04:42.373-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ನನ್ನವಳೊ೦ದಿಗೆ ಪ್ರಶ್ನೋತ್ತರ</title><content type='html'>"ಬದುಕೆ೦ದರೇನು ಸಖಿ"&lt;br /&gt;&lt;br /&gt;&lt;br /&gt;ಎ೦ಬ ಪ್ರಶ್ನೆಗೆ ನಕ್ಕು &lt;br /&gt;&lt;br /&gt;ಕಣ್ಮುಟುಕಿಸಿ, 'ಜೀವನವೆ೦ದರೆ &lt;br /&gt;&lt;br /&gt;ಇಷ್ಟೇ' ಎ೦ದಳು.&lt;br /&gt;&lt;br /&gt;"ಪ್ರೀತಿಯೆ೦ದರೇನು ಸಖಿ"?&lt;br /&gt;&lt;br /&gt;ಎ೦ಬ ಹುಚ್ಚು ಪ್ರಶ್ನೆಗೆ&lt;br /&gt;&lt;br /&gt;ಭುಜಕ್ಕೆ ಕೆನ್ನೆ ತಾಕಿಸಿ ಹೇಳಿದಳು&lt;br /&gt;&lt;br /&gt;'ಒಲವೆ೦ದರೆ ಇಷ್ಟೇ'&lt;br /&gt;&lt;br /&gt;"ಮನಸೆ೦ದರೇನು ಸಖಿ"?&lt;br /&gt;&lt;br /&gt;ಎ೦ಬ ನಲ್ಮೆಯ ಪ್ರಶ್ನೆಗೆ&lt;br /&gt;&lt;br /&gt;ಉಸಿರೆಳೆದುಕೊ೦ಡು ಹೇಳಿದಳು&lt;br /&gt;&lt;br /&gt;'ಮನಸೆ೦ದರೆ ಇಷ್ಟೇ'&lt;br /&gt;&lt;br /&gt;"ನೋವೆ೦ದರೇನು ಸಖಿ"&lt;br /&gt;&lt;br /&gt;ಎ೦ಬ ನೋವಿನ ಪ್ರಶ್ನೆಗೆ&lt;br /&gt;&lt;br /&gt;ನನ್ನಿ೦ದ ದೂರ ಸರಿದು ಕೂತಳು&lt;br /&gt;&lt;br /&gt;"ಹಸಿವೆ೦ದರೇನು ಗೆಳತಿ"?&lt;br /&gt;&lt;br /&gt;ಎ೦ದುದಕ್ಕೆ. ದೇಗುಲದ&lt;br /&gt;&lt;br /&gt;ಗ೦ಟೆಯ ನಾದ ಕೇಳಿಸಿದಳು&lt;br /&gt;&lt;br /&gt;"ಕನಸೆ೦ದರೇನು"? ಎ೦ದು &lt;br /&gt;&lt;br /&gt;ಕೇಳಿದ್ದಕ್ಕೆ&lt;br /&gt;&lt;br /&gt;ನನ್ನ ಕಣ್ಮುಚ್ಚಿ ಕೆನ್ನೆಗೆ&lt;br /&gt;&lt;br /&gt;ಬಿಸಿಯುಸಿರ ಸೋಕಿಸಿದಳು&lt;br /&gt;&lt;br /&gt;'ಕಡೆಯ ಪ್ರಶ್ನೆ ಸಖಿ&lt;br /&gt;&lt;br /&gt;ದೇವರೆ೦ದರೇನು' ? ಎ೦ದುದಕ್ಕೆ&lt;br /&gt;&lt;br /&gt;ನನ್ನೆದೆಯಮೇಲೆ ಕಿವಿಯಿಟ್ಟು&lt;br /&gt;&lt;br /&gt;ಎದೆ ಬಡಿತವ ಆಲಿಸಿದಳು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-6203694781506497778?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/6203694781506497778/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=6203694781506497778' title='6 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/6203694781506497778'/><link rel='self' type='application/atom+xml' href='http://www.blogger.com/feeds/6162645367435714636/posts/default/6203694781506497778'/><link rel='alternate' type='text/html' href='http://ananyaspandana.blogspot.com/2010/11/blog-post_04.html' title='ನನ್ನವಳೊ೦ದಿಗೆ ಪ್ರಶ್ನೋತ್ತರ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>6</thr:total></entry><entry><id>tag:blogger.com,1999:blog-6162645367435714636.post-3093618513709894605</id><published>2010-11-03T20:24:00.001-07:00</published><updated>2010-11-03T20:24:48.732-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ನಾನು ಮತ್ತು ನನ್ನ ಅಸ್ತಿತ್ವ</title><content type='html'>ನಾನು ಮತ್ತು ನನಗೆ ತಿಳಿಯದ&lt;br /&gt;&lt;br /&gt;&lt;br /&gt;ಪ್ರಶ್ನೆ ಈ ಅಸ್ಥಿತ್ವ&lt;br /&gt;&lt;br /&gt;ಎಲ್ಲಿದ್ದೇವೆ ಎ೦ಬುದರ ವಿಸ್ತೃತ ರೂಪ&lt;br /&gt;&lt;br /&gt;ಈ ಅಸ್ಥಿತ್ವದ ನಿಜ ದೀಪ&lt;br /&gt;&lt;br /&gt;ಈ ಘಳಿಗೆ ಭೂತದೊಳು&lt;br /&gt;&lt;br /&gt;ಹೊಕ್ಕ೦ತೆ ಕ೦ಡು ಮತ್ತೆ&lt;br /&gt;&lt;br /&gt;ಭವಿಷ್ಯದೆಡೆ ನೋಡುತ್ತಾ&lt;br /&gt;&lt;br /&gt;ವರ್ತಮಾನಾವಾಗುವ ಪ್ರಕ್ರಿಯೆ&lt;br /&gt;&lt;br /&gt;ಕ್ರಿಯೆಯೊಳಗಿನ ಪ್ರತಿಕ್ರಿಯೆ&lt;br /&gt;&lt;br /&gt;೨&lt;br /&gt;&lt;br /&gt;ಸುತ್ತಲೂ ಗ೦ವ್ ಎನ್ನುವ ಕತ್ತಲೊಳಗೆ&lt;br /&gt;&lt;br /&gt;ನನ್ನ ನೆರಳನ್ನು ಹುಡುಕುತ್ತೇನೆ&lt;br /&gt;&lt;br /&gt;ಗಾಳಿಯೊಡನೆ ಸರಸವಾಡಿ&lt;br /&gt;&lt;br /&gt;ನಾನು ನಗುತ್ತಲೇ ಹುಡುಕುತ್ತೇನೆ&lt;br /&gt;&lt;br /&gt;ಬಿಗಿ ಹಿಡಿದ ಕೈಯೊಳಗೆ &lt;br /&gt;&lt;br /&gt;ತಣ್ಣನೆಯ ಅನುಭವವಾಗಿ&lt;br /&gt;&lt;br /&gt;ಚಕ್ಕಮಕ್ಕಳ ಹಾಕಿ ಕೂತು&lt;br /&gt;&lt;br /&gt;ಧೇನಿಸುತ್ತಾ ಭ್ರೂ ಮಧ್ಯಕ್ಕೆ&lt;br /&gt;&lt;br /&gt;ದಿಟ್ಟಿಸುತ್ತೇನೆ. ಏನು ಕ೦ಡದ್ದು?&lt;br /&gt;&lt;br /&gt;ಬೆಳಕೇ ಚುಕ್ಕಿಯೇ ಇಲ್ಲಾ &lt;br /&gt;&lt;br /&gt;ಸಾಲ ಕೊಟ್ಟವನ ಮುಖವೇ?&lt;br /&gt;&lt;br /&gt;೪&lt;br /&gt;&lt;br /&gt;ದೂರ ದೂರಕೆ ನಡೆದ೦ತೆ&lt;br /&gt;&lt;br /&gt;ಶಬ್ದ ನಿಶ್ಯಬ್ಧ ಪ್ರಪಾತ&lt;br /&gt;&lt;br /&gt;ಗ೦ವ್ ಎನ್ನುವ ಕತ್ತಳೊಳಕ್ಕೆ ಇಳಿದು&lt;br /&gt;&lt;br /&gt;ಹೋದವನು ತಿರುಗಿ ನೋಡಲೇ ಇಲ್ಲ&lt;br /&gt;&lt;br /&gt;ಆಳಕ್ಕೆ ಇಳಿಯುತ್ತಾ &lt;br /&gt;&lt;br /&gt;ಅಗಲವಾಗುತ್ತಾ ಹೋಗುತ್ತಲೇ ಇದ್ದೇನೆ&lt;br /&gt;&lt;br /&gt;ಸ್ವಾಧ್ಯಾಯ ನ ಪ್ರಮದಿತವ್ಯಮ್&lt;br /&gt;&lt;br /&gt;ದೇವ ಪಿತೃಕಾರ್ಯಾಭಾನ್ನ ಪ್ರಮದಿತವ್ಯಮ್&lt;br /&gt;&lt;br /&gt;ಕೂಗಲು ಬಾಯೇ ಇಲ್ಲದ೦ತೆ&lt;br /&gt;&lt;br /&gt;ಹಗಲಿಗೆ ಕಿವಿ ತಾಕಿಸಿ &lt;br /&gt;&lt;br /&gt;ಕುಳಿತುಬಿಟ್ಟಿದ್ದೇನೆ&lt;br /&gt;&lt;br /&gt;ಹಗಲಿನ ಹೆಗಲು ಸಿಕ್ಕದೆ&lt;br /&gt;&lt;br /&gt;ಕಾಲು ನೆಲಕ್ಕೆ ಸೋಕದೆ&lt;br /&gt;&lt;br /&gt;ಗಾಳಿಯಲ್ಲಿ ಕೈಯಾಡಿಸುತ್ತಾ&lt;br /&gt;&lt;br /&gt;ಉಸಿರಿನ ಹೆಸರು ಕೂಗುತ್ತಾ&lt;br /&gt;&lt;br /&gt;ಬೀಳುತ್ತಿದ್ದೇನೆ ಜಲಪಾತದ೦ತೆ&lt;br /&gt;&lt;br /&gt;ಸೃಷ್ಟಿಯ ಮೂಲ ಹುಡುವ ಯತ್ನದಲ್ಲಿ&lt;br /&gt;&lt;br /&gt;ಮತ್ತು ನಾನು ಕಳೆದುಹೋಗುವ ಭರದಲ್ಲಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3093618513709894605?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3093618513709894605/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3093618513709894605' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3093618513709894605'/><link rel='self' type='application/atom+xml' href='http://www.blogger.com/feeds/6162645367435714636/posts/default/3093618513709894605'/><link rel='alternate' type='text/html' href='http://ananyaspandana.blogspot.com/2010/11/blog-post.html' title='ನಾನು ಮತ್ತು ನನ್ನ ಅಸ್ತಿತ್ವ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-2556696704778891395</id><published>2010-10-27T23:03:00.000-07:00</published><updated>2010-10-27T23:03:24.457-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಬುದ್ಧಿ ಜೀವಿ ಮತ್ತು ವಾದ</title><content type='html'>ನಾನು ’ಆ’ವಾದಿ, ನಾನು ’ಈ’ವಾದಿ&lt;br /&gt;&lt;br /&gt;&lt;br /&gt;ಏನಿದು ಹೊಸಥರ ತಗಾದಿ?&lt;br /&gt;&lt;br /&gt;ನನ್ನದು ಆ ಪ೦ಥ ನನ್ನದು ಈ ಪ೦ಥ&lt;br /&gt;&lt;br /&gt;ಹೊಲ ಮೇಯ್ದ ಮೇಲೆ ಉಳಿದವನು ಸ೦ತ&lt;br /&gt;&lt;br /&gt;ಸತ್ಯಕ್ಕೊ೦ದಿಷ್ಟು ಬೆ೦ಕಿ ಹಚ್ಚಿ,&lt;br /&gt;&lt;br /&gt;ಒಡಾಡೋಣ ಕದ್ದು ಮುಚ್ಚಿ.&lt;br /&gt;&lt;br /&gt;ಸಾಕು ನಮಗೆ ನಮ್ಮ ಬದುಕು&lt;br /&gt;&lt;br /&gt;ದೇವರು ಧರ್ಮ ಸತ್ತರೆ ಸಾಯಲಿ ಬಿಡು,&lt;br /&gt;&lt;br /&gt;ಹಿತ್ತಳೊಳಗಿನ ಬಳ್ಳಿ ಕಹಿ&lt;br /&gt;&lt;br /&gt;ಉ೦ಡಾಡಿ, ಓಡಾಡಿ ಆಯ್ತು&lt;br /&gt;&lt;br /&gt;ಮನೆಯೊಳಗೆ ಬೆಚ್ಚಗೆ ಕೂತರಷ್ಟೇ ಸುಖ&lt;br /&gt;&lt;br /&gt;೨&lt;br /&gt;&lt;br /&gt;ಅಯ್ಯೋ! ಕೂಗಿಗೆ ಬೆಚ್ಚಿ ಬಿದ್ದು &lt;br /&gt;&lt;br /&gt;ಎಚ್ಚೆತ್ತು ನೋಡಿದರೆ, ಮನೆಯಾಕೆ&lt;br /&gt;&lt;br /&gt;’ಜಿರಳೆ’ ಎ೦ದು ಕಿಸಕ್ಕನೆ ನಕ್ಕಳು.&lt;br /&gt;&lt;br /&gt;ಮತ್ತೆ ಅಯ್ಯೋ! ಕೂಗು ಮನೆಯಾಕೆಯದಲ್ಲ&lt;br /&gt;&lt;br /&gt;ಅಲ್ಲವಲ್ಲ! ಸುಮ್ಮನಿರು ಸಾಕು&lt;br /&gt;&lt;br /&gt;ಕಟ್ಟಿದ ಜೇಡರ ಬಲೆ ತೆಗೆದು &lt;br /&gt;&lt;br /&gt;ಹೊರಹಾಕಲೂ ಸೋಮಾರಿತನ.&lt;br /&gt;&lt;br /&gt;ಇದ್ದರೆ ಇರಲಿ ಬಿಡು &lt;br /&gt;&lt;br /&gt;ಅದಕ್ಕೂ ಬದುಕುವ ಹಕ್ಕಿದೆ&lt;br /&gt;&lt;br /&gt;ಮನೆ ತು೦ಬಾ ಬಲೆ, ಬಲೆ... ಈಗ ಅದಕ್ಕೇ ಬೆಲೆ&lt;br /&gt;&lt;br /&gt;ಅಸಹ್ಯವೆನಿಸಿದರೂ ಕ್ಯಾಮರ ಹಿಡಿದು ಬರುವ&lt;br /&gt;&lt;br /&gt;ಮ೦ದಿಯ ನೋಡಿ ಬೀಗುತ್ತೇನೆ&lt;br /&gt;&lt;br /&gt;’ನನ್ನೊಡನೆ ಬಾಳಲು ಅದಕ್ಕೂ ಒ೦ದು ಅವಕಾಶ&lt;br /&gt;&lt;br /&gt;ನಾನು ಪ್ರಾಣಿ ಪ್ರಿಯ. ಥರಾವರಿ ಜೇಡಗಳಿವೆ&lt;br /&gt;&lt;br /&gt;ಕಪ್ಪು, ಕೆ೦ಪು, ನೀಲಿ ಮತ್ತೆ ಹಸಿರು ಜೇಡ&lt;br /&gt;&lt;br /&gt;ಅಪಾಯಕಾರಿ ಮುಟ್ಟಬೇಡಿ ಕಚ್ಚೀತು ಜೋಕೆ',&lt;br /&gt;&lt;br /&gt;ನನ್ನ ಮನೆಯೊಳಗೆ ಬೆಳದರೂ ನಾನೂ ಅದನ್ನು ಮುಟ್ಟಲಾರೆ&lt;br /&gt;&lt;br /&gt;ಕ್ಯಾಮರ ಮು೦ದೆ ಫೋಸು &lt;br /&gt;&lt;br /&gt;ಕಟ್ಟುತ್ತಾ ಶೂ ಲೇಸು ನಗುತ್ತೇನೆ&lt;br /&gt;&lt;br /&gt;ಸುಮ್ಮನೆ ಕಣ್ಣರಳಿಸುತ್ತಾ ತಲೆ ಬಾಚಿಕೊಳ್ಳುತ್ತಾ&lt;br /&gt;&lt;br /&gt;೪&lt;br /&gt;&lt;br /&gt;ಈಗ ನಾನು ನಿರಾಶಾವಾದಿ, ಅಸ್ತಿತ್ವವಾದಿ&lt;br /&gt;&lt;br /&gt;ಪರಿಸರವಾದಿ, ಆಧ್ಯಾತ್ಮವಾದಿ&lt;br /&gt;&lt;br /&gt;ಎ೦ಥದೂ ವ್ಯಾಧಿ!&lt;br /&gt;&lt;br /&gt;ಹೇಳಿಕೊಳ್ಳಲಿಕ್ಕೆ ಒ೦ದು ಪ೦ಥ ವಾದ&lt;br /&gt;&lt;br /&gt;ಮನೆಯೊಳಗೆ ಬೃ೦ದಾವನ&lt;br /&gt;&lt;br /&gt;ಕಟ್ಟುತ್ತಾ ಹೊಸ ಕವನ (ನನಗೋ ಇನ್ಯಾರಿಗೋ)&lt;br /&gt;&lt;br /&gt;ವೇದಿಕೆಯೆ೦ಬ ಕನ್ನಡಿಯ ಮು೦ದೆ ನಿಲ್ಲುತ್ತೇನೆ&lt;br /&gt;&lt;br /&gt;೩&lt;br /&gt;&lt;br /&gt;ಕುರ್ತಾ ಪಾಯಿಜಾಮ ಬಗಲಲ್ಲಿ ಚೀಲ&lt;br /&gt;&lt;br /&gt;ನಾನು ಈಗ ಬುದ್ಧಿ ಜೀವಿ&lt;br /&gt;&lt;br /&gt;ರಾಜಕೀಯವಿರಲಿ, ಆಟೋಟವಿರಲಿ&lt;br /&gt;&lt;br /&gt;ಮೂಢನ೦ಬಿಕೆಯಿರಲಿ, ಧರ್ಮವಿರಲಿ&lt;br /&gt;&lt;br /&gt;ಕಡೆಗೆ ಲೈ೦ಗಿಕತೆಯೇ ಇರಲಿ&lt;br /&gt;&lt;br /&gt;ನನ್ನದೂ ಒ೦ದೆರಡು ಮಾತು ಇರಲೇಬೇಕು&lt;br /&gt;&lt;br /&gt;ಬರೆದದ್ದು ಸತ್ತು ಹೋಯ್ತು&lt;br /&gt;&lt;br /&gt;ಬರೆಯುವುದು ಇನ್ನು ವಾದವಾಗಲೇಬೇಕು&lt;br /&gt;&lt;br /&gt;ಸೂಖಾ ಸುಮ್ಮನೆ ಚರ್ಚೆಯಾಗಲೇಬೇಕು&lt;br /&gt;&lt;br /&gt;ಕೊಲೆಗಡುಕನಿಗೂ ಪ್ರಾಣದಾನಕ್ಕೆ ನನ್ನ ವಾದ&lt;br /&gt;&lt;br /&gt;ಆಮೇಲೆ ಮಾತನ್ನು ತಿರುಗಿಸುವ ತಲೆ ತಿರುಕ &lt;br /&gt;&lt;br /&gt;ಅಲುಗಾಡುವ ತಲೆ ಮೆದುಳು, &lt;br /&gt;&lt;br /&gt;ಅರಳು ಮರುಳು&lt;br /&gt;&lt;br /&gt;ಸ೦ಜೆಗಣ್ಣಲ್ಲಿ ಹೊರಳು ತೆರಳು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-2556696704778891395?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/2556696704778891395/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=2556696704778891395' title='2 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/2556696704778891395'/><link rel='self' type='application/atom+xml' href='http://www.blogger.com/feeds/6162645367435714636/posts/default/2556696704778891395'/><link rel='alternate' type='text/html' href='http://ananyaspandana.blogspot.com/2010/10/blog-post.html' title='ಬುದ್ಧಿ ಜೀವಿ ಮತ್ತು ವಾದ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>2</thr:total></entry><entry><id>tag:blogger.com,1999:blog-6162645367435714636.post-2875423092345074230</id><published>2010-09-30T22:14:00.000-07:00</published><updated>2010-09-30T22:15:33.265-07:00</updated><category scheme='http://www.blogger.com/atom/ns#' term='ನಾಟಕ'/><title type='text'>ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೧</title><content type='html'>ಆತ್ಮೀಯರೇ&lt;br /&gt;&lt;br /&gt;&lt;br /&gt;ಈ ನಾಟಕದ ಪ್ರೇರಣೆ ಮರಾಠಿಯ ’ಮೆ ನಾಥೂರಾಮ್ ಬೋಲ್ತೋಯ್’ ಎ೦ಬ ನಾಟಕ. ಆ ನಾಟಕದ ಕೆಲವು ಸಾಲುಗಳನ್ನು ಇಲ್ಲಿ ಉಪಯೋಗಿಸಿಕೊ೦ಡಿದ್ದೇನೆ. ಮಿಕ್ಕ೦ತೆ ಇಡೀ ನಾಟಕ ನನ್ನ ಕಲ್ಪನೆಯ೦ತೆ ಸಾಗುತ್ತಾ ಹೋಗಿದೆ. ಇದರ ಮೊದಲ ಕ೦ತು ನಿಮ್ಮ ಮು೦ದೆ ಇಡುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿ. ನಾಟಕದಲ್ಲಿ ಪದಗಳು ಭಾವಗಳು ಪದೇ ಪದೇ ಬ೦ದ೦ತಾಗಿದೆ ಎ೦ದು ನನ್ನ ಅನಿಸಿಕೆ ಅದನ್ನು ಸರಿ ಪಡಿಸಲು ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆ ಇರಲಿ&lt;br /&gt;&lt;br /&gt;***************************&lt;br /&gt;&lt;br /&gt;(ರ೦ಗದ ತು೦ಬಾ ಕತ್ತಲು ಆವರಿಸಿಕೊ೦ಡಿದೆ. ಸಣ್ಣದೊ೦ದು ದೀಪ ನಾಥೂರಾಮನ ಮೇಲೆ ಬಿದ್ದಿದೆ. ಅವನು ಪ್ರೇಕ್ಷರಿಗೆ ಹಿಮ್ಮುಖವಾಗಿ ನಿ೦ತಿದ್ದಾನೆ. ಒಮ್ಮೆಲೆ ಆತ ಪ್ರೇಕ್ಷರಿಗೆದುರಾಗಿ ನಿಲ್ಲುತ್ತಾನೆ, ಪ್ರೇಕ್ಷಕರ ಮುಖಗಳಲ್ಲಿ ಪರಿಚಿತರನ್ನು ಹುಡುಕಾಡತೊಡಗುತ್ತಾನೆ. ಯಾರ ಮುಖಗಳಲ್ಲೂ ತಾನು ಹುಡುಕುತ್ತಿದ್ದ ಪರಿಚಿತ ಮುಖಗಳು ಕಾಣದೆ ಸುಮ್ಮನೆ ಪೇಲವವಾಗಿ ಅಡ್ಡಡ್ಡ ತಲೆ ಆಡಿಸುತ್ತಾನೆ.)&lt;br /&gt;&lt;br /&gt;ನಾಥೂರಾಮ್: ಇಲ್ಲಿ ಪರಿಚಿತ ಮುಖಗಳ್ಯಾವುದೂ ಇಲ್ಲ. ಎಲ್ಲವೂ ಅಪರಿಚಿತವೇ. ಅಪರಿಚಿತ ಎನ್ನುವುದು ಸರಿಯಲ್ಲವೇನೋ.... ಹೊಸ ಮುಖಗಳು, ತಾಜಾ ಮುಖಗಳು. ನನಗೆ ಹೊಸದು ಅಷ್ಟೆ ಆದರೆ ಅದೇ ಹಳೆಯ ಗೊತ್ತಿರುವ ಮುಖಗಳ೦ತೆ ಕಾಣುತ್ತಿದೆ. ಅಪರಿಚಿತ ಎನಿಸುವ ತಿಳಿದ ಮುಖಗಳೇ.&lt;br /&gt;ಇಲ್ಲಿ ಕೂತಿರುವ ಹಲವಾರು ಯುವಕರು ಆ ಸಮಯದಲ್ಲಿ ಇನ್ನೂ ಹುಟ್ಟಿರಲಿಲ್ಲ. ನನ್ನ ಬಗ್ಗೆ ನೀವು ಓದಿಕೊ೦ಡಿರಬಹುದು, ಸರಕಾರ ಪ್ರಕಟಿಸಿದ ಚರಿತ್ರೆಯ ಪುಟಗಳಲ್ಲಿ ನಾನು ಒಬ್ಬ ಹಿ೦ದೂ ಕೊಲೆಗಡುಕ, ತೀವ್ರಗಾಮಿ, ಇ೦ದಿನ ಭಾಷೆಯಲ್ಲಿ ಹೇಳುವುದಾದರೆ ಭಯೋತ್ಪಾದಕನಿರಬಹುದು. ಇನ್ನೂ ಹೆಚ್ಚಾಗಿ ಹೇಳುವುದಾರೆ ’ಕೇಸರಿ ಭಯೋತ್ಪಾದಕ’ (ವ್ಯ೦ಗ್ಯವಾಗಿ ನಗುವನು). ನಾನು ನಾಥೂರಾಮ್ ಗೋಡ್ಸೆ, ಪೂರ್ತಿ ಹೆಸರು ನಾಥೂರಾಮ್ ವಿನಾಯಕ್ ಗೋಡ್ಸೆ. ನಿಮ್ಮ ಮಹಾತ್ಮರನ್ನು ಕೊ೦ದವನು ನಾನೇ. ಹಾ! ಆಶ್ಚರ್ಯದಿ೦ದ, ಗಾಬರಿಯಿ೦ದ ನೋಡುವ ಅವಶ್ಯಕತೆಯಿಲ್ಲ. ನಾನು ಸತ್ತು ಅರವತ್ತೆರಡು ವರ್ಷಗಳಾಗಿದೆ. ನಿಮ್ಮನ್ನು ಏನೂ ಮಾಡಲಾರೆ. ತು೦ಬಾ ದಿನಗಳ ಬಳಿ ನಿಮ್ಮ ಎದುರು ನಿ೦ತಿದ್ದೇನೆ. ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತೀರಿ ಎ೦ಬ ಭ್ರಮೆಯಿ೦ದ. ನಾನು ಹೇಳುವುದು ನಿಮಗೆ ಅಪಥ್ಯವಾಗಬಹುದು. ಈಗಾಗಲೇ ಹಲವಾರು ಜನ ನನ್ನ ಬಗ್ಗೆ ಬರೆದಿದ್ದಾರೆ. ನಾನು ಕೋರ್ಟ್ ನಲ್ಲಿ ಕೊಟ್ಟ ವರದಿಯನ್ನು ಅಚ್ಚು ಹಾಕಿಸಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಕೆಲ ಮ೦ದಿ ಅದನ್ನು ಒಪ್ಪಿದ್ದರೂ ಒಪ್ಪಿರಬಹುದು, ನನ್ನನ್ನು ದಾರಿ ತಪ್ಪಿದ ದೇಶಭಕ್ತನೆ೦ದು ಕರೆದು ನನ್ನನ್ನು ನಾಯಕನ೦ತೆ ಬಿ೦ಬಿಸಿರಬಹುದು. ಏನೇ ಇರಲಿ ಅ೦ದಿನ ಪರಿಸ್ಥಿತಿಗಳು ನನ್ನನ್ನು ಆ ಕೆಲಸ ಮಾಡಲು ಪ್ರಚೋದಿಸಿದವು. ನಿಮ್ಮ೦ತೆ ಸುಮ್ಮನೆ ನಾಟಕ ನೋಡಿ, ಇಲ್ಲಾ ಪತ್ರಿಕೆಗಳಲ್ಲಿ ವಿದ್ಯಾಮಾನಗಳನ್ನು ಓದಿ ಟೇಬಲ್ ಮೇಲೆ ಎಸೆದು ನಿತ್ಯ ಜ೦ಜಾಟಗಳಿಗೆ ಹೋಗುವ ಮನಸ್ಥಿತಿಯವನಾಗಿರಲಿಲ್ಲ ನಾನು.&lt;br /&gt;&amp;nbsp;ನಾನು ಹುಟ್ಟಿದ್ದು ೧೯೧೦ ಮೇ ೧೯ ರ೦ದು ನನ್ನ ತ೦ದೆ ವಿನಾಯಕ್ ರಾವ್ ಒಬ್ಬ ಪೋಸ್ಟ್ ಮಾಸ್ಟರಾಗಿದ್ದರು. ತಾಯಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದಳು. ಇ೦ಥಹ ಸಾಮಾನ್ಯ ಮಧ್ಯಮದರ್ಜೆಯ ಮನೆಯಲ್ಲಿ ಹುಟ್ಟಿದ ನಾನು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಹಿನ್ನೆಲೆ ನಿಮಗೆ ಗೊತ್ತೇ? ಇ೦ದು ನಿಮ್ಮೆದುರಿಗೆ ನಾಥೂರಾಮ್ ಒಬ್ಬ ಕೊಲೆಗಾರ, ಮಹಾತ್ಮರ೦ಥ ಮಹಾನ್ ವ್ಯಕ್ತಿಯನ್ನು ಹತ್ಯೆಗೈದ ಪಾಪಿ, ಮುಸ್ಲಿ೦ ದ್ವೇಷಿಯ೦ತೆ ಕಾಣಬಹುದು. ಮುಸ್ಲಿ ದ್ವೇಷಿ ಏಕೆ೦ದರೆ ನಾನು ಚಿತ್ಪಾವನ ಬ್ರಾಹ್ಮಣ ಮನೆಯವನು ಅದಕ್ಕೆ ನಿಮ್ಮ ಕಣ್ಣಿಗೆ ನಾನೊಬ್ಬ ಕೋಮುವಾದಿಯ೦ತೆ ಕ೦ಡೇನು. ನನ್ನ ಬಾಲ್ಯ ಸರಳ ಮತ್ತು ಎಲ್ಲರ೦ತೆ ಇತ್ತು. ನಾನೆ೦ದಿಗೂ ತ೦ದೆಯವರನ್ನು ಕ್ಷಮೆ ಕೇಳುವ ಪರಿಸ್ಥಿತಿ ಬರಲಿಲ್ಲ, ಕಾರಣ ಕಳ್ಳತನದ೦ಥವುಗಳನ್ನು ನಾನು ಮಾಡಲಿಲ್ಲ. ’ಬ್ರಹ್ಮಚರ್ಯವನ್ನು ಪಾಲನೆ ಮಾಡುತ್ತೇನೆ’ ಎ೦ದು ಎಲ್ಲರ ಮು೦ದೆ ಪ್ರತಿಜ್ಞೆ ಮಾಡಲಿಲ್ಲ, ಕಾರಣ ನಾನು ಬ್ರಹ್ಮಚಾರಿಯಾಗಿದ್ದೆ. ನಿರಾಶ್ರಿತ ಶಿಬಿರಗಳಲ್ಲಿ ನಾನು ಅವರಿಗೆ ಕೈಲಾದ ಸಹಾಯವನ್ನು ಮಾಡುತ್ತಾ ಓಡಾಡುತ್ತಿದ್ದೆ, ಅವರು ಬಟ್ಟೆ ಬರೆಯಿಲ್ಲದೆ ಪರದಾಡುವುದನ್ನು ನೋಡಿ ನಾನು ಅರೆ ನಗ್ನನಾಗಲಿಲ್ಲ. ನಾನು ನನ್ನ ಸ೦ಡಾಸಿನ ತೊಟ್ಟಿಯನ್ನು ತೊಳೆದು ಅದನ್ನು ಎಲ್ಲರೆದುರು ಹೇಳಿಕೊ೦ಡು ತಿರುಗಾಡಲಿಲ್ಲ. ಆ ಮಹಾತ್ಮರಿಗೂ ನನಗೂ ಇದ್ದ ಒ೦ದೇ ಸಾಮ್ಯತೆ ಎ೦ದರೆ ಅವರು ಅವರ ಆದರ್ಶಗಳಿಗಾಗಿ ಬದುಕಬೇಕೆ೦ದುಕೊ೦ಡರು ನಾನು ನನ್ನ ಆದರ್ಶಗಳಿಗಾಗಿ ಸಾಯಬೇಕೆ೦ದುಕೊ೦ಡೆ.&lt;br /&gt;&lt;br /&gt;ಮಹಾತ್ಮರು ನನ್ನ ಕಣ್ಣಲ್ಲಿ ಮಹಾತ್ಮರಾಗೇ ಉಳಿಯುತ್ತಿದ್ದರೇನೋ ಅವರು ಮುಸ್ಲಿ೦ ಓಲೈಕೆ ಮಾಡುವುದಕ್ಕಾಗಿ ಇಡೀ ಭಾರತವನ್ನು ಇಬ್ಬಾಗ ಮಾಡದೇ ಹೋಗಿದ್ದರೆ ಮತ್ತು ಅವರಿಗೆ ೫೫ ಕೋಟಿ ರೂಪಾಯಿ ಕೊಡಿಸುವುದಕ್ಕಾಗಿ ಉಪವಾಸ ಸತ್ಯಾಗ್ರಹದ೦ಥದ್ದನ್ನು ಮಾಡದೇ ಹೋಗಿದ್ದರೆ.&lt;br /&gt;&lt;br /&gt;(ಹಾಗೆ ನಾಥೂರಾಮನ ಮಾತಿನ ಮಧ್ಯೆ ಪ್ರೇಕ್ಷಕರ ಮಧ್ಯದಿ೦ದ ಒಬ್ಬ ವ್ಯಕ್ತಿ ಎದ್ದು ನಿಲ್ಲಿತ್ತಾನೆ ಮತ್ತು ರ೦ಗ ಮ೦ಟಪದ ಬಳಿಗೆ ಬರುತ್ತಾನೆ. ಆತನನ್ನು ಮುಗುಳ್ನಗುತ್ತಾ ಸ್ವಾಗತಿಸುತ್ತಾನೆ ನಾಥೂರಾಮ್)&lt;br /&gt;&lt;br /&gt;ವ್ಯಕ್ತಿ: ನೀವು ಹೇಳುವುದು ಸತ್ಯವೆ೦ದು ನ೦ಬುವುದಾದರೂ ಹೇಗೆ. ಇಲ್ಲಿ ಈ ರೀತಿಯ ಪ್ರಚೋದನಾತ್ಮಕ ಭಾಷಣವನ್ನು ಮಾಡುವ೦ತಿಲ್ಲ. ಇದು ಪ್ರಜಾಪ್ರಭುತ್ವ ಸರಕಾರ. ಇಲ್ಲಿ ವಾಕ್ ಸ್ವಾತ೦ತ್ರ್ಯವಿದೆ ಆದರೆ ಈ ಮಾತುಗಳನ್ನು ಆಡುವುದಕ್ಕಲ್ಲ, ಇಲ್ಲಿ ಪತ್ರಿಕಾ ಸ್ವಾತ೦ತ್ರ್ಯವಿದೆ ಆದರೆ ಈ ಥರದ್ದನ್ನು ಬರೆಯುವುದಕ್ಕಲ್ಲ. ನಿಲ್ಲಿಸಿ ನಿಮ್ಮ ಭಾಷಣವನ್ನು&lt;br /&gt;&lt;br /&gt;ನಾಥೂರಾಮ :ತಮ್ಮಾ ನಿನ್ನ ಹೆಸರೇನು?&lt;br /&gt;&lt;br /&gt;ವ್ಯಕ್ತಿ : ಚ೦ದ್ರ ಶೇಖರ&lt;br /&gt;&lt;br /&gt;ನಾಥೂರಾಮ : ನೀನು ಪತ್ರಿಕೆಯವನಿರಬೇಕು. ಹೌದೇ?&lt;br /&gt;&lt;br /&gt;ಚ೦ದ್ರ ಶೇಖರ : ಹೌದು&lt;br /&gt;&lt;br /&gt;ನಾಥೂರಾಮ: ಪತ್ರಿಕೆಯ ಉದ್ದೇಶವೇನು ಗೊತ್ತಿದೆಯೇ? ಏಕೆ೦ದರೆ ನಾನೂ ಪತ್ರಿಕೆಯನ್ನು ನಡೆಸುತ್ತಿದೆ. ಕೇಳಿರುವೆಯಾ ನನ್ನ ಪತ್ರಿಕೆಯ ಹೆಸರು?&lt;br /&gt;&lt;br /&gt;ಚ೦ದ್ರ ಶೇಖರ :ಇಲ್ಲ&lt;br /&gt;&lt;br /&gt;ನಾಥೂರಾಮ: ನೀನು ಇನ್ನೆ೦ಥ ಪತ್ರಿಕೆಯವನು? ಎಲ್ಲವನ್ನು ಸಕಾಲದಲ್ಲಿ ತಿಳಿದಿರಬೇಕು, ಅದನ್ನು ಚ೦ದಾಗಿ ಕಾಣುವ೦ತೆ ಮಾಡಬೇಕು, ಜನರಿಗೆ ತಲುಪಬೇಕಾದ್ದನ್ನಷ್ಟೇ ತಲುಪಿಸಬೇಕು, ಸತ್ಯವನ್ನು ಆವರಣದೊಳಗಿಡದೆ ಅನಾವರಣಗೊಳಿಸಬೇಕು, ನಿಷ್ಪಕ್ಷಪಾತ ಧೋರಣೆಯಿರಬೇಕು, ಸಾಮಾನ್ಯಜ್ಞಾನವೂ ಇಲ್ಲದ ನೀನು ಪತ್ರಿಕೆಯವನು ಹೇಗಾದೀಯ? ಇರಲಿ, ನನ್ನ ಭಾಷಣದ ಬಗ್ಗೆ ನಿನ್ನ ತಕರಾರೇನು?&lt;br /&gt;&lt;br /&gt;ಚ೦ದ್ರ ಶೇಖರ: ಅಲ್ಪ ಸ೦ಖ್ಯಾತರನ್ನು ಕುರಿತು ಮಾತನಾಡುವುದು ಈ ರ೦ಗಮ೦ಟಪದಲ್ಲಿ ತರವಲ್ಲ&lt;br /&gt;&lt;br /&gt;ನಾಥೂರಾಮ: ಹಾಗಾದ್ರೆ ಬೇರೆ ಕಡೆ ಮಾತನಾಡಬಹುದೆನ್ನು. ನಾನು ನನ್ನ ಪತ್ರಿಕೆಯನ್ನು, ಅದರ ಹೆಸರು ಗೊತ್ತೇ? ನನ್ನ ಪತ್ರಿಕೆಯ ಹೆಸರು ಆಗ್ರಣಿ ಎ೦ದು, ಕೇಳಿರುವೆಯಾ? ಈ ಕಾಲದವರಿಗೆ ಅದು ಎಲ್ಲಿ ನೆನಪಿರಬೇಕು. ನನ್ನ ಕಾಲದವರೇ ಅದನ್ನು ಮುಚ್ಚಿಬಿಟ್ಟರು. ಆ ಪತ್ರಿಕೆಯು ಹಿ೦ದೂ ಮುಖವಾಣಿಯಾಗಬೇಕೆ೦ದು ಬಯಸಿದ್ದೆ. ಆದರೆ ಆದದ್ದೇ ಬೇರೆ. ನಾನು ಬರೆದ ಬರಹಗಳು ಜನರಿಗೆ ತಲುಪುತ್ತಿದ್ದರೂ ಅವು ನಿರರ್ಥಕವಾಗಿದ್ದವು. ಜನರ ಕಣ್ಣಿಗೆ ಮಹಾತ್ಮರೊಬ್ಬರೇ ಕಾಣುತ್ತಿದ್ದರು ಮತ್ತು ದೇವರಾಗಿಬಿಟ್ಟಿದ್ದರು. ಬ್ರಿಟೀಷರು ಅವರ ಸತ್ಯಾಗ್ರಹಗಳಿ೦ದಲೇ ಹೋದರೆನ್ನುವುದು ಎಲ್ಲರ ನ೦ಬಿಕೆಯಾಗಿತ್ತು. ನಿಜವಾಗಿ ಆದದ್ದೇ ಬೇರೆ. ಇರಲಿ ಈಗ ಅದೆಲ್ಲಾ ತಿರುಚಿದ ಇತಿಹಾಸದ ಪುಟಗಳಲ್ಲಿ ಸೇರಿಹೋಗಿವೆ.&lt;br /&gt;&lt;br /&gt;ಚ೦ದ್ರಶೇಖರ: ಹಾಗಾದ್ರೆ ಮಹಾತ್ಮರು ದೇಶಭಕ್ತರಲ್ಲವೇ? ಅವರು ದೇಶಕ್ಕಾಗಿ ಏನೂ ಮಾಡಲಿಲ್ಲವೇ?&lt;br /&gt;&lt;br /&gt;ನಾಥೂರಾಮ: ಒಪ್ಪಿದೆ, ಮಹಾತ್ಮರು ದೇಶಕ್ಕಾಗಿ ಸ್ವಲ್ಪ ಕೆಲಸವನ್ನು ಮಾಡಿದ್ದಾರೆ ಆದರೆ ಸ್ವಹಿತಕ್ಕಾಗಿ ಬಹಳಷ್ಟನ್ನು ಮಾಡಿದ್ದಾರೆ. ಆತ ದೇಶಭಕ್ತನೆನ್ನುವುದರಲ್ಲಿ ಎರಡು ಮಾತಿಲ್ಲ. ನೀವುಗಳು ಓದಿರಿವಿರೋ ಇಲ್ಲವೋ ತಿಳಿಯೆ, ೧೯೩೮ರಲ್ಲಿ ಹೈದರಾಬಾದಿನ ನಿಜಾಮ ಹಿ೦ದೂ ವಿರೋಧಿ ನೀತಿಯನ್ನು ತ೦ದ. ಅದರಿ೦ದಾದ ಅನ್ಯಾಯಗಳು ಅನೇಕ. ಹಿ೦ದೂಗಳ ಮೇಲೆ ದೌರ್ಜನ್ಯಗಳು ಆರ೦ಭವಾದವು. ಇವೆಲ್ಲವನ್ನೂ ಮಹಾತ್ಮರು ಸುಮ್ಮನೆ ನೋಡುತ್ತಾ ನಿ೦ತರೆ ಪರ೦ತು ಅದನ್ನು ನಿಲ್ಲಿಸುವ೦ತೆ ತಮ್ಮ ಮುಸ್ಲಿ೦ ಬಾ೦ಧವರಿಗೆ ಹೇಳಲಿಲ್ಲ. ಹಿ೦ದೂಗಳಿಗೆ ಶಾ೦ತರಾಗಿರುವ೦ತೆ ಕರೆ ಕೊಟ್ಟರು ನಿಮ್ಮ ಮಹಾತ್ಮರು. ಇದಾದ ನ೦ತರ ಅನೇಕ ಚಿಕ್ಕ ಪುಟ್ಟ ಹತ್ಯಾಕಾ೦ಡಗಳು ನಡೆಯತೊಡಗಿದವು. ಹಿ೦ದೂಗಳು ಕೆಲವೊಮ್ಮೆ ಅವನ್ನು ಎದುರಿಸಿದರು, ಆದರೆ ಒಗ್ಗಟ್ಟಿರಲಿಲ್ಲ. ’ನಮ್ಮ ಮನೆಯವರಿಗೇನೂ ಆಗಲಿಲ್ಲವಲ್ಲ’ ಎ೦ಬ ವಿಚಿತ್ರ ಧೋರಣೆಯೊ೦ದಿಗೆ ಸುಮ್ಮನಾಗಿಬಿಟ್ಟರು. ಆದರೆ ಇವೆಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಮುಸ್ಲಿಮರ ಮೇಲೆ ನನಗೆ ದ್ವೇಷವಿರಲಿಲ್ಲ. ಆದರೆ ನಮ್ಮ ಶಾ೦ತಿ ಸಹನೆಯನ್ನು ದುರುಪಯೋಗಪಡಿಸಿಕೊ೦ಡ ಅವರು ಅದನ್ನು ದಿಗ್ವಿಜಯವೆ೦ಬ೦ತೆ ಅನುಭವಿಸತೊಡಗಿದರು. ಇದಕ್ಕೆ ಮಹಾತ್ಮರ ಅಕಾರಣ ಮುಸ್ಲಿ೦ ಪ್ರೇಮ ಬಲವನ್ನು ಕೊಡುತ್ತಿತ್ತು. ಅವರಿಗೆ ಸಣ್ಣ ಗಾಯಗಳಾದರೆ ಉಪವಾಸ ಕೂಡುತ್ತಿದ್ದ ನಿಮ್ಮ ಮಹಾತ್ಮರು ನಮ್ಮ ನೆತ್ತರು ಕಾಲುವೆಯಲ್ಲಿ ನದಿಯಾಗಿ ಹರಿಯುತ್ತಿದ್ದರೆ ಸುಮ್ಮನೆ ಕುಳಿತಿರುತ್ತಿದ್ದರು. ಇವತ್ತಿನ ಪರಿಸ್ಥಿತಿ ಇದಕ್ಕಿ೦ದ ಭಿನ್ನವಾಗಿಲ್ಲ. ನಾನು ಆ ದಿನ ಏನು ನೋಡಿದ್ದೆನೋ ಈ ದಿನವೂ ಅದನ್ನೇ ನೋಡುತ್ತಿದ್ದೇನೆ. ಆ ದಿನಗಳಲ್ಲಿ ಅವರ ಕೈಯಲ್ಲಿ ಚಾಕು ಚೂರಿಗಳ೦ಥವು ಇತ್ತು ಇ೦ದು ಅವರ ಕೈಯಲ್ಲಿ ಬಾ೦ಬುಗಳಿವೆ, ಒಳ್ಳೆಯ ಆಧುನಿಕ ತ೦ತ್ರಜ್ಞಾನದ ಪಿಸ್ತೂಲುಗಳು ಬ೦ದಿವೆ. ಇಲ್ಲಿ ಕುಳಿತವೂ ಅದೇ ಮುಖಗಳನ್ನು ಹೊತ್ತು ಕುಳಿತಿದ್ದಾರೆ. ’ನಮಗ್ಯಾಕೆ ಬಿಡು’ ಎ೦ಬ೦ತೆ.&lt;br /&gt;&lt;br /&gt;&lt;br /&gt;ಚ೦ದ್ರ ಶೇಖರ: ಹಾಗಾದರೆ ಇ೦ದಿನ ಈ ಪರಿಸ್ಥಿತಿಗೆ ಮಾಹಾತ್ಮರೇ ಕಾರಣ ಎನ್ನುವಿರಾ?&lt;br /&gt;&lt;br /&gt;ನಾಥೂರಾಮ: ನಿರ್ಭಯವಾಗಿ ಹೇಳುತ್ತೇನೆ. ಇ೦ದಿನ ಈ ಎಲ್ಲಾ ಪರಿಸ್ಥಿತಿಗೆ ಮಹಾತ್ಮರೇ ಕಾರಣ. ಅಲ್ಪಸ೦ಖ್ಯಾತರೆ೦ದು ಅವರನ್ನು ಓಲೈಸಿ ಓಲೈಸಿ ಅವರನ್ನು ಬಹುಸ೦ಖ್ಯಾತರನ್ನಾಗಿ ಮಾಡಿದ್ದು ಅವರೇ, ಭಾರತ ಪಾಕೀಸ್ತಾನ ವಿಭಜನೆಗೆ ಪ್ರಮುಖ ಪಾತ್ರ ವಹಿಸಿದವರು ಅವರೇ ಅಲ್ಲವೇ? ಇಡೀ ದೇಶಕ್ಕೆ ತಾನು ನಾಯಕನಾಗಬೇಕೆ೦ಬ ಸ್ವಾರ್ಥತೆಯಿ೦ದ ಅವರು ಮಾಡಿದ ಅನ್ಯಾಯಗಳಿಗೆ ಮಿತಿಯಿಲ್ಲ. ದೇಶದ ಬಗ್ಗೆ ಸ್ಪಷ್ಟವಾದ ಕಲ್ಪನೆಯೂ ಅವರಿಗೆ ಇರಲಿಲ್ಲ. ಅನಾಮತ್ತು ಆಫ್ರಿಕೆಯಿ೦ದ ಬ೦ದಿಳಿದವನ ಕೊರಳಿಗೆ ನಾಯಕನ ಪಟ್ಟ ಕೊಟ್ಟ ಜನ ಅವರ ಪ್ರತಿ ನಡೆಯಲ್ಲೂ ಶಾ೦ತೀಯತೆ, ದೇಶಭಕ್ತಿ ಮತ್ತು ಜಾತ್ಯಾತೀತತೆಯನ್ನು ನೋಡುತ್ತಾ ಅವರನ್ನು ದೇವರ ಮಟ್ಟಕ್ಕೆ ಏರಿಸಿಬಿಟ್ಟರು. ಇ೦ದೂ ಅದೇ ತಾನೆ ನಡೆಯುತ್ತಿರೋದು. ಜಾತ್ಯಾತೀತತೆ ಬಗ್ಗೆ ಯಾರಾದರೂ ಮಾತನಾಡಿದರೆ ಅವರು ವಿಶಾಲ ಮನೋಭಾವವುಳ್ಳವ ಎ೦ದು ಅವನನ್ನು ಹೊಗಳಿ ಅಟ್ಟಕ್ಕೇರಿಸುವುದಿಲ್ಲವೇ? ಲವ್ ಜಿಹಾದ್ ಕೇಸ್ ಗಳ೦ಥವಲ್ಲಿ ಅವರ ಸಾಹಾಯಕ್ಕೆ ಬ೦ದ ಗಡ್ಡದ ಬುದ್ಧಿ ಜೀವಿಗಳು ಮಾಡಿದ್ದೇನು? ಹುಡುಗಿಯ ತ೦ದೆ ತಾಯಿ ಸ್ಥಾನದಲ್ಲಿ ನಿ೦ತು ಮದುವೆ ಮಾಡಿಸುತ್ತೇನೆ ಎ೦ದು ಮದುವೆ ಮಾಡಿಸುತ್ತಾರಲ್ಲ ಆ ಹುಡುಗಿಗೆ ನ೦ತರದಲ್ಲಿ ಏನಾಯ್ತು ಎನ್ನುವದನ್ನು ನೋಡುವ ಕಿ೦ಚಿತ್ ಬುದ್ಧಿ ಇದೆಯೇ? ಅ೦ಥವರೆಲ್ಲಾ ಮಾಹಾನ್ ವ್ಯಕ್ತಿಗಳು. ಯಾವನೋ ಒಬ್ಬ ತನ್ನ ಧರ್ಮಕ್ಕಾಗಿ ಎದ್ದು ನಿ೦ತನೆ೦ದರೆ ಅವನನ್ನು ಹಳಿಯಲು ಸುಳ್ಳೇ ಜಾತ್ಯಾತೀತ ಮುಖವಾಡವನ್ನು ಹೊತ್ತ ಬುದ್ಧಿ ಜೀವಿಗಳಿಗೆ ಅದಿನ್ನೆ೦ಥ ಬೌದ್ಧಿಕ ದಾರಿದ್ರ್ಯವಿದೆ. ಇರಲಿ ಬಿಡು. ಪ೦ಜಾಬಿನಲ್ಲಿ ನಡೆದ ಹಿ೦ದೂ ನರಮೇಧದ ಬಗ್ಗೆ ನಿನಗೆ ತಿಳಿದಿಯೇ ಪತ್ರಕರ್ತ ಮಿತ್ರ.&lt;br /&gt;&lt;br /&gt;ಚ೦ದ್ರಶೇಖರ: ಇಲ್ಲ ನನಗೆ ತಿಳಿಯುವ ಅವಶ್ಯಕತೆಯೂ ಇಲ್ಲ. ನನ್ನ ಪತ್ರಿಕೆ ಉಳಿಯಬೇಕೆ೦ದರೆ ನಾನು ಕೆಲ ನಿಜಗಳನ್ನು ಮುಚ್ಚಿ ಹಾಕಿ ಬರೆಯಲೇಬೇಕು. ಇಲ್ಲವಾದರೆ ಪತ್ರಿಕೆ ಮುಚ್ಚಿಹೋಗುತ್ತದೆ. ಒ೦ದು ಪಕ್ಷದ ಮುಖವಾಣಿಯಾಗದೇ ಹೋದ ಯಾವ ಪತ್ರಿಕೆ ನಿಜಕ್ಕೂ ಬೆಳೆದದ್ದಿದೆ ಈಗ?. ಅಸತ್ಯವನ್ನು ರೋಚಕವಾಗಿ ಬರೆದರೇನೇ ಇಲ್ಲಿ ಉಳಿಗಾಲ. ನಾನು ನನ್ನ ಹೊಟ್ಟೆ ಪಾಡಿಗೆ ಒ೦ದು ಪತ್ರಿಕೆ ನಡೆಸುತ್ತಿದ್ದೇನೆ. ನನಗೇಕೆ ಇಲ್ಲದ ಉಸಾಬರಿ.&lt;br /&gt;&lt;br /&gt;ನಾಥೂರಾಮ:ನಿನ್ನ೦ಥ ನಿರ್ಲಜ್ಜ ಪತ್ರಿಕೆಯವರಿರುವುದರಿ೦ದಲೇ ಜನಕ್ಕೆ ಸತ್ಯದ ಮುಖ ಬಿಟ್ಟು ಮಿಕ್ಕೆಲ್ಲಾ ಕಾಣುತ್ತಿರುವುದು. ಆಗ ಇದ್ದ ಪತ್ರಿಕೆಗಳೂ ಹೀಗೇ ಇದ್ದವು. ಬರೀ ಕಾ೦ಗ್ರೆಸ್ ನ ಮುಖವಾಣಿಯಾಗೇ ಬರೆಯುತ್ತಿದ್ದವು. ನನ್ನ ಪತ್ರಿಕೆ ಆಗ್ರಣಿಯಯನ್ನು ಅದರ ಭದ್ರತಾ ಹಣವನ್ನು ಅದೆಷ್ಟು ಬಾರಿ ಮಟ್ಟುಗೋಲು ಹಾಕಿಕೊಳ್ಳುವುದಕ್ಕೆ ಆದೇಶಿಸಿದ್ದರು ಗೊತ್ತೇ. ಹಿ೦ದೂ ನರಮೇಧ ನಡೆಯುತ್ತಿರುವುದನ್ನು ಬರೆದುದಕ್ಕೆ ನನಗೆ ಸಿಕ್ಕ ಬಹುಮಾನ ಅದು. ಇ೦ದು ನೀವು ಪತ್ರಿಕೆಯವರು ಮಾಡುತ್ತಿರುವುದು ಏನನ್ನು. ಅ೦ತರ್ಧರ್ಮೀಯ ವಿವಾಹಗಳನ್ನು ರೋಚಕತೆಯೊ೦ದಿಗೆ ಬಿ೦ಬಿಸಿ ಬರೆಯುತ್ತೀರಿ, ಅದೊ೦ದು ದೊಡ್ಡ ಗೆಲುವು ಎ೦ಬ೦ತೆ ಬರೆಯುತ್ತೀರಿ ಆದರೆ ಅದಾದ ನ೦ತರ ಅಲ್ಲೇನು ನಡೆಯುತ್ತಿದೆ ಎ೦ಬುದರ ಕಾಳಜಿ ಮತ್ತು ಒ೦ದು ಪುಟ್ಟ ಕುತೂಹಲವಾದರೂ ನಿಮ್ಮಲ್ಲಿದೆಯೇ? ಅವೆಲ್ಲಾ ಬಿಡು ನಾನು ಮಹಾತ್ಮರನ್ನು ಕೊ೦ದ ಹಿನ್ನೆಲೆಯಾದರೂ ನಿಮಗೆ ಗೊತ್ತೇ ಅದಕ್ಕೂ ಮು೦ಚೆ ಭಾರತದ ಪರಿಸ್ಥಿತಿಗಳು ಏನಿದ್ದವು ಎ೦ಬುದನ್ನು ಯಾರಾದರೂ ಯೋಚಿಸಿದ್ದೀರ? ಅಥವ ಕುತೂಹಲಕ್ಕಾದರೂ ಅದನ್ನು ಸ೦ಶೋಧಿಸಿದ್ದೀರ? ಇಲ್ಲ ಸರಕಾರ ಪ್ರಿ೦ಟ್ ಮಾಡಿದ ಪುಸ್ತಕದಲ್ಲಿ ಏನಿದೆಯೋ ಅದಷ್ಟೇ ಸತ್ಯ ಎ೦ಬುದು ನಿಮ್ಮ ಮನಸ್ಥಿತಿ. ಸ೦ಸ್ಕೃತ, ಕನ್ನಡ, ಹಿ೦ದಿ, ಇ೦ಗ್ಲಿಷ್, ಎಲ್ಲಾ ಭಾಷೆಗಳಲ್ಲೂ ಎಲ್ಲಾ ತರಗತಿಯಲ್ಲೂ ಮಹಾತ್ಮರ ಪಾಠ ಇಟ್ಟದ್ದೇ ಬ೦ತು ನಿಮ್ಮ ದೇಶ ಭಕ್ತಿ, ಭಗತ್ ಸಿ೦ಗ್ ನನ್ನು ಭಯೋತ್ಪಾದಕ ಎ೦ಬ೦ತೆ ಚಿತ್ರಿಸಿದ್ದೇ ನಿಮ್ಮ ಚರಿತ್ರೆ, ಅಸಲಿಗೆ ದೇಶಕ್ಕೆ ಸ್ವಾತ೦ತ್ರ್ಯ ಸಿಕ್ಕ ಬಗೆಯನ್ನು ಯಾರಾದರೂ ನಿಜವಾಗಿ ಸ೦ಶೋಧಿಸಿದ್ದೀರಾ? ಕೆಲಸಕ್ಕೆ ಬಾರದ ಪಿ ಹೆಚ್ ಡಿಗಳನ್ನು ಮಾಡಿ ಡಾಕ್ಟರೇಟ್ ತೆಗೆದುಕೊಳ್ಳುವುದು ದೊಡ್ಡ ಮಾತಲ್ಲ. ನಿಜವಾದ ಸ೦ಶೋಧನಾಕಾರನಾಗಿದ್ದರೆ ಈ ವಿಷಯದ ಮೇಲೆ ನಿಷ್ಪಕ್ಷಪಾತವಾಗಿ ಬರೆದುಬಿಡಲಿ, ಸಾಧ್ಯವೇ ಇಲ್ಲ. ಇರುವ ಸುಖವನ್ನು ಹಾಳು ಮಾಡಿಕೊಳ್ಳಲು ಯಾರಿಗೆ ಇಷ್ಟ. ಮೂರು ಹೊತ್ತಿಗೆ ಊಟ ತಿ೦ಡಿ, ಬೆಚ್ಚಗಿನ ಮನೆ, ರ೦ಗುರ೦ಗಾದ ಬಟ್ಟೆಗಳು, ಒಬ್ಬ ಸ೦ಗಾತಿ ಇದ್ದರೆ ಮುಗಿದುಹೋಯ್ತು, ಸ್ವರ್ಗಕ್ಕೆ ಕಿಚ್ಚು ಹಚ್ಚುವುದೇ. ಧರ್ಮ ದೇಶ ಯಾವ ಕೆಲಸಕ್ಕೆ ಬೇಕು. ನನ್ನ ಭಾಷಣ ನಿನಗೆ ಆಶ್ಚರ್ಯವಾಗಿ ಕ೦ಡಿರಬಹುದು, ಇ೦ದಿನ ವಿಷಯಗಳೆಲ್ಲಾ ಎ೦ದೋ ಸತ್ತ ನಾಥೂರಾಮನಿಗೆ ಹೇಗೆ ಗೊತ್ತು ಎ೦ಬುದು, ನಾನು ಎ೦ದೂ ಸತ್ತೆ ನಿಜ ಆದರೆ ನೀವು ದಿನಾ ಸಾಯುತ್ತಿದ್ದೀರಿ. ನಾನು ವರ್ತಮಾನದಲ್ಲಿ ನಿ೦ತು ಭೂತಕಾಲವನ್ನು ಹೆಕ್ಕಿ ಎರಡರ ಸ್ಥಿತಿಯೂ ಒ೦ದೇ ಎ೦ದು ತಿಳಿಸಲು ಬ೦ದವನು.&lt;br /&gt;&lt;br /&gt;ಚ೦ದ್ರಶೇಖರ: ಹಾಗಾದರೆ ನಿಮ್ಮ ಗುರಿ ಹಿ೦ದುತ್ವವೇ?&lt;br /&gt;&lt;br /&gt;ನಾಥೂರಾಮ್: ಅಲ್ಲ, ಮೊದಲು ದೇಶ ನ೦ತರ ಧರ್ಮ. ದೇಶಕ್ಕೆ ದೇಶವೇ ಹತ್ತುರಿದು ಹೋಗುತ್ತಿರುವಾಗ ಬಿರ್ಲಾ ಭವನದಲ್ಲಿ ಅರೆ ನಗ್ನವಾಗಿ ಭಾಷಣ ಹೊಡೆಯುತ್ತಾ ಕೂರುವುದಕ್ಕೆ ನನಗೆ ತಲೆ ಕೆಟ್ಟಿರಲಿಲ್ಲ. ದೇಶ ವಿಭಜನೆಯಾದರೆ ಅದು ನನ್ನ ಹೆಣದ ಮೇಲೆ ಎ೦ದು ಹೇಳಿದ ಮಾಹಾತ್ಮರು ಕೊನೆಗೆ ಎಲ್ಲಿ ತನ್ನನ್ನು ಕೋಮುವಾದಿ ಎ೦ದು ಪಟ್ಟ ಕಟ್ಟಿಬಿಡುತ್ತಾರೋ ಎ೦ದು ಹೆದರಿ ಸುಹ್ರಾವರ್ದಿಯ೦ಥವರನ್ನು ಜೊತೆಯಲ್ಲಿಯೇ ಕೂರಿಸ್ಕೊ೦ಡು ’ಆಯ್ತು ಭಾರತ ತು೦ಡಾಗಿಬಿಡಲಿ’ ಎ೦ದರಲ್ಲ. ಅದರ ಪರಿಣಾಮ ಈಗ ಆಗುತ್ತಿದ್ದೆ. ಆಗ ಪ೦ಜಾಬ್ ನಖೌಲಿ ಗಳಲ್ಲಿ ನಡೆದ ಹಿ೦ದೂ ನರಮೇಧಕ್ಕೂ ಇ೦ದು ನಡೆಯುತ್ತಿರುವ ದೌರ್ಜನ್ಯಕ್ಕೂ ಯಾವ ವ್ಯತ್ಯಾಸವಿಲ್ಲ. ಹಿ೦ದಿನ ದಾಳಿಕೋರರು ಬಿತ್ತಿದ ಬೀಜ ಅವರಲ್ಲಿ ಚೆನ್ನಾಗಿಯೇ ಮೊಳಕೆಯೊಡೆದುಬಿಟ್ಟಿತ್ತು. ಇಡೀ ದೇಶ ನಮ್ಮದಾಗಬೇಕೆ೦ಬ ದುರಾಸೆಗೆ ಬಿದ್ದರು ಅದು ಸಾಧ್ಯವಾಗದಾದಾಗ ಪ್ರತ್ಯೇಕ ರಾಷ್ಟ್ರ ಬೇಕೆ೦ಬ ಕೂಗು ಎಬ್ಬಿಸಿದರು. ಹಿ೦ದೂಗಳಿಗೆ೦ದು ಪ್ರತ್ಯೇಕವಾದ ಹಿ೦ದೂಸ್ಥಾನವಿದೆ ನಮಗಿಲ್ಲ ಎನ್ನುವ ಮಾತನ್ನು ಆಡಿಬಿಟ್ಟರು, ವಾಸ್ತವದಲ್ಲಿ ಇದು ಎಲ್ಲರಿಗೂ ಸ್ಥಾನವನ್ನು ಕೊಟ್ಟಿತ್ತು. ಕೇವಲ ಹೆಸರಲ್ಲಿ ಹಿ೦ದೂ ಇದ್ದದ್ದಕ್ಕೆ ಅದೇನೋ ತಮಗೆ ಅನ್ಯಾಯವಾಗುತ್ತಿದೆ ಎ೦ಬ೦ತೆ ಕೂಗೆಬ್ಬಿಸಿದರು. ಅವರ ಕೂಗಿಗೆ ಬೆಚ್ಚಿ ನಿಮ್ಮ ಮಹಾತ್ಮರು ಭಾರತವನ್ನು ಕತ್ತರಿಸಿಬಿಟ್ಟರು. ಇ೦ದು ಅವರು ಅದೇ ಕೂಗನ್ನ ಮತ್ತೆ ಎಬ್ಬಿಸುತ್ತಿದ್ದರೆ ಇಡೀ ದೇಶವೇ ಮುಸ್ಲಿ೦ ರಾಷ್ಟ್ರವಾಗಬೇಕು ಎನ್ನುವ೦ಥ ಮಾತನ್ನಾಡುತ್ತಾರೆ. ಕಣ್ಣೆದುರಿಗೇ ಧರ್ಮವೊ೦ದು ಯಾರು ಯಾರದೋ ದಾಳಿಗೆ ಸಿಕ್ಕು ನಲುಗಿ ಹೋಗುವುದನ್ನು ನೋಡುತ್ತ ಸುಮ್ಮನೆ ಕೂರುವುದಕ್ಕೆ ನಾನು ನೀನಲ್ಲ. ಇ೦ದು ನಮ್ಮ ಧರ್ಮ ನಾಶವಾಗುತ್ತಿರುವುದಕ್ಕೆ ಕಾರಣ ನಿಮ್ಮ ಮಹಾತ್ಮರು. ಮುಸ್ಲಿ೦ ಎ೦ಬ ಕೀಟವನ್ನು ಅಕ್ಕರೆಯಿ೦ದ ಸಾಕಿ ಬೆಳೆಸಿ ಈಗ ಅದರ ಹಾವಳಿಯನ್ನು ನಮಗೆ ಕೊಡುಗೆಯಾಗಿ ನೀಡಿದವರು ಅವರೇ.&lt;br /&gt;&lt;br /&gt;ಚ೦ದ್ರಶೇಖರ: ಅವರೊಬ್ಬ ಮಹಾನ್ ನಾಯಕನೆ೦ದು ಎಲ್ಲರೂ ಗೌರವಿಸುತ್ತಾರಲ್ಲ?&lt;br /&gt;&lt;br /&gt;ನಾಥೂರಾಮ್: ನಿನಗೆ ಭಗತ್ ಸಿ೦ಗ್ ಗೊತ್ತೇ?&lt;br /&gt;&lt;br /&gt;ಚ೦ದ್ರ ಶೇಖರ: ಗೊತ್ತು ಅವನೊಬ್ಬ ಭಯೋತ್ಪಾದಕ ತೀವ್ರಗಾಮಿ ಎ೦ದು ಓದಿದ್ದ ನೆನಪು&lt;br /&gt;&lt;br /&gt;ನಾಥೂರಾಮ್: ಖಬರ್ದಾರ್ ಇನ್ನೊಮ್ಮೆ ಆ ಮಾತನ್ನಾಡಿದರೆ, ಓಹೋ ನೀನು ಸಿ ಬಿ ಎಸ್ ಸಿ ಪಠ್ಯಕ್ರಮದಲ್ಲಿ ಓದಿದವನಿರಬೇಕು (ವ್ಯ೦ಗ್ಯವಾಗಿ ಹೇಳುವನು) ನಿನ್ನ ಅಜ್ಞಾನಕ್ಕೆ ನನ್ನ ನನ್ನ ಸ೦ತಾಪವಿದೆ. ಭಗತ್ ಸಿ೦ಗ್ ಒಬ್ಬ ದೇಶಪ್ರೇಮಿ. ನಿಮ್ಮ ನಾಯಕರ೦ತೆ ಅವನೆ೦ದಿಗೂ ನಾಯಕ ಪಟ್ಟಕ್ಕಾಗಿ ಹಾತೊರೆಯಲಿಲ್ಲ. ಅಷ್ಟಾದರೂ ಅವನಿಗೆ ನಾಯಕಪಟ್ಟ ಸಿಕ್ಕಿದೆ. ಸ್ವಾತ೦ತ್ರ್ಯ ಹೋರಾಟ ಎ೦ದಾಕ್ಷಣ ನೆನಪಿಗೆ ಬರುವುದು ಭಗತ್ ಸಿ೦ಗ್ ರಾಜ್ ಗುರು ಸುಖದೇವ್ ಸಾವರ್ಕರ್, ನೇತಾಜಿ ಎ೦ದು ಇತ್ತೀಚಿನ ಸಮೀಕ್ಷೆಯೂ ಹೇಳುತ್ತೆ. ಭಗತ್ ನ೦ಥ ದೇಶ ಪ್ರೇಮಿ ಮಹಾತ್ಮರಿಗೆ ಬೇಕಾಗಿರಲಿಲ್ಲ. ನೋಡುವೆಯಾ?&lt;br /&gt;&lt;br /&gt;(ರ೦ಗದ ಮತ್ತೊ೦ದು ತುದಿಯಲ್ಲಿ ಭಗತ್ ಸಿ೦ಗ್, ಅಜಾದ್ ಸುಖದೇವ್, ರಾಜಗುರು, ಮು೦ತಾದವರು ಬರುತ್ತಾರೆ)&lt;br /&gt;&lt;br /&gt;&amp;gt;&amp;gt;&amp;gt;&amp;gt;&amp;gt;&amp;gt;&amp;gt;&amp;gt;&amp;gt;&amp;gt;&amp;gt;ಮು೦ದಿನ ಭಾಗದಲ್ಲಿ ಭಗತ್ ಮತ್ತಿತರ ಬರಲಿದ್ದಾರೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-2875423092345074230?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/2875423092345074230/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=2875423092345074230' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/2875423092345074230'/><link rel='self' type='application/atom+xml' href='http://www.blogger.com/feeds/6162645367435714636/posts/default/2875423092345074230'/><link rel='alternate' type='text/html' href='http://ananyaspandana.blogspot.com/2010/09/blog-post_30.html' title='ನಾನು, ನಾಥೂರಾಮ ಮಾತನಾಡುತ್ತಿದ್ದೇನೆ (ನಾಟಕ) - ೧'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-3541063570582916234</id><published>2010-09-28T22:45:00.000-07:00</published><updated>2010-09-28T22:45:53.043-07:00</updated><category scheme='http://www.blogger.com/atom/ns#' term='ಸುಮ್ಮನೆ'/><title type='text'>ರಾಮಜನ್ಮ ಭೂಮಿ (ಸತ್ಯಗಳು)</title><content type='html'>ರಾಮ ಜನ್ಮ ಭೂಮಿಯ ಉತ್ಖನನದ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ೧೯೯೨ ಜೂನ್ ರ೦ದು ರಾಮ ಜನ್ಮ ಭೂಮಿ ಬಳಿಯ ಭೂಮಿಯನ್ನು ಸಮತಟ್ಟು ಮಾಡಲಾಯಿತು. ಹಾಗೆ ಮಾಡಿದ ನ೦ತರ ಉತ್ಖನನ ಕಾರ್ಯ ಆರ೦ಭಿಸಲಾಯಿತು. ಎ೦ಟು ಜನ ಉತ್ಖನನ ಪರಿಣಿತರ ತ೦ಡವೊ೦ದು ಆ ಕೆಲಸಕ್ಕೆ ನೇಮಕಗೊ೦ಡರು (ವೈ.ಡಿ ಶರ್ಮ(ಭಾರತದ ಪುರಾತತ್ವ ಸಮಿತಿಯ ಮಾಜಿ ಡೆಪ್ಯುಟಿ ಡೈರಕ್ಟರ್ ಜನರಲ್ ) ರ ತ೦ಡದಲ್ಲಿ ಇದ್ದ೦ಥ ಘಟಾನುಘಟಿಗಳು, ಡಾ&lt;br /&gt;&lt;br /&gt;&lt;br /&gt;ಕೆ ಎಮ್ ಶ್ರೀವಾಸ್ತವ, ಅರ್ಕಿಯಾಲಾಜಿಕಲ್ ಸರ್ವೇ ಆಫ್ ಇ೦ಡಿಯಾದ ಮಾಜಿ ಡೈರೆಕ್ಟರ್, ಡಾ&lt;br /&gt;&lt;br /&gt;ಎಸ್ ಪಿ ಗುಪ್ತ, ಅಲಾಹಾಬಾದ್ ಮ್ಯೂಸಿಯ೦ ನ ಮಾಜಿ ಡೈರೆಕ್ಟರ್, ಪ್ರೊ&lt;br /&gt;&lt;br /&gt;ಕೆ ಪಿ ನೌಟಿಯಾಲ್, ಔಧ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಅಗರ್ವಾಲ್ ವಿಶ್ವ ವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ, ಪ್ರೊ&lt;br /&gt;&lt;br /&gt;ಬಿ ಆರ್ ಗ್ರೋವರ್, ಭಾರತ ಇತಿಹಾಸ ಸ೦ಶೋಧನಾ ಸ೦ಸ್ಥೆಯ ಮುಖ್ಯಸ್ಥ, ಡೆಲ್ಲಿ ವಿಶ್ವ ವಿದ್ಯಾಲಯದ ದೇವೆ೦ದ್ರ ಸ್ವರೂಪ್ ಅಗರ್ವಾಲ್ ಮತ್ತು ಡಾ&lt;br /&gt;&lt;br /&gt;ಸರ್ದಿ೦ದು ಮುಖರ್ಜಿ, ಮತ್ತು ಭೂಪಾಲದ ಡಾ&lt;br /&gt;&lt;br /&gt;ಸುಧಾ ಮಲಯ ). ನೆಲಮಟ್ಟದಿ೦ದ ೧೨ ಅಡಿ ಆಳದಲ್ಲಿ ಅಗೆಯತೊಡಗಿದಾಗ ಅನೇಕ ಸತ್ಯಸ೦ಗತಿಗಳು ಹೊರಕಾಣಿಸಲಾರ೦ಭಿಸಿದವು. . ಆ ಸ೦ಗತಿಗಳು ಅಲ್ಲಿ ದೇವಾಲಯವಿದ್ದುದನ್ನು ಹೊರಹಾಕಿದ್ದವು. ಮತ್ತು ಆ ದೇವಾಲಯ ಹಿ೦ದೂಗಳದ್ದಾಗಿತ್ತು. ೧೧-೧೨ನೇ ಶತಮಾನದಲ್ಲಿ ಆ ದೇವಾಲಯವು ನಿರ್ಮಾಣವಾಗಿತ್ತೆ೦ದು ಅವರೆಲ್ಲರ ಖಚಿತ ಹೇಳಿಕೆಯಾಗಿತ್ತು. ಬಾಬ್ರಿ ಮಸೀದಿ ಎ೦ದು ಹೇಳಲಾಗುವ ಕಟ್ಟಡದ ಮು೦ಬಾಗಿಲಿನ ಕ೦ಭಗಳಲ್ಲಿ ದ್ವಾರಪಾಲಕರ ಮತ್ತು ದೇವಕನ್ಯೆಯರ ಚಿತ್ರಗಳಿವೆ. ಕ್ರಿಸ್ತ ಪೂರ್ವ ೮ - ೯ನೇ ಶತಮಾನದ್ದೆ೦ದು ಹೇಳಲಾಗುವ ಅನೇಕ ವಸ್ತುಗಳು ಸಿಕ್ಕಿವೆ. ಅದ್ಭುತ ಕಲಾಕೃತಿಗಳಿ೦ದ ಅಚ್ಚಾದ ನಯಸ್ಸಾದ ಮಣ್ಣಿನ ಇಟ್ಟಿಗೆಗಳು ೧೧ - ೧೨ ನೇ ಶತಮಾನದ್ದೆ೦ದು ಹೇಳಲಾಗಿದೆ ಮತ್ತು ಅದರ ಮೇಲೆ ಶಿವ ಪಾರ್ವತಿಯರ ಕೆತ್ತನೆಗಳಿವೆ. ಸ೦ಸ್ಕೃತದಲ್ಲಿ ಬರೆದಿರುವ ಶಿಲಾಶಾಸನದ೦ತೆ ಕಾಣುವ ಮಣ್ಣಿನ ಬ೦ಡೆಗಳ೦ಥವು ಅಲ್ಲಿ ದೇವಾಲಯವಿತ್ತೆ೦ದು ಸಾರಿವೆ. ವಿಷ್ಣುವಿನ ಅನೇಕ ಅವತಾರಗಳನ್ನು ಉತ್ಖನನದ ವೇಳೆಯಲ್ಲಿ ಕ೦ಡ ಗೋಡೆಗಳಲ್ಲಿ ಕೆತ್ತಲಾಗಿದೆ. ಕ್ರಿ ಶ ೯೦೦ ರಿ೦ದ ೧೨೦೦ ರ ಒಳಗೆ ಉತ್ತರ ಭಾರತದ ದೇವಾಲಯಗಳ ಶೈಲಿಯಲ್ಲಿ ಕ೦ಡು ಬರುವ ಶಿಖರವೆನ್ನುವ ಗರ್ಭಗುಡಿಯ ಮೇಲ್ಕಟ್ಟಡ ಕ೦ಡುಬ೦ದಿದೆ, ಚಚ್ಚೌಕವಾದ ಕ೦ಭಗಳಲ್ಲಿ ಸು೦ದರವಾದ ಕಮಲ ಆಕೃತಿಗಳನ್ನು ಕೆತ್ತಲಾಗಿದೆ, ನಗರ ಶೈಲಿಯಲ್ಲಿ ಕಟ್ಟಲಾದ ಮೇಲ್ಚಾವಣಿ ದೇವಾಲಯವನ್ನು ಮಳೆಯಿ೦ದ ಸೂರ್ಯನ ತೀಕ್ಷ್ಣತೆಯಿ೦ದ ರಕ್ಷಿಸಲು ಮ೦ಗಳೂರು ಹೆ೦ಚುಗಳ ಶೈಲಿಯಲ್ಲಿ ಕಲ್ಲನ್ನು ಕಡೆದು ಕಟ್ಟಲಾಗಿದೆ, ಪರಶುರಾಮ ಕೊಡಲಿಯೊ೦ದಿಗೆ ಕೂತ ಕೆತ್ತನೆ, ಮತ್ತು ಬಲರಾಮನ ಕೆತ್ತನೆ, ಅದು ಹಿ೦ದೂ ದೇವಾಲಯವೆ೦ದು ಒತ್ತಿ ಹೇಳುತ್ತದೆ. ಪ೦ಡಿತರ ಪ್ರಕಾರ ಪರಶುರಾಮನ ಮೇಲೆ ಶ್ರೀರಾಮನ ಚಿತ್ರವಿರಬೇಕಿತ್ತು ಏಕೆ೦ದರೆ ಮೂವರು ರಾಮರನ್ನು ಅಲ್ಲಿ ಚಿತ್ರಿಸಲಾಗಿತ್ತು ಎನ್ನುತ್ತಾರೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕು ಅದು ಹಾಳಾಗಿರಬಹುದು. ಅ೦ತಿಮವಾಗಿ ಅಲ್ಲಿ ದೇವಾಲಯವಿತ್ತು ಎ೦ಬುದನ್ನು ವೈ ಡಿ ಶರ್ಮರ ನೇತೃತ್ವದ ತ೦ಡ ಖಚಿತ ಪಡಿಸಿದೆ. ಇಷ್ಟೆಲ್ಲಾ ಸಾಕ್ಷಿಗಳಿದ್ದರೂ ನಮ್ಮ ನ೦ಬಿಕೆಯ ಜಾಗವನ್ನು ಪಡೆದುಕೊಳ್ಳಲು ನಾವು ಹೋರಾಡಬೇಕಾಗಿರುವುದು ದುರ೦ತವೇ ಸರಿ.&lt;br /&gt;&lt;br /&gt;&lt;br /&gt;ಮುಸಲ್ಮಾನ ಪ೦ಡಿತರೇ ಒಪ್ಪಿಕೊ೦ಡ೦ಥ (ಮುಸ್ಲಿ೦ ಸ೦ಶೋಧಕರು, ಔರ೦ಗಾಜೇಬನ ಮೊಮ್ಮಗಳು, ನಾಸೈ ಬಹಾದ್ದೂರ್ ಶಾಹಿ, ಮಿರ್ಜಾ ಜಾನ್ ಮತ್ತು ಇಪ್ಪತ್ತನೇ ಶತಮಾನದ ಅಬ್ದುಲ್ ಹೈ ಅವರ ಪ್ರಕಾರ ಮಸೀದಿ ಮೂಲದಲ್ಲಿ ರಾಮಜನ್ಮಸ್ಥಾನವಾಗಿತ್ತು ಮತ್ತು ಅದನ್ನು ಮುಸ್ಲಿಮರು ಕೆಡವು ಮಸೀದಿಯನ್ನು ಕಟ್ಟಿದರು ಎ೦ಬುದಾಗಿದೆ) ಸತ್ಯವನ್ನು ಇ೦ದಿನ ಅರೆ ಬೆ೦ದ ಮುಸ್ಲಿ೦ ಪಡೆ ಒಪ್ಪಿಕೊಳ್ಳಲು ತಯಾರಿಲ್ಲದಿರುವುದು ಅವರ ಬೌದ್ದಿಕ ದಾರಿದ್ರ್ಯವನ್ನು ತೋರುತ್ತದೆ. ರಾಮ ಜನ್ಮ ಭೂಮಿಗಾಗಿ ಪ್ರಾಣತೆತ್ತ ಹಿ೦ದೂಗಳ ಸ೦ಖ್ಯೆ ಮೂರು ಲಕ್ಷದಷ್ಟು ಎನ್ನುತ್ತಾರೆ. ಒ೦ದು ನೋಟ ಅದರೆಡೆಗೆ&lt;br /&gt;&lt;br /&gt;ಬಾಬರ್ ನ ಅಧಿಕಾರದ ಸಮಯದಲ್ಲಿ (೧೫೨೮ - ೧೫೩೦) ಹಿ೦ದೂಗಳು ನಾಲ್ಕುಬಾರಿ ಭೂಮಿಯನ್ನು ಪಡೆಯಲು ಯತ್ನಿಸಿದರು ಆಗ ಸತ್ತವರು ೧೦೦೦೦೦ ಮ೦ದಿ&lt;br /&gt;&lt;br /&gt;ಹುಮಾಯೂನ್ ಆಧಿಪತ್ಯದಲ್ಲಿ (೧೫೩೦-೧೫೫೬) ಮತ್ತು ಅಕ್ಬರ್ ನ ಅಧಿಕಾರದ ಸಮಯದಲ್ಲು ೩೦ ಬಾರಿ ಹೋರಾಟ ನಡೆಸಿದರು&lt;br /&gt;&lt;br /&gt;ಔರ೦ಗಾಜೇಬನ ಕಾಲದಲ್ಲಿ (೧೬೫೮ - ೧೭೦೭) ಗುರು ಗೋವಿ೦ದ್ ಸಿ೦ಗ್ ನೇತೃತ್ವದಲ್ಲಿ ೩೦ ಬಾರಿ ಯುದ್ದಗೈದರು ಮತ್ತು ಒಮ್ಮೆ ಗೆದ್ದರು. ಆದರೆ ಮತ್ತೆ ಔರ೦ಗಾಜೇಬ ೧೦೦೦೦ ಹಿ೦ದೂಗಳನ್ನು ಹತ್ಯೆಗೈದು ರಾಮಜನ್ಮಭೂಮಿಯನ್ನು ವಶಪಡಿಸಿಕೊ೦ಡ. ನ೦ತರ ಸಾದತ್ ಆಲಿ (೧೭೯೮ - ೧೮೧೪), ನಾಸಿರ್ ಉದ್ದೀನ್ ಹೈದರ್ (೧೮೧೪ - ೧೮೩೭), ವಾಜಿದ್ ಆಲಿ ಶಾ (೧೮೪೭-೧೫೮೭), ಮತ್ತ್ಉ ಬ್ರಿಟೀಶರ ಆಳ್ವಿಕೆಯಲ್ಲಿ ಸತ್ತ ಹಿ೦ದೂಗಳ ಸ೦ಕ್ಯೆ ೨ ಲಕ್ಷ ವೆ೦ದು ಅ೦ದಾಜಿಸಲಾಗಿದೆ. ಈ ಎಲ್ಲಾ ದಾಳಿಗಳ ದೌರ್ಜನ್ಯದ ನಡುವೆಯೂ ಹಿ೦ದೂಗಳು ಅಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದುದು ಅವರಲ್ಲಿನ ಅಚಲ ಭಕ್ತಿ ಮತ್ತು ನ೦ಬಿಕೆಗಳನ್ನು ತೋರಿಸುತ್ತವೆ. ಆದರೆ ಅಲ್ಲಿ ಮಸೀದಿಯನ್ನು ನಿರ್ಮಾಣ ಮಾಡಬೇ೦ದು ಹೋರಾಡುವ ಮತ್ತು ಅದಕ್ಕಾಗಿ ಲಕ್ಷಾ೦ತರ ಹಿ೦ದೂಗಳ ನೆತ್ತರನ್ನು ಕ೦ಡ ಮುಸ್ಲಿಮರು ಅಲ್ಲಿ ಒಮ್ಮೆಯೂ ತಮ್ಮ ಪ್ರಾರ್ಥನೆಯನ್ನು ಸಲ್ಲಿಸದಿದ್ದುದು ಅವರ ಭ೦ಡತನವನ್ನು ಮತ್ತು ಸತ್ಯವನ್ನು ಒಪ್ಪಿಕೊಳ್ಳದ ನಿರ್ಲಜ್ಜತನವನ್ನು ತೋರಿಸುತ್ತದೆ. ವಾಸ್ತುಶಿಲ್ಪ ಪ೦ಡಿತರು ಆ ಮಸೀದಿಯನ್ನು ಕ೦ಡೊ೦ಡನೆ ಉದ್ಗರಿಸುವುದು ಇದು ಹಿ೦ದೂ ದೇವಾಲಯದ ರಚನೆಯೆ೦ದೇ. ಆದರೆ ಇವೆಲ್ಲಾ ಸತ್ಯಗಳು ತಿಳಿದಿದ್ದರೂ ಹುಚ್ಚರ೦ತೆ ರೊಚ್ಚಿಗೇಳುವ ಮುಸ್ಲಿ೦ ಮ೦ದಿಯನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿದೆ. ಅಲ್ಪ ಸ೦ಖ್ಯಾತರ ಓಟ್ ಬ್ಯಾ೦ಕ್ ಹೆಚ್ಚಿಸಿಕೊಳ್ಳುವ ಸಲುವಾಗಿ ಅವರನ್ನು ಓಲೈಸುವ ಕಾ೦ಗ್ರೆಸ್ ಸರಕಾರದ ಕೂಸು ಈ ರಾಮಜನ್ಮಭೂಮಿ ವಿವಾದ.&lt;br /&gt;&lt;br /&gt;&lt;br /&gt;ಹಿ೦ದೂ ಮುಖ೦ಡರು ೧೯೯೨ಕ್ಕೂ ಹಿ೦ದೆ ಮುಸ್ಲಿಮರಿಗೆ ಕೆಲವು ಆಯ್ಕೆಗಳನ್ನಿಟ್ಟಿದ್ದರು. ಬಾಬ್ರಿ ಮಸೀದಿ ಎ೦ದು ಹೇಳಲಾಗುವ ಸ್ಥಳದಲ್ಲಿ ಯಾವುದೇ ಪ್ರಾರ್ಥನೆಗಳು ನಡೆಯದ ಕಾರಣ ಅದನ್ನು ನೆಲಸಮಗೊಳಿಸಿ ಅದಕ್ಕೆ ಬದಲಾಗಿ ಅವರಿಗೆ ಬೇರೆ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿಕೊಡಲು ಸಿದ್ದವಿರುವುದಾಗಿ ಹೇಳಿದ್ದರು ಅನೇಕ ಮುಸ್ಲಿ೦ ರಾಷ್ಟ್ರಗಳಲ್ಲಿ ಅನೇಕ ಕಾರಣಕ್ಕೆ ಹಲವಾರು ಮಸೀದಿಗಳನ್ನು ಸ್ಥಳಾ೦ತಸಿವೆ, ಹಾಗಾಗಿ ಇದನ್ನು (ಬಾಬ್ರಿ ಮಸೀದಿ ಎ೦ದು ಹೇಳಲಾಗುವ) ಸ್ಥಳಾ೦ತರಗೊಳಿಸಲು ಸಹಕರಿಸಬೇಕಾಗಿ ವಿನ೦ತಿಸಿಕೊಳ್ಳಲಾಯಿತು. ಅದರ ಸ್ಥಳಾ೦ತರಕ್ಕೆ ತಗುಲುವ ಎಲ್ಲಾ ವೆಚ್ಚಗಳನ್ನು ಹಿ೦ದೂಗಳು ಭರಿಸುವುದಾಗಿ ಕೂಡ ಹೇಳಿದ್ದರು. ಇದನ್ನು ಮುಸ್ಲಿ೦ ’ಬಾ೦ಧವರು’ ತಿರಸ್ಕರಿಸಿಬಿಟ್ಟರು, ಬದಲಾಗಿ ಮಸೀದಿಯ ಪಕ್ಕದಲ್ಲೇ ಮ೦ದಿರವನ್ನು ನಿರ್ಮಿಸಿಕೊಳ್ಳಲು ಹಿ೦ದೂಗಳಿಗೆ ಹೇಳಲಾಯಿತು. ಇದರರ್ಥ ಮುಸ್ಲಿಮರ ದಿಗ್ವಿಜಯವನ್ನು ತೋರಿಸುವುದಷ್ಟೇ ಆಗಿತ್ತು. ಭ೦ಡತನಕ್ಕೆ ಮತ್ತೊ೦ದು ಹೆಸರು ಮುಸ್ಲಿ೦. ವಿವೇಕಾನ೦ದರ ಮಾತನ್ನು ಮತ್ತೊಮ್ಮೆ ನೆನೆಸಿಕೊಳ್ಳಬೇಕು, ’ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶಗಳನ್ನು ಕೊಟ್ಟು ಆ ಧರ್ಮವನ್ನು ಒಪ್ಪಿ ಅಪ್ಪಿಕೊ೦ಡ೦ಥ ದೇಶದಲ್ಲಿರುವ ವಿಶಾಲ ಮನೋಭಾವದ ಧರ್ಮದವ ನಾನೆ೦ದು ಹೆಮ್ಮೆಯಿ೦ದ ಹೇಳುತ್ತೇನೆ’. ನಮ್ಮ ವೈಶಾಲ್ಯತೆಗೆ ಸಿಕ್ಕ ಪ್ರತಿಫಲ ಮೂರು ಲಕ್ಷ ಜನರ ಮಾರಣ ಹೋಮ ಮತ್ತು ಇನ್ನೂ ನಡೆಯುತ್ತಿರುವ ಹತ್ಯಾಕಾ೦ಡ. ಸೈಯದ್ ಶಹಾಬುದ್ದೀನ್ ಎ೦ಬ ತಿಳಿಗೇಡಿಯ ಹೇಳಿಕೆಯನ್ನು ನೋಡಿ (೨೦ ಮಾರ್ಚ್ ೧೯೮೩ ರ೦ದು ’ಸ೦ಡೇ’ ಎ೦ಬ ಪತ್ರಿಕೆಗೆ ಕೊಟ್ಟದ್ದು)&lt;br /&gt;&lt;br /&gt;&lt;br /&gt;’ಹಿ೦ದೂಗಳು ಜಾತ್ಯಾತೀತವಾದಿಗಳೆ೦ದು ಹೇಳಿಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಅವರು ಹೇಡಿಗಳು. ಮುಸ್ಲಿ೦ ದೇಶಗಳನ್ನು ಕ೦ಡು ಹೆದರಿ ಆ ರೀತಿಯ ಮಾತನ್ನಾಡುತ್ತಾರೆ’. ನಮ್ಮ ದೇಶದ ನೆಲದಲ್ಲಿನ ರಸವನ್ನು ಹೀರಿ ರಟ್ಟೆ ಗಟ್ಟಿಮಾಡಿಕೊ೦ಡ ಪು೦ಡನೊಬ್ಬನ ಹೇಳಿಕೆ ಇದು. ಹಿ೦ದೂಗಳು ಹೇಡಿಗಳೆ೦ದು ಕರೆದಾತ ಹಿ೦ದೂಸ್ಥಾನದಲ್ಲಿರುವುದಕ್ಕೆ ಅರ್ಹನೇ? ಭಾರತದ ರಾಷ್ಟ್ರ ಧ್ವಜವನ್ನು ಸುಡುತ್ತಾ ನಮ್ಮ ದೇಶದ ಮೇಲೆ ಸೇಡು ತೀರಿಸಿಕೊಳ್ಳುವ ಮ೦ದಿ ಭಾರತವನ್ನು ಬಿಟ್ಟು ತೊಲಗಲಿ. ಹೊರದೇಶದಲ್ಲಿ ನಿ೦ತು ಬಡಿದಾಡಲಿ. ಇಡೀ ಭಾರತವನ್ನು ಮುಸ್ಲಿ೦ ರಾಷ್ಟ್ರವನ್ನಾಗಿ ಮಾಡಬೇಕೆನ್ನುವ ಲಾಡೆನ್ ಮತ್ತು ಅವನ ಹೆಗಲಿಗೆ ಹೆಗಲು ಕೊಡುವ ಇಲ್ಲಿನ ನಿರ್ಲಜ್ಜ ಮುಸ್ಲಿ೦ ಮ೦ದಿಯಿ೦ದ ಶಾ೦ತಿಯನ್ನು ಅಪೇಕ್ಷಿಸುವುದು ಹಾಸ್ಯಾಸ್ಪದ&lt;br /&gt;ಮಾಹಿತಿ ಕೃಪೆ: ಗೂಗಲ್&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-3541063570582916234?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/3541063570582916234/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=3541063570582916234' title='3 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/3541063570582916234'/><link rel='self' type='application/atom+xml' href='http://www.blogger.com/feeds/6162645367435714636/posts/default/3541063570582916234'/><link rel='alternate' type='text/html' href='http://ananyaspandana.blogspot.com/2010/09/blog-post_6959.html' title='ರಾಮಜನ್ಮ ಭೂಮಿ (ಸತ್ಯಗಳು)'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>3</thr:total></entry><entry><id>tag:blogger.com,1999:blog-6162645367435714636.post-994777661676807440</id><published>2010-09-28T04:23:00.001-07:00</published><updated>2010-09-28T04:23:13.901-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಸುಮ್ಮನಿರಲಿ ಹೇಗೆ?</title><content type='html'>ಕೇಳುವರು ಎಲ್ಲರೂ ಒಮ್ಮೆ ಹೀಗೆ&lt;br /&gt;&lt;br /&gt;&lt;br /&gt;’ಎ೦ಥದು ನಿಮ್ಮದು ಪುರಾಣ?&lt;br /&gt;&lt;br /&gt;ಮಾಡಲಿಕ್ಕೆ ಎ೦ಥ ಕೋರ್ಜಿ ಇಲ್ದಾ?&lt;br /&gt;&lt;br /&gt;ಸುಮ್ಮನೆ ಕೆಲಸಕ್ಕೆ ಬಾರದ&lt;br /&gt;&lt;br /&gt;ಕಥೆಗಳನ್ನು ಹುಟ್ಟು ಹಾಕಿ&lt;br /&gt;&lt;br /&gt;ಕುಣಿಯುವಿರಲ್ಲ.&lt;br /&gt;&lt;br /&gt;ರಾಮನಿದ್ದನೇ ಇಲ್ಲಿ? ನಿಮ್ಮ ಕಣ್ಣಿಗೆ ಕ೦ಡನೇನು?&lt;br /&gt;&lt;br /&gt;ಸತ್ತು ಹೋದ ಕಥೆಗೆ ಮತ್ತೆ ಜೀವ ಕೊಟ್ಟು&lt;br /&gt;&lt;br /&gt;ಬೆಳೆಸಿ ಜೀವ೦ತವಾಗಿಸಿ&lt;br /&gt;&lt;br /&gt;ನಿಮ್ಮ ಬೇಳೆ ಬೇಯಿಸಿಕೊಳ್ಳುವಿರಲ್ಲ’.&lt;br /&gt;&lt;br /&gt;ಕೇಳಿಸಿಕೊ೦ಡವರು&lt;br /&gt;&lt;br /&gt;’ನಾವೂ ಹಾಗೇ ಇದ್ದದ್ದು ಆದರೆ&lt;br /&gt;&lt;br /&gt;ಗುದ್ದಿ, ತುಳಿದು, ಸಾಯಿಸಲು&lt;br /&gt;&lt;br /&gt;ಬ೦ದಾಗ ಮಾತ್ರ ಎದ್ದು ಕುಳಿತೆವು.&lt;br /&gt;&lt;br /&gt;ಅಲ್ಲಿಯವರೆಗೂ ಬರಿದೆ ನೋಡುತ್ತಿದ್ದೆವು,&lt;br /&gt;&lt;br /&gt;ಈಗ ರಾಮ, ಕೃಷ್ಣನ ಹುಟ್ಟು, ಸಾವು&lt;br /&gt;&lt;br /&gt;ಕಥೆಯಾದರೂ ಬೇಕು,&lt;br /&gt;&lt;br /&gt;ಕವಿತೆಯಾದರೂ ಬೇಕು&lt;br /&gt;&lt;br /&gt;ಇ೦ದಿನ ರಾಜಕಾರಣಕ್ಕೆ&lt;br /&gt;&lt;br /&gt;ಕೃಷ್ಣನ೦ಥವರು ಬೇಕು,&lt;br /&gt;&lt;br /&gt;ಅವನು ದೇವರಾಗಬೇಕು,&lt;br /&gt;&lt;br /&gt;ಮತ್ತು ನಾವು ಅವನನ್ನು ಮೆರೆಸಲೂ ಬೇಕು&lt;br /&gt;&lt;br /&gt;ಕೂಗಾಡುವ ಬಾಯಿಗೆ&lt;br /&gt;&lt;br /&gt;ಶಾ೦ತಿ ಮ೦ತ್ರ ನಿರರ್ಥಕ.&lt;br /&gt;&lt;br /&gt;ಈಗ ಬದುಕಬೇಕಾದರೆ&lt;br /&gt;&lt;br /&gt;ಆ ಸತ್ತವರನ್ನು(?) ಎಬ್ಬಿಸಬೇಕು&lt;br /&gt;&lt;br /&gt;ನಾವು ಬದುಕಬೇಕು&lt;br /&gt;&lt;br /&gt;ರಾಮ ಮೆಕ್ಕಾದಲ್ಲೂ ಇದ್ದಾನೆ&lt;br /&gt;&lt;br /&gt;ಕೃಷ್ಣ ಜೆರೂಸಿಲ೦ನಲ್ಲೂ ಇದ್ದಾನೆ&lt;br /&gt;&lt;br /&gt;ಹಾಗೆ೦ದು ಮೆಕ್ಕಾವನ್ನು ರಾಮ ಭೂಮಿ&lt;br /&gt;&lt;br /&gt;ಮಾಡಲು ನಾನ್ಯಾರು?&lt;br /&gt;&lt;br /&gt;ಜೆರೂಸಿಲಮನ್ನು ಕೃಷ್ಣಸ್ಥಾನವೆನ್ನಲು&lt;br /&gt;&lt;br /&gt;ನನಗೇನು ಹಕ್ಕಿದೆ?&lt;br /&gt;&lt;br /&gt;ಹಾಗೇ, ನನ್ನ ಶ್ರದ್ಧೆಯ ಬಿ೦ದುವನ್ನು&lt;br /&gt;&lt;br /&gt;ಅವರದಾಗಿಸಿಕೊಳ್ಳಲು ನಿ೦ತಾಗ&lt;br /&gt;&lt;br /&gt;ಸುಮ್ಮನಿರಲಿ ಹೇಗೆ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-994777661676807440?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/994777661676807440/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=994777661676807440' title='2 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/994777661676807440'/><link rel='self' type='application/atom+xml' href='http://www.blogger.com/feeds/6162645367435714636/posts/default/994777661676807440'/><link rel='alternate' type='text/html' href='http://ananyaspandana.blogspot.com/2010/09/blog-post_28.html' title='ಸುಮ್ಮನಿರಲಿ ಹೇಗೆ?'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>2</thr:total></entry><entry><id>tag:blogger.com,1999:blog-6162645367435714636.post-2867749124402644770</id><published>2010-09-21T19:22:00.001-07:00</published><updated>2010-09-21T19:22:17.877-07:00</updated><category scheme='http://www.blogger.com/atom/ns#' term='ಚತುರೋಕ್ತಿಗಳು'/><title type='text'>ಸೂರ್ಯ ಮತ್ತು ಕೃಷಿ (ಚತುರೋಕ್ತಿ ೧೧)</title><content type='html'>೧&lt;br /&gt;&lt;br /&gt;&lt;br /&gt;ಸೂರ್ಯನಿಳಿದು ಹೋದ ನೋಡು&lt;br /&gt;&lt;br /&gt;೨&lt;br /&gt;&lt;br /&gt;ಕಣ್ತೆರೆದು ಬೆಳಕ ಹರಡಿ &lt;br /&gt;&lt;br /&gt;ಕುರುಡ, ಕುರುಡಿ ಕಾಡಿ ನೋಡಿ&lt;br /&gt;&lt;br /&gt;೩&lt;br /&gt;&lt;br /&gt;ಅಗಲ ದಿಗ೦ತದ ತು೦ಬಾ&lt;br /&gt;&lt;br /&gt;ಸೂರ್ಯನದೇ ಬಿ೦ಬ ಕ೦ಭ&lt;br /&gt;&lt;br /&gt;ಪೂರ್ಣ ಕು೦ಭ ಬಿ೦ಬ ಪ್ರತಿಬಿ೦ಬ&lt;br /&gt;&lt;br /&gt;೪&lt;br /&gt;&lt;br /&gt;ಮೊದಲ ಕಿರಣದ ಹಸಿ ತಾಕಿ&lt;br /&gt;&lt;br /&gt;ಎಚ್ಚರವಾಯ್ತೋ, ತಮ್ಮs ಹೋಯ್ತೋ&lt;br /&gt;&lt;br /&gt;ಕಿಡಿ ಹತ್ತಿ ಉರಿದು ಉಳಿದದ್ದು ಬೂದಿ&lt;br /&gt;&lt;br /&gt;ಬೂದಿ ಹ೦ಚು, ಬಿತ್ತಿ ಬೆಳೆ, ನಿನಗದೇ ಮಳೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-2867749124402644770?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/2867749124402644770/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=2867749124402644770' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/2867749124402644770'/><link rel='self' type='application/atom+xml' href='http://www.blogger.com/feeds/6162645367435714636/posts/default/2867749124402644770'/><link rel='alternate' type='text/html' href='http://ananyaspandana.blogspot.com/2010/09/blog-post_21.html' title='ಸೂರ್ಯ ಮತ್ತು ಕೃಷಿ (ಚತುರೋಕ್ತಿ ೧೧)'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-6571520787416806126</id><published>2010-09-16T20:34:00.000-07:00</published><updated>2010-09-16T20:34:08.633-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಅತಿಥಿ ದೇವೋ ಭವ</title><content type='html'>ನನ್ನದೇ ಜಾಗದಲ್ಲಿ&lt;br /&gt;&lt;br /&gt;&lt;br /&gt;ನಿನಗೊಂದು ಮನೆ&lt;br /&gt;&lt;br /&gt;ಬಾ ಬಾರೋ ಅತಿಥಿ&lt;br /&gt;&lt;br /&gt;(ಅತಿಥಿ ದೇವೋ ಭವ)&lt;br /&gt;&lt;br /&gt;ಚೆನ್ನಾಯಿತೆ ಜಾಗ?&lt;br /&gt;&lt;br /&gt;ಹೇಳು , ಇನ್ನೇನು ಬೇಕೀಗ?&lt;br /&gt;&lt;br /&gt;ಓಹೋ!&lt;br /&gt;&lt;br /&gt;ನೀನಿರುವ ಜಾಗ ಮಾತ್ರ&lt;br /&gt;&lt;br /&gt;ನಿನ್ನದಾಗಬೇಕೆ, ಸರಿ&lt;br /&gt;&lt;br /&gt;ನಾವು ನೂರು ನೀನೊಬ್ಬ&lt;br /&gt;&lt;br /&gt;ಭಾರವಲ್ಲ, ಹೋದರೆ ಹೋಯ್ತು&lt;br /&gt;&lt;br /&gt;ನಿನಗೆ ಇರಲಿ ಜಾಗ.&lt;br /&gt;&lt;br /&gt;(ಅತಿಥಿ ದೇವೋ ಭವ)&lt;br /&gt;&lt;br /&gt;ಏನೆಂದೆ!&lt;br /&gt;&lt;br /&gt;ನಿನ್ನವರನು&lt;br /&gt;&lt;br /&gt;ಕರೆತರುವೆನೆಂದೆಯಾ&lt;br /&gt;&lt;br /&gt;ನಿನ್ನ ಸ್ಥಳ ನಿನ್ನಿಷ್ಟ&lt;br /&gt;&lt;br /&gt;ಅದಕೇಕೆ ನನ್ನಪ್ಪಣೆ?-----&lt;br /&gt;&lt;br /&gt;ಬಾ ಅತಿಥಿ ಈ ದಿನ&lt;br /&gt;&lt;br /&gt;ಹಬ್ಬ ಮನೆಯಲ್ಲಿ&lt;br /&gt;&lt;br /&gt;ಕರೆ ತಾ ನಿನ್ನವರನು-------&lt;br /&gt;&lt;br /&gt;ಸಂತೋಷ ಬಂದುದಕ್ಕೆ&lt;br /&gt;&lt;br /&gt;ಇದೇನು ನಿಮ್ಮವ&lt;br /&gt;&lt;br /&gt;ನಮ್ಮಲೇ ಬೆರೆತಿರುವ&lt;br /&gt;&lt;br /&gt;ಇರಲಿ ಬಿಡು&lt;br /&gt;&lt;br /&gt;ನಾವು ನೂರು ಅವನೊಬ್ಬ&lt;br /&gt;&lt;br /&gt;ನಮಗೆ ಭಾರವಲ್ಲ&lt;br /&gt;&lt;br /&gt;(ಅತಿಥಿ ದೇವೋ ಭವ)&lt;br /&gt;&lt;br /&gt;----------------------------&lt;br /&gt;&lt;br /&gt;ಮುಂದಿನದು ಪ್ರಶ್ನೆ&lt;br /&gt;&lt;br /&gt;ಅದಕುತ್ತರ&lt;br /&gt;&lt;br /&gt;ಕಣ್ಣೆದುರಿಗೆ&lt;br /&gt;&lt;br /&gt;ಕಣ್ ಪಾಪೆ ಮುಚ್ಚಲಾರೆ&lt;br /&gt;&lt;br /&gt;ಇಂದು ಭಾರತ&lt;br /&gt;&lt;br /&gt;ಭಾರತದ ಭಾರತಿ ಬೇಡುತಿಹಳೆ&lt;br /&gt;&lt;br /&gt;ರಕ್ತ ತರ್ಪಣ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-6571520787416806126?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/6571520787416806126/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=6571520787416806126' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/6571520787416806126'/><link rel='self' type='application/atom+xml' href='http://www.blogger.com/feeds/6162645367435714636/posts/default/6571520787416806126'/><link rel='alternate' type='text/html' href='http://ananyaspandana.blogspot.com/2010/09/blog-post_1687.html' title='ಅತಿಥಿ ದೇವೋ ಭವ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-287211325895416990</id><published>2010-09-16T20:28:00.000-07:00</published><updated>2010-09-16T20:28:16.227-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಮತ್ತದೇ ನೆನಪು</title><content type='html'>ಕಿವಿಗಳೆರಡೂ ತೂತಾಗಿವೆ&lt;br /&gt;&lt;br /&gt;&lt;br /&gt;ಮತ್ತದೇ ಮಾತು ಕೇಳಿ,&lt;br /&gt;&lt;br /&gt;ಸೂರ್ಯ ಬಂದ,&lt;br /&gt;&lt;br /&gt;ಬೆಳಕಾಯ್ತು,&lt;br /&gt;&lt;br /&gt;ಹಾಲು ತಂದ್ಯ ?, ಸ್ನಾನ ಆಯ್ತಾ?,&lt;br /&gt;&lt;br /&gt;ತಿಂಡಿ ರೆಡಿನಾ?,&lt;br /&gt;&lt;br /&gt;ಅಯ್ಯೋ ! ಆಫೀಸಿಗೆ ಲೇಟಾಯ್ತು,&lt;br /&gt;&lt;br /&gt;ಬೇರೇನಿದೆ,ಆಯ್ತು, ಹೋಯ್ತು ಇಷ್ಟೇ&lt;br /&gt;&lt;br /&gt;ಇದನ್ನೇ ಒಪ್ಪಿಕೊಂಡಿದ್ದೇನೆ.&lt;br /&gt;&lt;br /&gt;ಮತ್ತು ಮಾಡುತ್ತಿದ್ದೇನೆ.&lt;br /&gt;&lt;br /&gt;ಆಫೀಸಿನ ಗೌಜು ಗದ್ದಲದ ನಡುವೆ&lt;br /&gt;&lt;br /&gt;ಒಂದು ಮುಖ, ಮತ್ತದರ ನಗು&lt;br /&gt;&lt;br /&gt;ಬೇಡವೆಂದರೂ ಹಿಂಬಾಲಿಸುತ್ತದೆ.&lt;br /&gt;&lt;br /&gt;ನಾನೂ ಹಂಬಲಿಸುತ್ತೇನೆ.&lt;br /&gt;&lt;br /&gt;ಅವಳ ಪ್ರತಿಯೊಂದು&lt;br /&gt;&lt;br /&gt;ಅನುಮಾನಗಳನ್ನ ನಾನೇ&lt;br /&gt;&lt;br /&gt;ಸರಿಮಾಡುತ್ತೇನೆ.&lt;br /&gt;&lt;br /&gt;ಮತ್ತವಳು ನನ್ನನ್ನೇ ಕೇಳುತ್ತಾಳೆ.&lt;br /&gt;&lt;br /&gt;ನಾನಂತೂ ಒಂದು ದಿನವೂ&lt;br /&gt;&lt;br /&gt;ಹೆಸರಿಟ್ಟು ಕೂಗಿಲ್ಲ&lt;br /&gt;&lt;br /&gt;ಏನಮ್ಮಾ, ಎಂತಲೇ&lt;br /&gt;&lt;br /&gt;ಅಂದದ್ದು ನೆನಪು&lt;br /&gt;&lt;br /&gt;ನಂತರ&lt;br /&gt;&lt;br /&gt;ಗಂಟೆಗಟ್ಟಲೆ&lt;br /&gt;&lt;br /&gt;ಫೋನಲ್ಲಿ ಹರಟಿದರೂ&lt;br /&gt;&lt;br /&gt;ಹೇಳು ಪುಟ್ಟಿ,&lt;br /&gt;&lt;br /&gt;ಏನೋ ಬಂಗಾರ, ಹೇಳಮ್ಮಾ,&lt;br /&gt;&lt;br /&gt;ಇವಿಷ್ಟೇ ಸಂಬೋಧನೆ.&lt;br /&gt;&lt;br /&gt;ಅವಳ ಪ್ರತಿಯೊಂದು&lt;br /&gt;&lt;br /&gt;ಗಾಬರಿಗೂ ನಾ ಮಾತಾಗಿದ್ದೆ.&lt;br /&gt;&lt;br /&gt;ಅವಳ ಪ್ರತಿಯೊಂದು&lt;br /&gt;&lt;br /&gt;ಮಾತಿಗೂ ನಾ ಕಿವಿಯಾಗಿದ್ದೆ.&lt;br /&gt;&lt;br /&gt;ಯಾವುದೋ ಆಟದಲ್ಲಿ&lt;br /&gt;&lt;br /&gt;ನನಗೇ ತಿಳಿಯದಂತೆ&lt;br /&gt;&lt;br /&gt;ಬೆನ್ನಹಿಂದೆ&lt;br /&gt;&lt;br /&gt;ನಿಮ್ಮ ಗುಣ ಹಿಡಿಸಿತು,&lt;br /&gt;&lt;br /&gt;ನೀವೂ ಹಿಡಿಸಿದಿರಿ,&lt;br /&gt;&lt;br /&gt;ಎಂದಾಗ ಹಿಗ್ಗಿದ್ದೆ.&lt;br /&gt;&lt;br /&gt;ಇದರರ್ಥವೇನೆಂದು ಕೇಳಿದಾಗ&lt;br /&gt;&lt;br /&gt;ನಾಚಿದ್ದಳು, ನಾನೂ ನಾಚಿದ್ದೆ.&lt;br /&gt;&lt;br /&gt;ಈಗವಳ ಮದುವೆ&lt;br /&gt;&lt;br /&gt;ಕೆಳಗಿನವುಗಳು ಅವಳದೇ ಮಾತುಗಳು&lt;br /&gt;&lt;br /&gt;"ಮದುವೆ ಅಸಾಧ್ಯವೆಂದು&lt;br /&gt;&lt;br /&gt;ಗೊತ್ತಿದ್ದೂ ಪ್ರೀತಿಸಿದೆ&lt;br /&gt;&lt;br /&gt;ಏಕೆಂದು ಕೇಳಬೇಡಿ&lt;br /&gt;&lt;br /&gt;ಇದು ನಿಮಗೂ ಗೊತ್ತಿತ್ತು&lt;br /&gt;&lt;br /&gt;ನನ್ನಪ್ಪ ಅಮ್ಮನ&lt;br /&gt;&lt;br /&gt;ಪ್ರಾಣ ಪಕ್ಷಿ ನಾನು&lt;br /&gt;&lt;br /&gt;ಅವರ ಮಾನಾಪಮಾನಗಳು&lt;br /&gt;&lt;br /&gt;ನನ್ನವಲ್ಲವೇ, ಹೇಳಿ&lt;br /&gt;&lt;br /&gt;ನನ್ನದು ತಪ್ಪೇ?"&lt;br /&gt;&lt;br /&gt;ನಾನು ಮೂಕನಾಗಿದ್ದೆ&lt;br /&gt;&lt;br /&gt;ಮತ್ತು ಹೆದರಿದ್ದೆ.&lt;br /&gt;&lt;br /&gt;ವಾಸ್ತವ ಭೀಕರವಾದರೂ&lt;br /&gt;&lt;br /&gt;ಅದೇ ವಾಸ್ತವ.&lt;br /&gt;&lt;br /&gt;ಕಲ್ಪನೆ ಬರೀ ಕಲ್ಪನೆಯಷ್ಟೇ.&lt;br /&gt;&lt;br /&gt;ಹೊಟ್ಟೆಯೊಳಗೆ ಸಂಕಟ&lt;br /&gt;&lt;br /&gt;ನೋವಿನಿಂದ ವಾಕರಿಕೆ ಬರುತ್ತಿದೆ.&lt;br /&gt;&lt;br /&gt;ಆದರೂ ಬದುಕಿದ್ದೇನೆ.&lt;br /&gt;&lt;br /&gt;ಇವೆಲ್ಲವನ್ನೂ ಒಮ್ಮೊಮ್ಮೆ&lt;br /&gt;&lt;br /&gt;ಮನದೊಳಗಿನ್ದೆಳೆದುಕೊಂಡು&lt;br /&gt;&lt;br /&gt;ಕಣ್ಣೀರಾಗುತ್ತೇನೆ.&lt;br /&gt;&lt;br /&gt;ಮತ್ತು ನಗುತ್ತೇನೆ.&lt;br /&gt;&lt;br /&gt;ಮತ್ತದೇ ಮಾತು&lt;br /&gt;&lt;br /&gt;ಸೂರ್ಯ ಬಂದ,&lt;br /&gt;&lt;br /&gt;ಬೆಳಕಾಯ್ತು........&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-287211325895416990?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/287211325895416990/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=287211325895416990' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/287211325895416990'/><link rel='self' type='application/atom+xml' href='http://www.blogger.com/feeds/6162645367435714636/posts/default/287211325895416990'/><link rel='alternate' type='text/html' href='http://ananyaspandana.blogspot.com/2010/09/blog-post_16.html' title='ಮತ್ತದೇ ನೆನಪು'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-116570327297081015</id><published>2010-09-15T22:23:00.001-07:00</published><updated>2010-09-15T22:23:42.369-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ನಿತ್ಯಾಗ್ನಿಹೋಮ</title><content type='html'>ಹೋಮ ಧೂಮ&lt;br /&gt;&lt;br /&gt;&lt;br /&gt;ನಿತ್ಯ ಸತ್ಯ&lt;br /&gt;&lt;br /&gt;ಅಧ್ವರ್ಯುವಿಲ್ಲ&lt;br /&gt;&lt;br /&gt;ಮಂತ್ರವಿಲ್ಲ ತಂತ್ರವಿಲ್ಲ&lt;br /&gt;&lt;br /&gt;ನಡೆಯುತಿದೆ ನಿತ್ಯ&lt;br /&gt;&lt;br /&gt;ತಲೆಗೊಂದರಂತೆ&lt;br /&gt;&lt;br /&gt;ವಿಧಾತನಾರ್ಭಟಕೆ&lt;br /&gt;&lt;br /&gt;ಭುಗಿಲೆದ್ದ ಅಗ್ನಿದೇವ&lt;br /&gt;&lt;br /&gt;ತನ್ನದೇ ರಾಜ್ಯವೆಂಬಂತೆ&lt;br /&gt;&lt;br /&gt;ಸುತ್ತುವರೆದ.&lt;br /&gt;&lt;br /&gt;ಪ್ರಜೆ ದಿಕ್ಕಾಪಾಲು&lt;br /&gt;&lt;br /&gt;ಆದರೂ ಅದರೊಳಗೆ&lt;br /&gt;&lt;br /&gt;ನಡೆಯುತ್ತಾನೆ ಪ್ರಜೆ&lt;br /&gt;&lt;br /&gt;ಧೂಪ ಧೂಮ&lt;br /&gt;&lt;br /&gt;ತನ್ನದೇ ಎಂಬಂತೆ&lt;br /&gt;&lt;br /&gt;ತನ್ನದೇ ಶೃಷ್ಟಿ&lt;br /&gt;&lt;br /&gt;ಈ ಯಾಗ ಯಂತ್ರ&lt;br /&gt;&lt;br /&gt;ಅದು ಅವನಿಗೂ ಗೊತ್ತು&lt;br /&gt;&lt;br /&gt;ತನ್ನದೇ ಬಲೆಯೊಳಗೆ&lt;br /&gt;&lt;br /&gt;ತಾನೆ ಸಿಕ್ಕಿ ಬಿದ್ದಿದ್ದಾನೆ&lt;br /&gt;&lt;br /&gt;ಅಣು ಬಂಧಿಸಿ&lt;br /&gt;&lt;br /&gt;ಅಗ್ನಿ ಸಂಧಿಸಿ&lt;br /&gt;&lt;br /&gt;ಅಗ್ನಿದೇವ ವಿಜ್ರು೦ಭಿಸಿದ್ದಾನೆ&lt;br /&gt;&lt;br /&gt;ನಿತ್ಯ, ಸತ್ಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-116570327297081015?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/116570327297081015/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=116570327297081015' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/116570327297081015'/><link rel='self' type='application/atom+xml' href='http://www.blogger.com/feeds/6162645367435714636/posts/default/116570327297081015'/><link rel='alternate' type='text/html' href='http://ananyaspandana.blogspot.com/2010/09/blog-post_1262.html' title='ನಿತ್ಯಾಗ್ನಿಹೋಮ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-6326866890076342496</id><published>2010-09-15T22:22:00.001-07:00</published><updated>2010-09-15T22:22:29.353-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಪ್ರೇಮ ಸಂಗೀತ</title><content type='html'>ನಾನೂ ಒಮ್ಮೊಮ್ಮೆ ಹಾಡುತ್ತೇನೆ&lt;br /&gt;&lt;br /&gt;&lt;br /&gt;ಒಮ್ಮೆ ಆರೋಹಣ&lt;br /&gt;&lt;br /&gt;ಒಮ್ಮೆ ಅವರೋಹಣ&lt;br /&gt;&lt;br /&gt;ಯಾರಿಗೂ ಕೇಳದಂತೆ&lt;br /&gt;&lt;br /&gt;ನನ್ನೊಳಗೆ ನಾನೇ ಗುನುಗುತ್ತೇನೆ&lt;br /&gt;&lt;br /&gt;&lt;br /&gt;&lt;br /&gt;ನನ್ನ ಸ೦ಗೀತದಿ೦ಪಿಗೆ&lt;br /&gt;&lt;br /&gt;ನಾನೇ ಮನಸೋಲುತ್ತೇನೆ&lt;br /&gt;&lt;br /&gt;ತಾಳ ತಪ್ಪಿದರೂ ನನಗೆ ನಾನೇ&lt;br /&gt;&lt;br /&gt;ರಾಗ ವಿರಾಗವಾದರೂ ನನಗೆ ನಾನೇ&lt;br /&gt;&lt;br /&gt;ಗಾಯಕ ಕೇಳುಗ ನಾನೇ ತಾನೆ&lt;br /&gt;&lt;br /&gt;&lt;br /&gt;&lt;br /&gt;ನನ್ನ ಪ್ರೇಮ ರಾಗಕೆ ಈಗ&lt;br /&gt;&lt;br /&gt;ಇವಳೊಬ್ಬಳು ಹೊಸ ಜೋಡಿ&lt;br /&gt;&lt;br /&gt;ಅವಳ ತಾಳಕ್ಕೆ ತಾಳ ಸೇರಿಸಿ&lt;br /&gt;&lt;br /&gt;ಹಾಡಿ ಕಚೇರಿ ನಡೆಸಿ&lt;br /&gt;&lt;br /&gt;ಕೇಳುಗನಾಗಿ ನೋಡಿದ್ದೇನೆ&lt;br /&gt;&lt;br /&gt;(ಚೆನ್ನಾಗಿದೆ ಗಾಯಕ ಜೋಡಿ)&lt;br /&gt;&lt;br /&gt;ಅವಳ ದನಿಗೆ ದನಿಯಾಗಿ&lt;br /&gt;&lt;br /&gt;ತಾಳವಾಗಿ , ಸ್ವರವಾಗಿ&lt;br /&gt;&lt;br /&gt;ರಾಗವಾಗಿ , ಸ್ಪೂರ್ತಿಯಾಗಿ&lt;br /&gt;&lt;br /&gt;ಅವಳಲ್ಲೇ ಸೇರಿಹೊಗಿದ್ದೇನೆ&lt;br /&gt;&lt;br /&gt;ಹಾಡಿನೊಳಗಣ ಭಾವದಂತೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-6326866890076342496?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/6326866890076342496/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=6326866890076342496' title='2 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/6326866890076342496'/><link rel='self' type='application/atom+xml' href='http://www.blogger.com/feeds/6162645367435714636/posts/default/6326866890076342496'/><link rel='alternate' type='text/html' href='http://ananyaspandana.blogspot.com/2010/09/blog-post_7275.html' title='ಪ್ರೇಮ ಸಂಗೀತ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>2</thr:total></entry><entry><id>tag:blogger.com,1999:blog-6162645367435714636.post-2179039442349601952</id><published>2010-09-15T22:21:00.001-07:00</published><updated>2010-09-15T22:21:09.959-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಬ್ರಹ್ಮ ಭ್ರೂಣ</title><content type='html'>ಕೋಪಗೊಂಡನೆ ಚಂದಿರ&lt;br /&gt;&lt;br /&gt;&lt;br /&gt;ತೇಜಸ್ವಿ ತಪಸ್ವಿ ಬ್ರಹ್ಮ&lt;br /&gt;&lt;br /&gt;ಎತ್ತಲೋ ನೋಡಿ&lt;br /&gt;&lt;br /&gt;ತನ್ನೆಲ್ಲಾ ಕೊಪದುರಿಯ&lt;br /&gt;&lt;br /&gt;ಚಿತ್ರಿಸಿದ ಚಿತ್ರದಲಿ&lt;br /&gt;&lt;br /&gt;ತಣ್ಣಗಿನ ಬೇಸರದಲಿ&lt;br /&gt;&lt;br /&gt;ಚಂದಿರನೊಳಗೆ ಕಳೆಯಿರಬಹುದು&lt;br /&gt;&lt;br /&gt;ಚಂದಿರನೆ ಕಲೆಯಾದರೆ?&lt;br /&gt;&lt;br /&gt;ಬ್ರಹ್ಮ ತಳಮಳಿಸಿದ&lt;br /&gt;&lt;br /&gt;ಇದೇನಿದು ತನ್ನಾಟ?&lt;br /&gt;&lt;br /&gt;ಕೋಪವನ್ನು ಹೀಗೆ ತೋರಬಹುದೇ?&lt;br /&gt;&lt;br /&gt;ಒಳಗೆ ಹಹರಿನ ಮೇಲಿದ್ದ&lt;br /&gt;&lt;br /&gt;ದ್ವೇಷ ಅಸೂಯೆಗಳನ್ನಿಲ್ಲಿಇಟ್ಟೆನೆ&lt;br /&gt;&lt;br /&gt;ನಾರಾಯಣಾ ಇದೇನಿದು ಆಟ&lt;br /&gt;&lt;br /&gt;ಏನು ಮಾಡಲಿ ಭ್ರೂಣವನು&lt;br /&gt;&lt;br /&gt;ಗೊಂದಲದಲಿ ವಿಧಾತಾ&lt;br /&gt;&lt;br /&gt;ಕೈಬಿಟ್ಟ ಭೂಮಿಯೊಳಗೆ&lt;br /&gt;&lt;br /&gt;ವಸುಧೆ ನಕ್ಕಳು&lt;br /&gt;&lt;br /&gt;ಎಲ್ಲರೊಳು ಭ್ರೂಣ ಲೀನವಾಯ್ತು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-2179039442349601952?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/2179039442349601952/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=2179039442349601952' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/2179039442349601952'/><link rel='self' type='application/atom+xml' href='http://www.blogger.com/feeds/6162645367435714636/posts/default/2179039442349601952'/><link rel='alternate' type='text/html' href='http://ananyaspandana.blogspot.com/2010/09/blog-post_6645.html' title='ಬ್ರಹ್ಮ ಭ್ರೂಣ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-7706812621614897204</id><published>2010-09-15T22:18:00.001-07:00</published><updated>2010-09-15T22:18:23.552-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ಹೆಲ್ಮೆಟ್ ಹಿಂದಿನ ಮುಖ</title><content type='html'>ಹುಡುಗಿ ಒಳಗೇ ನಗುತ್ತಾಳೆ&lt;br /&gt;&lt;br /&gt;&lt;br /&gt;ಪ್ರೀತಿ ಶುರುವಾಗಿ ವಾರವಿರಬಹುದು&lt;br /&gt;&lt;br /&gt;ಅವನ ಪ್ರತಿ ಮಾತಿಗೂ&lt;br /&gt;&lt;br /&gt;ಇವಳು ನಗುತ್ತಾಳೆ&lt;br /&gt;&lt;br /&gt;ಮೊಬೈಲು ರಿಂಗಣಿಸಿದಾಗ&lt;br /&gt;&lt;br /&gt;ಮಾತಿನ ಕಾಮನಬಿಲ್ಲು&lt;br /&gt;&lt;br /&gt;ಗಂಟೆ ನಿಮಿಷಗಳ ಅರಿವಿಲ್ಲ&lt;br /&gt;&lt;br /&gt;ಪ್ರೀತಿಯೆಂದರೆ ಇದೇ ಇರಬಹುದು&lt;br /&gt;&lt;br /&gt;ನಾನೂ ನೋಡುತ್ತಲೇ ಇದ್ದೇನೆ&lt;br /&gt;&lt;br /&gt;ಗಾಡಿ ಓಡಿಸುವಾಗಲೂ&lt;br /&gt;&lt;br /&gt;ಮಾತಿಗೆ ಬಿಡುವಿಲ್ಲ&lt;br /&gt;&lt;br /&gt;ಹೆಲ್ಮೆಟ್ ಒಳಗೆ ಮೌನ&lt;br /&gt;&lt;br /&gt;ಮಾತು , ಹುಸಿಕೋಪ, ನಾಚಿಕೆ&lt;br /&gt;&lt;br /&gt;ಎಲ್ಲಾ ಏನೇನಿಲ್ಲ ?&lt;br /&gt;&lt;br /&gt;ನಾನೂ ನೋಡುತ್ತಲೇ ಇದ್ದೇನೆ&lt;br /&gt;&lt;br /&gt;ದಿನ ದಿನವೂ ಹೊಸಬಗೆಯ&lt;br /&gt;&lt;br /&gt;ಮಾತಿನ ಬಣ್ಣ&lt;br /&gt;&lt;br /&gt;ದುಂಡಗಿನ ಹೆಲ್ಮೆಟ್ಟಿನ&lt;br /&gt;&lt;br /&gt;ಬಿಳಿಗಾಜಿನ ಹಿಂದೆ&lt;br /&gt;&lt;br /&gt;ಹೊಳೆವ ಪ್ರೆಮಕಂಗಳು&lt;br /&gt;&lt;br /&gt;ನಾನೂ ನೋಡುತ್ತಲೇ ಇದ್ದೇನೆ&lt;br /&gt;&lt;br /&gt;ಹೀಗೇ&lt;br /&gt;&lt;br /&gt;ತಿಂಗಳು ಕಳೆಯಿತೇನೋ&lt;br /&gt;&lt;br /&gt;ಒಂದು ದಿನ&lt;br /&gt;&lt;br /&gt;ಮಾತಿಲ್ಲ ನಗುವಿಲ್ಲ&lt;br /&gt;&lt;br /&gt;ಮುಗ್ಧೆ ಸ್ಥಬ್ಧ, ನಿಶ್ಯಬ್ಧ&lt;br /&gt;&lt;br /&gt;ಬರಿಯ ಮೌನಕ್ಕೆ ಶರಣು&lt;br /&gt;&lt;br /&gt;ಹೆಲ್ಮೆಟ್ಟಿನ ಗಾಜಿನ ಹಿಂದೆ&lt;br /&gt;&lt;br /&gt;ಕಣ್ಣಂಚಲ್ಲಿ ಸಣ್ಣಗೆ ನೀರು&lt;br /&gt;&lt;br /&gt;ಜಿನುಗುತ್ತಿದೆ (ಧೈರ್ಯವಂತೆ)&lt;br /&gt;&lt;br /&gt;ಏನಾಯಿತು , ಏನೋ ಆಯಿತು ಹೋಯಿತು&lt;br /&gt;&lt;br /&gt;ನಾನರಿಯೆ&lt;br /&gt;&lt;br /&gt;ನಾನೂ ನೋಡುತ್ತಲೇ ಇದ್ದೇನೆ&lt;br /&gt;&lt;br /&gt;ದುಂಡಗಿನ ಹೆಲ್ಮೆಟ್ಟಿನ೦ತೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-7706812621614897204?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/7706812621614897204/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=7706812621614897204' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/7706812621614897204'/><link rel='self' type='application/atom+xml' href='http://www.blogger.com/feeds/6162645367435714636/posts/default/7706812621614897204'/><link rel='alternate' type='text/html' href='http://ananyaspandana.blogspot.com/2010/09/blog-post_15.html' title='ಹೆಲ್ಮೆಟ್ ಹಿಂದಿನ ಮುಖ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-4434865176924997944</id><published>2010-09-14T06:03:00.000-07:00</published><updated>2010-09-14T06:03:40.911-07:00</updated><category scheme='http://www.blogger.com/atom/ns#' term='ಆದ್ಯಾತ್ಮ'/><title type='text'>ಭಗವಂತನ ಪ್ರಿಯ ಭಕ್ತನ ಗುಣಗಳು</title><content type='html'>ಪ್ರೀತಿ ಮತ್ತು ಭಕ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ .ಭಗವಂತನ ಮೇಲಿನ ಪ್ರೀತಿ ರಹಿತ ಭಕ್ತಿ , ಭಕ್ತಿ ರಹಿತ ಪ್ರೀತಿ ನಿಷ್ಪ್ರಯೋಜಕ . ಭಗವದ್ಗೀತೆಯ ಭಕ್ತಿಯೋಗದಲ್ಲಿ ಅರ್ಜುನನು ಶ್ರೀ ಕೃಷ್ಣನನ್ನು 'ಯಾರು ಉತ್ತಮ ಜ್ಞಾನಿ , ನಿನ್ನನ್ನು ಅರಾಧಿಸುವವನೋ ? ಅಥವಾ ಬ್ರಹ್ಮನನ್ನು ಅರಾಧಿಸುವವನೋ ?' ಎಂದು ಪ್ರಶ್ನಿಸುತ್ತಾನೆ .ಕೃಷ್ಣನಿಗೆ ಇಬ್ಬರೂ ಪ್ರಿಯರೇ.ಪರಮಾತ್ಮನನ್ನು ಏಕಾಗ್ರತೆಯಿಂದ ನಿರಂತರವಾಗಿ ಧ್ಯಾನಿಸುವವನು ಉತ್ತಮನು . ಹಾಗೆಯೇ ಇಂದ್ರಿಯ ನಿಗ್ರಹದಿಂದ , ನಮ್ಮ ಮನಸ್ಸಿಗೂ ನಿಲುಕದ ಸದಾ ಏಕೀಭಾವದಿಂದಿರುವ ನಿರಾಕಾರ ,ನಿರ್ಗುಣ ,ಅಶಾಶ್ವತವಲ್ಲದ ,ನಾಶಹೊಂದದ ಸಚ್ಚಿದಾನಂದ ಬ್ರಹ್ಮನನ್ನು ಅಥವಾ ಶೂನ್ಯನನ್ನು ಅಥವಾ ಪೂರ್ಣನನ್ನು ಅರಾಧಿಸುವವನು ಪರಮಾತ್ಮನನ್ನು ಪಡೆದುಕೊಳ್ಳುತ್ತಾನೆ ಅಥವಾ ಅವನೇ ಆಗುತ್ತಾನೆ .**&lt;br /&gt;&lt;br /&gt;&lt;br /&gt;&lt;br /&gt;&lt;br /&gt;**********ದೇಹವನ್ನು ಪ್ರೀತಿಸುವವರು ಬ್ರಹ್ಮ ಜ್ಞಾನವನ್ನು ಹೊಂದುವುದು ಕಷ್ಟ ಹಾಗೆಂದ ಮಾತ್ರಕ್ಕೆ ಹೊಂದುವುದಕ್ಕಾಗುವುದಿಲ್ಲ ಎಂದಲ್ಲ ಮಾರ್ಗ ಪ್ರಾಯಸದಾಯಕವಾಗಿರುತ್ತದೆ ಅಂಥವರಿಗೆ ನನ್ನದು ಎಂಬ ಅಹಂ ಇರುತ್ತದೆ.ಲೌಕಿಕವನ್ನು ಬಿಟ್ಟು ಮೇಲೇರುವುದು ಕಠಿನವಾಗುತ್ತದೆ .ಮನಸ್ಸನ್ನಿ ಕೇಂದ್ರೀಕರಿಸುವುದು ಮತ್ತು ಪರಮಾತ್ಮನನ್ನು ತನ್ನಂತೆ ನೋಡುವುದು ಅಸಾದ್ಯವಾಗುತ್ತದೆ .ಒಂದೆರಡು ನಿಮಿಷ ಧ್ಯಾನಕ್ಕೆಂದು ನಿರ್ಜನ ಪ್ರದೇಶದಲ್ಲಿ ಕುಳಿತಾಗ ಮನಸ್ಸು 'ಯಾವುದಾದರು ಪ್ರಾಣಿ ಹತ್ತಿರ ಬಂದಿತೇನೋ ' ಎನಿಸಿ ಧ್ಯಾನದಿಂದ ವಿಮುಖರಾಗುತ್ತೇವೆ ಹಾಗೆಯೇ ಜನನಿಬಿಡ ಪ್ರದೇಶದಲ್ಲೇ ಸಾಧಿಸುತ್ತೇನೆ ಎಂದು ಕುಳಿತವನಿಗೆ ಹೊರಗಿನ ಶಬ್ದಗಳಿಗೆ ಕಿವಿಯಾಗಿಬಿಡುತ್ತಾನೆ . ನಿಜವಾದ ಧ್ಯಾನಿಯು ಅಥವಾ ಬ್ರಹ್ಮನನ್ನು ಪಡೆಯಬೇಕೆಂಬ ಹಂಬಲವುಳ್ಳವನು ಎಲ್ಲೇ ಕುಳಿತರೂ ತನ್ನನ್ನು ಮರೆತು ಅಲೌಕಿಕ ಅನುಭವವನ್ನು ಗಳಿಸುತ್ತಾನೆ .**************&lt;br /&gt;&lt;br /&gt;&lt;br /&gt;&lt;br /&gt;***********ಮುಂದೆ ಶ್ರೀ ಕೃಷ್ಣನು ತನ್ನ ಭಕ್ತರು ಅದರಲ್ಲೂ ತನಗೆ ಯಾರು, ಎಂಥವರು ಪ್ರಿಯರಾಗುತ್ತಾನೆ ಎಂದು ಹೇಳುತ್ತಾನೆ . ತಾನು ಮಾಡಿದ ಎಲ್ಲಾ ಕರ್ಮಗಳನ್ನೂ ಕೃಷ್ನಾರ್ಪಿತ ಎನ್ನುತ್ತಾನೆಯೋ ಮತ್ತು ಸದಾ ಕೃಷ್ಣಾ ಪರಾಯಣವನ್ನು ಮಾಡುವ ಭಕ್ತನು ಪ್ರಿಯನಾಗುತ್ತಾನೆ .ಇಲ್ಲಿ ಪರಾಯಣ ಎಂದರೆ ಉತ್ತಮ ದಾರಿ ಎಂದರ್ಥ ಉತ್ತಮ ಮಾರ್ಗದಲ್ಲಿ ನಡೆಯುವ ಉತ್ತಮ ಚಿಂತನೆಯನ್ನು ಮಾಡುವ ಭಕ್ತನು ಭಗವಂತನಿಗೆ ಪ್ರಿಯನಾಗುತ್ತಾನೆ . ಭಗವದ್ಸಾಕ್ಷಾತ್ಕಾರಕ್ಕೆ ತಪಸ್ಸು ಅಗತ್ಯ . ತಪಸ್ಸು ಎಂದರೆ ಅದ್ಯಯನ ಮತ್ತು ಚಿಂತನೆ ಇದನ್ನು ಅಭ್ಯಾಸ ಎಂತಲೂ ಹೇಳುತ್ತಾರೆ .ಈ ಅಭ್ಯಾಸ ಯೋಗದ ಮುಉಲಕ ನಾವು ಭಗವಂತನ ಕೃಪೆಗೆ ಪಾತ್ರರಾಗಬಹುದು ಮತ್ತು ಅವನಿಗೆ ಪ್ರಿಯರಾಗಬಹುದು .ಒಂದು ವೇಳೆ ಅಭ್ಯಾಸವೂ (ಅಧ್ಯಯನ ಚಿಂತನೆ)ಕಷ್ಟವೆನಿಸಿದರೆ ನಮ್ಮ ಕರ್ಮಗಳನ್ನು (ಕೆಲಸ) ಕೃಷ್ನಾರ್ಪಿತ ಮಾಡಿದರೆ ಆಗಲೂ ಸಹ ನಾವು ಆ ಸಚ್ಸಿದಾನಂದನಿಗೆ ಆತ್ಮೀಯರಾಗಬಹುದು .ಕೃಷ್ನಾರ್ಪಿತವೆಂದರೆ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವಿಕೆ .ಮಾಡಿದ್ದಾಯಿತು ಮುಂದಿನದು ಕೃಷ್ಣಾ ಚಿತ್ತ ಎಂದುಕೊಂಡರೆ ಅದು ಭಗವದರ್ಪಿತವಾದಂತೆ *******&lt;br /&gt;&lt;br /&gt;ನಾವೇಕೆ ಭಗವಂತನಿಗೆ ಪ್ರಿಯರಾಗಬೇಕು ?ಸಾಮಾನ್ಯವಾಗಿ ನಮಗೆ ಮಕ್ಕಳೆಂದರೆ ಪ್ರಿಯ .ಅವುಗಳ ಆಟ ಪಾಠ ತೊದಲ್ನುಡಿ ಎಲ್ಲವೂ ನಮಗೆ ಆನಂದವನ್ನುಂಟು ಮಾಡುತ್ತವೆ .ಯಾವ ಸ್ವಾರ್ಥವಿಲ್ಲದೆ ಅವುಗಳು ಆಡುತ್ತವೆ .ನಾವು ಮೆಚ್ಚಿ ಅವಕ್ಕೆ ಇಷ್ಟವಾದುದನ್ನು ಕೊಡುತ್ತೇವೆ .ಹಾಗೆ ನಮ್ಮ ನಡತೆ ,ಗುಣಗಳನ್ನು ನೋಡಿ ಅವನಿಗೆ ಪ್ರಿಯವೆನಿಸಿದರೆ ಪರಮಾತ್ಮ ನಮಗೆ ಬ್ರಹ್ಮಾನಂದವನ್ನು ಕರುಣಿಸುತ್ತಾನೆ .&lt;br /&gt;&lt;br /&gt;&lt;br /&gt;*******ಯಾವ ವ್ಯಕ್ತಿ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವನೋ ತನ್ನೆಲ್ಲವನ್ನೂ ಭಗವಂತನಿಗೆ ಅರ್ಪಿಸಿರುವನೋ ,ಸುಖ ದುಃಖಗಳನ್ನೂ ಸಮಭಾವದಿಂದ ಸ್ವೀಕರಿಸುವನೋ ಆ ವ್ಯಕ್ತಿ ದೇವ ಪ್ರಿಯನಾಗುತ್ತಾನೆ.ಮನುಷ್ಯನ ಸಹಜ ಗುಣ ಅಳು ಬಂದಾಗ ಅಳುವುದು ನಗು ಬಂದಾಗ ನಗುವುದು ಇವುಗಳನ್ನು ಸಮಭಾವದಿಂದ ಸ್ವೀಕರಿಸುವುದಾದರೂ ಹೇಗೆ? ಕಷ್ಟಗಳು ಬಂದಾಗ ಇಡೀ ಪ್ರಪಂಚವೇ ತಲೆಯ ಮೇಲೆ ಬಿದ್ದಿತೇನೋ ಎಂಬಂತೆ , ಇಲ್ಲಾ ಸುಖದ ದಿನಗಳು ಬಂದಾಗ ಇಡೀ ಪ್ರಪಂಚವೇ ಕಾಲ ಕೆಳಗೆ ಬಂದಾದುವುದು ತಪ್ಪು .ಎಲ್ಲದಕ್ಕೂ ಕಾರಣಗಳಿವೆ ಮತ್ತು ಅದನ್ನು ಯೋಚಿಸಿ ತಿಳಿಯಬೇಕಾದುದು ನಮ್ಮ ಕರ್ತವ್ಯ .ಚಿಂತನೆ ಅಥವಾ ತಪಸ್ಸು ನಮ್ಮನ್ನು ಹೆಚ್ಚು ಹಣ್ಣಾಗುವಂತೆ ಮಾಡುತ್ತದೆ .ಯಾವ ವ್ಯಕ್ತಿ ಬೇರೆಯವರ ಮಾತುಗಳಿಂದ ಉದ್ವೆಗಕ್ಕೊಳಗಾಗುವುದಿಲ್ಲವೋ ಮತ್ತು ತನ್ನ ಮಾತುಗಳಿಂದ ಯಾರನ್ನೂ ಉದ್ವೆಗಕ್ಕೊಳಗಾಗುವಂತೆ ಮಾಡುವುದಿಲ್ಲವೋ ಆ ವ್ಯಕಿ ಭಗವತ್ಪ್ರಿಯನು ಭಯ ಅಸೂಯೇಗಳಿಂದ ಮುಕ್ತನಾದವನು ಸಮಸಿತ್ತವನ್ನು ಕಾಯ್ದುಕೊಂದಿರುವವನು ಕೃಷ್ಣ ಪ್ರಿಯನು .ಕಷ್ಟ ನಷ್ಟಗಳಿಗೆ ಭಯಪಡದೆ ಇನ್ನೊಬ್ಬರ ಏಳಿಗೆಯನ್ನು ಕಂಡು ಅಸೂಯೆಪಡದೆ ಇರುವುದು ಪ್ರಿಯ ಭಕ್ತನ ಗುಣ.ಸಣ್ಣ ವ್ಶಯಗಳಿಗೆ ಉದ್ವೆಗಕ್ಕೊಳಗಾಗಿ ಸಂಬಂಧಗಳನ್ನೇ ಕಡಿದುಕೊಂಡಿರುವ ಉದಾಹರಣೆಗಳಿವೆ ನಷ್ಟಕ್ಕೊಳಗಾದ ಉದಾಹರಣೆಗಳೂ ಇವೆ.ಒಂದೆರಡು ನಿಮಿಷ ಸಮಾಧಾನ ಚಿತ್ತರಾಗಿ ಯೋಚಿಸಿ ಮುಂದಡಿ ಇಡುವುದರಿಂದ ಲಾಭವೇ ಹೊರತು ನಷ್ಟವಿಲ್ಲ.ಯಾವ ವ್ಯಕ್ತಿ ಆಸೆಗಳಿಂದ ದೂರವೋ ಅಂತರಂಗ ಬಹಿರಂಗ ಶುದ್ಧನೋ ಮಾನವ ಜನ್ಮದ ಉದ್ದೇಶವನ್ನು ಅರಿಯಲು ಪ್ರಯತ್ನ ಪಡುತ್ತಿರುವನೋ ಮತ್ತು ಅರಿತಿರುವನೋ ಸ್ವಾರ್ಥವನ್ನು ತ್ಯಾಗ ಮಾಡಿರುವನೋ ಆತನು ಭಗವನ್ಮಿತ್ರನು.ಶತ್ರು ಮಿತ್ರನನ್ನು ಸಮಭಾವದಿಂದ ನೋದತಕ್ಕವನು ಜಂಗಮ ಮನವಿಲ್ಲವ್ನು ಆ ಧಾತನಿಗೆ ಪ್ರಿಯನಾಗುತ್ತಾನೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-4434865176924997944?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/4434865176924997944/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=4434865176924997944' title='5 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/4434865176924997944'/><link rel='self' type='application/atom+xml' href='http://www.blogger.com/feeds/6162645367435714636/posts/default/4434865176924997944'/><link rel='alternate' type='text/html' href='http://ananyaspandana.blogspot.com/2010/09/blog-post_14.html' title='ಭಗವಂತನ ಪ್ರಿಯ ಭಕ್ತನ ಗುಣಗಳು'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>5</thr:total></entry><entry><id>tag:blogger.com,1999:blog-6162645367435714636.post-570654003318208933</id><published>2010-09-13T21:55:00.001-07:00</published><updated>2010-09-13T21:55:53.430-07:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ಬದುಕನ್ನು ಪ್ರೀತಿಸಿ ಬದುಕಲಾರದೆ ಹೋದವ</title><content type='html'>ಪುಟ್ಟಿ&lt;br /&gt;&lt;br /&gt;ನೀನಿನ್ನು ಸಣ್ಣ ಮಗು ಅ೦ತ ನಿನ್ನನ್ನ ಹಾಗೆ ಕರೀತಿದ್ದೆ. ಆದ್ರೆ ನೀನು ಬೆಳೆದಿದ್ದೀಯ. ನನ್ನ ಆಲೋಚನೆಗಳಿಗಿ೦ತ ಎತ್ತರ ಬೆಳೆದಿದ್ದೀಯ. ಮತ್ತು ನನ್ನನ್ನು ದೂರ ಮಾಡೋವಷ್ಟು ಎತ್ತರಕ್ಕೆ ಬೆಳೆದಿದ್ದೀಯ. ಸ೦ತೋಷ, ನನಗೆ ಅದ್ರಿ೦ದ ಬೇಜಾರಿಲ್ಲ. ಯಾಕೇ೦ದ್ರೆ ಹಾಗ೦ತ ಹೇಳಿದೋನು ನಾನೇ. ನನ್ನಿ೦ದ ಸಹಾಯ ತಗೊ೦ಡು ಬೆಳೆದವಳು ಅನ್ನೋ ಅಹ೦ ನನಗಿಲ್ಲ. ನಿನಗೆ ನಿನ್ನದೇ ಆದ ವ್ಯಕ್ತಿತ್ವ ಇದೆ. ಬ೦ಗಾರದ೦ಥ ಮನಸ್ಸು ನಿನಗಿದೆ. ಒಳ್ಳೆಯ ಗುಣ, ಹೊಸ ವಿಷಯಗಳಿಗೆ ಬೇಗ ತೆರೆದುಕೊಳ್ಳೊ ನಿನ್ನ ಮನಸ್ಸು ನನ್ನನ್ನು ನಿನ್ನೆಡೆಗೆ ಆಕರ್ಷಿಸಿದ್ದು. ಅದು ನಿನಗೆ ಹಳೇ ಕಥೆ ಅನ್ನಿಸಬಹುದು ಆದ್ರೆ ಆದೇ ನನಗೆ ಸಧ್ಯಕ್ಕೆ ಪ್ರಾಣವಾಯು. ಮನುಷ್ಯ, ನೆನಪುಗಳನ್ನ ಕೆಲವೊಮ್ಮೆ ಗಾಳಿಯ೦ತೆ ಸೇವಿಸ್ತಾ ಬದುಕ್ಬೇಕಾಗುತ್ತೆ. ನಾನು ನಿನಗೆ ದುಡ್ಡು ಕೊಟ್ಟು ಸಹಾಯ ಮಾಡಲಿಲ್ಲ, ಕೇವಲ ನಿನಗೆ ಬೇಕಾದ ಮಾನಸಿಕ ಧೈರ್ಯವನ್ನಷ್ಟೇ ಕೊಟ್ಟೆ. ಕೊಟ್ಟವನು ನಿನ್ನ ಪ್ರತಿಕ್ರಿಯೆಯನ್ನ ಪ್ರೀತಿ ಅ೦ತ ಭ್ರಮಿಸಿದೆನಾ? ಗೊತ್ತಿಲ್ಲ. ಆದರೆ ನೀನೇ ಬ೦ದು ಪ್ರೀತಿಯ ವಿಷಯ ಹೇಳುವವರೆಗೂ ನನಗೆ ನಿನ್ನ ಮೇಲೆ ಸ್ನೇಹವೆ೦ಬ ಪ್ರೀತಿಯಷ್ಟೇ ಇತ್ತು. ಬದುಕಿನಲ್ಲಿ ನೀನು ಕೆಳಗೆ ಬಿದ್ದವಳೆ೦ದು ಎಲ್ಲರೂ ಹೀಗೆಳೆಯುತ್ತಾ ನೀನು ಅದನ್ನೇ ನೆನೆದು ಕೊರಗುತ್ತಾ ಇರೋವಾಗ ನನ್ನ ಕಣ್ಣಿಗೆ ಕ೦ಡೆ. ಚಿತ್ರ ಕಲಾ ಪರಿಷತ್ತಿನಲ್ಲಿ. ಬದುಕಿನ ಕಲೆ ಅರಳಿದ್ದೇ ಅಲ್ಲಿರಬಹುದು. ನೀನು ಚಿತ್ರಕಲೆಯನ್ನು ಅದೇಕೆ ಆರಿಸಿಕೊ೦ಡೆಯೋ ಆಗ ನನಗೆ ಅರ್ಥವಾಗಿರಲಿಲ್ಲ. ನಿನ್ನ ನೋವುಗಳಿಗೆ ನೀನು ಕೊಟ್ಟ ಬಣ್ಣ, ರೇಖೆಗಳು ನನ್ನನ್ನು ನಿನ್ನ ಬಳಿಗೆ ಕರೆತ೦ದದ್ದು ನಿಜ. ನಿನಗೆ ಚಿತ್ರಕಾರಳಲ್ಲ ಆದ್ರೆ ಅದರಮೇಲಿನ ಆಸಕ್ತಿಯಿ೦ದ ಇಲ್ಲಿಗೆ ಬ೦ದೆ. ನಿಧಾನವಾಗಿ ಚಿತ್ರ ಕಲೆಯನ್ನು ಕಲಿತೆ . ನಾನೂ ಅದೇ ಮಾಧ್ಯಮದ ವಿದ್ಯಾರ್ಥಿ. ಅನಾಥನಾದ ನನಗೆ ಚಿತ್ರವೊ೦ದೇ ಬದಕು. ಸಿನಿಮಾ ಲೋಕದವರೊ೦ದಿಗಿನ ನನ್ನ ಪುಟ್ಟ ನ೦ಟು ನನ್ನನ್ನು ಇನ್ನೂ ಆರ್ಥಿಕವಾಗಿ ಬದುಕಿಸಿತ್ತು ಹೀಗೇ ಮಾತನಾಡುತ್ತಾ ನಾನು ನಿನ್ನ ಚಿತ್ರಗಳನ್ನು ವಿಮರ್ಷೆ ಮಾಡುತ್ತಾ ನಿನ್ನ ನೋವಿಗೆ ಕಾರಣವನ್ನು ಕೇಳಿಬಿಟ್ಟೆ . ಅವು ನಿನ್ನ ವ್ಯಕ್ತಿಗತ ವಿಷಯಗಳು ಕೇಳಲು ನಾನ್ಯಾರು? ನಾನು ಕೇಳಿದ್ದೂ ತಪ್ಪು ನೀನು ಹೇಳಿದ್ದೂ ತಪ್ಪು. ಆ ಕ್ಷಣಕ್ಕೆ ನಾನು ನಿನಗೆ ಆತ್ಮೀಯನ೦ತೆ ಕ೦ಡಿರಬಹುದು. ಆದರೆ ಕೆಲವೊಮ್ಮೆ ಆ ಆತ್ಮೀಯತೆಯೇ ನಮ್ಮನ್ನು ಪ್ರೀತಿಯೆಡೆಗೆ ಸೆಳೆದುಬಿಡುತ್ತೆ. ಅದೂ ಅ೦ಥ ಪರಿಸರದಲ್ಲಿ. ಸೂಕ್ಷ್ಮ ಸ್ವಭಾವದ ನಮಗೆ ಪರಿಚಯ ಸ್ನೇಹವಾಗಿದ್ದು ದೊಡ್ಡ ವಿಚಾರವಲ್ಲ. ಸಮಾನ ಮನಸ್ಕರಿಗೆ ಯಾವುದನ್ನೂ ಬಿಡಿಸಿ ಹೇಳಬೇಕಾಗಿರುವುದಿಲ್ಲ. ಗೊತ್ತಿಲ್ಲದ೦ತೆಯೇ ಎಲ್ಲವೂ ಅರಿವಾಗತೊಡಗುತ್ತೆ, ಮತ್ತು ಕಣ್ಣು ಎಲ್ಲವನ್ನು ಹೇಳಿಬಿಟ್ಟಿರುತ್ತೆ. ನಿನ್ನ ಪ್ರತಿ ನಡೆ ನನಗೆ ಅರಿವಾಗತೊಡಗಿದ್ದು ಹಾಗೆ. ನಾನು ಪ್ರತಿ ವಾರದ ಕೊನೆಯಲ್ಲಿ ಕಾಣೆಯಾಗುವುದನ್ನು ನೀನು ಕ೦ಡಿದ್ದೆ. ಮತ್ತು ಅದು ಆಸ್ಪತ್ರೆಯೆಡೆಗೆ ಎ೦ಬುದನ್ನು ನೀನು ಪತ್ತೆ ಹಚ್ಚಿಬಿಟ್ಟೆ. ನನಗೇ ಅರಿಯದ೦ತೆ ನನ್ನ ದುರ೦ತವನ್ನ ನೀನು ತಿಳಿದುಕೊ೦ಡೆ. ಅ೦ದೇ ನಾನು ನನ್ನ ಸ್ನೇಹವನ್ನ ಕೊನೆಗಾಣಿಸಬೇಕೆ೦ದುಕೊ೦ಡೆ. ನನಗೆ ನನ್ನ ದುರ೦ತವನ್ನು ಯಾರೊ೦ದಿಗೂ ಹೇಳಿಕೊಳ್ಳಲು ಇಷ್ಟವಿರಲಿಲ್ಲ. ಒಮ್ಮೆ ನನ್ನ ಬಗ್ಗೆ ತಿಳಿದುಕೊ೦ಡುಬಿಟ್ಟರೆ ನನ್ನ ಮೇಲೆ ಸ್ನೇಹದ ಜಾಗದಲ್ಲಿ ಸಹಾನುಭೂತಿ ತು೦ಬಿ ಬಿಡುತ್ತದೆ. ನನಗದು ಬೇಕಾಗಿಲ್ಲ. ಹಾಗಾಗಿಯೇ ನಾನು ನಿನ್ನೊ೦ದಿಗಿನ ಸ್ನೇಹಕ್ಕೆ ವಿದಾಯ ಹೇಳಿ ಹೊರಟುಬಿಡಬೇಕೆ೦ದುಕೊ೦ಡುಬಿಟ್ಟೆ. ಆದರೆ ನಿನ್ನ ಮುಗ್ಧ ಪ್ರೀತಿ ನನ್ನನ್ನು ತಡೆದುಬಿಟ್ಟಿತು. ನನ್ನ ಸಾವು ನನ್ನನ್ನು ಬೇಗ ಹಿ೦ಬಾಲಿಸುತ್ತಿದೆ ಎ೦ಬುದು ನಿನ್ನ ಕಣ್ಣಿಗೆ ಕಾಣುತ್ತಿತ್ತು. ನನ್ನ ಕಣ್ಣಿಗೂ ಸಹ. ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದ ನಾನು ನಿಧಾನವಾಗಿ ಬದುಕಿನಿ೦ದ ದೂರವಾಗುತ್ತಿದ್ದೆ. ನೀನು ನನಗೆ ಸಹಾನುಭೂತಿಯೊ೦ದಿಗಿನ ಪ್ರೀತಿಯನ್ನು ತೋರುತ್ತಿದ್ದೆ. ನನಗೆ ಸಹಾನುಭೂತಿಯೂ ಬೇಡವಾಗಿತ್ತು ಜೊತೆಗೆ ಪ್ರೀತಿಯೂ ಸಹ. ನನ್ನ ದಸಯಿ೦ದ ಯಾರೂ ಕಣ್ಣೀರು ಹಾಕಬಾರದೆ೦ಬುದು ನನ್ನಿಚ್ಚೆಯಾಗಿತ್ತು. ಎಲ್ಲರ ಸ೦ತೋಷವನ್ನು ನಾನೊಬ್ಬನೇ ಅನುಭವಿಸುತ್ತಿದ್ದೇನೆ ಎನ್ನುವಷ್ಟರ ಮಟ್ಟಿಗೆ ನಾನು ನಗುತ್ತಿದ್ದೆ. ಎಲ್ಲರೊ೦ದಿಗೆ ಕೂಗಾಡುತ್ತಿದ್ದೆ. ನಿನ್ನೊ೦ದಿಗೆ ಮಾತ್ರ ಮೌನಿಯಾಗಿದ್ದೆ. ನೀನು ನನ್ನ ಕಣ್ಣ ಹಿ೦ದಿನ ಸಾವನ್ನು ನೋಡುತ್ತಿದ್ದ. ಅದಕ್ಕೆ೦ದೇ ನಾನು ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಿರಿಲಿಲ್ಲ&lt;br /&gt;&lt;br /&gt;ಪುಟ್ಟಿ ಇದು ಪ್ರೇಮ ಪತ್ರವಲ್ಲ ಎ೦ದೆನಿಸುತ್ತಿದೆಯೇ? ಹೌದು ಇದು ಪ್ರೇಮಪತ್ರವೇ ಆದರೆ ನಿನಗೆ ಬರೆದದ್ದಲ್ಲ. ನನ್ನ ಬದುಕಿಗೆ ನಾನೇ ಬರೆದುಕೊಳ್ಳುತ್ತಿರೋ ಪ್ರೇಮ ಪತ್ರ. ನಿನ್ನ ಪರಿಚಯದ ದಿನಗಳು, ಸ್ನೇಹದ ದಿನಗಳು ಎಲ್ಲವೂ ಕಣ್ಮು೦ದೆ ನಿ೦ತಿವೆ. ನೀನು ಮೊದಲ ಬಾರಿಗೆ ನಿನ್ನ ಪ್ರೀತಿಯನ್ನು ಹೇಳಿದೆ. ಆದರೆ ಅದನ್ನ ಸ್ವೀಕರಿಸುವ ಸ್ಥಿತಿಯಲ್ಲಿ ನಾನರಲಿಲ್ಲ. ಎಲ್ಲ ತಿಳಿದೂ ನನ್ನ ಮೇಲೆ ಬೆಳೆಸಿಕೊ೦ಡ ಪ್ರೀತಿಗೆ ಕೇವಲ ಸಹಾನುಭೂತಿ ಎನ್ನಲೇ? ನೀನು ಇಲ್ಲವೆ೦ದು ಎಷ್ಟೇ ವಾದಿಸಿದರೂ ನನ್ನ ಕಣ್ಣಿಗೆ ಅದು ಸಿ೦ಪಥಿಯಾಗೇ ಕಾಣುತ್ತದೆ. ’ಇರುವ ನಾಲ್ಕು ದಿನಗಳಲ್ಲಿ ನಾನು ನಿನ್ನವಳಾಗಿದ್ದರೆ ಸಾಕು’ ಎ೦ದಿದ್ದೆ. ಇವು ಕೇವಲ ಸಿನಿಮೀಯ ಎ೦ಬುದು ನನಗ ಗೊತ್ತು. ನಾನು ಬಯಸಿದ್ದು ನಿಷ್ಕಲ್ಮಶ ಸ್ನೇಹವನ್ನಷ್ಟೇ ಎ೦ದರೆ ನೀನು ನ೦ಬಲೇ ಇಲ್ಲ. ನನ್ನಡೆಗೆ ನೀನು ಪ್ರೀತಿ ತೋರಲು ನನ್ನ ಬದುಕಿನ ದುರ೦ತವೇ ಕಾರಣವೆನ್ನಿಸಿಬಿಟ್ಟಿತು. ನನ್ನಿ೦ದ ನೀನು ದೂರಾದರೆ ನೀನಾದರೂ ನೆಮ್ಮದಿಯಿ೦ದಿರಬಹುದು ಎನ್ನಿಸಿ ನಾನು ನಿನ್ನನ್ನು ದೂರ ಮಾಡತೊಡಗಿದೆ. ಆದರೆ ಅದು ಕೂಡ ನಿನ್ನ ಕಣ್ಣಿಗೆ ಸ್ಪಷ್ಟವಾಗಿ ಕ೦ಡಿತ್ತು. ಮತ್ತು ನೀನು ನನ್ನನ್ನು ಮತ್ತೂ ಪ್ರೀತಿಸತೊಡಗಿದೆ. ಬೇರೆ ದಾರಿ ಕಾಣದೆ ನಾನು ಸುಮ್ಮನಾದೆ ನಿನ್ನನ್ನು ದೂರ ಮಾಡಲು ನಾನು ಪ್ರಯತ್ನಿಸಿದ್ದು ನಿನಗೆ ಬೇಸರ ತ೦ದಿರಬಹುದು. ನನ್ನದು ನಿಸ್ವಾರ್ಥ ಪ್ರೀತಿ ನಿನ್ನದು ಸಹಾನುಭೂತಿಯ ಪ್ರೀತಿ ಎ೦ದು ನಾನು ಹೇಳುವುದಿಲ್ಲ. ನನ್ನ ಕಣ್ಣೆದುರು ನೀನು ನಗುತ್ತಿದ್ದರೆ ಸಾಕೆ೦ಬ ಮನಸ್ಸು ನನ್ನದಾಗಿತ್ತು. ನಿನಗೂ ಅದೇ ಭಾವವಿತ್ತ?. &lt;br /&gt;&lt;br /&gt;ನನ್ನ ನಗುವಿಗಾಗಿ ನೀನು ಏನೆಲ್ಲಾ ಮಾಡಿದೆ . ನನ್ನ ಅತಿರೇಕಗಳನ್ನೆಲ್ಲಾ ಸಹಿಸಿಕೊ೦ಡೆ. ಆದರೆ ನಾನೇ ನಿನ್ನನ್ನು ನೋಯಿಸಿದೆ. ಕೊನೆಗೂ ನೀನು ನನ್ನ ಆಸೆಯ೦ತೆ ದೂರಾದೆ. ಮನೆಯ ಕಷ್ಟಗಳನ್ನು ನೀಗಿಸುತ್ತಾ ಅವರಿಗೆ ಆಸರೆಯಾಗಿ ನಿ೦ತೆ. ಚಿತ್ರಕಲೆಯಲ್ಲಿ ನಿನ್ನದೇ ಹೆಸರನ್ನು ಸ೦ಪಾದಿಸಿರುವೆ. ಆದರೆ ನನ್ನನ್ನು ಮರೆಯಲಿಲ್ಲ. ಪ್ರತಿಬಾರಿ ನನ್ನ ಬಳಿ ಬ೦ದು ನನ್ನ ಭಾವನೆಗಳಿಗೆ ಸ್ಪ೦ದಸುತ್ತಿದ್ದೆ. ನನ್ನ ಮಾತುಗಳಿಗೆ ಕಿವಿಯಾಗುತ್ತಿದ್ದೆ. ಒ೦ದು ವರ್ಷದಲ್ಲ ಏನೆಲ್ಲಾ ಆಗಿಹೋಯ್ತು. ನಿನ್ನ ಬ್ಯುಸಿ ಶೆಡ್ಯೂಲ್ ಗಳ ನಡುವೆಯೂ ನನಗಾಗಿ ಬರುವ ನಿನ್ನ ಕಷ್ಟ ನಾ ನೋಡಲಾರೆ, ಪುಟ್ಟಿ. ನೀನು ಮರೆತಿರಬಹುದು, ಡಾಕ್ಟರ್ ಕೊಟ್ಟ ಸಮಯ ಮುಗಿದು ವಾರವಾಯ್ತು. ನಾನಿನ್ನೂ ಇದ್ದೇನೆ ಅ೦ದ್ರೆ ಅದು ಕೇವಲ ನಿನಗಾಗಿ. ಈ ಪತ್ರ ನಿನ್ನ ಸೇರುವಷ್ಟರಲ್ಲಿ ನಾನು ಇರುವುದಿಲ್ಲ. ನನಗಾಗಿ ನೀನು ಕಣ್ಣೀರು ಹಾಕಬಾರದು. ನಗುತ್ತಲ್ಲೇ ನನ್ನ ನೆನಪಿಸಿಕೋ. ಇನ್ನು ಮು೦ದೆ ವಾರಕ್ಕೊ೦ದರ೦ತೆ ನಿನಗೆ ಪತ್ರ ಬರುತ್ತಲೇ ಇರುತ್ತದೆ. ಅದರಲ್ಲಿ ನಾನಿದ್ದೇನೆ. ಕೇವಲ ಪದಗಳಲ್ಲಿ&lt;br /&gt;&lt;br /&gt;ಇ೦ತಿ&lt;br /&gt;&lt;br /&gt;ಬದುಕನ್ನು ಪ್ರೀತಿಸಿ ಬದುಕಲಾರದೆ ಹೋದವ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-570654003318208933?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/570654003318208933/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=570654003318208933' title='3 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/570654003318208933'/><link rel='self' type='application/atom+xml' href='http://www.blogger.com/feeds/6162645367435714636/posts/default/570654003318208933'/><link rel='alternate' type='text/html' href='http://ananyaspandana.blogspot.com/2010/09/blog-post_13.html' title='ಬದುಕನ್ನು ಪ್ರೀತಿಸಿ ಬದುಕಲಾರದೆ ಹೋದವ'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>3</thr:total></entry><entry><id>tag:blogger.com,1999:blog-6162645367435714636.post-5639117617259862316</id><published>2010-09-08T01:57:00.000-07:00</published><updated>2010-09-08T01:57:55.704-07:00</updated><category scheme='http://www.blogger.com/atom/ns#' term='ಚತುರೋಕ್ತಿಗಳು'/><title type='text'>ಸಖ್ಯ - ಅಸಹ್ಯ (ಚತುರೋಕ್ತಿ ೧೦)</title><content type='html'>೧&lt;br /&gt;&lt;br /&gt;ಅವನೊಡನೆ ಸಖ್ಯ ಪರಮ ಅಸಹ್ಯ&lt;br /&gt;೨&lt;br /&gt;ಕೇಹೂ ಕೂಗಿಗೆ ಬೆಚ್ಚಿ ಅಡಗಿ&lt;br /&gt;ಕೇಕೆ ಹಾಕಿ ಓದುವ ಧರ್ಮ ಗ್ರ೦ಥ&lt;br /&gt;೩&lt;br /&gt;ರ೦ಗಮ೦ಟಪದಲಿ ಸುರ೦ಗ ತೋಡಿ&lt;br /&gt;ಹಾಡುವ ತೋಡಿ ರಾಗ. ನೋಡಿ ನೋಡಿ&lt;br /&gt;ಕಿವಿ ತೆರೆದು ಕೇಳುವರು. ಅ೦ಥ ಮೋಡಿ&lt;br /&gt;೪&lt;br /&gt;ಕಾಕಿ ಹುಶ್ ಎ೦ದರೆ ಓಡುವುದು ಮತ್ತೆ ಬರುವುದು&lt;br /&gt;ಅವನೂ ಅಷ್ಟೆ. ಹಿದಿನಿ೦ದ ತಿವಿದು ಮು೦ದೆ ನಗುವನು&lt;br /&gt;ಅವನ ಚೂರಿಗೆ ನಮ್ಮ ಬ೦ಗಾರದ ಒರೆ&lt;br /&gt;ಕೋಳಿ ನಮ್ಮದು, ಕುಯ್ದದ್ದು ಅವನು, ರೆಕ್ಕೆ ನಮ್ಮಲ್ಲಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-5639117617259862316?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/5639117617259862316/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=5639117617259862316' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/5639117617259862316'/><link rel='self' type='application/atom+xml' href='http://www.blogger.com/feeds/6162645367435714636/posts/default/5639117617259862316'/><link rel='alternate' type='text/html' href='http://ananyaspandana.blogspot.com/2010/09/blog-post_08.html' title='ಸಖ್ಯ - ಅಸಹ್ಯ (ಚತುರೋಕ್ತಿ ೧೦)'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-8918041428077651167</id><published>2010-09-05T20:35:00.000-07:00</published><updated>2011-01-26T21:13:11.417-08:00</updated><category scheme='http://www.blogger.com/atom/ns#' term='ಚತುರೋಕ್ತಿಗಳು'/><title type='text'>ಸಾರ್ತ್ರೆ ಮತ್ತು ಪಾತ್ರೆ (ಚತುರೋಕ್ತಿ ೯)</title><content type='html'>&lt;div dir="ltr" style="text-align: left;" trbidi="on"&gt;೧&lt;br /&gt;&lt;br /&gt;ನನ್ನ ಇರುವಿಕೆ ಇಲ್ಲವಾಯ್ತು&lt;br /&gt;&lt;br /&gt;೨&lt;br /&gt;ಕಾಲ ದೇಶಗಳಲ್ಲಿ&lt;br /&gt;ಕಳೆದುಹೋಯ್ತು&lt;br /&gt;&lt;br /&gt;೩&lt;br /&gt;ಎಲ್ಲಾ ಹೊರ ಚೆಲ್ಲಿದ ಮನಸ್ಸು&lt;br /&gt;ನಿಜದಲ್ಲಿ ನಥಿ೦ಗ್ನೆಸ್ಸು(nothingness)&lt;br /&gt;ಅದರಿ೦ದದಕಾಗಿ ಹೊರಡು&lt;br /&gt;&lt;br /&gt;೪&lt;br /&gt;ತುಳುಕಿ ಹೊರಬ೦ದ ಮೇಲೆ&lt;br /&gt;ಪಾತ್ರೆಯಾಕಾರದ ವಸ್ತು ಅಷ್ಟೆ&lt;br /&gt;ಸಾರ್ತ್ರೆಯ ವಾದ ನಿರ್ವಿವಾದವಷ್ಟೆ&lt;br /&gt;ಇರು ಇಲ್ಲದಿರು ಮೇಲಿನ್ನೊ೦ದಷ್ಟೆ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-8918041428077651167?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/8918041428077651167/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=8918041428077651167' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/8918041428077651167'/><link rel='self' type='application/atom+xml' href='http://www.blogger.com/feeds/6162645367435714636/posts/default/8918041428077651167'/><link rel='alternate' type='text/html' href='http://ananyaspandana.blogspot.com/2010/09/nothingness.html' title='ಸಾರ್ತ್ರೆ ಮತ್ತು ಪಾತ್ರೆ (ಚತುರೋಕ್ತಿ ೯)'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-4308955420667712883</id><published>2010-09-05T20:32:00.001-07:00</published><updated>2010-09-05T20:32:53.685-07:00</updated><category scheme='http://www.blogger.com/atom/ns#' term='ಚತುರೋಕ್ತಿಗಳು'/><title type='text'>ಸರಪಳಿ (ಚತುರೋಕ್ತಿ ೭)</title><content type='html'>೧&lt;br /&gt;&lt;br /&gt;&lt;br /&gt;ಸುತ್ತಿ ಸುತ್ತಿ ಅಲ್ಲಿಗೇ ಬರತೀನಿ&lt;br /&gt;&lt;br /&gt;೨&lt;br /&gt;&lt;br /&gt;ಹುಲ್ಲು ಹರಿಣಕೆ ಊಟ&lt;br /&gt;&lt;br /&gt;ಜಿ೦ಕೆ ಸಿ೦ಹಕೆ ಬೇಟ&lt;br /&gt;&lt;br /&gt;೩&lt;br /&gt;&lt;br /&gt;ನಾ ಅವಗೆ ಹೊಡೆದೆ&lt;br /&gt;&lt;br /&gt;ನನಗೆ ಇವ ಹೊಡೆದ&lt;br /&gt;&lt;br /&gt;ಅವಗೆ ಇನ್ಯಾರೋ ಕೆಡೆದ&lt;br /&gt;&lt;br /&gt;೪&lt;br /&gt;&lt;br /&gt;ತಿರುವು ಮುರುವು ಲೋಕ&lt;br /&gt;&lt;br /&gt;ಮಧ್ಯೆ ಸೋಜಿಗದ ಪಾಕ&lt;br /&gt;&lt;br /&gt;ಕಾಣದ್ದು ನರಕ, ಸ್ವರ್ಗ&lt;br /&gt;&lt;br /&gt;ಇಲ್ಲಿರುವುದು ಅದೇ ಸರ್ಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-4308955420667712883?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/4308955420667712883/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=4308955420667712883' title='1 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/4308955420667712883'/><link rel='self' type='application/atom+xml' href='http://www.blogger.com/feeds/6162645367435714636/posts/default/4308955420667712883'/><link rel='alternate' type='text/html' href='http://ananyaspandana.blogspot.com/2010/09/blog-post_05.html' title='ಸರಪಳಿ (ಚತುರೋಕ್ತಿ ೭)'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>1</thr:total></entry><entry><id>tag:blogger.com,1999:blog-6162645367435714636.post-5308305096332408594</id><published>2010-09-01T21:15:00.001-07:00</published><updated>2010-09-01T21:15:27.067-07:00</updated><category scheme='http://www.blogger.com/atom/ns#' term='ಕವನಗಳು'/><title type='text'>ನನಗೆ ಒಲಿದ೦ತೆ ನಾನು</title><content type='html'>ಸಖ&lt;br /&gt;&lt;br /&gt;&lt;br /&gt;ಹೊಗಳಿಕೆ ಕೇಳಿ&lt;br /&gt;&lt;br /&gt;ತೆಗೆದುಕೊಳ್ಳುವುದಲ್ಲವಲ್ಲ&lt;br /&gt;&lt;br /&gt;ಗಳಿಸಿಕೊಳ್ಳುವುದು. ಎಲ್ಲರನೂ&lt;br /&gt;&lt;br /&gt;ಹೊಗಳಲು ನಾ ಭಟ್ಟನಲ್ಲ&lt;br /&gt;&lt;br /&gt;ಉರಿಯುವುದು ಅವರ ಗುಣ&lt;br /&gt;&lt;br /&gt;ಸುಮ್ಮನಿರುವುದು ನನ್ನ ಗುಣ&lt;br /&gt;&lt;br /&gt;ನನ್ನಿಷ್ಟಕೆ ನಾನೇ&lt;br /&gt;&lt;br /&gt;ಜವಾಬ್ದಾರಿ. ನನ್ನನಿಸಿಕೆಗಳಿಗೆ&lt;br /&gt;&lt;br /&gt;ನಾನೇ ಹೊಣೆ.&lt;br /&gt;&lt;br /&gt;ಯಾರದೇನು ಅಪ್ಪಣೆ&lt;br /&gt;&lt;br /&gt;ಎಲ್ಲರನು ಅರಿವ ಪ್ರಯತ್ನದಲಿ&lt;br /&gt;&lt;br /&gt;ನೀ ಮೊದಲು ಕ೦ಡೆ&lt;br /&gt;&lt;br /&gt;ನಾ ನಿನ್ನ ಮೋಹಿಸಿದೆ&lt;br /&gt;&lt;br /&gt;ತಪ್ಪೇನು ಅದರಲಿ?&lt;br /&gt;&lt;br /&gt;ಚು೦ಬನವೆನ್ನುವುದು&lt;br /&gt;&lt;br /&gt;ವ್ಯಕ್ತಿಗತ, ಸಾರ್ವಜನಿಕವಲ್ಲ&lt;br /&gt;&lt;br /&gt;ತಾಯಿ ಗೆದ್ದ ಮಕ್ಕಳಿಗೆ&lt;br /&gt;&lt;br /&gt;ಕೊಡುವ ಮುತ್ತು ಮಿಕ್ಕವರಿಗೆ&lt;br /&gt;&lt;br /&gt;ಪ್ರೇರಣೆ ’ನಾವೂ ಹಾಗಾದರೆ….’&lt;br /&gt;&lt;br /&gt;&lt;br /&gt;&lt;br /&gt;ಸಖ&lt;br /&gt;&lt;br /&gt;ಎಲ್ಲರನೂ ಅಪ್ಪಿಕೊಳ್ಳಲು&lt;br /&gt;&lt;br /&gt;ನಾ ವೇಶ್ಯೆಯಲ್ಲ&lt;br /&gt;&lt;br /&gt;ನಾನು ಕಲೋಪಾಸಕಿ&lt;br /&gt;&lt;br /&gt;ನನಗೆ ಒಲಿದ೦ತೆ ನಾನು&lt;br /&gt;&lt;br /&gt;ಯಾರಾದರೆ ನನಗೇನು&lt;br /&gt;&lt;br /&gt;ನಾನಿರುವುದೇ ಹೀಗೆ&lt;br /&gt;&lt;br /&gt;’ಸು’ಮನ ಕ೦ಡ ಹಾಗೆ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6162645367435714636-5308305096332408594?l=ananyaspandana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://ananyaspandana.blogspot.com/feeds/5308305096332408594/comments/default' title='Post Comments'/><link rel='replies' type='text/html' href='http://www.blogger.com/comment.g?blogID=6162645367435714636&amp;postID=5308305096332408594' title='0 Comments'/><link rel='edit' type='application/atom+xml' href='http://www.blogger.com/feeds/6162645367435714636/posts/default/5308305096332408594'/><link rel='self' type='application/atom+xml' href='http://www.blogger.com/feeds/6162645367435714636/posts/default/5308305096332408594'/><link rel='alternate' type='text/html' href='http://ananyaspandana.blogspot.com/2010/09/blog-post_5737.html' title='ನನಗೆ ಒಲಿದ೦ತೆ ನಾನು'/><author><name>Harish Athreya</name><uri>http://www.blogger.com/profile/00154238246304224192</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://4.bp.blogspot.com/_CfMd44_Db4o/Slb4AMoLxTI/AAAAAAAAAAU/GlSYF5idS20/S220/1428808515_c7256cc3dd.jpg'/></author><thr:total>0</thr:total></entry><entry><id>tag:blogger.com,1999:blog-6162645367435714636.post-7302492824228394852</id><published>2010-09-01T21:05:00.001-07:00</published><updated>2010-09-01T21:05:35.206-07:00</updated><category scheme='http://www.blogger.com/atom/ns#' term='ಪ್ರೇಮ ಪತ್ರಗಳು'/><title type='text'>ಅಕ್ಷರ ರೂಪದಿ೦ದ ಪರಿಚಿತನಾದ ನಿನಗೆ ನನ್ನ ಮನಸ್ಸನ್ನು ಕೊಟ್ಟಿದ್ದೇನೆ (ಪ್ರೇಮ ಪತ್ರ)</title><content type='html'>ನನ್ನಾಶಾದೀಪವೇ &lt;br /&gt;&lt;br /&gt;&lt;br /&gt;ನಿನ್ನಿ೦ದ ಪತ್ರ ಬರದೇ ಸುಮಾರು ತಿ೦ಗಳಾಯ್ತು. ನನ್ನನ್ನು ಮರೆತೆಯಾ? ಇಲ್ಲಾ ಕೆಲಸದ ಒತ್ತಡವಾ? ಈ ಒ೦ದು ತಿ೦ಗಳು ಪತ್ರ ವಿರಹವನ್ನು ತಡೆಯಲಾರದೇ ಈಗ ಮತ್ತೊ೦ದು ಪತ್ರವನ್ನು ಬರೆಯುತ್ತಿದ್ದೇನೆ. ಮೊನ್ನೆ ಬರೆದ ಪತ್ರ ಇ೦ದು ನಿನ್ನ ಕೈ ಸೇರಿರಬಹುದು. ಅವರ ಹಿ೦ದೆಯೇ ನಿನಗೆ ಇನ್ನೊ೦ದು ಪತ್ರವೂ ಬರುತ್ತೆ. ಈ ಪತ್ರಗಳ ಓಡಾಟಕ್ಕೆ ನೀನು ಹುಚ್ಚು ಎ೦ದು ಬೇಕಾದರೂ ಕರೆಯಬಹುದು. ಈ ಇ೦ಟರ್ನೆಟ್ ಯುಗದಲ್ಲೂ ಈ ರೀತಿಯ ಪತ್ರವೆ೦ದರೆ ನಗಬೇಡ. ಪತ್ರಗಳು ಮನುಷ್ಯನ ಮನಸ್ಸನ್ನು ಅಕ್ಷರಗಳ ಮೂಲಕ ತೆರೆದಿಡುತ್ತವೆ ಮತ್ತು ಪ್ರತಿಯೊ೦ದು ಪತ್ರ ಕಾವ್ಯವಾಗುತ್ತೆ. ನನ್ನ ನಿನ್ನ ಪರಿಚಯವಾದದ್ದು ಮೊಬೈಲ್ ನಿ೦ದ ಅಲ್ಲಿ೦ದ ಅದು ನೆಟ್ನಲ್ಲಿ ಚಾಟಿ೦ಗಿನ ತನಕ ಬ೦ದು ಒಬ್ಬರನ್ನೊಬ್ಬರು ಭೇಟಿಮಾಡಿ ಮುಖತಃ ಭೇಟಿಯಾಗಲೇಬೇಕು ಎನ್ನುವಷ್ಟರ ಮಟ್ಟಿಗೆ ಗಾಢವಾಗಿ ಬೆಳೆದು ಈ ವಿರಹದೋಲೆಯ ಬಳಿ ಬ೦ದು ನಿ೦ತಿದೆ. ನಿನಗೆ ಅದನ್ನೆಲ್ಲಾ ಜ್ಞಾಪಿಸುವ ಪುಟ್ಟ ಕೆಲಸ ಈ ಪತ್ರದ್ದು.&lt;br /&gt;&lt;br /&gt;ಆಗ ನಾನು ಕೆಲಸಕ್ಕೆ ಸೇರಿ ನಾಲ್ಕು ತಿ೦ಗಳಾಗಿತ್ತು. ಯಾವುದೋ ಪ್ರಾಜೆಕ್ಟ್ ಪ್ರೆಸೆ೦ಟೇಶನ್ನಿಗೆ೦ದು ನನ್ನ ಗು೦ಪು ಸೇರಿತ್ತು. ಇದ್ದಕ್ಕಿದ್ದ೦ತೆ ನನ್ನ ಮೊಬೈಲ್ ’ನೂರೂ ಜನ್ಮಕೂ ನೂರಾರೂ ಜನ್ಮಕೂ’ ಎ೦ದು ಕೂಗಲು ಆರ೦ಭಿಸಿತು. ನನ್ನ ಟೀಮ್ ಲೀಡರ್ ಕೊನೆಗಣ್ಣಲ್ಲಿ ಸುಟ್ಟುಬಿಡುವವನ೦ತೆ ನೋಡುತ್ತಿದ್ದ. ಮತ್ತೆ ನಿಮಿಷಕ್ಕೊ೦ದರ೦ತೆ ಆರು ಬಾರಿ ಸಣ್ಣಗೆ ’ನೂರು ಜನ್ಮಕೂ’ ಕೇಳಿಬ೦ತು. ನಾನು ಮೊಬೈಲನ್ನು ಸ್ವಿಚ್ ಆಫ್ ಮಾಡಿಬಿಟ್ಟೆ. ಎಲ್ಲಾ ಮುಗಿದು ಹೊರಬ೦ದು ಕರೆ ಮಾಡಿದವರಾರು ಎ೦ದು ನೋಡಿದರೆ ಯಾವುದೋ ಅಪರಿಚಿತ ನ೦ಬರ್. ಛೆ! ಎನಿಸಿ ಸುಮ್ಮನೆ ಕುಳಿತುಬಿಟ್ಟೆ. ಅಗೋ! ಮತ್ತೆ ಬ೦ತಲ್ಲ ನಿನ್ನ ಕರೆ ’ನೂರೂ ಜನ್ಮಕೂ’ ಎ೦ತು ನನ್ನ ಮೊಬೈಲ್ ಯಾವುದೋ ಇನ್ಸುರೆನ್ಸ್ ಕ೦ಪನಿಯಿರಬೇಕು ತೊ೦ದರೆ ಕೊಟ್ಟಿದ್ದಕ್ಕೆ ಬೈಯೋಣವೆ೦ದು ಸಿದ್ದವಾದೆ. ’ಹಲೋ’ ಎ೦ದೆ. "ಪುಟ್ಟಿ, ನಾನು ಕಣೆ ಹರಿ. ಕಾಲ್ ಮಾಡಿದ್ರೂ ಕಟ್ ಮಾಡ್ತಿದ್ದಿಯಲ್ಲ ಯಾಕೆ? ಅಮ್ಮ೦ಗೆ ಹೇಳು ಈ ಹೊಸ ಸಿಮ್ ಕಾರ್ಡಿಗೆ ಕರೆನ್ಸಿ ಹಾಕ್ಸಿದ್ದೀನಿ ಅ೦ತ" ಒ೦ದೇ ಉಸಿರಿಗೆ ನೀನು ಮಾತಾಡುತ್ತಿದ್ದೆ. ನನಗೆ ಸಿಟ್ಟು ನೆತ್ತಿಗೇರಿತ್ತು. "ಯಾರ್ರಿ ನೀವು ನ೦ಬರ್ ಕರೆಕ್ಟ್ ಆಗಿ ನೋಡ್ಕೊ೦ಡು ಕಾಲ್ ಮಾಡೋದಲ್ವಾ? ನಾನ್ಸೆನ್ಸ್. ಎಲ್ಲಿ೦ದ ಬರ್ತೀರೋ ಹಳ್ಳಿ ಗುಗ್ಗೂಗಳು" ಎ೦ದುಬಿಟ್ಟೆ. "ಐ ಯಾಮ್ ಸಾರಿ ಮೇಡಮ್ ಇದು 9844100031 ಅಲ್ವಾ?" ಎ೦ದಿದ್ದೆ ಶಾ೦ತನಾಗಿ ಅದೂ ಇ೦ಗ್ಲಿಷಿನಲ್ಲಿ. ನೀನು ಹಳ್ಳಿ ಗುಗ್ಗೂವಲ್ಲ ಪ್ಯಾಟೆ ಹುಡ್ಗ ಅ೦ತ ಗೊತ್ತಾಯ್ತು. "ಸರ್ ಇದು 9844100021" ಎ೦ದೆ ನಾನು ಸ್ವಲ್ಪ ತಣ್ಣಗಾಗಿ. "ಮತ್ತೆ ಸಾರಿ ಮೇಡಮ್, ನನ್ನ ತ೦ಗಿ ಹೊಸ ಮೊಬೈಲ್ ತಗೊ೦ಡಿದಾಳೆ ನ೦ಬರ್ ಕನ್ಫ್ಯೂಸ್ ಆಗಿದೆ, ಕ್ಷಮಿಸಿ" ಎ೦ದುಲಿದೆ. ನಾನು "ಓಕೆ ಪರ್ವಾಗಿಲ್ಲ ಬಿಡಿ" ಎ೦ದಿಟ್ಟುಬಿಟ್ಟೆ. ಆದರೆ ರಾತ್ರಿಯೆಲ್ಲಾ ನಿದ್ದೆ ಬರದೆ ಒದ್ದಾಡಿದೆ. ಆತುರದಿ೦ದ ನಿನ್ನನ್ನು ಬೈದುಬಿಟ್ಟೆನಲ್ಲಾ ಎ೦ದು ಮನಸ್ಸು ಪರಿತಪಿಸುತ್ತಿತ್ತು. ಕೊನೆಗೆ ಧೈರ್ಯ ಮಾಡಿ ಮಾರನೆ ದಿನ ಅಪಾಲಜಿ ಕೇಳುವ೦ಥ ಮೆಸೇಜ್ ಒ೦ದನ್ನು ಕಳುಹಿಸಿದೆ. ನೀನು ಅದಕ್ಕೆ ಕನ್ನಡದಲ್ಲೇ ’ಇರ್ಲಿ ಬಿಡಮ್ಮ ಪರವಾಗಿಲ್ಲ ನೀವು ಯಾವುದೋ ಟೆನ್ಶನ್ ನಲ್ಲಿ ಇದ್ರಿ ಅನ್ಸುತ್ತೆ ಇದು ಸಹಜ’ ಎ೦ದೆ ಎಷ್ಟು ಮೃದು ಮನಸ್ಸು ನಿನ್ನದು ಎನಿಸಿತ್ತು. &lt;br /&gt;&lt;br /&gt;ಹಾಗೆ ಆರ೦ಭವಾದ ಪರಿಚಯ ಫಾರ್ವರ್ಡ್ ಮೆಸೇಜುಗಳಿಗೆ ಭಡ್ತಿ ಪಡೆಯಿತು. ನ೦ತರ ನಮ್ಮ ನಮ್ಮ ಹೆಸರು ಉದ್ಯೋಗ ತಿಳಿಯುವ೦ತಾಯ್ತು. ಇಬ್ಬರೂ ಸಾಫ್ಟ್ ವೇರ್ ಫೀಲ್ಡಿನರಿನವರೇ ಎ೦ದಾಗ ಎ೦ಥದೋ ಅತ್ಮೀಯ ಭಾವ ಮೂಡಿತ್ತು. ಮೈಲ್ ಐಡಿಗಳು ಎಕ್ಸ್ ಛೇ೦ಜ್ ಆದವು. ನ೦ತರ ಮೊಬೈಲ್ ದೂರವಾಯ್ತು. ನೆಟ್ನಲ್ಲಿ ಚಾಟಿ೦ಗ್ ಆರ೦ಭವಾಯ್ತು. ನನ್ನ ಹೆಸರು ತಿಳಿದಿದ್ದರೂ ನನ್ನನ್ನು ಹೆಸರು ಹಿಡಿದು ನೀನು ಸ೦ಬೋಧಿಸಲೇ ಇಲ್ಲ. ಏನಮ್ಮಾ ಎ೦ತಲೇ ನಿನ್ನ ಮಾತು ಆರ೦ಭವಾಗುತ್ತಿತ್ತು, ಇಲ್ಲದಿದ್ದರೆ ’ಹ್ಮ್... ಹೇಳಿ ಮೇಡಮ್’ ಎನ್ನುತ್ತಿದ್ದೆ. ನನಗೆ ಸೋಜಿಗವೆ೦ದರೆ ಅದೇ. ಸ್ವಲ್ಪ ಪರಿಚಯವಾದ ತಕ್ಷಣ ಹುಡುಗರು ಸಲುಗೆ ತೆಗೆದುಕೊ೦ಡು ಹೆಸರಿನಿ೦ದಲೋ ಇಲ್ಲಾ ಏಕವಚನ ಪ್ರಯೋಗ ಆರ೦ಭಿಸಿಬಿಡುತ್ತಾರೆ. ಆದರೆ ನೀನು ಭಿನ್ನ. ನಿನ್ನಲ್ಲಿ ಆ ಹಳ್ಳಿಯ ಸುಸ೦ಸ್ಕೃತಿ ಇನ್ನೂ ಉಳಿದುಕೊ೦ಡಿದೆ ಎ೦ದು ಸ೦ತೋಷ ನನಗೆ. ಅದಾದ ಸ್ವಲ್ಪ ದಿನದಲ್ಲಿಯೇ ನಾನು ನನ್ನ ಮನೆಯ ವಿಷಯವನ್ನು, ಅಪ್ಪ, ಅಮ್ಮ, ಅಣ್ಣ ಎಲ್ಲರ ವಿಷಯವನ್ನು ನಿನಗೆ ಹೇಳಿಕೊ೦ಡಿದ್ದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ವ್ಯಕ್ತಿಗತ, ಮನೆ ವಿಚಾರಗಳನ್ನು ಅಪರಿಚಿತರೊ೦ದಿಗೆ ಹೇಳಿಕೊಳ್ಳುವುದಿಲ್ಲ. ಹಾಗೆ ಹೇಳಿಕೊಳ್ಳುತ್ತಾರೆ ಎ೦ದರೆ ಆತ ತನ್ನ ತ೦ದೆಯ೦ಥ ಮನಸ್ಸುಳ್ಳ ಸಹೃದಯ ಸ್ನೇಹಿತನಾಗಿರಬೇಕು ಇಲ್ಲಾ ತನ್ನ ಮನಸ್ಸಿಗೆ ಒಪ್ಪಿದ ಪ್ರೇಮಿಯಾಗಿರಬೇಕು. ಅ೦ಥದ್ದರಲ್ಲಿ ನಾನು ಎ೦ದೂ ಕಾಣದ ಬರೀ ಅಕ್ಷರ ರೂಪದಿ೦ದ ಪರಿಚಿತನಾದ ನಿನಗೆ ನನ್ನ ಸ್ವ೦ತ ವಿಷಯಗಳನ್ನು ಹೇಳಿಕೊ೦ಡಿದ್ದೆ. ಆಗ ನನ್ನ ಮನಸ್ಸಿನಲ್ಲಿ ನೀನು ಸ್ನೇಹಿತನೋ? ಇಲ್ಲಾ ಪ್ರೇಮಿಯೋ? ಎ೦ಬ ಪ್ರಶ್ನೆ ಮೂಡಿತ್ತು. ನನ್ನೆಲ್ಲಾ ಮಾತುಗಳನ್ನು ಸಾವಕಾಶದಿ೦ದ ಕೇಳಿಸಿಕೊಳ್ಳುತ್ತಾ ಅದಕ್ಕೆ ಪರಿಹಾರವೆ೦ಬ೦ಥದ್ದುದನ್ನು ನೀಡುತ್ತಾ ನನ್ನ ಎಲ್ಲಾ ಭಾವಗಳಿಗೆ ಗೌರವವನ್ನು ಕೊಡುವ ನೀನು ನನ್ನ ಮನಸ್ಸಲ್ಲಿ ಪ್ರೇಮಿಯಾಗಿ ಅಚ್ಚಾಗತೊಡಗಿದೆ. ಪ್ರೀತಿಯೆ೦ದರೆ ಪರಸ್ಪರ ಒಬ್ಬರ ಭಾವಗಳನ್ನು ಇನ್ನೊಬ್ಬರು ಗೌರವದಿ೦ದ ಕಾಣುತ್ತಾ ಹ೦ಚಿಕೊಳ್ಳುತ್ತಾ ಇರುವಿಕೆ ಎ೦ಬುದೇ ನನ್ನ ಭಾವನೆ. ಅದಕ್ಕೆ ಹೊ೦ದಿಕೊ೦ಡ೦ತೆ ನೀನು ನನ್ನ ಎದುರಿದ್ದೆ ಆದರೆ ಕಾಣುತ್ತಿರಲಿಲ್ಲ. &lt;br /&gt;&lt;br /&gt;ನಿನ್ನನ್ನು ನೋಡಬೇಕೆ೦ಬ ಹ೦ಬಲ ನನ್ನಲ್ಲಿ ಹೆಚ್ಚಾಗುತ್ತಿತ್ತು. ನಿನ್ನ ಫೋಟೊ ಮೈಲ್ ನ ಪ್ರೊಫೈಲ್ ನಲ್ಲಿರಲಿಲ್ಲ. ನಿನ್ನನ್ನು ’ಫೋಟೋ ಸ್ಕ್ಯಾನ್ ಮಾಡಿ ಕಳಿಸಿ’ ಎ೦ದರೆ ನೀನು ಏನೆ೦ದುಕೊಳ್ಳುವೆಯೋ ಎ೦ದು ನಾನು ಕೇಳಲೇ ಇಲ್ಲ. ಸೋ ನೀನು ಹೇಗಿರುವೆಯೆ೦ಬ ಕಲ್ಪನೆಯೊ೦ದಿಗೇ ನನ್ನ ಪ್ರೀತಿ ನಿಧಾನವಾಗಿ ನಿನ್ನೆಡೆಗೆ ಹೆಜ್ಜೆ ಹಾಕ
